ADVERTISEMENT
ADVERTISEMENT
ಮದುವೆಯನ್ನು ವೀಕ್ಷಿಸಲು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ನೂರಾರು ಸಂಬಂಧಿಕರು ವಧುವಿನ ನಿರ್ಧಾರಕ್ಕೆ ದಿಗಿಲುಗೊಂಡರು. ಕೆಲವರು “ಹುಡುಗಿ ಇಂತಹ ನಿರ್ಧಾರ ತೆಗೆದುಕೊಳ್ಳಬಾರದಿತ್ತು” ಎಂದು ಆಕ್ಷೇಪಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಹಾಸನ ಪೊಲೀಸರು, ವಧು, ವರ, ಮತ್ತು ಇಬ್ಬರ ಕುಟುಂಬಸ್ಥರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ.





