• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, June 20, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಜಯ್ ಯುದ್ಧಕಾಂಡಕ್ಕೆ ಕ್ರೇಜಿಸ್ಟಾರ್ ಸಾಥ್

ರೆಟ್ರೋ ಮೀಟ್ಸ್ ಮೆಟ್ರೋ.. ರವಿಮಾಮ ಟಿಪ್ಸ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 13, 2025 - 6:22 pm
in ಸಿನಿಮಾ
0 0
0
Untitled design 2025 04 13t181658.956

ಹೆಣ್ಣಿನ ಅಳು, ಮಗುವಿನ ಕೂಗು ಏನನ್ನಾದ್ರೂ ಕರಗಿಸೋ ಶಕ್ತಿ ಹೊಂದಿರುತ್ತೆ. ಅಂತಹ ಕೂಗಿಗೆ ಅಜಯ್ ರಾವ್ ಯುದ್ಧಕಾಂಡ ಚಾಪ್ಟರ್-2 ಗೆಲ್ಲಲಿ ಅಂತ ರೆಟ್ರೋ ಸ್ಟೈಲ್‌‌ನಲ್ಲಿ ಯುದ್ಧಕಾಂಡ ಮಾಡಿ ಗೆದ್ದ ಕ್ರೇಜಿಸ್ಟಾರ್ ರವಿಚಂದ್ರಬ್ ಧೈರ್ಯ ತುಂಬಿದ್ದಾರೆ.

RelatedPosts

ಸದ್ದಿಲ್ಲದೆ ಸೆಟ್ಟೇರಿತು ಶಿವಣ್ಣ-ಡಾಲಿಯ ನಾಲ್ಕನೇ ಚಿತ್ರ

ಡಿಬಾಸ್ ಫ್ಯಾನ್ಸ್ ಖುಷ್..ರಿವೀಲ್ ಆಯ್ತು ಡೆವಿಲ್ ಸ್ಟೋರಿ..!

ಎಕ್ಕ ಜುಲೈ 18ಕ್ಕೆ ಪಕ್ಕಾ..ಯುವಗೆ ಚಿಕ್ಕಮ್ಮನ ‘ಪವರ್’..!

ಯುವ ನಟನಿಗೆ ನಿರ್ದೇಶಕ ನಂದ ಕಿಶೋರ್ ವಂಚನೆ, ಬೆದರಿಕೆ ಆರೋಪ

ADVERTISEMENT
ADVERTISEMENT

ಯುದ್ಧಕಾಂಡ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಾರಣಾಂತರಗಳಿಂದ ಟ್ರೆಂಡ್ ಕ್ರಿಯೇಟ್ ಮಾಡಿರೋ ಸಿನಿಮಾ. ಯುದ್ದಕಾಂಡ ಅಂದಾಕ್ಷಣ ನೆನಪಾಗ್ತಾರೆ ರೆಟ್ರೋ ಸ್ಟೈಲಲ್ಲಿ ಸೋಲೇ ಇಲ್ಲ ಅಂತ ಹಾಡಿ, ಕುಣಿದು ರೋಷಾವೇಶದಲ್ಲಿ ನ್ಯಾಯ ಕೊಡಿಸೋ ಹಠಕ್ಕೆ ಬಿದ್ದಿದ್ದ ಕ್ರೇಜಿಸ್ಟಾರ್ ರವಿಮಾಮ.

ಅಂದಹಾಗೆ ಈಗ ಮೆಟ್ರೋ ಕಾಲದಲ್ಲಿ ಹೆಣ್ಣಿನ ಮೇಲೆ‌ ನಡೆಯೋ ಶೋಷಣೆ, ದಬ್ಬಾಳಿಕೆ, ಅತ್ಯಾಚಾರ ಕಥೆ ಹೇಳೋ ಸಿನಿಮಾ ಮಾಡಿದ್ದಾರೆ ಅಜಯ್ ರಾವ್. ಅವರಿಗೆ ಸ್ಪೂರ್ತಿಯಾಗಿ ನಿಂತ ರವಿಚಂದ್ರನ್, ಗೋಲ್ಡ್ ಕ್ಲಾಸ್ ಟಿಕೆಟ್ ಪಡೆದು, ಧೈರ್ಯ ತುಂಬಿದ್ದಾರೆ. ಸಿನಿಮಾ ಅಂದ್ರೆ ಉಸಿರು, ಸಿನಿಮಾ ಅಂದ್ರೆ ಬದುಕು ಅಂತ ಕನಸುಗಾರ ಸಿನಿಮಾಗಾಗಿ ಸಾಲ‌ ಮಾಡಿದ್ದ ಕಥೆ ಆಗಾಗಾ ಕೇಳಿದ್ದೇವೆ. ಅದರ ಕಷ್ಟ ನಷ್ಟದ‌ ಅನುಭವ ಹೇಳುತ್ತಲೇ ಅಜಯ್ ರಾವ್ ಸಾಲ ತೀರಿಸಿ, ರಿಚ್ ಆಗುವಷ್ಟು ಹಣ ಹರಿದು ಬರಲಿ ಅಂತ ಹಾರೈಸಿದ್ರು ಕ್ರೇಜಿಸ್ಟಾರ್.

ಅಂದ‌ಹಾಗೆ ಯುದ್ದಕಾಂಡ ಚಿತ್ರದ ಟ್ರೈಲರ್‌‌ನ ಸ್ವತಃ ರವಿಚಂದ್ರನ್ ಶಂಖ ಊದುವ ಮೂಲಕ ಅನಾವರಣ ಮಾಡಿ, ತಂಡಕ್ಕೆ ಶುಭ ನುಡಿದಿದ್ದಾರೆ. ಇದೇ ವೇಳೆ ಮಾತನಾಡಿದ ಅಜಯ್, ಸಿನಿಮಾ ನನ್ನ ವೃತ್ತಿ ಬದುಕಿನ ವಿಶೇಷತೆಗಳಲ್ಲೊಂದು. ಕಥೆ ಒಪ್ಪಿದ್ದು ನನ್ನ ಮಗಳಿಗಾಗಿ. ಸದ್ಯ ಸಿನಿಮಾವನ್ನ ತಲುಪಿಸೋದು ಮಾತ್ರವಲ್ಲ ಈ ಸಿನಿಮಾ ಒಂದು ಕ್ರಾಂತಿ ಆಗೋ ನಿಟ್ಟಿನಲ್ಲಿ ಬೇಕಾದ ಪ್ರಯತ್ನಗಳನ್ನ ಮಾಡ್ತಿದ್ದೇನೆ. ಅದಕ್ಕೆ ರವಿಚಂದ್ರನ್ ಅವರು ಸ್ಪೂರ್ತಿ ಅಂತ ಹೇಳಿದ್ದಾರೆ.

ಸಿನಿಮಾ ಅನ್ನೋ ಮಾಯಾ ಜಗತ್ತಿನಲ್ಲಿ ನಡೆಯೋ ಘಟನಾವಳಿಗಳೇ ಹಾಗೆ. ಬಣ್ಣದ ಬದುಕಿನಲ್ಲಿರೋರು ಎಲ್ರೂ ಚೆನ್ನಾಗಿರ್ತಾರೆ ಅವಿರಿಗೇನ್ ಕಡಿಮೆ ಅನ್ನೋ ಮಾತಾಡುವಾಗ ಕೆಲವು ಘಟನೆಗಳು ಅಯ್ಯೋ ಇದೇನಿದು ಹೀಗೆ ಅಂತ ಮರುಗುವ ಹಾಗೆ ಮಾಡುತ್ತವೆ. ಸದ್ಯ ಇಂತಹ ಸವಾಲುಗಳನ್ನ ದಾಟಿ ಎಲ್ಲರ ಮನೆ ಮನ ತಲುಪೋಕೆ ನಟ ಅಜಯ್ ರಾವ್ ರೆಡಿಯಾಗಿದ್ದಾರೆ.

ಕನಸುಗಾರ ರವಿಚಂದ್ರನ್ ಗೆ ಅಜಯ್ ರಾವ್ ಯುದ್ಧಕಾಂಡ ಚಿತ್ರತಂಡದ ಪರವಾಗಿ ಬೆಳ್ಳಿ ಶಂಖ ಉಡುಗೊರೆಯಾಗಿ ನೀಡಲಾಯಿತು. ಒಟ್ಟಿನಲ್ಲಿ ಗಾಂಧಿನಗರದಲ್ಲಿ ಅಜಯ್ ರಾವ್ ನಟಿಸಿ, ನಿರ್ಮಿಸಿರೋ ಹಾಗೂ ಪವನ್ ಭಟ್ ನಿರ್ದೇಶಿಸಿರೋ ಯುದ್ಧಕಾಂಡ ಚಾಪ್ಟರ್-2 ಸಿನಿಮಾ ಹಲವು ವಿಶೇಷತೆಗಳಿಂದ ಸೌಂಡ್ ಮಾಡ್ತಿದೆ. ಇದೇ ಏಪ್ರಿಲ್ 18ರಂದು ಸಿನಿಮಾ ತೆರೆಗೆ ಬರ್ತಿದ್ದು, ನೋಡುಗರಿಗೆ ರುಚಿಸುವ ಲಕ್ಷಣ ತೋರಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
  • Tata Play-1665
  • U-Digital-ಮೈಸೂರು-160
  • Metro Cast Network-ಬೆಂಗಳೂರು-ಬೆಳಗಾವಿ-30-828
  • V4 digital network-623
  • Abhishek network-817
  • Malnad Digital network-45
  • JBM network-ರಾಮದುರ್ಗ-54
  • Channel net nine-ಧಾರವಾಡ-128
  • Basava cable network-ಚಳ್ಳಕೆರೆ-54
  • City channel network– ಚಳ್ಳಕೆರೆ-54
  • RST digital-ಕಾರ್ಕಳ-101
  • Vinayak cable-ಪಟ್ಟನಾಯಕನಹಳ್ಳಿ-54
  • Mubarak digital-ಸಂಡೂರು-54
  • SB cable-ಸವದತ್ತಿ-54
  • Bhosale network-ವಿಜಯಪುರ-54
  • Surya digital-ಜಗಳೂರು-54
  • Gayatri network-ಸಿಂಧನೂರು-54
  • Global vision-ದಾವಣಗೆರೆ-54
  • Janani cable-ಮಂಡ್ಯ-54
  • Hira cable-ಬೆಳಗಾವಿ-ಹುಬ್ಬಳ್ಳಿ-54
  • UDC network-ಹಾರೋಗೇರಿ-54
  • Moka cable-ಬಳ್ಳಾರಿ-100
  • CAN network-ಚಿಕ್ಕೋಡಿ-54
  • KK digital-ಗಂಗಾವತಿ-54
  • Victory network-ದಾವಣಗೆರೆ-54
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Web 2025 06 20t172021.735

ಸದ್ದಿಲ್ಲದೆ ಸೆಟ್ಟೇರಿತು ಶಿವಣ್ಣ-ಡಾಲಿಯ ನಾಲ್ಕನೇ ಚಿತ್ರ

by ಶ್ರೀದೇವಿ ಬಿ. ವೈ
June 20, 2025 - 5:30 pm
0

Web 2025 06 20t163049.761

ಡಿಬಾಸ್ ಫ್ಯಾನ್ಸ್ ಖುಷ್..ರಿವೀಲ್ ಆಯ್ತು ಡೆವಿಲ್ ಸ್ಟೋರಿ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 20, 2025 - 4:42 pm
0

Web 2025 06 20t162251.951

ಭಾವಿ ಸೊಸೆಯ ಜೊತೆ ಓಡಿಹೋದ 6 ಮಕ್ಕಳ ತಂದೆ

by ಶ್ರೀದೇವಿ ಬಿ. ವೈ
June 20, 2025 - 4:26 pm
0

Web 2025 06 20t154826.087

ಎಕ್ಕ ಜುಲೈ 18ಕ್ಕೆ ಪಕ್ಕಾ..ಯುವಗೆ ಚಿಕ್ಕಮ್ಮನ ‘ಪವರ್’..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 20, 2025 - 3:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 06 20t172021.735
    ಸದ್ದಿಲ್ಲದೆ ಸೆಟ್ಟೇರಿತು ಶಿವಣ್ಣ-ಡಾಲಿಯ ನಾಲ್ಕನೇ ಚಿತ್ರ
    June 20, 2025 | 0
  • Web 2025 06 20t163049.761
    ಡಿಬಾಸ್ ಫ್ಯಾನ್ಸ್ ಖುಷ್..ರಿವೀಲ್ ಆಯ್ತು ಡೆವಿಲ್ ಸ್ಟೋರಿ..!
    June 20, 2025 | 0
  • Web 2025 06 20t154826.087
    ಎಕ್ಕ ಜುಲೈ 18ಕ್ಕೆ ಪಕ್ಕಾ..ಯುವಗೆ ಚಿಕ್ಕಮ್ಮನ ‘ಪವರ್’..!
    June 20, 2025 | 0
  • Add a heading (52)
    ಯುವ ನಟನಿಗೆ ನಿರ್ದೇಶಕ ನಂದ ಕಿಶೋರ್ ವಂಚನೆ, ಬೆದರಿಕೆ ಆರೋಪ
    June 20, 2025 | 0
  • Untitled design 2025 06 19t213012.563
    ಸುಂದರಸಂಜೆಯಲ್ಲಿ ಆಲ್ಬಂನ ಮೊದಲ ಹಾಡು “ಮೋಹದ ಬಣ್ಣ ನೀಲಿ” ಬಿಡುಗಡೆ
    June 19, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version