• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 15, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವೀರನಂತೆ ಹನುಮನಂತೆ ‘ಡಿಜಾಂಗೋ ಕೃಷ್ಣ’ನಾದ ಗಣಿ

ಪೋಸ್ಟರ್‌‌ಗಳಿಂದ ಗೋಲ್ಡನ್ ಹಬ್ಬ.. ಫ್ಯಾನ್ಸ್‌ಗಿಲ್ಲ ದರ್ಶನ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 2, 2025 - 6:31 pm
in ಸಿನಿಮಾ
0 0
0
Untitled design 2025 07 02t181229.789

ಬರ್ತ್ ಡೇ ಸಂಭ್ರಮದಲ್ಲಿರೋ ಗೋಲ್ಡನ್ ಸ್ಟಾರ್ ಗಣೇಶ್‌ ಫ್ಯಾನ್ಸ್‌ಗೆ ಅರ್ಧ ಡಜನ್ ಸರ್‌‌ಪ್ರೈಸ್‌‌ ನೀಡಿದ್ದಾರೆ. ಯೆಸ್.. ತರಹೇವಾರಿ ಪಾತ್ರಗಳು ಹಾಗೂ ಕಥೆಗಳಿಂದ ಕನ್ನಡಿಗರನ್ನ ಮತ್ತಷ್ಟು ರಂಜಿಸೋಕೆ ಬರ್ತಿದ್ದಾರೆ ಗಣಿ. ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿರೋ ಪ್ಯೂರ್ ಗೋಲ್ಡು, ಎಂಥದ್ದೇ ಪಾತ್ರಕ್ಕಾದ್ರೂ ಬೋಲ್ಡು ಅಂತಿದ್ದಾರೆ. ಹಾಗಾದ್ರೆ ಗಣಪನ ಖಾತೆಯಲ್ಲಿರೋ ಸಿನಿಮಾಗಳ ಲಿಸ್ಟ್ ಎಷ್ಟು ದೊಡ್ಡದು..? ನೀವೇ ನೋಡಿ.

  • ವೀರನಂತೆ ಹನುಮನಂತೆ ‘ಡಿಜಾಂಗೋ ಕೃಷ್ಣ’ನಾದ ಗಣಿ
  • ಕೃಷ್ಣಂ ಪ್ರಣಯ ಸಖಿ ಬಳಿಕ ಅರ್ಧ ಡಜನ್ ಚಿತ್ರಗಳಲ್ಲಿ ಬ್ಯುಸಿ
  • ಪೋಸ್ಟರ್‌‌ಗಳಿಂದ ಗೋಲ್ಡನ್ ಹಬ್ಬ.. ಫ್ಯಾನ್ಸ್‌ಗಿಲ್ಲ ದರ್ಶನ
  • ಪಿನಾಕ, ರಾಮ್ ಹಾಗೂ ಡಿಜಾಂಗೋ.. ತ್ರಿಬಲ್ ಧಮಾಕ

46 ವರ್ಷಗಳನ್ನ ಪೂರೈಸಿ 47ನೇ ವಸಂತಕ್ಕೆ ಕಾಲಿಟ್ಟಿರೋ ಗೋಲ್ಡನ್ ಸ್ಟಾರ್ ಗಣೇಶ್ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಅದಕ್ಕೆ ಕಾರಣ ಗಾಳಿಪಟ-2 ಹಾಗೂ ಕೃಷ್ಣಂ ಪ್ರಣಯ ಸಖಿ ಚಿತ್ರಗಳ ಬಿಗ್ಗೆಸ್ಟ್ ಸಕ್ಸಸ್. ಹೌದು.. ಟ್ರ್ಯಾಕ್ ತಪ್ಪಿದ್ದ ಗಣಿಯನ್ನ ಇವೆರಡೂ ಚಿತ್ರಗಳು ಮತ್ತೆ ಗೆಲುವಿನ ಟ್ರ್ಯಾಕ್‌ಗೆ ತಂದವು. ಸಿನಿಮಾಗಳು ಗೆಲ್ತಾ ಇದ್ರೇನೇ ಹೀರೋಗಳಿಗೆ ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನ ಮಾಡೋಕೆ ಸಾಧ್ಯ. ಆ ನಿಟ್ಟಿನಲ್ಲಿ ಗಣಿ ಬಾಳಲ್ಲಿ ಮತ್ತೆ ಹೊಸ ಮನ್ವಂತರ ಶುರುವಾಗಿದೆ.

RelatedPosts

ಎರಡನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ

ಡ್ರ್ಯಾಗನ್ ಫೂಟೇಜ್ ಡಿಲೀಟ್..ಜೂನಿಯರ್ ಎನ್‌ಟಿಆರ್‌‌-ಪ್ರಶಾಂತ್ ನೀಲ್ ರೀ ಶೂಟ್..!!

ವೀಕೆಂಡ್ ವಿತ್ ರಮೇಶ್ ಶುರು..ಸಾಧಕರ ಸೀಟ್‌‌‌ನಲ್ಲಿ ರಿಷಬ್ ಶೆಟ್ಟಿ

ಕ್ಯೂಟ್ ಕ್ವೀನ್ ಶ್ರೀಲೀಲಾ ಮೇಲೆ ಬಾಲಿವುಡ್ ಕಿಡಿ..ಬಣ್ಣ ಬಣ್ಣದ ಲೋಕ

ADVERTISEMENT
ADVERTISEMENT

ಬರ್ತ್ ಡೇ ದಿನ ಫ್ಯಾನ್ಸ್ ಮನೆಯ ಬಳಿ ಬರೋದು ಬೇಡ. ನಾನು ಸಿನಿಮಾಗಳ ಔಟ್‌ಡೋರ್ ಶೂಟಿಂಗ್ ಪ್ರಯುಕ್ತ ಮನೆಯಲ್ಲಿ ಇರಲ್ಲ ಅಂತ ಸೋಶಿಯಲ್ ಮೀಡಿಯಾದಲ್ಲಿ ಸ್ವತಃ ಪೋಸ್ಟ್ ಮಾಡಿದ್ರು ಗೋಲ್ಡನ್ ಸ್ಟಾರ್. ಇದ್ರಿಂದ ರಾಜ್ಯದ ಮೂಲೆ ಮೂಲೆಗಳಿಂದ ಬರುವಂತಹ ಅಭಿಮಾನಿಗಳಿಗೆ ಕೊಂಚ ಬೇಸರವಾದ್ರೂ, ಸಿನಿಮಾಗಾಗಿ ದೂರದೂರಿಗೆ ಹೋಗಿದ್ದಾರೆ ಅಂತ ಸಮಾಧಾನ ಮಾಡಿಕೊಂಡಿದ್ದಾರೆ. ಸದ್ಯ ಒರಿಸ್ಸಾದಲ್ಲಿ ಶೂಟಿಂಗ್ ನಿಮಿತ್ತ ಫ್ಯಾಮಿಲಿ ಸಮೇತ ಬೀಡು ಬಿಟ್ಟಿದ್ದಾರೆ ಗಣಪ.

ಅಂದಹಾಗೆ ವರ್ಷದಿಂದ ವರ್ಷಕ್ಕೆ ಗೋಲ್ಡನ್ ಬಾಯ್‌ ಯಂಗ್ ಆಗ್ತಾ ಬರ್ತಿದ್ದಾರೆ. ಸಖತ್ ಚಾರ್ಮಿಂಗ್ ಆಗಿ, ಎವರ್ ಗ್ರೀನ್ ಆಗಿ ಕಾಣಸಿಗ್ತಾರೆ. ಸಖತ್ ಫಿಟ್ ಅಂಡ್ ಫೈನ್ ಆಗಿರೋ ಗಣಪ ಕೈಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಅರ್ಧ ಡಜನ್ ಸಿನಿಮಾಗಳಿವೆ. ಯೆಸ್.. ಸದ್ಯ ಧನು ಮಾಸ್ಟರ್ ಆ್ಯಕ್ಷನ್ ಕಟ್ ಹೇಳ್ತಿರೋ ಪಿನಾಕ ಸಿನಿಮಾ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್‌‌ನಡಿ ತಯಾರಾಗ್ತಿದ್ದು, ಟೀಸರ್‌ನಲ್ಲಿ ಎರಡು ಶೇಡ್‌‌ಗಳಲ್ಲಿ ಮಿಂಚಿದ್ದ ಗಣಿ, ಇದೀಗ ಕುದುರೆ ಏರಿ ಯುದ್ಧಭೂಮಿಯಲ್ಲಿ ಸಮರಕ್ಕೆ ನಿಂತ ವೀರ, ಧೀರ, ಶೂರನ ಗೆಟಪ್‌‌ನಲ್ಲಿ ಮಿಂಚ್ತಿದ್ದಾರೆ.

ಮಿಸ್ಟರ್ ಪರ್ಫೆಕ್ಟ್ ರಮೇಶ್ ಅರವಿಂದ್ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಯುವರ್ಸ್ ಸಿನ್ಸಿಯರ್ಲಿ ರಾಮ್ ಸಿನಿಮಾ ಕೂಡ ಟೀಸರ್‌ನಿಂದ ಅತೀವ ನಿರೀಕ್ಷೆ ಮೂಡಿಸಿದೆ. ಸಿನಿಮಾಗಳನ್ನ ಪೇಂಟಿಂಗ್‌ನಂತೆ ಕಟ್ಟಿಕೊಡುವ ವಿಖ್ಯಾತ್ ನಿರ್ದೇಶನದ ಈ ಸಿನಿಮಾ ಕೂಡ ಭರದಿಂದ ಶೂಟಿಂಗ್ ನಡೆಸ್ತಿದ್ದು, ಸದ್ಯ ಗಣಿ ಹನುಮನ ಗೆಟಪ್‌‌ನಲ್ಲಿರೋ ಪೋಸ್ಟರ್ ಇಂದು ಸಖತ್ ಸಂಚಲನ ಮೂಡಿಸುತ್ತಿದೆ.

ಇವಲ್ಲದೆ, ಅರಸು ಅಂತಾರೆ ನಿರ್ದೇಶನದ ಸಿನಿಮಾಗೆ ಟೈಟಲ್ ಫೈನಲ್ ಆಗಿದೆ. ಡಿಜಾಂಗೋ ಕೃಷ್ಣಮೂರ್ತಿ ಅಂತ ಟೈಟಲ್ ಇಟ್ಟಿರೋ ಟೀಂ, ಕೃಷ್ಣಂ ಪ್ರಣಯ ಸಖಿ ಚಿತ್ರದ ಬಳಿಕ ಮತ್ತೊಮ್ಮೆ ಗಣಪನನ್ನ ಕೃಷ್ಣನಾಗಿಸ್ತಿದ್ದಾರೆ. ಟೈಟಲ್ ಸಂಥಿಂಗ್ ಡಿಫರೆಂಟ್ ಆಗಿದ್ದು, ಸಿನಿಮಾ ಅದಕ್ಕಿಂತ ವಿಭಿನ್ನವಾಗಿರಲಿದೆ ಅಂತಿವೆ ಮೂಲಗಳು. ಇವಲ್ಲದೆ, ಅಯೋಗ್ಯ-2 ನಿರ್ಮಾಪಕ ಮುನೇಗೌಡ ನಿರ್ಮಾಣದಲ್ಲಿ ಬಹದ್ದೂರ್ ಚೇತನ್ ಕುಮಾರ್ ನಿರ್ದೇಶನದ ಸಿನಿಮಾಗೆ ಗಣಿ ಡೇಟ್ಸ್ ನೀಡಿದ್ದಾರೆ. ಕೃಷ್ಣಂ ಪ್ರಣಯ ಸಖಿ ಚಿತ್ರದ ಡೈರೆಕ್ಟರ್ ಶ್ರೀನಿವಾಸ್ ರಾಜು ಮತ್ತೊಂದು ಸಿನಿಮಾನ ಗಣಿ ಜೊತೆ ಮಾಡೋದಾಗಿ ಅನೌನ್ಸ್ ಮಾಡಿದ್ದಾರೆ. ಅಲ್ಲದೆ, ಸೂರಪ್ಪ ಬಾಬು ನಿರ್ಮಾಣದಲ್ಲಿ ಶಿವಣ್ಣ-ಗಣೇಶ್ ಜೋಡಿಯ ಶಿವಗಣ ಸಿನಿಮಾ ಕೂಡ ಪಟ್ಟಿಯಲ್ಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 15t185859.673

ಎರಡನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ

by ಶಾಲಿನಿ ಕೆ. ಡಿ
October 15, 2025 - 7:01 pm
0

Untitled design 2025 10 15t182325.145

ಡ್ರ್ಯಾಗನ್ ಫೂಟೇಜ್ ಡಿಲೀಟ್..ಜೂನಿಯರ್ ಎನ್‌ಟಿಆರ್‌‌-ಪ್ರಶಾಂತ್ ನೀಲ್ ರೀ ಶೂಟ್..!!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2025 - 6:24 pm
0

Untitled design 2025 10 15t175837.358

ಇಂಥಾ ಬೆದರಿಕೆಗೆ ನಾವು ಹೆದರಲ್ಲ: ಪ್ರಿಯಾಂಕ ಖರ್ಗೆ ಬೆನ್ನಿಗೆ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ

by ಶಾಲಿನಿ ಕೆ. ಡಿ
October 15, 2025 - 6:02 pm
0

Untitled design 2025 10 15t173615.935

ವೀಕೆಂಡ್ ವಿತ್ ರಮೇಶ್ ಶುರು..ಸಾಧಕರ ಸೀಟ್‌‌‌ನಲ್ಲಿ ರಿಷಬ್ ಶೆಟ್ಟಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 15, 2025 - 5:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 15t185859.673
    ಎರಡನೇ ಮದುವೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ
    October 15, 2025 | 0
  • Untitled design 2025 10 15t182325.145
    ಡ್ರ್ಯಾಗನ್ ಫೂಟೇಜ್ ಡಿಲೀಟ್..ಜೂನಿಯರ್ ಎನ್‌ಟಿಆರ್‌‌-ಪ್ರಶಾಂತ್ ನೀಲ್ ರೀ ಶೂಟ್..!!
    October 15, 2025 | 0
  • Untitled design 2025 10 15t173615.935
    ವೀಕೆಂಡ್ ವಿತ್ ರಮೇಶ್ ಶುರು..ಸಾಧಕರ ಸೀಟ್‌‌‌ನಲ್ಲಿ ರಿಷಬ್ ಶೆಟ್ಟಿ
    October 15, 2025 | 0
  • Untitled design 2025 10 15t165659.006
    ಕ್ಯೂಟ್ ಕ್ವೀನ್ ಶ್ರೀಲೀಲಾ ಮೇಲೆ ಬಾಲಿವುಡ್ ಕಿಡಿ..ಬಣ್ಣ ಬಣ್ಣದ ಲೋಕ
    October 15, 2025 | 0
  • Untitled design (83)
    ಮಹಾಭಾರತ ಧಾರವಾಹಿಯ ‘ಕರ್ಣ’ ನಟ ಪಂಕಜ್ ಧೀರ್ ಇನ್ನಿಲ್ಲ
    October 15, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version