• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, November 17, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಹೊಸ ಪ್ರಳಯಕ್ಕೆ ದಿನಾಂಕ ಹೇಳಿದ ಎಲ್ವಿಸ್ ಥಾಂಪ್ಸನ್!

ಅಮೆರಿಕಾದ ಎಲ್ವಿಸ್‌ ಥಾಂಪ್ಸನ್ ಭವಿಷ್ಯ ನಿಜವಾಗುತ್ತಾ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 27, 2025 - 3:12 pm
in Flash News, ವಿದೇಶ
0 0
0
Untitled Design 2025 02 27t151000.224

2012ರಲ್ಲಿ ಪ್ರಳಯ ಆಗುತ್ತೆ ಅನ್ನೋ ಪುಕಾರು ಎದ್ದಿತ್ತು. 2012 ಉರುಳಿ 2025 ಬಂದಾಯ್ತು. ಆದಾಗ್ಯೂ ಪ್ರಳಯ ಅನ್ನೋದು ಬರೀ ಬೊಗಳೆಯೇ ಆಯ್ತು. ಮಾಯನ್ ಕ್ಯಾಲೆಂಡರ್ ತಪ್ಪು ಭವಿಷ್ಯ ನುಡೀತು ಅಂತ ಕೆಲವರು ಹೇಳುತ್ತಿದ್ದಾರೆ. ಆದರೆ ಇದೀಗ ಮತ್ತೊಬ್ಬ ಬಾಬಾ ದಿಗ್ಗನೆದ್ದು ಕೂತು ಪ್ರಳಯದ ಹೊಸ ಡೇಟ್ ಗಳನ್ನು ಹೇಳುತ್ತಿದ್ದಾನೆ.

ಅಮೆರಿಕಾ ಮೂಲದ ಎಲ್ವಿಸ್ ಥಾಂಪ್ಸನ್ ಅನ್ನೋ ಇದೇ ವ್ಯಕ್ತಿಯೇ ಇದೀಗ ಹೊಸ ಪ್ರಳಯದ ದಿನಾಂಕವನ್ನು ಹೇಳುತ್ತಿದ್ದಾನೆ. ಟೈಮ್ ಟ್ರಾವೆಲ್ ಮಾಡಿ ಭವಿಷ್ಯವನ್ನು ನೋಡಿ ಬಂದಿದ್ದೀನಿ ಅಂತ ಹೇಳ್ತಿರೋ ಎಲ್ವಿಸ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪ್ರಳಯದ ಮಾಹಿತಿ ಹಾಗೂ ಪ್ರಳಯದ ದಿನಾಂಕಗಳನ್ನೂ ದಾಖಲಿಸಿದ್ದಾರೆ. ಭವಿಷ್ಯವನ್ನೇ ನೋಡಿ ಬಂದಿರೋ ನನಗೆ ಪ್ರಳಯ ಹೇಗಾಗುತ್ತದೆ? ಎಲ್ಲೆಲ್ಲಿ ಸರ್ವನಾಶ ಎದುರಾಗುತ್ತದೆ? ಅನ್ನೋ ಸಂಪೂರ್ಣ ಮಾಹಿತಿ ಗೊತ್ತಿದೆ ಅಂತ ಹೇಳಿಕೊಂಡಿದ್ದಾರೆ.

RelatedPosts

ಭೀಕರ ರಸ್ತೆ ಅಪಘಾತ: 3 ಬೈಕ್‌ಗಳಿಗೆ ಬಸ್‌ ಡಿಕ್ಕಿ, ಓರ್ವನಿಗೆ ಗಂಭೀರ ಗಾಯ

ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನು ನಾನಲ್ಲ: ಡಿ.ಕೆ ಶಿವಕುಮಾರ್

ದೆಹಲಿ ಕಾರ್‌ ಬಾಂಬ್‌ ಸ್ಫೋಟ ಕೇಸ್‌: ಆತ್ಮಹತ್ಯಾ ಬಾಂಬರ್ ಸಹಾಯಕನ ಬಂಧನ

ಮದುವೆಗೆ ಕೇವಲ ಒಂದು ಗಂಟೆಗೂ ಮುನ್ನ ವರನಿಂದ ವಧು ಕೊಲೆ

ADVERTISEMENT
ADVERTISEMENT

View this post on Instagram

 

A post shared by Elvis Thompson (@elvis.thompson.927)

ಪ್ರಳಯದ ಭವಿಷ್ಯ 1

ಗಂಟೆಗೆ 1046 ಕಿ.ಮೀ ವೇಗದಲ್ಲಿ ಸುಂಟರಗಾಳಿಯೊಂದು ಬರಲಿದೆ. ಇದೇ ಏಪ್ರಿಲ್ 6ರಂದು ಅಮೆರಿಕಾದ ಓಕ್ಲಾಹೋಮ್ಗೆ ಬಂದಪ್ಪಳಿಸಲಿದೆ. ಈ ಸುಂಟರಗಾಳಿ ಬಹುದೊಡ್ಡ ವಿನಾಶವನ್ನೇ ಸೃಷ್ಟಿಸಲಿದೆ ಎನ್ನುತ್ತಿದೆ ಎಲ್ವಿಸ್ ಭವಿಷ್ಯ.

ಪ್ರಳಯದ ಭವಿಷ್ಯ 2

ಮೇ 27ರಂದು ಅಮೆರಿಕಾದಲ್ಲಿ ಸಿವಿಲ್ ವಾರ್ ನಡೆಯಲಿದೆ. ಇದೇ ಯುದ್ಧ ವಿಶ್ವದ ವಿನಾಶಕ್ಕೆ ಮುನ್ನುಡಿ ಬರೆಯಲಿದೆ. ಬಹುಪಾಲು ದೇಶಗಳು ಅಣ್ವಾಸ್ತ್ರಗಳನ್ನು ಬಳಸಲಿದ್ದಾರೆ. ಮೂರನೇ ಮಹಾಯುದ್ಧ ನಡೆಯುವ ಮೂಲಕ ವಿನಾಶ ಎದುರಾಗಲಿದೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.

ಇದನ್ನು ಓದಿ : ಅಮೆರಿಕಾದಲ್ಲಿ ಭೀಕರ ಭೂಕಂಪ: ಕರಾಳ ಭವಿಷ್ಯವಾಣಿ ನುಡಿದ ಪ್ರವಾದಿ ಬ್ರ್ಯಾಂಡನ್ ಡೇಲ್ ಬಿಗ್ಸ್.!

ಪ್ರಳಯ ಭವಿಷ್ಯ 3

ಸೆಪ್ಟೆಂಬರ್ 1ರಂದು ಚಾಂಪಿಯನ್ ಅನ್ನೋ ಒಂದು ಅನ್ಯಗ್ರಹ ಜೀವಿ ಭೂಮಿಗೆ ಬರಲಿದೆ. ಸುಮಾರು 12 ಸಾವಿರ ಮಂದಿ ಮನುಷ್ಯರನ್ನ ಚಾಂಪಿಯನ್ ಸುರಕ್ಷಿತ ಗ್ರಹಕ್ಕೆ ಕೊಂಡೊಯ್ಯಲಿದೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.

ಪ್ರಳಯ ಭವಿಷ್ಯ 4

ಇದೇ ಸೆಪ್ಟೆಂಬರ್ 19ರಂದು ಅಮೆರಿಕಾ ಕರಾವಳಿ ತೀರದಲ್ಲಿ ಬಹುದೊಡ್ಡ ಚಂಡಮಾರುತ ಕಾಣಿಸಿಕೊಳ್ಳಿದ್ದು ಇಡೀ ಅಮೆರಿಕಾವೇ ಕೊಚ್ಚಿಕೊಂಡು ಹೋಗಲಿದೆ. ಅಪಾರ ಸಾವು ನೋವುಗಳು ಸಂಭವಿಸಲಿದ್ದು, ವಿಶ್ವದ ಹಿರಿಯಣ್ಣನೇ ಹೇಳ ಹೆಸರಿಲ್ಲದೇ ಹೋಗುತ್ತಾನೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.

ಪ್ರಳಯ ಭವಿಷ್ಯ 5

ನವೆಂಬರ್ 3ರಂದು ನೀಲಿ ತಿಮಿಂಗಿಲಕ್ಕಿಂತಲೂ 6 ಪಟ್ಟು ದೊಡ್ಡದಾದ ಜೀವಿಯೊಂದು ಫೆಸಿಫಿಕ್ ಸಮುದ್ರದೊಳಗಿನಿಂದ ಹುಟ್ಟಿ ಬರಲಿದೆ. ಈ ದೈತ್ಯ ಜೀವಿಯ ಹೆಸರು ಸೆರೆನಾ ಕ್ರೌನ್. ಈ ಮೃಗ ಭೂಮಿಗೆ ಕಾಲಿಟ್ಟ ಕೂಡಲೇ ಅಂತ್ಯದ ಅಧ್ಯಾಯ ಮುಗಿಯಲಿದೆ ಎನ್ನುತ್ತಿದೆ ಎಲ್ವಿಸ್ ಪ್ರಳಯ ಭವಿಷ್ಯ.

ಹೀಗೆ ಎಲ್ವಿಸ್ ನುಡಿದ ಪ್ರಳಯ ಭವಿಷ್ಯದ ವಿಡಿಯೋ ಡೌನ್ಲೋಡ್ ಮಾಡಿಕೊಂಡಿರೋ ಸಾಕಷ್ಟು ಮಂದಿ ಎಚ್ಚರಿಕೆ ನೀಡಿದ್ದಾರೆ. ನೀನು ಹೇಳಿದಂತೆ ಅದೇ ದಿನಾಂಕದಂದು ಏನೂ ನಡೆಯದೇ ಹೋದರೇ ನಿನ್ನ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗ್ತೀವಿ ಅಂತ ವಾರ್ನಿಂಗ್ ಕಾಮೆಂಟ್ ಮಾಡಿದ್ದಾರೆ.

ಕಿರಣ್‌ ಚಂದ್ರ

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 11 16T233000.998

ಬೆಳಗಾವಿ ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾವಿನ ಸಂಖ್ಯೆ 30ಕ್ಕೆ ಏರಿಕೆ!

by ಶಾಲಿನಿ ಕೆ. ಡಿ
November 16, 2025 - 11:34 pm
0

Untitled design 2025 11 16T230251.661

Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಕಾಕ್ರೋಚ್ ಸುಧಿ ಜರ್ನಿ ಮುಕ್ತಾಯ

by ಶಾಲಿನಿ ಕೆ. ಡಿ
November 16, 2025 - 11:17 pm
0

Untitled design 2025 11 16T223630.582

BBK 12: ಬಿಗ್‌ ಬಾಸ್‌‌ ಮನೆಯಿಂದ ಹೊರಬಿದ್ದವರು ಯಾರು? ಕಾಕ್ರೋಚ್ ಸುಧಿ ಔಟ್?

by ಶಾಲಿನಿ ಕೆ. ಡಿ
November 16, 2025 - 10:48 pm
0

Untitled design 2025 11 16T221151.707

ಭೀಕರ ರಸ್ತೆ ಅಪಘಾತ: 3 ಬೈಕ್‌ಗಳಿಗೆ ಬಸ್‌ ಡಿಕ್ಕಿ, ಓರ್ವನಿಗೆ ಗಂಭೀರ ಗಾಯ

by ಶಾಲಿನಿ ಕೆ. ಡಿ
November 16, 2025 - 10:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 16T221151.707
    ಭೀಕರ ರಸ್ತೆ ಅಪಘಾತ: 3 ಬೈಕ್‌ಗಳಿಗೆ ಬಸ್‌ ಡಿಕ್ಕಿ, ಓರ್ವನಿಗೆ ಗಂಭೀರ ಗಾಯ
    November 16, 2025 | 0
  • Untitled design 2025 11 16T195713.964
    ಕಾಂಗ್ರೆಸ್ ಪಕ್ಷಕ್ಕೆ ಬ್ಲಾಕ್ ಮೇಲ್ ಮಾಡುವವನು ನಾನಲ್ಲ: ಡಿ.ಕೆ ಶಿವಕುಮಾರ್
    November 16, 2025 | 0
  • Untitled design 2025 11 16T194713.312
    ದೆಹಲಿ ಕಾರ್‌ ಬಾಂಬ್‌ ಸ್ಫೋಟ ಕೇಸ್‌: ಆತ್ಮಹತ್ಯಾ ಬಾಂಬರ್ ಸಹಾಯಕನ ಬಂಧನ
    November 16, 2025 | 0
  • Untitled design 2025 11 16T183218.880
    ಮದುವೆಗೆ ಕೇವಲ ಒಂದು ಗಂಟೆಗೂ ಮುನ್ನ ವರನಿಂದ ವಧು ಕೊಲೆ
    November 16, 2025 | 0
  • Untitled design 2025 11 16T181440.489
    RSS ನಡುವೆ ಸಂಘರ್ಷ ಮುಗಿದಿಲ್ಲ, ಈಗ ಪ್ರಾರಂಭವಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ
    November 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version