• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 13, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮ್ಯಾಕ್ಸ್-2 ಕ್ಯಾನ್ಸಲ್.. ಆದ್ರೆ ಡೈರೆಕ್ಟರ್‌ಗೆ ಕೈ ಕೊಟ್ಟಿಲ್ಲ ಕಿಚ್ಚ

ಬಿಲ್ಲ ರಂಗ ಬಾಷ ಜೊತೆ ಮತ್ತೊಂದು ಮೆಗಾ ಪ್ರಾಜೆಕ್ಟ್!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 26, 2025 - 3:49 pm
in ಸಿನಿಮಾ
0 0
0
Kalaburagi man attempts suicide in public (7)

ಮ್ಯಾಕ್ಸಿಮಮ್ ಎಂಟರ್‌ಟೈನ್ಮೆಂಟ್ ಕೊಟ್ಟ ಮ್ಯಾಕ್ಸ್ ಬಳಿಕ, ಮಾಕ್ಸ್-2 ಕಿಕ್‌‌ಸ್ಟಾರ್ಟ್ ಮಾಡ್ತಾರಾ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್ ಅನ್ನೋ ಕ್ಯೂರಿಯಾಸಿಟಿಯಲ್ಲಿದ್ರು ಚಿತ್ರಪ್ರೇಮಿಗಳು. ಆದ್ರೆ ಬಿಲ್ಲ ರಂಗ ಬಾಷ ಶುರುವಾಗಿ ಈಗಾಗ್ಲೇ ಒಂದು ಶೆಡ್ಯೂಲ್ ಕಂಪ್ಲೀಟ್ ಆಗಿದೆ. ಹಾಗಂತ ಮ್ಯಾಕ್ಸ್ ಡೈರೆಕ್ಟರ್‌ಗೆ ಕೈ ಕೊಟ್ಟಿಲ್ಲ ಕಿಚ್ಚ. ಈ ಕುರಿತ ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ.

  • ಮ್ಯಾಕ್ಸ್-2 ಕ್ಯಾನ್ಸಲ್.. ಆದ್ರೆ ಡೈರೆಕ್ಟರ್‌ಗೆ ಕೈ ಕೊಟ್ಟಿಲ್ಲ ಕಿಚ್ಚ
  • ಬಿಲ್ಲ ರಂಗ ಬಾಷ ಜೊತೆ ಮತ್ತೊಂದು ಮೆಗಾ ಪ್ರಾಜೆಕ್ಟ್ !
  • ವಿಜಯ್ ಕಾರ್ತಿಕೇಯ ಸಾರಥ್ಯದಲ್ಲಿ ಮಾಸ್ ಸಬ್ಜೆಕ್ಟ್
  • BRB 20 ದಿನ ಕಂಪ್ಲೀಟ್.. ಜುಲೈನಲ್ಲಿ VFX ಶೂಟ್‌..!

ಅರ್ಜುನ್ ಮಹಾಕ್ಷಯ್ ಅಕಾ ಮ್ಯಾಕ್ಸ್ ಬಿಗ್‌‌ಸ್ಕ್ರೀನ್‌ಗೆ ಎಂಟ್ರಿ ಕೊಟ್ಟು ಆರು ತಿಂಗಳಾಯ್ತು. 50 ಕೋಟಿಯಲ್ಲಿ ತಯಾರಾದ ಮ್ಯಾಕ್ಸ್ ಬಾಕ್ಸ್ ಆಫೀಸ್‌‌ನಲ್ಲಿ ಒನ್ ಟು ಡಬಲ್ ಕಲೆಕ್ಷನ್ ಮಾಡಿತು. ಹೌದು, ನೂರು ಕೋಟಿ ಕ್ಲಬ್ ಸೇರುವ ಮೂಲಕ ಎಲ್ಲರ ಹುಬ್ಬೇರಿಸಿತು. ಅದಕ್ಕೆ ಕಾರಣ ಕಿಚ್ಚನ ಅಭಿನಯದಲ್ಲಿದ್ದ ಧಮ್, ಡೈರೆಕ್ಟರ್ ಕಥೆಯಲ್ಲಿದ್ದ ರಿಧಮ್ ಹಾಗೂ ಪ್ರೊಡಕ್ಷನ್ ಹೌಸ್‌ಗಿದ್ದ ಸಿನಿಮಾ ಪ್ಯಾಷನ್.

RelatedPosts

ಮೊದಲ ಹಾಡಿನಲ್ಲಿ “ನೋಡಿದ್ದು ಸುಳ್ಳಾಗಬಹುದು” ಹಾಡು ಬಿಡುಗಡೆ ಮಾಡಿ ಹಾರೈಸಿದ ಸಿನಿರಂಗದ ಗಣ್ಯರು

ಆಗಸ್ಟ್ 31ರಂದು ಅದ್ದೂರಿಯಾಗಿ ನಡೆಯಲಿದೆ ಖ್ಯಾತ ನಿರ್ಮಾಪಕನ ಹುಟ್ಟುಹಬ್ಬ

ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನೇ ತಳ್ಳಿದ ನಟಿ ಜಯಾ ಬಚ್ಚನ್: ವೈರಲ್ ಆಯ್ತು ವಿಡಿಯೋ

ರಜನಿ ‘ಬಾಷಾ’ಗಿಂತ ಹತ್ತು ಪಟ್ಟು ದೊಡ್ಡದಂತೆ ಉಪ್ಪಿ ‘ಓಂ’

ADVERTISEMENT
ADVERTISEMENT

ಒಂದೇ ಒಂದು ನೈಟ್‌ನಲ್ಲಿ ನಡೆಯುವ ಕಥೆ ಮ್ಯಾಕ್ಸ್, ನೋಡುಗರಿಗೆ ಸಿಕ್ಕಾಪಟ್ಟೆ ಮನರಂಜನೆ ನೀಡಿತು. ಆಲ್ ಇಂಡಿಯಾ ಕಟೌಟ್ ಕಿಚ್ಚನ ಅಭಿನಯ ನೋಡೋಕೆ ಎರಡು ಕಣ್ಣು ಸಾಲದು. ಅವ್ರ ಹೈಟು, ವೆಯ್ಟು, ಸ್ಟೈಲು ಮ್ಯಾನರಿಸಂಗೆ ತಕ್ಕನಾಗಿ ಸಿನಿಮಾನ ತನ್ನ ಎರಡೂ ಭುಜಗಳ ಮೇಲೆ ಹೊತ್ತಿದ್ದರು ಕಿಚ್ಚ. ಅದೇ ಕಾರಣದಿಂದ ಪ್ರೇಕ್ಷಕರು ಆ ಸಿನಿಮಾನ ಹೊತ್ತು ಮೆರೆಸಿದರು.

Gn6gsfzxkaaashkಅಂದಹಾಗೆ ಮ್ಯಾಕ್ಸ್ ಆಗ್ತಿದ್ದಂತೆ ಅದೇ ಡೈರೆಕ್ಟರ್ ವಿಜಯ್ ಜೊತೆ ಮ್ಯಾಕ್ಸ್ ಸೀಕ್ವೆಲ್ ಸಿನಿಮಾ ಸೆಟ್ಟೇರಲಿದೆ ಎನ್ನಲಾಗ್ತಿತ್ತು. ಅಷ್ಟರಲ್ಲೇ ಬಿಲ್ಲ ರಂಗ ಬಾಷ ಪ್ರಾಜೆಕ್ಟ್‌‌ಗೆ ಚಾಲನೆ ನೀಡಿದ್ರು ಸುದೀಪ್. ಹೌದು.. ಈ ಹಿಂದೆ ವಿಕ್ರಾಂತ್ ರೋಣ ಸಿನಿಮಾ ಮಾಡಿದ್ದ ರಂಗಿತರಂಗ ಫೇಮ್ ಡೈರೆಕ್ಟರ್ ಅನೂಪ್ ಭಂಡಾರಿ ಜೊತೆ ಬಿಆರ್‌‌ಬಿ ಕಿಕ್‌ಸ್ಟಾರ್ಟ್‌ ಆಯ್ತು.

ಅಂದಹಾಗೆ ಬಿಲ್ಲ ರಂಗ ಬಾಷ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದೆ. ಕಿಚ್ಚ ಈಗಾಗ್ಲೇ ಬರೋಬ್ಬರಿ 20 ದಿನಗಳ ಕಾಲ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿನ ಸೆಟ್‌‌ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಎರಡನೇ ಹಂತದ ಶೂಟಿಂಗ್‌ಗೆ ನಿರ್ದೇಶಕ ಅನೂಪ್ ಭಂಡಾರಿ ಯೋಜನೆ ರೂಪಿಸುತ್ತಿದ್ದು, ಜುಲೈನಲ್ಲಿ ವಿಎಫ್‌ಎಕ್ಸ್‌‌ ರಿಲೇಟೆಡ್ ದೃಶ್ಯಗಳ ಚಿತ್ರೀಕರಣ ಮಾಡಲಿದ್ದಾರಂತೆ. ಬೆಂಗಳೂರಿನಿಂದ ಹೊರಗಡ ಹೋಗಿ ಇದನ್ನ ಸೆರೆ ಹಿಡಿಯೋ ಧಾವಂತದಲ್ಲಿರೋ ಬಿಆರ್‌ಬಿ ಸಾರಥಿ, ಆಗಸ್ಟ್‌‌ನಿಂದ ಮೂರನೇ ಶೆಡ್ಯೂಲ್‌ಗೆ ಪ್ಲಾನ್ ಮಾಡಿದ್ದಾರೆ.

ಈ ಮಧ್ಯೆ ಪುಷ್ಪ-2 ಬಿಗ್ಗೆಸ್ಟ್ ಸಕ್ಸಸ್ ಬಳಿಕ ದಿಲ್‌ರಾಜು ನಿರ್ಮಾಣದ ಐಕಾನ್ ಸಿನಿಮಾಗೆ ಕೈಕೊಟ್ಟ ಅಲ್ಲು ಅರ್ಜುನ್ ರೀತಿ, ನಮ್ಮ ಬಾದ್‌ಷಾ ಸುದೀಪ್ ಮ್ಯಾಕ್ಸ್ ಡೈರೆಕ್ಟರ್‌ಗೆ ಕೈ ಕೊಟ್ಟಿಲ್ಲ. ಮ್ಯಾಕ್ಸ್-2 ಬದಲಿಗೆ ಮತ್ತೊಂದು ಮೆಗಾ ಪ್ರಾಜೆಕ್ಟ್‌ಗೆ ಕೈ ಹಾಕ್ತಿದ್ದಾರೆ. ಹೈ ವೋಲ್ಟೇಜ್ ಮಾಸ್ ಮಸಾಲ ಎಂಟರ್‌ಟೈನರ್‌ಗೆ ಬಿಲ್ಲ ರಂಗ ಬಾಷ ಸಿನಿಮಾದ ಜೊತೆ ಜೊತೆಗೆ ಬಣ್ಣ ಹಚ್ಚಲಿದ್ದಾರಂತೆ ಅಭಿನಯ ಚಕ್ರವರ್ತಿ ಸುದೀಪ್.

ಸ್ಟಾರ್ ನಟರು ವರ್ಷಕ್ಕೆ ಎರಡು ಸಿನಿಮಾ ಮಾಡಿದ್ರೆ ಇಂಡಸ್ಟ್ರಿಗೆ ಒಳ್ಳೆಯದಾಗಲಿದೆ ಅನ್ನೋ ಮಾತನ್ನು ನಿಜ ಮಾಡ್ತಿದ್ದಾರೆ ಬಾದ್‌ಷಾ ಸುದೀಪ್. ಒಂದ್ಕಡೆ ಕಿರುತೆರೆಯಲ್ಲಿ ಬಿಗ್‌ಬಾಸ್ ನಿರೂಪಣೆ, ಮತ್ತೊಂದ್ಕಡೆ ಹಿರಿತೆರೆಯಲ್ಲಿ ಒಳ್ಳೆಯ ಸಿನಿಮಾಗಳನ್ನ ಮಾಡ್ತಿರೋ ಕಿಚ್ಚ ಸದ್ಯ ಬಿಗ್‌ಬಾಸ್ ಸೀಸನ್-12 ಜೊತೆ ಜೊತೆಗೆ ಎರಡೆರಡು ಸಿನಿಮಾಗಳಲ್ಲಿ ಬ್ಯುಸಿ ಆಗಲಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web (4)

ಕೆಎನ್ ರಾಜಣ್ಣ ಸಂಪುಟದಿಂದ ವಜಾಕ್ಕೆ ಆಕ್ರೋಶ: ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ

by ಶ್ರೀದೇವಿ ಬಿ. ವೈ
August 13, 2025 - 3:31 pm
0

Web (5)

ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆ ಬೆನ್ನಲ್ಲೇ ಅನಾಹುತಕ್ಕೆ ಆಹ್ವಾನ ನೀಡುತ್ತಿದೆ: ಪ್ರಯಾಣಿಕರೇ ಎಚ್ಚರ

by ಶ್ರೀದೇವಿ ಬಿ. ವೈ
August 13, 2025 - 3:17 pm
0

Untitled design 2025 08 13t134704.845

ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ರಾಜ್ಯಾದ್ಯಂತ ಭಕ್ತರ ಆಕ್ರೋಶ, ಬಿಜೆಪಿಯಿಂದ ಯಾತ್ರೆಗೆ ಚಿಂತನೆ

by ಶ್ರೀದೇವಿ ಬಿ. ವೈ
August 13, 2025 - 3:01 pm
0

Untitled design 2025 08 13t102753.571

ಹಾಸನದಲ್ಲಿ ಆಘಾತಕಾರಿ ಕೊಲೆ: ತಂದೆಯೇ ಮಗನನ್ನು ಕೊಂದು ಹೂತಿಟ್ಟ ರಹಸ್ಯ

by ಶ್ರೀದೇವಿ ಬಿ. ವೈ
August 13, 2025 - 2:12 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (1)
    ಮೊದಲ ಹಾಡಿನಲ್ಲಿ “ನೋಡಿದ್ದು ಸುಳ್ಳಾಗಬಹುದು” ಹಾಡು ಬಿಡುಗಡೆ ಮಾಡಿ ಹಾರೈಸಿದ ಸಿನಿರಂಗದ ಗಣ್ಯರು
    August 13, 2025 | 0
  • Cbcvb
    ಆಗಸ್ಟ್ 31ರಂದು ಅದ್ದೂರಿಯಾಗಿ ನಡೆಯಲಿದೆ ಖ್ಯಾತ ನಿರ್ಮಾಪಕನ ಹುಟ್ಟುಹಬ್ಬ
    August 12, 2025 | 0
  • ಜಅಯಅ
    ಸೆಲ್ಫಿ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನೇ ತಳ್ಳಿದ ನಟಿ ಜಯಾ ಬಚ್ಚನ್: ವೈರಲ್ ಆಯ್ತು ವಿಡಿಯೋ
    August 12, 2025 | 0
  • ವನವಬನಬನ
    ರಜನಿ ‘ಬಾಷಾ’ಗಿಂತ ಹತ್ತು ಪಟ್ಟು ದೊಡ್ಡದಂತೆ ಉಪ್ಪಿ ‘ಓಂ’
    August 12, 2025 | 0
  • Untitled design 2025 08 12t163926.450
    ಕ್ಯೂಟ್ ಕ್ವೀನ್ ಶ್ರೀಲೀಲಾ ಜೊತೆ ರವಿತೇಜಾ ಮಾಸ್ ಜಾತ್ರೆ
    August 12, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version