• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 29, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪವನ್ ಕಲ್ಯಾಣ್ ಕನ್ನಡಾಭಿಮಾನಕ್ಕೆ ಕರುನಾಡು ಫಿದಾ

ಮೋದಿ ಅಷ್ಟೇ ಅಲ್ಲ.. ಕನ್ನಡಿಗರ ಮನಸ್ಸು ಗೆದ್ದ ಪವರ್ ಸ್ಟಾರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 22, 2025 - 4:37 pm
in ಸಿನಿಮಾ
0 0
0
Untitled design 2025 05 22t163409.473

ಆಂಧ್ರ ಡಿಸಿಎಂ, ಟಾಲಿವುಡ್‌ನ ಪವರ್ ಸ್ಟಾರ್ ಪವನ್ ಕಲ್ಯಾಣ್‌‌‌ರನ್ನ ಕಂಡರೆ ಬರೀ ಮೋದಿಗಷ್ಟೇ ಅಲ್ಲ, ಇಡೀ ಕರುನಾಡಿನ ಮಂದಿಗೆ ಸಿಕ್ಕಾಪಟ್ಟೆ ಇಷ್ಟ. ಅದಕ್ಕೆ ಕಾರಣ ಪವನ್‌ ಕಲ್ಯಾಣ್‌‌ಗಿರೋ ಕನ್ನಡಾಭಿಮಾನ. ಭಾಷೆ ಬಾರದಿದ್ರೂ, ಕನ್ನಡ ಸಾಹಿತ್ಯ, ಸಂಸ್ಕೃತಿ ಬಗ್ಗೆ ಅವರು ಮಾಡಿರೋ ಅಧ್ಯಯನ, ಕನ್ನಡದಲ್ಲಿ ಮಾತನಾಡಿರೋ ಆ ಮಾತುಗಳು. ಅದನ್ನ ನೀವೇ ಒಮ್ಮೆ ನೋಡ್ತಾ ಕೇಳಿ.

  • ಪವನ್ ಕಲ್ಯಾಣ್ ಕನ್ನಡಾಭಿಮಾನಕ್ಕೆ ಕರುನಾಡು ಫಿದಾ
  • ಭಾರತ ಮಾತೆಯ ಮುದ್ದಿನ ಮಗಳು ಕರ್ನಾಟಕ ತಾಯಿ
  • ಕುವೆಂಪು ಕವನ ವಾಚನ.. ಸ್ಪಷ್ಟ ಕನ್ನಡ ಕೇಳೋದೇ ಚೆಂದ
  • ಮೋದಿ ಅಷ್ಟೇ ಅಲ್ಲ.. ಕನ್ನಡಿಗರ ಮನಸ್ಸು ಗೆದ್ದ ಪವರ್ ಸ್ಟಾರ್

RelatedPosts

ದರ್ಶನ್ ಫ್ಯಾನ್ಸ್ ಆಶ್ಲೀಲ ಕಾಮೆಂಟ್‌ ಕೇಸ್: ನಟಿ ರಮ್ಯಾ ದೂರಿನ ಅನ್ವಯ FIR ದಾಖಲು

ಫ್ಯಾನ್ಸ್ ಮಾಡಿದ ಕಿತಾಪತಿ.. ರಮ್ಯಾ-ರಕ್ಷಿತಾ ರಾ ಫೈಟ್..!

ದರ್ಶನ್‌ ಫ್ಯಾನ್ಸ್‌ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್​​ಗೆ ದೂರು ನೀಡಿದ ನಟಿ ರಮ್ಯಾ

ದರ್ಶನ್ ಫ್ಯಾನ್ಸ್ ವಿರುದ್ಧ ಸುನಾಮಿಯಂತೆ ಸಿಡಿದೆದ್ದ ರಮ್ಯಾ

ADVERTISEMENT
ADVERTISEMENT

ಪವನ್ ಕಲ್ಯಾಣ್ ಮಾಡಿರೋ ಸಿನಿಮಾಗಳ ಸಂಖ್ಯೆ 26. ಜನಸೇನಾ ಪಾರ್ಟಿ ಕಟ್ಟಿ, ಅದನ್ನ ಅಧಿಕಾರಕ್ಕೆ ತರಲು ಪವನ್ ಮಾಡಿದ ರಾಜಕಾರಣ 11 ವರ್ಷ. ಆದ್ರೆ ಇವರ ಜೀವನದಲ್ಲಿನ ಏರಿಳಿತಗಳು ಅವೆಲ್ಲವನ್ನು ಮೀರಿದ ಅನುಭವಗಳನ್ನು ನೀಡಿದೆ. ಹಾಗಾಗಿಯೇ ಅಸಂಖ್ಯಾತ ಅಭಿಮಾನಿ ಬಳಗ, ಇಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಇಡೋ ಮನೋಭಾವದಿಂದ ಇಂದು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ, ರಾಜಕಾರಣದಲ್ಲಿ ಗೇಮ್ ಚೇಂಜರ್ ಆಗಿ ರಾರಾಜಿಸ್ತಿದ್ದಾರೆ.

ಹೌದು.. ಆಂಧ್ರದಲ್ಲಿ ಟಿಡಿಪಿ ಅಧಿಕಾರಕ್ಕೆ ಬರಲು ಪವನ್ ಮಾಡಿದ ಸ್ಟ್ರ್ಯಾಟಜಿ ವರ್ಕೌಟ್ ಆಯ್ತು. ಇದರಿಂದಲೇ ಪ್ರಧಾನಿ ಮೋದಿ ದಿಲ್ ಗೆದ್ದ ಪವನ್ ಕಲ್ಯಾಣ್ ಮುಂದೊಂದು ದಿನ ಸಿಎಂ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಎನ್‌ಡಿಎ ಒಕ್ಕೂಟದಲ್ಲಿ ಇದ್ದುಕೊಂಡೇ ಯುಪಿಎ ಒಕ್ಕೂಟದ ಪಕ್ಷದೊಂದಿಗೆ ಒಪ್ಪಂದ ಮಾಡಿಕೊಳ್ಳೋದು ತಮಾಷೆಯಲ್ಲ. ಅದ್ರೆ ಅದನ್ನ ಸಾಧ್ಯವಾಗಿಸಿದ್ದಾರೆ ಪವನ್ ಕಲ್ಯಾಣ್.

ಆಂಧ್ರ ಸಮ್ಮಿಶ್ರ ಸರ್ಕಾರದ ಅರಣ್ಯ ಸಚಿವರಾಗಿದ್ದುಕೊಂಡು ಕರ್ನಾಟಕ ಕಾಂಗ್ರೆಸ್ ಸರ್ಕಾರದ ಜೊತೆ ಕುಮ್ಕಿ ಆನೆಗಳನ್ನ ಪಡೆಯೋ ಒಪ್ಪಂದ ಮಾಡಿಕೊಂಡಿದ್ರು. ಅದ್ರಂತೆ ಅವುಗಳನ್ನ ಅಫಿಶಿಯಲಿ ನಿನ್ನೆ ನಮ್ಮ ಕರ್ನಾಟಕ ಸರ್ಕಾರದಿಂದ ಹಸ್ತಾಂತರಿಸಲಾಯಿತು. ಆ ಕಾರ್ಯಕ್ರಮಕ್ಕೆ ಬಂದಿದ್ದ ಪವನ್ ಕಲ್ಯಾಣ್, ಕನ್ನಡವನ್ನು ಹರಳು ಹುರಿದಂತೆ ಮಾತನಾಡೋ ಪರಿ ನೋಡಿ ಇಡೀ ಕರುನಾಡು ಫಿದಾ ಆಗಿದೆ.

ನಾಡಗೀತೆಯನ್ನ ಕನ್ನಡದಲ್ಲಿ ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ಇಡೀ ಭಾಷಣವನ್ನು ಕನ್ನಡ, ತೆಲುಗು ಹಾಗೂ ಇಂಗ್ಲಿಷ್‌‌‌ನಲ್ಲಿ ಮಾಡಿದ್ದು ಇಂಟರೆಸ್ಟಿಂಗ್. ಭಾರತ ಮಾತೆಯ ಮುದ್ದಿನ ಮಗಳು ಕರ್ನಾಟಕ ತಾಯಿ ಅಂತ ಕನ್ನಡದ ನೆಲ ಹಾಗೂ ಜನಕ್ಕೆ ತಲೆಬಾಗಿ ನಮಸ್ಕರಿಸಿದ ಪವನ್, ಕನ್ನಡಿಗರ ಪಾಲಿಗೆ ಹೀರೋ ಆಗಿಬಿಟ್ಟರು. ಅಷ್ಟೇ ಅಲ್ಲ, ರಾಷ್ಟ್ರಕವಿ ಕುವೆಂಪು ಅವ್ರ ಅರಣ್ಯಕ್ಕೆ ಸಂಬಂಧಿಸಿದ ಕವನವನ್ನು ವಾಚನ ಮಾಡಿ, ಅಚ್ಚರಿ ಮೂಡಿಸಿದರು.

ಒಟ್ಟಾರೆ ಕರ್ನಾಟಕದಲ್ಲೇ ಹುಟ್ಟಿರೋ ಅದೆಷ್ಟೋ ಮಂದಿ ಕನ್ನಡ ಮಾತಾಡೋಕೆ ಹಿಂಜರಿಯುತ್ತಾರೆ. ಅಂಥದ್ರಲ್ಲಿ ಇಲ್ಲಿನ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನ ಗೌರವಿಸಿದ ಪವನ್ ಮೇಲೆ ಕನ್ನಡಿಗರಿಗೆ ಗೌರವ ದುಪ್ಪಟ್ಟು ಆಗಿದೆ. ನಟ ಪ್ರಕಾಶ್ ರೈ ರೀತಿ ಪವನ್ ಕೂಡ ಎಲ್ಲೇ ಹೋದ್ರೂ ಅಲ್ಲಿನ ಮೂಲಗಳ ಬಗ್ಗೆ ಸಿಕ್ಕಾಪಟ್ಟೆ ಸಂಶೋಧನೆ ಮಾಡ್ತಾರೆ. ಪುಸ್ತಕಪ್ರೇಮಿ ಕೂಡ ಆಗಿರೋ ಪವನ್, ಓದುವ ಮೂಲಕ ಸಾಕಷ್ಟು ತಿಳಿದುಕೊಳ್ತಾರೆ. ಸದ್ಯ ಪವನ್‌ರ ಈ ಕನ್ನಡಾಭಿಮಾನಕ್ಕೆ ನಮ್ಮ ಕಡೆಯಿಂದಲೂ ಅಭಿನಂದನೆ. ಜೈ ಪವನ್.. ಜೈ ಜನಸೇನಾ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 07 28t233914.721

ಭೀಕರ ರಸ್ತೆ ಅಪಘಾತ: ಲಾರಿ-ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೆ ಸಾವು

by ಶಾಲಿನಿ ಕೆ. ಡಿ
July 28, 2025 - 11:44 pm
0

Untitled design 2025 07 28t232836.718

ಯುವಕ-ಯುವತಿಯರೇ ಹುಷಾರ್‌‌..! ಮದುವೆಗೆ ಮೊದಲು ಹೆಚ್ಐವಿ ಪರೀಕ್ಷೆ ಕಡ್ಡಾಯ

by ಶಾಲಿನಿ ಕೆ. ಡಿ
July 28, 2025 - 11:33 pm
0

Untitled design 2025 07 28t231219.745

ದರ್ಶನ್ ಫ್ಯಾನ್ಸ್ ಆಶ್ಲೀಲ ಕಾಮೆಂಟ್‌ ಕೇಸ್: ನಟಿ ರಮ್ಯಾ ದೂರಿನ ಅನ್ವಯ FIR ದಾಖಲು

by ಶಾಲಿನಿ ಕೆ. ಡಿ
July 28, 2025 - 11:17 pm
0

Untitled design 2025 07 28t224909.808

ನವೆಂಬರ್‌ನಲ್ಲಿ ಏಲಿಯನ್ ನೌಕೆ ಭೂಮಿಯತ್ತ: ವಿಜ್ಞಾನಿಗಳ ಆತಂಕಕಾರಿ ವರದಿ

by ಶಾಲಿನಿ ಕೆ. ಡಿ
July 28, 2025 - 11:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 07 28t231219.745
    ದರ್ಶನ್ ಫ್ಯಾನ್ಸ್ ಆಶ್ಲೀಲ ಕಾಮೆಂಟ್‌ ಕೇಸ್: ನಟಿ ರಮ್ಯಾ ದೂರಿನ ಅನ್ವಯ FIR ದಾಖಲು
    July 28, 2025 | 0
  • Untitled design 2025 07 28t194525.319
    ಫ್ಯಾನ್ಸ್ ಮಾಡಿದ ಕಿತಾಪತಿ.. ರಮ್ಯಾ-ರಕ್ಷಿತಾ ರಾ ಫೈಟ್..!
    July 28, 2025 | 0
  • Untitled design 2025 07 28t184445.755
    ದರ್ಶನ್‌ ಫ್ಯಾನ್ಸ್‌ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್​​ಗೆ ದೂರು ನೀಡಿದ ನಟಿ ರಮ್ಯಾ
    July 28, 2025 | 0
  • Untitled design 2025 07 28t182518.699
    ದರ್ಶನ್ ಫ್ಯಾನ್ಸ್ ವಿರುದ್ಧ ಸುನಾಮಿಯಂತೆ ಸಿಡಿದೆದ್ದ ರಮ್ಯಾ
    July 28, 2025 | 0
  • Untitled design 2025 07 28t171513.660
    ದರ್ಶನ್ ಫ್ಯಾನ್ಸ್‌ನಿಂದ ರಮ್ಯಾಗೆ ಅಶ್ಲೀಲ ಕಾಮೆಂಟ್ಸ್‌: FIRE ಸಂಸ್ಥೆಯಿಂದ ಸರ್ಕಾರಕ್ಕೆ ಪತ್ರ
    July 28, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version