ಕಾವೇರಿ ನಿವಾಸದ ಟಿಫನ್ ರೂಂನಲ್ಲಿ ಇಡ್ಲಿ-ಚಟ್ನಿ ತಿಂದುಕೊಂಡೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್. ಆದರೆ ಈ ಬ್ರೇಕ್ಫಾಸ್ಟ್ ಮೀಟಿಂಗ್ನ ಎಕ್ಸ್ಕ್ಲೂಸಿವ್ ಒಳಮಾಹಿತಿ ಈಗ ಗ್ಯಾರಂಟಿ ನ್ಯೂಸ್ಗೆ ಲಭ್ಯವಾಗಿದೆ. ಡಿಕೆಶಿ ಅವರು ತಮ್ಮ 40 ವರ್ಷಗಳ ಪಕ್ಷ ಸೇವೆಯನ್ನು ನೆನಪಿಸಿಕೊಟ್ಟು ಭಾವುಕವಾಗಿ ಸಿಎಂ ಸ್ಥಾನಕ್ಕೆ ಮನವಿ ಮಾಡಿತ್ತಿದ್ದಾರೆ.
ADVERTISEMENT
ADVERTISEMENT
















