• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಪ್ಪು ಸಿನಿಮಾದಂತೆ ಯುವಗೂ ಗ್ರ್ಯಾಂಡ್ ವೆಲ್ಕಮ್

ಬ್ಯಾಂಗಲ್ ಬಂಗಾರಿ ರಂಗು..ಯುವ ಜಾಕಿ ಗುಂಗು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 18, 2025 - 5:40 pm
in ಸಿನಿಮಾ
0 0
0
Web 2025 07 18t173835.514

ದಿ ವೆಯ್ಟ್ ಈಸ್ ಓವರ್. ಬ್ಯಾಂಗಲ್ ಬಂಗಾರಿ ಸಾಂಗ್, ಅಪ್ಪು ಜಾಕಿ ಫ್ಲೇವರ್‌‌ನಲ್ಲಿನ ಯುವ ಸ್ಟೈಲು, ಖದರ್‌‌ನಿಂದ ಹಲ್‌ಚಲ್ ಎಬ್ಬಿಸಿದ್ದ ಎಕ್ಕ ಮೂವಿ ಪ್ರೇಕ್ಷಕರ ಮುಂದೆ ಬಂದಾಯ್ತು. 75 ದಿನ, 65 ಲೊಕೇಷನ್ಸ್, 3 ಪ್ರೊಡಕ್ಷನ್ ಬ್ಯಾನರ್‌‌ಗಳಿಂದ ಆಗಿರೋ ಎಕ್ಕ ಕಥೆ ಏನು..? ಯುವ ಪರ್ಫಾಮೆನ್ಸ್ ಹೇಗಿದೆ..? ಚಿತ್ರಪ್ರೇಮಿಗಳು ಶಿಳ್ಳೆ, ಚಪ್ಪಾಳೆ ಹೊಡೆದ್ರಾ..?

ದೊಡ್ಮನೆ ಹುಡ್ಗ ಯುವರಾಜ್‌‌ಕುಮಾರ್ ನಟನೆಯ ಎರಡನೇ ಸಿನಿಮಾ ಎಕ್ಕ. ಯುವ ಚಿತ್ರದ ಬಳಿಕ ಯುವರಾಜ್ ಮತ್ತಷ್ಟು ಪಳಗಿ, ಮಾಗಿ, ಪಕ್ವತೆಯಿಂದ ಮಾಡಿರೋ ಸಿನಿಮಾ ಎಕ್ಕ. ಒಂದಲ್ಲ ಎರಡಲ್ಲ ಮೂರು ಬಿಗ್ ಪ್ರೊಡಕ್ಷನ್ ಬ್ಯಾನರ್‌‌ಗಳು ಕೂಡ ಮಾಡಿರೋ ಸಿನಿಮಾ ಇದಾಗಿದ್ದು, ಅತೀವ ನಿರೀಕ್ಷೆ ಮೂಡಿಸಿತ್ತು. ಸುಮಾರು 75 ದಿನಗಳ ಕಾಲ, 65 ಲೊಕೇಷನ್ಸ್‌‌ನಲ್ಲಿ ಚಿತ್ರಿತಗೊಂಡ ಎಕ್ಕ ಸದ್ಯ ಬೆಳ್ಳಿತೆರೆ ಬೆಳಗುತ್ತಿದೆ.

RelatedPosts

ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಫಿಕ್ಸ್: ಹುಡುಗನ ಜೊತೆ ಫೋಟೋ ವೈರಲ್..!

ಗಣಿಧಣಿ ಮಗನಿಗೆ ಸ್ಯಾಂಡಲ್‌ವುಡ್‌‌ ಹೀರೋ ಕಿರೀಟ..!

101ಜನರೊಂದಿಗೆ ಯಶಸ್ವಿಯಾಗಿ ಕಾಶಿಯಾತ್ರೆ ಮಾಡಿದ ಎ.ವಿ.ರವಿ (ಜಿಮ್ ರವಿ)

ಚಿತ್ರರಂಗದ ಗಣ್ಯರಿಂದ ಬಿಡುಗಡೆಯಾಯಿತು “ಹಿಕೋರಾ” ಚಿತ್ರದ ಹಾಡುಗಳು

ADVERTISEMENT
ADVERTISEMENT

ಬ್ಯಾಂಗಲ್ ಬಂಗಾರಿ ಸಾಂಗ್ ಹಾಗೂ ಅಪ್ಪು ಜಾಕಿ ಖದರ್‌‌ನಲ್ಲಿರೋ ಯುವ ಸ್ಯಾಂಪಲ್ಸ್‌‌ನಿಂದಲೇ ಎಕ್ಕ ಸಂಥಿಂಗ್ ಇಂಟರೆಸ್ಟಿಂಗ್ ಅನಿಸಿತ್ತು. ಇದೀಗ ಎಲ್ಲೆಡೆ ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ಅದ್ರಲ್ಲೂ ಅಪ್ಪು ಟೆರಿಟರಿ ಆಗಿರೋ ಬಳ್ಳಾರಿಯಲ್ಲಿ ಮುಂಜಾನೆ 6 ಗಂಟೆಯಿಂದಲೇ ಶೋಗಳು ಬಿಗಿನ್ ಆಗಿವೆ. ಯುವರಾಜನನ್ನ ರಾಜರತ್ನನಂತೆ ಅಭಿಮಾನಿ ದೇವರುಗಳು ಬರಮಾಡಿಕೊಂಡಿರೋ ಪರಿ ಸಖತ್ ಇಂಟರೆಸ್ಟಿಂಗ್ ಆಗಿದೆ.

Prajavani 2025 07 18 66o7s24y file81016w4bihu13hxrd9qt

ಕಟೌಟ್‌‌ಗಳಿಗೆ ಹಾಲಿನ ಅಭಿಷೇಕ, ಹೂಮಾಲೆಗಳನ್ನ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ದೊಡ್ಮನೆಯ ಫೇವರಿಟ್ ಥಿಯೇಟರ್ ಸಂತೋಷ್‌ನಲ್ಲೇ ಎಕ್ಕ ತೆರೆಕಂಡಿದ್ದು, ಹಬ್ಬದ ರೀತಿ ಸೆಲೆಬ್ರೇಟ್ ಮಾಡಿದ್ದಾರೆ ದೊಡ್ಮನೆ ಡೈ ಹಾರ್ಡ್‌ ಫ್ಯಾನ್ಸ್. ಹಾಗಾದ್ರೆ ಸಿನಿಮಾ ಹೇಗಿದೆ..? ಪ್ಲಸ್ ಏನು ಮೈನಸ್ ಏನು..? ಬನ್ನಿ ರಿವ್ಯೂ ನೋಡ್ಕೊಂಡ್ ಬರೋಣ.

ಬೆಂಗಳೂರು ಭೂಗತಲೋಕದಲ್ಲಿ ಗುರ್ತಿಸಿಕೊಂಡ ಮುತ್ತು ವಾರಣಾಸಿಯಲ್ಲಿ ತಲೆಮರೆಸಿಕೊಂಡಿರುತ್ತಾನೆ. ಪ್ರೇಯಸಿಯಿಂದಲೇ ಪೊಲೀಸರ ಕೈಗೆ ಸಿಕ್ಕಿಬೀಳುವಂತಾಗುತ್ತದೆ. ಬಳಿಕ ಅವನ ಹಳೆಯ ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತೆ. ಪಾರ್ವತಿಪುರದ ಮುತ್ತು ದೊಡ್ಡ ಸಂಕಷ್ಟದಿಂದ ಪಾರಾಗಿ ನೆಮ್ಮದಿ ಜೀವನ ನಡೆಸಲು ಬೆಂಗಳೂರಿಗೆ ಬರಬೇಕಾಗುತ್ತದೆ. ಮಗುವಿನಂತ ಮನಸ್ಸಿನ ಮುತ್ತು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ ಮೃಗದಂತಾಗುತ್ತಾನೆ. ಅದಕ್ಕೆ ಕಾರಣ ಏನು? ಪೊಲೀಸರಿಂದ ಬಂಧನವಾದ ಆತನ ಮುಂದಿನ ಕಥೆ ಏನು ಅಂತ ತೆರೆಮೇಲೆ ನೋಡಬೇಕು.

ನಟನೆ ವಿಚಾರದಲ್ಲಿ ಯುವರಾಜ್‌ಕುಮಾರ್ ಮೊದಲ ಚಿತ್ರಕ್ಕಿಂತ ಮಾಗಿದ್ದಾರೆ. ಆದ್ರೆ ಯುವ ಇನ್ನಷ್ಟು ಚೆನ್ನಾಗಿ ಅಭಿನಯಿಸಬಹುದಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ. ಯುವ ಕ್ಯಾಬ್ ಡ್ರೈವರ್ ಮುತ್ತು ಆಗಿ ಇಷ್ಟವಾಗುತ್ತಾರೆ. ಇನ್ನು ಡ್ಯಾನ್ಸ್ ಹಾಗೂ ಫೈಟ್ಸ್ ವಿಚಾರದಲ್ಲಿ ಜಬರ್ದಸ್ತ್ ಪರ್ಫಾರ್ಮನ್ಸ್ ನೀಡಿದ್ದಾರೆ. ನಂದಿನಿ ಆಗಿ ಸಂಜನಾ ಆನಂದ್ ಇಷ್ಟವಾಗುತ್ತಾರೆ. ಬಾರ್ ಗರ್ಲ್ ಮಲ್ಲಿಕಾ ಪಾತ್ರದಲ್ಲಿ ಸಂಪದಾ ಕಾಣಿಸಿಕೊಂಡಿದ್ದಾರೆ.  ಡಾನ್ ಮಸ್ತಾನ್ ಭಾಯ್ ಆಗಿ ಅತುಲ್ ಕುಲಕರ್ಣಿ, ಮುತ್ತು ತಾಯಿ ರತ್ನ ಪಾತ್ರದಲ್ಲಿ ಶ್ರುತಿ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಖಡಕ್ ಪೋಲಿಸ್ ಆಫೀಸರ್ ಆಗಿ ಆದಿತ್ಯಾ ಅಬ್ಬರಿಸಿದ್ದರೂ ಆ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ನಾಯಕಿ ನಂದಿನಿ ಸಹೋದರ ಒಂಟೆ ಪಾತ್ರದಲ್ಲಿ ಜಾಕಿ ತಿಮ್ಮೇಗೌಡ ನೆನಪಿನಲ್ಲಿ ಉಳಿಯುತ್ತಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web 2025 07 18t220755.915

ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಫಿಕ್ಸ್: ಹುಡುಗನ ಜೊತೆ ಫೋಟೋ ವೈರಲ್..!

by ಶ್ರೀದೇವಿ ಬಿ. ವೈ
July 18, 2025 - 10:17 pm
0

Web 2025 07 18t205431.644

ಸುಟ್ಟ ಶವದ ರಹಸ್ಯ: ಉಷಾ ಶೆಟ್ಟಿಯ ಸಾವಿನ ಹಿಂದಿನ ಸತ್ಯ ಬಹಿರಂಗ ಆಗಲೇ ಇಲ್ಲ..!

by ಶ್ರೀದೇವಿ ಬಿ. ವೈ
July 18, 2025 - 8:55 pm
0

Web 2025 07 18t202416.999

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ರಹಸ್ಯ: ಮಹಿಳಾ ಆಯೋಗದ ಪತ್ರದಲ್ಲೇನಿದೆ..?

by ಶ್ರೀದೇವಿ ಬಿ. ವೈ
July 18, 2025 - 8:27 pm
0

Web 2025 07 18t200258.528

ಧರ್ಮಸ್ಥಳ ನಿಗೂಢ ಕೊಲೆಗಳ ರಹಸ್ಯ ಬಿಚ್ಚಿಟ್ಟ ಅನಾಮಿಕ ವ್ಯಕ್ತಿಯ ದೂರಿನಲ್ಲಿ ಏನಿದೆ?

by ಶ್ರೀದೇವಿ ಬಿ. ವೈ
July 18, 2025 - 8:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 07 18t220755.915
    ಖ್ಯಾತ ನಿರೂಪಕಿ ‘ಅನುಶ್ರೀ’ ಮದುವೆ ಫಿಕ್ಸ್: ಹುಡುಗನ ಜೊತೆ ಫೋಟೋ ವೈರಲ್..!
    July 18, 2025 | 0
  • Web 2025 07 18t174419.399
    ಗಣಿಧಣಿ ಮಗನಿಗೆ ಸ್ಯಾಂಡಲ್‌ವುಡ್‌‌ ಹೀರೋ ಕಿರೀಟ..!
    July 18, 2025 | 0
  • Web 2025 07 18t173238.050
    101ಜನರೊಂದಿಗೆ ಯಶಸ್ವಿಯಾಗಿ ಕಾಶಿಯಾತ್ರೆ ಮಾಡಿದ ಎ.ವಿ.ರವಿ (ಜಿಮ್ ರವಿ)
    July 18, 2025 | 0
  • Web 2025 07 18t171607.010
    ಚಿತ್ರರಂಗದ ಗಣ್ಯರಿಂದ ಬಿಡುಗಡೆಯಾಯಿತು “ಹಿಕೋರಾ” ಚಿತ್ರದ ಹಾಡುಗಳು
    July 18, 2025 | 0
  • 0
    ಜೀನಿಂದ ಮನರಂಜನೆಯ ಮರುಕಲ್ಪನೆ: ‘Z What’s Next’ನಲ್ಲಿ ಹೊಸ ಆವಿಷ್ಕಾರ!
    July 18, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version