• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ದತ್ತ-ದೃಷ್ಟಿ ಪ್ರೇಮಕ್ಕೆ ಅಪಾಯ: ದೃಷ್ಟಿಯ ಮರೆಮಾಚಿದ ಬಣ್ಣದಿಂದ ಸತ್ಯ ಅನಾವರಣ!

ಶರಾವತಿಯ ಕುತಂತ್ರ ಯಶಸ್ವಿಯಾಗುವುದೇ?

admin by admin
August 28, 2025 - 6:37 pm
in ಕಿರುತೆರೆ, ಸಿನಿಮಾ
0 0
0
Untitled design 2025 08 28t183633.508

ದತ್ತಾಭಾಯ್ ಅವರು ‘ಸುಂದರವಾಗಿರುವ ಹುಡುಗಿಯರು ಮೋಸ ಮಾಡುತ್ತಾರೆ’ ಎಂಬ ನಂಬಿಕೆಯನ್ನು ಗಟ್ಟಿಯಾಗಿ ಹಿಡಿದಿದ್ದಾರೆ. ಈ ನಂಬಿಕೆಗೆ ವಿರುದ್ಧವಾಗಿ, ಅವರ ಜೀವನದಲ್ಲಿ ಪ್ರವೇಶಿಸಿದವಳು ದೃಷ್ಟಿ. ತನ್ನ ನೈಜ ಸೌಂದರ್ಯವನ್ನು ಮರೆಮಾಚಲು ಕಪ್ಪು ಬಣ್ಣ ಹಚ್ಚಿಕೊಳ್ಳುವ ಈ ಹುಡುಗಿಯೊಂದಿಗೆ ವಿಧಿ ಒಂದುಗೂಡಿಸಿತು. ಜೀವ ಕಾಪಾಡಿದ ಸನ್ನಿವೇಶ, ಅನುಬಂಧ ಮತ್ತು ಅವಿಭಾಜ್ಯ ಪ್ರೀತಿಯಿಂದ ದತ್ತ-ದೃಷ್ಟಿಯರ ಬಾಳ್ವೆ ಜೊತೆಜೊತೆಯಾಗಿ ಹೆಣೆದುಕೊಂಡಿತು.

ಆದರೆ, ದತ್ತನ ಜೀವನಕ್ಕೆ ದೃಷ್ಟಿ ಬಂದಿದ್ದು ಶರಾವತಿಗೆ ಸಹಿಸಲಾಗದ ವಿಷಯ. ಅವಳ ಎಲ್ಲ ಕುತಂತ್ರಗಳನ್ನೂ ಮುರಿದು, ದತ್ತನ ರಕ್ಷಣೆಯ ಗೋಡೆಯಾಗಿ ನಿಂತ ದೃಷ್ಟಿಗೆ ಸಮಸ್ಯೆಗಳು ಅಡ್ಡಲಾಗಿವೆ. ಎಲ್ಲ ತೊಂದರೆಗಳನ್ನೂ ದಾಟಿ, ದತ್ತನೊಂದಿಗೆ ಸುಖದ ಸಂಸಾರವನ್ನು ಶುರು ಮಾಡಲು ಸಿದ್ಧಳಾಗುತ್ತಿದ್ದ ಅವಳ ಮುಂದೆ ಈಗ ಜೀವನದ ಅತಿದೊಡ್ಡ ಸವಾಲು ನಿಂತಿದೆ.

RelatedPosts

ರಾಷ್ಟ್ರೀಯ ಪ್ರಶಸ್ತಿಯಲ್ಲಿ ‘ಆರ್ಟಿಕಲ್ 370’ ಅಬ್ಬರ; ಮೂರು ಪ್ರಶಸ್ತಿ ತನ್ನದಾಗಿಸಿಕೊಂಡ ಸಿನಿಮಾ

ಜುಲೈ 24ರಂದು ರಾಮಾಯಣ ಟ್ರೇಲರ್ ಬಿಡುಗಡೆ: ಚಿತ್ರದ ಬಗ್ಗೆ ಯಶ್ ಹೇಳಿದ್ದೇನು?

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ

ಮತ್ತೊಮ್ಮೆ ಕಿರುತೆರೆಗೆ ಅಮಿತಾಬ್ ಬಚ್ಚನ್ ಎಂಟ್ರಿ: ಆಗಸ್ಟ್ 10ರಿಂದ ಕೆಬಿಸಿ 18 ಸೀಸನ್ ಆರಂಭ..!

ADVERTISEMENT
ADVERTISEMENT

ಶರಾವತಿಯ ದುಷ್ಟ ಯೋಜನೆಗೆ ಬಲಿಯಾದವಳು ದೃಷ್ಟಿಯ ಅಕ್ಕ ಸೀಮಾ. ದೃಷ್ಟಿ ಎಲ್ಲರಿಂದ ದಾಚಿಟ್ಟಿದ್ದ ರಹಸ್ಯ ಈಗ ಶರಾವತಿಗೆ ತಿಳಿದುಹೋಗಿದೆ. ಸೀಮಾಗೆ ತಂಗಿಯ ಜೀವನ ನಾಶವಾಗಬೇಕೆಂದು ಇಲ್ಲದಿದ್ದರೂ, ಶರಾವತಿಯ ಒತ್ತಡದ ಮುಂದೆ ಅವಳು ಮೌನವಾಗಿರಲು ಸಾಧ್ಯವಿಲ್ಲ.

Instagram ನಲ್ಲಿ ಈ ಪೋಸ್ಟ್ ವೀಕ್ಷಿಸಿ

 

Colors Kannada Official (@colorskannadaofficial) ರಿಂದ ಹಂಚಲಾದ ಪೋಸ್ಟ್

ಇದೇ ಸಮಯದಲ್ಲಿ, ಶರಾವತಿಯ ಬಲಗೈ ಥರಹ ಇರುವ ಕರೀಂ ದುಬೈಯಿಂದ ಬಳ್ಳಾರಿ ಬಂದು ದತ್ತನನ್ನು ಸಂಹರಿಸಲು ಚಕ್ರವ್ಯೂಹ ರಚಿಸಿದ್ದಾನೆ. ಸೀಮಾಳನ್ನು ಸಾವು-ಬದುಕಿನ ಸ್ಥಿತಿಗೆ ತಳ್ಳಿ, ದತ್ತನನ್ನು ದೂರಕ್ಕೆ ಕಳಿಸಿ, ದೃಷ್ಟಿಯನ್ನು ಅಪಹರಣ ಮಾಡಿದ್ದಾನೆ. ದತ್ತನು ದೃಷ್ಟಿಯನ್ನು ಹುಡುಕಲು ಧಾವಿಸಿದಾಗ, ದೃಷ್ಟಿಯು ಮುಚ್ಚಿಟ್ಟಿದ್ದ ಸತ್ಯವು ಬಹಿರಂಗವಾಗುವ ಸನ್ನಿವೇಶ ಸೃಷ್ಟಿಯಾಗಿದೆ.

ಸುಂದರ ಮುಖಗಳ ಮೇಲೆ ಅವಿಶ್ವಾಸ ಹೊಂದಿರುವ ದತ್ತಾಭಾಯ್‌ಗೆ, ನಂಬಿಕೆದ್ರೋಹಿಗಳನ್ನು ಕ್ಷಮಿಸುವ ಸ್ವಭಾವವಿಲ್ಲ. ದೃಷ್ಟಿಯೇ ತನ್ನ ಜಗತ್ತು ಎಂದು ಭಾವಿಸಿದ್ದ ಅವನಿಗೆ, ಅವಳು ಮರೆಮಾಚಿದ್ದ ಸತ್ಯವು ತಿಳಿದರೆ ಏನಾಗಬಹುದು? ಅವಳ ಅಸ್ತಿತ್ವವೇ ಸುಳ್ಳು ಎನಿಸಿಕೊಳ್ಳಬಹುದೇ? ಹೊಸದಾಗಿ ಮೊಳಕೆಯೊಡೆದ ಪ್ರೇಮವು ನಾಶವಾಗಬಹುದೇ? ಅಥವಾ, ದತ್ತನು ದೃಷ್ಟಿಯ ಕಷ್ಟಗಳನ್ನು ಅರ್ಥಮಾಡಿಕೊಂಡು, ಅವಳನ್ನು ಸ್ವೀಕರಿಸುತ್ತಾನೆಯೇ?

ಸ್ವ-ರಕ್ಷಣೆಗಾಗಿ ತನ್ನ ನಿಜವಾದ ಗುರುತನ್ನು ಮರೆಮಾಚಿದ ದೃಷ್ಟಿ ಈಗ ಗಂಭೀರ ಸಂಕಟದಲ್ಲಿದ್ದಾಳೆ. ಹೇಳಲಾಗದ ಪರಿಸ್ಥಿತಿಗಳಿಗೆ ಸಿಕ್ಕಿಬಿದ್ದು, ತನ್ನ ರಹಸ್ಯವನ್ನು ಹಂಚಿಕೊಳ್ಳಲು ಸಿದ್ಧಳಾಗುತ್ತಿದ್ದ ಹೊತ್ತಿನಲ್ಲೇ ಅಪಹರಣಕ್ಕೊಳಗಾಗಿದ್ದಾಳೆ.

ದತ್ತಾಭಾಯ್‌ನ ಬಳಿಗೆ ಮರಳುವಾಗ, ಮಳೆಯ ನೀರಿನಲ್ಲಿ ಅವಳ ದೇಹದ ಕಪ್ಪು ಬಣ್ಣ ಕಳಚಿ ಬೀಳುವ ಸಂಭವವಿದೆ. ವರ್ಷಗಳ ಕಾಲ ಮುಸುಕಿನ ಹಿಂದೆ ಮರೆಮಾಚಿದ್ದ ತನ್ನ ನೈಜ ರೂಪವು ಎಲ್ಲರ ಮುಂದೆ ಬಹಿರಂಗವಾಗುವ ಈ ಕ್ಷಣದಲ್ಲಿ ದೃಷ್ಟಿಯ ಮನಸ್ಥಿತಿ ಹೇಗಿರಬಹುದು? ಶರಾವತಿಯು ತನ್ನ ದುಷ್ಟ ಯೋಜನೆಯಲ್ಲಿ ಯಶಸ್ವಿಯಾಗುವಳೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಲು, ಪ್ರತಿದಿನ ಸಂಜೆ 6 ಗಂಟೆಗೆ ಈ ಧಾರಾವಾಹಿಯನ್ನು ನೋಡಿ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ವಾಂಗ್ಚುಕ್

ಇಂದು ಫಿಫಾ ವಿಶ್ವಕಪ್ 2026 ಫೈನಲ್: ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಮಹಾಸಮರ

by ದಿಶಾ ಕೆ. ಎಸ್.
July 19, 2026 - 8:00 am
0

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5 (1)

ಚೆನ್ನಮ್ಮಗೆ ನಾಳೆ ಹಾಸನದಲ್ಲಿ ಅಂತಿಮ ವಿದಾಯ: ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

by ದಿಶಾ ಕೆ. ಎಸ್.
July 19, 2026 - 7:18 am
0

CLIPBOARD DATA SPLITTER123,34,101,108,101,109,101,110,116,115,34,58,91,123,34,105,100,34,58,34,53,52,102,52,52,49,56,52,45,51,50,52,56,45,52,49,57,51,45,57,49,101,102,45,55,49,56,53,100,50,98,57,5

ಲಾರ್ಡ್ಸ್‌ನಲ್ಲಿ ಇಂದು ಭಾರತ-ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯ: ಸರಣಿ ಯಾರ ಪಾಲು?

by ದಿಶಾ ಕೆ. ಎಸ್.
July 19, 2026 - 6:58 am
0

Untitled design 2026 07 19T062714.694

ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ!

by ದಿಶಾ ಕೆ. ಎಸ್.
July 19, 2026 - 6:28 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (22)
    ಜುಲೈ 11 ಮತ್ತು 12ರಂದು ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ
    July 10, 2026 | 0
  • 12
    ಜೂನ್ 28ಕ್ಕೆ ಬೆಂಗಳೂರಿನಲ್ಲಿ ಜೀ ತೆಲುಗು ‘ಸ ರಿ ಗ ಮ ಪ’ ಆಡಿಷನ್ಸ್
    June 26, 2026 | 0
  • Untitled design 2026 06 22T205830.988
    ಲಕ್ಷಾಂತರ ರೂ. ಹಣ ಪೀಕುತ್ತಿದ್ದ ಕಿರುತೆರೆ ನಟಿ ವನಿತಾ ಅರೆಸ್ಟ್
    June 22, 2026 | 0
  • Untitled design 2026 06 21T185419.517
    ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?
    June 21, 2026 | 0
  • Untitled design 2026 06 18T132526.504
    ಜೀ ಕನ್ನಡದಲ್ಲಿ ಬರಲಿದೆ ಡಾರ್ಲಿಂಗ್ ಕೃಷ್ಣ ಅಭಿನಯದ ‘ಲವ್ ಮಾಕ್ಟೇಲ್ 3’
    June 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version