• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 24, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪಾಲಿಟಿಕ್ಸ್‌‌ನತ್ತ ಶಿವಣ್ಣ.. ಕಮ್ಯುನಿಸ್ಟ್ ಪಕ್ಷ ಆರಿಸಿಕೊಂಡಿದ್ಯಾಕೆ ?

ಜನ ನಾಯಕ ಗುಮ್ಮಡಿ ನರಸಯ್ಯನ ಬಯೋಪಿಕ್‌‌ನಲ್ಲಿ ಶಿವಣ್ಣ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 23, 2025 - 8:19 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2025 10 23t201456.326

ಬ್ಯಾಕ್ ಟು ಬ್ಯಾಕ್ ಸೋಲಿನ ಕಹಿ ಉಂಡಂತಹ ಗೀತಾ ಶಿವರಾಜ್‌‌ಕುಮಾರ್ ಇತ್ತೀಚೆಗೆ ರಾಜಕಾರಣಕ್ಕೆ ಅಧಿಕೃತವಾಗಿ ಗುಡ್‌ಬೈ ಹೇಳಿದ್ರು. ಆದ್ರೀಗ ಧರ್ಮ ಪತ್ನಿ ಪಾಲಿಟಿಕ್ಸ್‌ಗೆ ಬೈ ಹೇಳ್ತಿದ್ದಂತೆ ಇತ್ತ ಶಿವರಾಜ್‌‌ಕುಮಾರ್ ರಾಜಕಾರಣದತ್ತ ಒಲವು ತೋರಿದ್ದಾರೆ. ಅದೂ ಕಮ್ಯುನಿಸ್ಟ್ ಪಕ್ಷದ ಮೂಲಕ ಜನನಾಯಕನಾಗಲು ಸಜ್ಜಾಗಿದ್ದಾರೆ ಶಿವಣ್ಣ. ದೊಡ್ಮನೆಯ ರಾಜಕುಮಾರ ಈಗ್ಯಾಕೆ ಇಂತಹ ನಿರ್ಧಾರ ತಗೊಂಡ್ರು ಅಂತೀರಾ..? ಜಸ್ಟ್ ವಾಚ್.

ಗೀತಾ ಶಿವರಾಜ್‌‌ಕುಮಾರ್ ತಮ್ಮ ತಂದೆ ಮಾಜಿ ಸಿಎಂ ಬಂಗಾರಪ್ಪ ಹಾಗೂ ಸಹೋದರರಾದ ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ ರೀತಿ ರಾಜಕಾರಣಿ ಆಗುವ ಕನಸು ಕಂಡರು. ಗೀತಾ ಪಿಕ್ಚರ್ಸ್ ಬ್ಯಾನರ್ ಹುಟ್ಟಿಹಾಕಿ ಅತ್ತೆ ಪಾರ್ವತಮ್ಮ ರಾಜ್‌ಕುಮಾರ್ ರೀತಿ ಅನ್ನದಾತೆ ಅನಿಸಿಕೊಂಡರೂ ಸಹ, ರಾಜಕಾರಣದ ಸೆಳೆತ ಅವ್ರನ್ನ ಎರಡು ಬಾರಿ ಎಲೆಕ್ಷನ್‌ಗೆ ನಿಲ್ಲುವಂತೆ ಮಾಡಿತು. ಆದ್ರೆ ಲೋಕಸಭಾ ಚುನಾವಣೆಗಳಲ್ಲಿ ಎರಡು ಬಾರಿಯೂ ಸೇಲಿನ ಕಹಿ ನೀಡಿತು. ಹಾಗಾಗಿ ಇತ್ತೀಚೆಗೆ ರಾಜಕಾರಣಕ್ಕೆ ಅಫಿಶಿಯಲಿ ಗುಡ್ ಬೈ ಹೇಳಿದ್ರು ಗೀತಕ್ಕ.

RelatedPosts

ಹಿರಿಯ ನಟಿ ಉಮಾಶ್ರೀಗೆ ಶ್ರೀ ಶಿವಕುಮಾರ ಪ್ರಶಸ್ತಿ..!

ಪ್ರಭಾಸ್ ‘ಫೌಜಿ’ ಸಿನಿಮಾದಲ್ಲಿ ಕನ್ನಡ ನಟಿ ಚೈತ್ರಾ ಆಚಾರ್ !

ರಕ್ಷಿತ್, ರಾಜ್ ಶೆಟ್ಟಿ ಕಾಂತಾರ ನೋಡಿಲ್ಲವೇಕೆ..? ಪ್ರಗತಿ ಶೆಟ್ಟಿ ಏನ್‌ ಹೇಳಿದ್ರು..?

ಹಾವಳಿ ಇಡ್ತಿದ್ದ ದಚ್ಚುಗಿಲ್ಲ ದೀಪಾವಳಿ.. ಇಡೀ ಲೈಫ್ ದಿವಾಳಿ..!!

ADVERTISEMENT
ADVERTISEMENT

ಪಾಲಿಟಿಕ್ಸ್‌‌ನತ್ತ ಶಿವಣ್ಣ.. ಕಮ್ಯುನಿಸ್ಟ್ ಪಕ್ಷ ಆರಿಸಿಕೊಂಡಿದ್ಯಾಕೆ?

ರಾಜಕಾರಣದಿಂದ ಪತ್ನಿ ಗೀತಾ ಔಟ್.. ಶಿವಣ್ಣ ನ್ಯೂ ಚಾಪ್ಟರ್!

ಆದ್ರೀಗ ಡಾ. ಶಿವರಾಜ್‌‌ಕುಮಾರ್‌ರಲ್ಲಿ ಆ ರಾಜಕಾರಣದ ಆಶಯದ ಚಿಗುರೊಡೆದಿದೆ. ಸ್ವತಃ ಅಣ್ಣಾವ್ರೇ ರಾಜಕೀಯ ಬೇಡ ಅಂತ ದೂರ ಇದ್ರು. ಆದ್ರೀಗ ಕರುನಾಡ ಚಕ್ರವರ್ತಿ, ಲಿವಿಂಗ್ ಲೆಜೆಂಡ್, ಸಾವನ್ನು ಗೆದ್ದು ಬಂದಂತಹ ಮಿಸ್ಟರ್ ಮೃತ್ಯುಂಜಯ ಶಿವಣ್ಣ ಜನನಾಯಕರಾಗುವ ಕನಸು ಕಂಡಿದ್ದಾರೆ. ಅದಕ್ಕಾಗಿ ಪಕ್ಷ ಕೂಡ ಆರಿಸಿಕೊಂಡಿದ್ದಾರೆ. ಜನ ಸೇವೆ ಮಾಡೋಕೆ ಇವರಿಗೆ ಈ ವಯಸ್ಸಲ್ಲಿ ಯಾಕೆ ಉತ್ಸಾಹ ಹುಟ್ಟಿತು ಅನ್ನೋ ಅಚ್ಚರಿ ಸದ್ಯ ಎಲ್ಲರಲ್ಲಿ ಮೂಡಿದೆ. ಆದ್ರೆ ಅದು ರಿಯಲ್ ಆಗಿ ಅಲ್ಲ. ತೆರೆಮೇಲೆ ರೀಲ್‌ಗಾಗಿ ಅನ್ನೋದು ಇಂಟರೆಸ್ಟಿಂಗ್.

ಅಖಂಡ ಆಂಧ್ರದ ಜನ ನಾಯಕ, ಆದಿವಾಸಿಗಳ ಆತ್ಮಬಂಧು ಆಗಿ ಮಿಂಚಿದ ರಿಯಲ್ ಹೀರೋ ಗುಮ್ಮಡಿ ನರಸಯ್ಯ. ಯೆಸ್.. ವೈ.ಎಸ್.ರಾಜಶೇಖರರೆಡ್ಡಿ, ಚಂದ್ರಬಾಬು ನಾಯ್ಡು ಅಂತಹ ಘಟಾನುಘಟಿ ಜನನಾಯಕರ ಪಕ್ಷಗಳಿಂದ ನಿಂತ ಅಭ್ಯರ್ಥಿಗಳಿಗೇ ಪ್ರಬಲ ಪೈಪೋಟಿ ನೀಡಿ, ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಬಾರಿ ಶಾಸಕರಾಗಿ ಪ್ರಜಾಸೇವೆ ಮಾಡಿದಂತಹ ಜನಪ್ರಿಯ ಶಾಸಕರು ಗುಮ್ಮಡಿ ನರಸಯ್ಯ. ಈಗಿನ ತೆಲಂಗಾಣದ ಯೆಲ್ಲಾಂಡು ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಎಂಎಲ್‌ಎ ಆಗಿ ಮಿಂಚಿದವರ ಜೀವನಗಾಥೆ ಸದ್ಯ ಸಿನಿಮಾ ಆಗ್ತಿದೆ. ಗುಮ್ಮಡಿ ನರಸಯ್ಯ ಹೆಸರಲ್ಲೇ ಸಿನಿಮಾ ಆಗ್ತಿದ್ದು, ಆ ಟೈಟಲ್ ರೋಲ್‌ಗೆ ಜೀವ ತುಂಬುತ್ತಿದ್ದಾರೆ ನಮ್ಮ ಶಿವಣ್ಣ.

ಜನ ನಾಯಕ ಗುಮ್ಮಡಿ ನರಸಯ್ಯನ ಬಯೋಪಿಕ್‌‌ನಲ್ಲಿ ಶಿವಣ್ಣ

5ಬಾರಿ MLA ಆಗಿ ಜನಸೇವೆ ಮಾಡಿದ ರಿಯಲ್ ಹೀರೋ ಕಥೆ

ಶ್ರೀಸಾಮಾನ್ಯನಾಗಿದ್ದುಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಅವರ ಹೋರಾಟಗಳಲ್ಲಿ ತಾನೂ ಪಾಲ್ಗೊಂಡು, ಜನರ ಧ್ವನಿಗೆ ಶಕ್ತಿಯಾಗಿ ನಿಂತವರು ಗುಮ್ಮಡಿ ನರಸಯ್ಯ. ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಇವರು, ಎಂದೂ ತಮ್ಮ ಸಿದ್ಧಾಂತಗಳನ್ನ ಬಿಟ್ಟು ರಾಜಕಾರಣ ಮಾಡಿದವರಲ್ಲ. ಸೈಕಲ್‌‌ನೇ ಬೆಂಜ್, ಆಡಿ ಕಾರ್‌‌ನಂತೆ ಫೀಲ್ ಮಾಡಿದ ಇವರು, ಆಂಧ್ರ ಪ್ರದೇಶ್ ಪಾರ್ಲಿಮೆಂಟ್‌‌ನಲ್ಲಿ ತನ್ನದೇ ಆದ ಛಾಪನ್ನು ಒತ್ತಿದ್ದಾರೆ. ಸದ್ಯ ಅವ್ರ ಬಯೋಗ್ರಫಿಗೆ ಶಿವಣ್ಣ ನಾಯಕನಟನಾಗಿ ಬಣ್ಣ ಹಚ್ಚುತ್ತಿದ್ದು, ಥೇಟ್ ಗುಮ್ಮಡಿ ನರಸಯ್ಯನಂತೆ ಕಾಣಸಿಗುತ್ತಿದ್ದಾರೆ ಸ್ಯಾಂಡಲ್‌ವುಡ್ ಲೀಡರ್.

ಚಿರು ಗೋಡವಾಲು, ಲಾವಣ್ಯ ವಿತ್ ಲವ್ ಬಾಯ್ಸ್ ಮುಂತಾದ ತೆಲುಗು ಸಿನಿಮಾಗಳಲ್ಲಿ ನಟಿಸಿರೋ ಪರಮೇಶ್ವರ್ ಹಿವ್ರಲೆ ಈ‌ ಗುಮ್ಮಡಿ‌ ನರಸಯ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಕೂಡ ಹೌದು. ಸೈಕಲ್ ತಳ್ಳುತ್ತಾ, ಹೆಗಲಿಗೆ ಕೆಂಪು ಶಾಲು ಹಾಕಿಕೊಂಡು, ಕನ್ನಡಕ ಹಾಕಿಕೊಂಡ ಸರ್ಕಾರಿ ಕಚೇರಿ ಮುಂದೆ ಶಿವಣ್ಣ ಕಾಣಿಸಿಕೊಂಡಿರೋ ಫಸ್ಟ್‌ಲುಕ್ ಕಿಕ್ ಕೊಡ್ತಿದೆ. ಈ ಚಿತ್ರಕ್ಕೆ ಎನ್ ಸುರೇಶ್ ರೆಡ್ಡಿ ಬಂಡವಾಳ ಹೂಡುತ್ತಿದ್ದು,  ಸದ್ಯದಲ್ಲೇ ಶೂಟಿಂಗ್ ಶುರು ಆಗಲಿದೆ. ಐದು ಬಾರಿ ಶಾಸಕರಾಗಿದ್ದರೂ ಸಹ ಸೈಕಲ್ ನಲ್ಲಿಯೇ ಓಡಾಟ, ರಸ್ತೆ ಬದಿಯಲ್ಲಿ ಊಟ, ಹಳೆ ಮನೆಯಲ್ಲಿಯೇ ವಾಸ ಮಾಡ್ತಿರೋ ಗುಮ್ಮಡಿ ನರಸಯ್ಯನ ಸಾಧನೆ ನಿಜಕ್ಕೂ ಬೆಳ್ಳಿತೆರೆ ಬೆಳಗುತ್ತಿರೋದು ಖುಷಿಯ ವಿಚಾರ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 24t102904.430

ಕರ್ನೂಲು ಬಸ್ ಬೆಂಕಿ ದುರಂತ: 20ಕ್ಕೂ ಹೆಚ್ಚು ಪ್ರಯಾಣಿಕರು ದುರ್ಮ*ರಣ

by ಯಶಸ್ವಿನಿ ಎಂ
October 24, 2025 - 10:33 am
0

Untitled design 2025 10 24t094356.131

ಪೊಲೀಸರಿಗೆ ಸಿಹಿ ಸುದ್ದಿ: ಅಕ್ಟೋಬರ್ 28ಕ್ಕೆ ಹೊಸ ‘ಪಿ ಕ್ಯಾಪ್’ ವಿತರಣೆ

by ಯಶಸ್ವಿನಿ ಎಂ
October 24, 2025 - 9:48 am
0

Untitled design 2025 10 24t084854.962

ಮಾದನಾಯಕನಹಳ್ಳಿಯಲ್ಲಿ ಗ್ಯಾಂಗ್ ರೇ*ಪ್ ಪ್ರಕರಣ: ಆರು ಆರೋಪಿಗಳ ಬಂಧನ

by ಯಶಸ್ವಿನಿ ಎಂ
October 24, 2025 - 8:50 am
0

Untitled design 2025 10 24t083405.302

ಹಾವೇರಿಯಲ್ಲಿ ಹೋರಿ ತಿವಿದು ಸ್ಥಳದಲ್ಲಿ ಮೂವರು ಸಾ*ವು..!

by ಯಶಸ್ವಿನಿ ಎಂ
October 24, 2025 - 8:35 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 23t215156.687
    ಹಿರಿಯ ನಟಿ ಉಮಾಶ್ರೀಗೆ ಶ್ರೀ ಶಿವಕುಮಾರ ಪ್ರಶಸ್ತಿ..!
    October 23, 2025 | 0
  • Untitled design 2025 10 23t203416.852
    ಪ್ರಭಾಸ್ ‘ಫೌಜಿ’ ಸಿನಿಮಾದಲ್ಲಿ ಕನ್ನಡ ನಟಿ ಚೈತ್ರಾ ಆಚಾರ್ !
    October 23, 2025 | 0
  • Untitled design 2025 10 23t193730.016
    ರಕ್ಷಿತ್, ರಾಜ್ ಶೆಟ್ಟಿ ಕಾಂತಾರ ನೋಡಿಲ್ಲವೇಕೆ..? ಪ್ರಗತಿ ಶೆಟ್ಟಿ ಏನ್‌ ಹೇಳಿದ್ರು..?
    October 23, 2025 | 0
  • Untitled design 2025 10 23t191657.798
    ಹಾವಳಿ ಇಡ್ತಿದ್ದ ದಚ್ಚುಗಿಲ್ಲ ದೀಪಾವಳಿ.. ಇಡೀ ಲೈಫ್ ದಿವಾಳಿ..!!
    October 23, 2025 | 0
  • Untitled design 2025 10 23t165237.052
    ಅಣ್ಣಾವ್ರ ಗತ್ತು ಇಂಡಿಯಾ ಲೆವೆಲ್‌‌‌‌ಗೆ ಗೊತ್ತು ಮಾಡಿದ ಬಿಗ್‌ಬಿ
    October 23, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version