• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

KDಗೆ ಕ್ಯಾತೆ ತೆಗೆದ ತಮಿಳಿಗರು.. ಪ್ರೇಮ್ ಖಡಕ್ ಉತ್ತರ

ಚೆನ್ನೈನಲ್ಲಿ ಅವಮಾನಿಸಲು ಮುಂದಾದ ತಮಿಳು ಮಂದಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 12, 2025 - 3:03 pm
in ಸಿನಿಮಾ
0 0
0
Your paragraph text (20)

ಕನ್ನಡ ಭಾಷೆ ವಿಚಾರ ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದು, ಥಗ್ ಲೈಫ್ ಸಿನಿಮಾದ ಕರ್ನಾಟಕ ರಿಲೀಸ್‌ಗೆ ಸ್ವತಃ ತಾವೇ ಎಡವಟ್ ಮಾಡಿಕೊಂಡಿದ್ರು ಕಮಲ್ ಹಾಸನ್. ಇದೀಗ ಚೆನ್ನೈಗೆ ತೆರಳಿದ್ದ ಧ್ರುವ ಕೆಡಿ ಚಿತ್ರತಂಡದ ವಿರುದ್ಧ ಕ್ಯಾತೆ ತೆಗೆದ ತಮಿಳಿಗರಿಗೆ ಖಡಕ್ ಉತ್ತರ ಕೊಡುವ ಮೂಲಕ ಬಾಯಿ ಮುಚ್ಚಿಸಿದ್ದಾರೆ ಜೋಗಿ ಪ್ರೇಮ್.

  • KDಗೆ ಕ್ಯಾತೆ ತೆಗೆದ ತಮಿಳಿಗರು.. ಪ್ರೇಮ್ ಖಡಕ್ ಉತ್ತರ
  • ಚೆನ್ನೈನಲ್ಲಿ ಅವಮಾನಿಸಲು ಮುಂದಾದ ತಮಿಳು ಮಂದಿ
  • ಸ್ವಂತ ತಾಯಿಯನ್ನ ಬೈದ್ರೆ ಯಾರಾದ್ರೂ ಸುಮ್ಮನಿರ್ತಾರಾ?
  • ಬ್ಯಾನ್ ಆಗಿದ್ದು ಕಮಲ್ ಚಿತ್ರ.. ಎಲ್ಲಾ ತಮಿಳು ಚಿತ್ರಗಳಲ್ಲ

ಯಾರು ರೀ ಜೋಗಿ ಪ್ರೇಮ್‌ಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರಲ್ಲ ಅಂದಿದ್ದು..? ಕನಕಪುರದ ರೈತನ ಮಗ ಪ್ರೇಮ್‌ಗೆ ಬೇರೆ ಭಾಷೆಗಳು ಬಾರದಿದ್ದರೂ, ಅವರ ಭಾವನೆಗಳನ್ನ ಅರ್ಥೈಸಿಕೊಳ್ಳೋ ಮನಸ್ಸಿದೆ. ಸದ್ಯ ತನ್ನ ಕೆಡಿ ಸಿನಿಮಾದ ಟೀಸರ್ ಲಾಂಚ್‌ಗಾಗಿ ಮುಂಬೈ, ಹೈದ್ರಾಬಾದ್ ಮುಗಿಸಿ, ಕೊಚ್ಚಿಗೂ ಮುನ್ನ ಚೆನ್ನೈಗೆ ತೆರಳಿದ್ರು. ಅಲ್ಲಿ ಕಮಲ್ ಹಾಸನ್ ಥಗ್ ಲೈಫ್ ಸಿನಿಮಾನ ಬ್ಯಾನ್ ಮಾಡಿದ್ದ ಕನ್ನಡಿಗರ ಧೋರಣೆಯನ್ನ ತಮಿಳು ಪತ್ರಕರ್ತರು ಪ್ರಶ್ನಿಸಿದರು. ಕೆಡಿ ವಿರುದ್ಧ ಕ್ಯಾತೆ ತೆಗೆಯಲು ಮುಂದಾದ್ರು.

RelatedPosts

ನಟಿ ಸೋನಲ್ ಮೊಂಥೆರೋ ಪ್ರೆಗ್ನೆಂಟ್‌? ವೈರಲ್ ವಿಡಿಯೋ ಹಿಂದಿನ ನಿಜವೇನು ಗೊತ್ತಾ!

ರಾಮಭಕ್ತನ ಕುರಿತಾದ ಕಿರುಚಿತ್ರ “ಮಹರ್ಷಿ ವಾಲ್ಮಿಕಿ”

DKD ಕಂಟೆಸ್ಟೆಂಟ್ಸ್, ಮಾಸ್ಟರ್ಸ್‌ಗೆ ಶಿವಣ್ಣ ಬಂಪರ್ ಆಫರ್..!

ಟೀಸರ್ & ಸಾಂಗ್ಸ್‌ನಿಂದ ಭರವಸೆ ಮೂಡಿಸಿದ ‘ಪೀಟರ್’

ADVERTISEMENT
ADVERTISEMENT

Your paragraph text (21)ಶಿಲ್ಪಾ ಶೆಟ್ಟಿಗೆ ಕೇಳಿದ ಪ್ರಶ್ನೆಗೆ ಮೈಕ್ ಪಡೆದು, ಬಹಳ ವಿನಯ ಹಾಗೂ ವಿನಮ್ರದಿಂದ ಪ್ರೀತಿ ಪೂರ್ವಕವಾಗಿ ಉತ್ತರಿಸಿದ ಜೋಗಿ ಪ್ರೇಮ್, ತಮಿಳಿಗರಿಗೆ ಅರ್ಥವಾಗುವಂತೆ ಹಾಗೂ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟರು. ನಾವು ಎಲ್ಲಾ ತಮಿಳು ಸಿನಿಮಾಗಳನ್ನ ಬ್ಯಾನ್ ಮಾಡಿಲ್ಲ. ಕಮಲ್ ಹಾಸನ್ ಚಿತ್ರವನ್ನಷ್ಟೇ. ಯಾರಾದ್ರೂ ಸ್ವಂತ ತಾಯಿಯನ್ನ ಬೈದ್ರೆ ಸುಮ್ಮನೆ ಇರ್ತಾರಾ..? ಅವರು ಆ ರೀತಿ ಮಾತಾಡಿದ್ದು ನಮ್ಮ ಕನ್ನಡಿಗರಿಗೆ ನೋವು ತಂದಿತ್ತು. ಹಾಗಾಗಿ ಬ್ಯಾನ್ ಮಾಡಿದ್ರು. ನಮ್ಮದು ನಿಮ್ಮದು 300 ಕಿಮೀ ಬಾರ್ಡರ್ ಅಷ್ಟೇ ಅಂತ ಅರ್ಥೈಸಿದ್ರು.

479559295 1149688556561913 8725035824962208864 nಪ್ರೇಮದಿಂದ ಪ್ರೇಮ್ ನೀಡಿದ ಉತ್ತರಕ್ಕೆ ತೆಪ್ಪಗಾದ ತಮಿಳು ಪತ್ರಕರ್ತರು ಇಡೀ ಇವೆಂಟ್‌ನ ಕೊನೆಯವರೆಗೂ ಕವರ್ ಮಾಡಿದ್ದಾರೆ. ಇದಲ್ಲವೇ ಪ್ರೇಮ್ ಗತ್ತು..? ಜೋಗಿ ಸಿನಿಮಾ ಬಂದ ಸಂದರ್ಭದಲ್ಲಿ ಬಾಲಿವುಡ್‌ವರೆಗೂ ಪರಭಾಷಿಗರೆಲ್ಲಾ ಸಿನಿಮಾ ಮಾಡಿಕೊಡಲು ಪ್ರೇಮ್ ಹಿಂದೆ ಬಿದ್ದಿದ್ದರು. ಆದ್ರೆ ಆತ ಕನ್ನಡ ಬಿಟ್ಟು ಹೊರಗೆ ಹೋಗಲಿಲ್ಲ. ಇಂದಿಗೂ ಕನ್ನಡದಲ್ಲೇ ಸಿನಿಮಾ ಮಾಡಿ, ಹೊರಗಿನವರನ್ನಿಲ್ಲಿಗೇ ಕರೆಸಿದ್ದಾರೆ. ಇದು ಡಿಕೆ ಗೈರತ್ತು ಅಂತ ಎಲ್ಲಾ ಕನ್ನಡಿಗರು ಪ್ರೇಮ್‌‌ಗೆ ಪ್ರಶಂಶಿಸುತ್ತಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (9)

ಚಿನ್ನದ ಬೆಲೆ ಗುರುವಾರ ಸ್ವಲ್ಪ ಮಟ್ಟಿಗೆ ಹೆಚ್ಚಳ: ಇಲ್ಲಿದೆ ಇಂದಿನ ದರಪಟ್ಟಿ

by ಶ್ರೀದೇವಿ ಬಿ. ವೈ
March 26, 2026 - 11:54 am
0

BeFunky collage (8)

ಮದುವೆಯಾಗಿ ಒಂದು ತಿಂಗಳಲ್ಲೇ ನವವಿವಾಹಿತೆ ನಾಪತ್ತೆ: ವಿಷಯ ತಿಳಿದ ಮಾವ ಹೃದಯಾಘಾತದಿಂದ ಸಾವು!

by ಶ್ರೀದೇವಿ ಬಿ. ವೈ
March 26, 2026 - 11:45 am
0

BeFunky collage (7)

ಯುದ್ಧದ ನಡುವೆಯೂ ಇರಾನ್‌ನಿಂದ ಸಿಹಿ ಸುದ್ದಿ: ಭಾರತ ಸೇರಿದಂತೆ 5 ದೇಶಗಳಿಗೆ ಹಾರ್ಮುಜ್ ತೆರೆಯುತ್ತೇವೆ

by ಶ್ರೀದೇವಿ ಬಿ. ವೈ
March 26, 2026 - 11:25 am
0

BeFunky collage (6)

ವಾರ್ ಎಫೆಕ್ಟ್‌: ನಯಾರಾ ಬಂಕ್‌ನಲ್ಲಿ ಪೆಟ್ರೋಲ್‌ಗೆ ₹3, ಡೀಸೆಲ್‌ಗೆ ₹4 ದರ ಏರಿಕೆ

by ಶ್ರೀದೇವಿ ಬಿ. ವೈ
March 26, 2026 - 10:51 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 25T231317.734
    ನಟಿ ಸೋನಲ್ ಮೊಂಥೆರೋ ಪ್ರೆಗ್ನೆಂಟ್‌? ವೈರಲ್ ವಿಡಿಯೋ ಹಿಂದಿನ ನಿಜವೇನು ಗೊತ್ತಾ!
    March 25, 2026 | 0
  • Untitled design 2026 03 25T221418.497
    ರಾಮಭಕ್ತನ ಕುರಿತಾದ ಕಿರುಚಿತ್ರ “ಮಹರ್ಷಿ ವಾಲ್ಮಿಕಿ”
    March 25, 2026 | 0
  • Untitled design 2026 03 25T190929.520
    DKD ಕಂಟೆಸ್ಟೆಂಟ್ಸ್, ಮಾಸ್ಟರ್ಸ್‌ಗೆ ಶಿವಣ್ಣ ಬಂಪರ್ ಆಫರ್..!
    March 25, 2026 | 0
  • Untitled design 2026 03 25T182208.431
    ಟೀಸರ್ & ಸಾಂಗ್ಸ್‌ನಿಂದ ಭರವಸೆ ಮೂಡಿಸಿದ ‘ಪೀಟರ್’
    March 25, 2026 | 0
  • Untitled design 2026 03 25T175623.462
    ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪ: ಕಣ್ಣೀರಿಟ್ಟ ಮೊನಾಲಿಸಾ ಭೋಂಸ್ಲೆ
    March 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version