• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ದತ್ತ-ದೃಷ್ಟಿ ಪ್ರೇಮಕ್ಕೆ ಅಪಾಯ: ದೃಷ್ಟಿಯ ಮರೆಮಾಚಿದ ಬಣ್ಣದಿಂದ ಸತ್ಯ ಅನಾವರಣ!

ಶರಾವತಿಯ ಕುತಂತ್ರ ಯಶಸ್ವಿಯಾಗುವುದೇ?

admin by admin
August 28, 2025 - 6:37 pm
in ಕಿರುತೆರೆ, ಸಿನಿಮಾ
0 0
0
Untitled design 2025 08 28t183633.508

ದತ್ತಾಭಾಯ್ ಅವರು ‘ಸುಂದರವಾಗಿರುವ ಹುಡುಗಿಯರು ಮೋಸ ಮಾಡುತ್ತಾರೆ’ ಎಂಬ ನಂಬಿಕೆಯನ್ನು ಗಟ್ಟಿಯಾಗಿ ಹಿಡಿದಿದ್ದಾರೆ. ಈ ನಂಬಿಕೆಗೆ ವಿರುದ್ಧವಾಗಿ, ಅವರ ಜೀವನದಲ್ಲಿ ಪ್ರವೇಶಿಸಿದವಳು ದೃಷ್ಟಿ. ತನ್ನ ನೈಜ ಸೌಂದರ್ಯವನ್ನು ಮರೆಮಾಚಲು ಕಪ್ಪು ಬಣ್ಣ ಹಚ್ಚಿಕೊಳ್ಳುವ ಈ ಹುಡುಗಿಯೊಂದಿಗೆ ವಿಧಿ ಒಂದುಗೂಡಿಸಿತು. ಜೀವ ಕಾಪಾಡಿದ ಸನ್ನಿವೇಶ, ಅನುಬಂಧ ಮತ್ತು ಅವಿಭಾಜ್ಯ ಪ್ರೀತಿಯಿಂದ ದತ್ತ-ದೃಷ್ಟಿಯರ ಬಾಳ್ವೆ ಜೊತೆಜೊತೆಯಾಗಿ ಹೆಣೆದುಕೊಂಡಿತು.

ಆದರೆ, ದತ್ತನ ಜೀವನಕ್ಕೆ ದೃಷ್ಟಿ ಬಂದಿದ್ದು ಶರಾವತಿಗೆ ಸಹಿಸಲಾಗದ ವಿಷಯ. ಅವಳ ಎಲ್ಲ ಕುತಂತ್ರಗಳನ್ನೂ ಮುರಿದು, ದತ್ತನ ರಕ್ಷಣೆಯ ಗೋಡೆಯಾಗಿ ನಿಂತ ದೃಷ್ಟಿಗೆ ಸಮಸ್ಯೆಗಳು ಅಡ್ಡಲಾಗಿವೆ. ಎಲ್ಲ ತೊಂದರೆಗಳನ್ನೂ ದಾಟಿ, ದತ್ತನೊಂದಿಗೆ ಸುಖದ ಸಂಸಾರವನ್ನು ಶುರು ಮಾಡಲು ಸಿದ್ಧಳಾಗುತ್ತಿದ್ದ ಅವಳ ಮುಂದೆ ಈಗ ಜೀವನದ ಅತಿದೊಡ್ಡ ಸವಾಲು ನಿಂತಿದೆ.

RelatedPosts

ʼಐ ಲವ್‌ ಯೂ ವಿಜಯ್‌ʼ ಎಂದ ಕಿರಿಕ್‌ ಬೆಡಗಿ..! ರಶ್ಮಿಕಾ ವಿಜಯ್‌ ವೆಡ್ಡಿಂಗ್‌ ಫೋಟೋಸ್‌ ಇಲ್ಲಿವೆ

ರಶ್ಮಿಕಾ-ವಿಜಯ್ ಮದುವೆ ಬಳಿಕ ಸಿಹಿ ಹಂಚಿದ ಕುಟುಂಬ: ವಿಡಿಯೋ ವೈರಲ್‌

ಮದುವೆ ಫೋಟೋ ಹಂಚಿಕೊಂಡ ನವ ಜೋಡಿ ರಶ್ಮಿಕಾ ವಿಜಯ್‌

ಕಮಲಶಿಲೆಯಲ್ಲಿ ಸೆಟ್ಟೇರಿತು‌ ನಾಗರಾಜ್ ಸೋಮಯಾಜಿ ನಿರ್ದೇಶನದ‌ ‘ದೇವಿ‌ ಮಹಾತ್ಮೆ’ ಸಿನಿಮಾ

ADVERTISEMENT
ADVERTISEMENT

ಶರಾವತಿಯ ದುಷ್ಟ ಯೋಜನೆಗೆ ಬಲಿಯಾದವಳು ದೃಷ್ಟಿಯ ಅಕ್ಕ ಸೀಮಾ. ದೃಷ್ಟಿ ಎಲ್ಲರಿಂದ ದಾಚಿಟ್ಟಿದ್ದ ರಹಸ್ಯ ಈಗ ಶರಾವತಿಗೆ ತಿಳಿದುಹೋಗಿದೆ. ಸೀಮಾಗೆ ತಂಗಿಯ ಜೀವನ ನಾಶವಾಗಬೇಕೆಂದು ಇಲ್ಲದಿದ್ದರೂ, ಶರಾವತಿಯ ಒತ್ತಡದ ಮುಂದೆ ಅವಳು ಮೌನವಾಗಿರಲು ಸಾಧ್ಯವಿಲ್ಲ.

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

 

Colors Kannada Official (@colorskannadaofficial) ರಿಂದ ಹಂಚಲಾದ ಪೋಸ್ಟ್

ಇದೇ ಸಮಯದಲ್ಲಿ, ಶರಾವತಿಯ ಬಲಗೈ ಥರಹ ಇರುವ ಕರೀಂ ದುಬೈಯಿಂದ ಬಳ್ಳಾರಿ ಬಂದು ದತ್ತನನ್ನು ಸಂಹರಿಸಲು ಚಕ್ರವ್ಯೂಹ ರಚಿಸಿದ್ದಾನೆ. ಸೀಮಾಳನ್ನು ಸಾವು-ಬದುಕಿನ ಸ್ಥಿತಿಗೆ ತಳ್ಳಿ, ದತ್ತನನ್ನು ದೂರಕ್ಕೆ ಕಳಿಸಿ, ದೃಷ್ಟಿಯನ್ನು ಅಪಹರಣ ಮಾಡಿದ್ದಾನೆ. ದತ್ತನು ದೃಷ್ಟಿಯನ್ನು ಹುಡುಕಲು ಧಾವಿಸಿದಾಗ, ದೃಷ್ಟಿಯು ಮುಚ್ಚಿಟ್ಟಿದ್ದ ಸತ್ಯವು ಬಹಿರಂಗವಾಗುವ ಸನ್ನಿವೇಶ ಸೃಷ್ಟಿಯಾಗಿದೆ.

ಸುಂದರ ಮುಖಗಳ ಮೇಲೆ ಅವಿಶ್ವಾಸ ಹೊಂದಿರುವ ದತ್ತಾಭಾಯ್‌ಗೆ, ನಂಬಿಕೆದ್ರೋಹಿಗಳನ್ನು ಕ್ಷಮಿಸುವ ಸ್ವಭಾವವಿಲ್ಲ. ದೃಷ್ಟಿಯೇ ತನ್ನ ಜಗತ್ತು ಎಂದು ಭಾವಿಸಿದ್ದ ಅವನಿಗೆ, ಅವಳು ಮರೆಮಾಚಿದ್ದ ಸತ್ಯವು ತಿಳಿದರೆ ಏನಾಗಬಹುದು? ಅವಳ ಅಸ್ತಿತ್ವವೇ ಸುಳ್ಳು ಎನಿಸಿಕೊಳ್ಳಬಹುದೇ? ಹೊಸದಾಗಿ ಮೊಳಕೆಯೊಡೆದ ಪ್ರೇಮವು ನಾಶವಾಗಬಹುದೇ? ಅಥವಾ, ದತ್ತನು ದೃಷ್ಟಿಯ ಕಷ್ಟಗಳನ್ನು ಅರ್ಥಮಾಡಿಕೊಂಡು, ಅವಳನ್ನು ಸ್ವೀಕರಿಸುತ್ತಾನೆಯೇ?

ಸ್ವ-ರಕ್ಷಣೆಗಾಗಿ ತನ್ನ ನಿಜವಾದ ಗುರುತನ್ನು ಮರೆಮಾಚಿದ ದೃಷ್ಟಿ ಈಗ ಗಂಭೀರ ಸಂಕಟದಲ್ಲಿದ್ದಾಳೆ. ಹೇಳಲಾಗದ ಪರಿಸ್ಥಿತಿಗಳಿಗೆ ಸಿಕ್ಕಿಬಿದ್ದು, ತನ್ನ ರಹಸ್ಯವನ್ನು ಹಂಚಿಕೊಳ್ಳಲು ಸಿದ್ಧಳಾಗುತ್ತಿದ್ದ ಹೊತ್ತಿನಲ್ಲೇ ಅಪಹರಣಕ್ಕೊಳಗಾಗಿದ್ದಾಳೆ.

ದತ್ತಾಭಾಯ್‌ನ ಬಳಿಗೆ ಮರಳುವಾಗ, ಮಳೆಯ ನೀರಿನಲ್ಲಿ ಅವಳ ದೇಹದ ಕಪ್ಪು ಬಣ್ಣ ಕಳಚಿ ಬೀಳುವ ಸಂಭವವಿದೆ. ವರ್ಷಗಳ ಕಾಲ ಮುಸುಕಿನ ಹಿಂದೆ ಮರೆಮಾಚಿದ್ದ ತನ್ನ ನೈಜ ರೂಪವು ಎಲ್ಲರ ಮುಂದೆ ಬಹಿರಂಗವಾಗುವ ಈ ಕ್ಷಣದಲ್ಲಿ ದೃಷ್ಟಿಯ ಮನಸ್ಥಿತಿ ಹೇಗಿರಬಹುದು? ಶರಾವತಿಯು ತನ್ನ ದುಷ್ಟ ಯೋಜನೆಯಲ್ಲಿ ಯಶಸ್ವಿಯಾಗುವಳೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು, ಪ್ರತಿದಿನ ಸಂಜೆ 6 ಗಂಟೆಗೆ ಈ ಧಾರಾವಾಹಿಯನ್ನು ನೋಡಿ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 02 26T224850.628

ಟಿ20 ವಿಶ್ವಕಪ್ 2026: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 72 ರನ್‌ಗಳ ಬೃಹತ್ ಜಯ

by ಯಶಸ್ವಿನಿ ಎಂ
February 26, 2026 - 10:49 pm
0

Untitled design 2026 02 26T223102.670

ಬೆಂಗಳೂರು ಕೆಫೆಯಲ್ಲಿ ಕಾಮುಕನ ಅಟ್ಟಹಾಸ..? ಹುಡುಗಿಯ ಕೂಗಿಗೆ ಕಾಲ್ಕಿತ್ತ ಕೀಚಕ

by ಯಶಸ್ವಿನಿ ಎಂ
February 26, 2026 - 10:32 pm
0

Untitled design 2026 02 26T220500.032

ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರಿ ಅಕ್ರಮ..? 2.30 ಲಕ್ಷ ಫಲಾನುಭವಿಗಳ ಖಾತೆ ಬ್ಲಾಕ್ !

by ಯಶಸ್ವಿನಿ ಎಂ
February 26, 2026 - 10:05 pm
0

Untitled design 2026 02 26T214815.373

ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ನಾಳೆಯಿಂದ ಹಳದಿ ಮಾರ್ಗದಲ್ಲಿ ಹೆಚ್ಚುವರಿ ರೈಲು ಸಂಚಾರ ಶುರು

by ಯಶಸ್ವಿನಿ ಎಂ
February 26, 2026 - 9:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 26T174144.534
    ʼನಂದಗೋಕುಲʼ ಧಾರಾವಾಹಿಗೆ ಹಿರಿ ಸೊಸೆ ಪ್ರಿಯಾ ಎಂಟ್ರಿ: ಮನೆಯಲ್ಲಿ ಶುರುವಾಗಲಿದೆಯೇ ವಾರಗಿತ್ತಿಯರ ಮುನಿಸು ?
    February 26, 2026 | 0
  • Untitled design 2026 02 23T182030.091
    ಪ್ರತಿಭಾವಂತ ಕಥೆಗಾರರಿಗೆ ಸುವರ್ಣಾವಕಾಶ: 7 ಭಾಷೆ, 7 ದಿಗ್ಗಜ ನಿರ್ದೇಶಕರೊಂದಿಗೆ ‘ಜೀ ಕಿರುಚಿತ್ರ ಸ್ಪರ್ಧೆ’ ಆರಂಭ
    February 23, 2026 | 0
  • Untitled design 2026 02 23T174609.053
    ಸಾವಿತ್ರಿಯ ಕುತಂತ್ರಕ್ಕೆ ಬಲಿಯಾದ್ನಾ ಭದ್ರ ? ಮನೆಯೊಳಗಿನ ನಂಬಿಕೆ ದ್ರೋಹದ ಮುಖವಾಡ ಕಳಚುತ್ತಾಳಾ ʻಮುದ್ದುಸೊಸೆʼ ವಿದ್ಯಾ?
    February 23, 2026 | 0
  • Untitled design 2026 02 19T190440.922
    ಸದ್ದಿಲ್ಲದೇ ಎಂಗೇಜ್‌ ಆದ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಚಿಲ್ಲರ್ ಮಂಜು: ಮದುವೆ ಯಾವಾಗ?
    February 19, 2026 | 0
  • Untitled design 2026 02 18T141919.992
    ಫೆ. 22ಕ್ಕೆ ಜೀ ಕನ್ನಡದಲ್ಲಿ ಶಿವಣ್ಣ, ಉಪ್ಪಿ, ರಾಜ್‌ ಬಿ ಶೆಟ್ಟಿ ನಟನೆಯ ‘45’ ಸಿನಿಮಾ ರಿಲೀಸ್‌
    February 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version