• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, April 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತೇಜ್ v/s ಪ್ರದೀಪ್.. ಯಾರು ಒರಿಜಿನಲ್ ‘ಡ್ಯೂಡ್’..?

ಕೋರ್ಟ್‌‌ನಲ್ಲಿ ಕನ್ನಡಿಗರ ಪರ ತೀರ್ಪು.. ಡ್ಯೂಡ್ ಕನ್ನಡಿಗ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 25, 2025 - 6:55 pm
in ಸಿನಿಮಾ
0 0
0
11 (35)

ಒಂದು ಟೈಟಲ್‌ನಲ್ಲಿ ರಿಲೀಸ್ ಆದ ಸಿನಿಮಾ, ಕೆಲವು ವರ್ಷಗಳ ನಂತ್ರ ಮತ್ತೆ ಅದೇ ಟೈಟಲ್ ಜೊತೆ ಸಿನಿಮಾ ಆಗೋದ್ ನೋಡಿರ್ತೀರಿ. ಆದ್ರೀಗ ಡ್ಯೂಡ್ ಟೈಟಲ್‌‌ನಲ್ಲಿ ಎರಡು ಚಿತ್ರರಂಗದ ಕಲಾವಿದರು ಸಿನಿಮಾ ಮಾಡಿದ್ದು, ಒರಿಜಿನಲ್ ಡ್ಯೂಡ್ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ. ಪ್ರಕರಣ ಕೋರ್ಟ್‌ ಕಟಕಟೆವರೆಗೂ ಹೋಗಿ ನಿಂತಿದೆ.

  • ತೇಜ್ v/s ಪ್ರದೀಪ್.. ಯಾರು ಒರಿಜಿನಲ್ ‘ಡ್ಯೂಡ್’..?
  • ಟೈಟಲ್‌ಗಾಗಿ ತಮಿಳು ಮತ್ತು ಕನ್ನಡ ಟೆಕ್ನಿಷಿಯನ್ಸ್ ಫೈಟ್
  • ಕೋರ್ಟ್‌‌ನಲ್ಲಿ ಕನ್ನಡಿಗರ ಪರ ತೀರ್ಪು.. ಡ್ಯೂಡ್ ಕನ್ನಡಿಗ
  • ಟೈಟಲ್ ಬದಲಿಸಿಕೊಳ್ತಾರಾ ಡ್ರ್ಯಾಗನ್ ಹೀರೋ ಪ್ರದೀಪ್..?

ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೇ ಟೈಟಲ್ ಗಾಗಿ ಕೆಲವೊಮ್ಮೆ ಸ್ಟಾರ್ ಗಳ ನಡುವೆ ಜಟಾಪಟಿ ನಡೆದಿರುವ ಹಲವು ಘಟನೆಗಳಿವೆ. ಆದ್ರೀಗ ಇಲ್ಲೊಂದು ಇಂಟೆರೆಸ್ಟಿಂಗ್ ಸಂದರ್ಭಕ್ಕೆ ಕಾಲಿವುಡ್ ಹಾಗೂ ಕನ್ನಡದ ಸ್ಟಾರ್ ನಡುವೆ ಪೈಪೋಟಿ ಶುರುವಾಗಿದೆ. ಅದಕ್ಕೆ ಕಾರಣ ಡ್ಯೂಡ್. ಅಂದಹಾಗೆ ಡ್ಯೂಡ್ ಅನ್ನೋ ಟೈಟಲ್‌ನಲ್ಲಿ ಎರಡು ಸಿನಿಮಾಗಳು ತಯಾರಾಗ್ತಿವೆ. ಕನ್ನಡದಲ್ಲಿ ತೇಜ್ ನಟಿಸಿ, ನಿರ್ದೇಶನ ಮಾಡಿದ್ರೆ ತಮಿಳಿನಲ್ಲಿ ಡ್ರ್ಯಾಗನ್ ಹೀರೋ ಪ್ರದೀಪ್ ರಂಗನಾಥ್ ನಟಿಸಿರೋ ಸಿನಿಮಾ ಇದಾಗಿದೆ.

RelatedPosts

ಮೊದಲ ಹಾಡಿನಲ್ಲಿ ಮೋಡಿ ಮಾಡಿದ “ಪಿಚ್ಚರ್”

650Cr ಒಡತಿ.. ಆದ್ರೂ ಪಾತ್ರೆ ತೊಳೆದ ಪ್ರಿಯಾಂಕಾ ಚೋಪ್ರಾ

‘ಧುರಂಧರ್-2’ ಕದ್ದ ಕಥೆ.. ಇದು ನನ್ನ ಕಥೆ ಎಂದಿದ್ಯಾರು..?

ಸಲ್ಮಾನ್‌ಗೆ ಮತ್ತೆ ಆಘಾತ.. ಮಾತೃಭೂಮಿ ರಿಲೀಸ್ ಕ್ಯಾನ್ಸಲ್

ADVERTISEMENT
ADVERTISEMENT

ತೇಜ್ ನಟಿಸಿ‌ ನಿರ್ದೇಶನ ಮಾಡಿರೋ ಡ್ಯೂಡ್ ಸಿನಿಮಾದ ಟೈಟಲ್ ಹಾಗೆ ಕಾಲಿವುಡ್ ನಲ್ಲಿ ತಯಾರಾಗ್ತಿರೋ ಡ್ಯೂಡ್ ಸಿನಿಮಾ ಸದ್ಯ ಕುತೂಹಲ ಹುಟ್ಟಿಸಿವೆ. ಹೀಗಿರುವಾಗ ತೇಜ್ ಈಗಾಗಲೇ ಫಿಲ್ಮ್ ಚೇಂಬರ್ ಗೆ ದೂರು ನೀಡಿದ್ರು. ಆ ಸಿನಿಮಾದ ಟೈಟಲ್ ಬದಲಿಸುವಂತೆ ಮನವಿ ಸಹ ಮಾಡಿದ್ರು. ಕನ್ನಡದ  ಡ್ಯೂಡ್ ಚಿತ್ರದಲ್ಲಿ 11 ನಾಯಕಿಯರು ಇರಲಿದ್ದು, ಇದೊಂದು ಫುಟ್ ಬಾಲ್ ಪ್ಲೇಯರ್ ಕಥೆ ಅಂತ ಕ್ಯೂರಿಯಾಸಿಟಿ ಹುಟ್ಟಿಸಿದ್ದಾರೆ ತೇಜ್‌.

ಅತ್ತ 150 ಕೋಟಿ ಗಳಿಸಿದ ಬ್ಲಾಕ್ ಬಸ್ಟರ್ ಹಿಟ್ ಡ್ರ್ಯಾಗನ್ ಸಿನಿಮಾ ಬಳಿಕ ಪ್ರದೀಪ್ ರಂಗನಾಥನ್‌ಗೆ ಅದೃಷ್ಟ ಖುಲಾಯಿಸಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ‘‌ಡ್ರ್ಯಾಗನ್’ ಆಯ್ತು ಈಗ ‘ಡ್ಯೂಡ್’ ಸಿನಿಮಾ ಕಥೆ ಹೇಳಲು ಶುರು ಮಾಡಿದ್ದಾರೆ. ಕಾಲಿವುಡ್ ಡ್ಯೂಡ್ ಸಿನಿಮಾ ಅಕ್ಟೋಬರ್ ನಲ್ಲಿ ರಿಲೀಸ್ ಆಗ್ತಿದೆ. ಇಬ್ಬರೂ ನಾಯಕರ ಎರಡು ಭಾಷೆ ಸಿನಿಮಾ ಒಂದೇ ಟೈಟಲ್ ನಲ್ಲಿ ಬರ್ತಿದೆ. ಮತ್ತೊಂದು ಅಚ್ಚರಿ ಅಂದ್ರೆ ಈ ಎರಡೂ ಸಿನಿಮಾಗಳು ಅಕ್ಟೋಬರ್ ತಿಂಗಳೇ ಬಿಡುಗಡೆ ಆಗ್ತಿವೆ. ಒಟ್ಟಿನಲ್ಲಿ ಇಬ್ಬರೂ ಡ್ಯೂಡ್ ಮೂಲಕ‌ ಕಮಾಲ್ ಮಾಡೋಕೆ ರೆಡಿಯಾಗಿದ್ದು, ಒರಿಜಿನಲ್ ಡ್ಯೂಡ್ ಯಾರು ಅನ್ನೋದು ಫ್ಯಾನ್ಸ್ ಗೆ ಕನ್ಫ್ಯೂಸ್ ಆಗಿದೆ.

ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಡ್ಯೂಡ್ ಹೆಸರಿನ ಶೀರ್ಷಿಕೆ ನೋಂದಣಿ ಆದಂತಹ ವಿಚಾರ ತಿಳಿದ ತಕ್ಷಣ,ನಟ ನಿರ್ದೇಶಕ ತೇಜ್ ಆ ವಿಚಾರಕ್ಕಾಗಿ ಗಟ್ಟಿ ದ್ವನಿಯನ್ನ ಎತ್ತಿ, ದೊಡ್ಮನೆ ರಾಘಣ್ಣನ ಸಹಕಾರ ಹಾಗೂ ಫಿಲ್ಮ್ ಚೇಂಬರ್ ತಮ್ಮ ಜೊತೆ ನಿಂತಿದ್ದಕ್ಕಾಗಿ ತಾವು ಗೆದ್ದಿದ್ದೇವೆ ಎಂದಿದ್ದರು. ನಾನು ಶಂಕರ್ ನಾಗ್ ಸರ್ ಜೊತೆ ಕೆಲಸ ಮಾಡಿದ್ದೇನೆ, ಅವರ ಜೊತೆ ನಟಿಸುವಾಗ ನಾನು ತುಂಬಾ ಚಿಕ್ಕವನು, ಆಗಿನಿಂದಲೇ ನಾನು ಇಂಡಸ್ಟ್ರಿ ನೋಡಿದ್ದೇನೆ. ಅಣ್ಣಾವ್ರು, ವಿಷ್ಣುವರ್ಧನ್ ಸರ್ ಸೇರಿದಂತೆ ಬಹುತೇಕ ಕನ್ನಡದ ಸೂಪರ್ ಸ್ಟಾರ್‌‌ಗಳ ಸಿನ್ಮಾಗಳು ಆಗಲೇ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹೋಗಿದ್ದನ್ನು ನಾವು ಹೆಮ್ಮೆಯಿಂದ ಮಾತಾಡಬೇಕು ಎಂದಿದ್ದಾರೆ.

ಪ್ಯಾನ್ ಇಂಡಿಯಾ ಮೂವಿ ಮೇಕಿಂಗ್ ಮತ್ತು ರಿಲೀಸ್ ಕಾನ್ಸೆಪ್ಟ್ ಬಂದಾಗಿನಿಂದ ಇಂತಹ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದು, ಎಷ್ಟೋ ಸಿನಿಮಾ ತಂಡಗಳಿಗೆ ದೊಡ್ಡ ತಲೆ ನೋವಾಗಿದೆ. ಒಂದೇ ಶೀರ್ಷಿಕೆಯನ್ನು ಹಲವು ಭಾಷೆಗಳಲ್ಲಿ ನೋಂದಣಿ ಮಾಡಿರುತ್ತಾರೆ. ಯಾವಾಗ ರಿಲೀಸ್ ಅನ್ನೋ ವಿಷ್ಯ ಬರತ್ತೊ ಆಗ್ಲೇ, ಎಲ್ಲರ ಕಣ್ಣು ಕೆಂಪಾಗಾಗೋದು. ಸದ್ಯ ಡ್ಯೂಡ್ ಟೈಟಲ್ ನ ಮೈತ್ರಿ ಮೂವೀ ಮೇಕರ್ಸ್ ಬದಲಾಯಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೋರ್ಟ್‌ನಲ್ಲಿ ಕನ್ನಡಿಗರ ಪರವೇ ತೀರ್ಪು ಕೂಡ ಆಗಿದೆ. ಒಟ್ಟಾರೆ ಕನ್ನಡದ ಡ್ಯೂಡ್ ಗೆ ಜಯ ಸಿಕ್ಕಿದೆ. ಅಲ್ಲಿಗೆ ಅಸಲಿ ಡ್ಯೂಡ್ ನಮ್ಮ ಕನ್ನಡಿಗ ತೇಜ್ ಅನ್ನೋದು ಗ್ಯಾರಂಟಿ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

| Reported by: ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (48)

ಬಾಂಗಾರ ಬೆಲೆಯಲ್ಲಿ ಭಾರಿ ಬದಲಾವಣೆ: ಇಲ್ಲಿದೆ ನೋಡಿ ಇಂದಿನ ಚಿನ್ನ & ಬೆಳ್ಳಿ ದರ

by ಯಶಸ್ವಿನಿ ಎಂ
April 5, 2026 - 12:29 pm
0

Untitled design (47)

ಬೆಂಗಳೂರು ಏರ್‌ಪೋರ್ಟ್‌ನಲ್ಲಿ 3.12 ಕೋಟಿ ಮೌಲ್ಯದ ಹೈಡೋ ಗಾಂಜಾ ಜಪ್ತಿ

by ಯಶಸ್ವಿನಿ ಎಂ
April 5, 2026 - 12:05 pm
0

Untitled design (46)

RCB-CSK ಮ್ಯಾಚ್ ಕ್ರೇಜ್: IPL ಟಿಕೆಟ್ ಆಸೆಗೆ ಬಿದ್ದ ಬೆಂಗಳೂರು ಟೆಕ್ಕಿಗೆ 1.46 ಲಕ್ಷ ರೂ. ಪಂಗನಾಮ

by ಯಶಸ್ವಿನಿ ಎಂ
April 5, 2026 - 11:19 am
0

Untitled design (45)

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಬ್ಲ್ಯಾಕ್‌ಮೇಲ್ ಮಾಡಿ ಹಿಂದೂ ಯುವತಿ ಮೇಲೆ ಅತ್ಯಾಚಾರ ಆರೋಪ

by ಯಶಸ್ವಿನಿ ಎಂ
April 5, 2026 - 10:54 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (30)
    ಮೊದಲ ಹಾಡಿನಲ್ಲಿ ಮೋಡಿ ಮಾಡಿದ “ಪಿಚ್ಚರ್”
    April 4, 2026 | 0
  • Untitled design (28)
    650Cr ಒಡತಿ.. ಆದ್ರೂ ಪಾತ್ರೆ ತೊಳೆದ ಪ್ರಿಯಾಂಕಾ ಚೋಪ್ರಾ
    April 4, 2026 | 0
  • Untitled design (27)
    ‘ಧುರಂಧರ್-2’ ಕದ್ದ ಕಥೆ.. ಇದು ನನ್ನ ಕಥೆ ಎಂದಿದ್ಯಾರು..?
    April 4, 2026 | 0
  • Untitled design (26)
    ಸಲ್ಮಾನ್‌ಗೆ ಮತ್ತೆ ಆಘಾತ.. ಮಾತೃಭೂಮಿ ರಿಲೀಸ್ ಕ್ಯಾನ್ಸಲ್
    April 4, 2026 | 0
  • Untitled design (23)
    ಸರಿದ ಕಾರ್ಮೋಡ.. OMG..! ಕನ್ನಡದ ಮೇಲೆ ರಶ್ಮಿಕಾಗೆ ಲವ್
    April 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version