• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಪಾರ್ಟಿಗೆ ರಾಮ್ ಚರಣ್..ಮಾಲೆ ಧರಿಸಿ ಮಾಡಿದ್ದೇನು?

ಬ್ಲ್ಯಾಕ್ & ಬ್ಲ್ಯಾಕ್.. ಬರಿಗಾಲಲ್ಲೇ ಪಾರ್ಟಿಗೆ ಬಂದ ರಾಮ್ ಚರಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 25, 2026 - 3:40 pm
in ಸಿನಿಮಾ
0 0
0
Untitled design 2026 02 25T153651.212

ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಸಹೋದರ ಅಲ್ಲು ಸಿರೀಶ್ ಮದುವೆಗೂ ಮುನ್ನ ಇಂಡಸ್ಟ್ರಿಯ ಅತ್ಯಾಪ್ತರಿಗೆ ಪ್ರೈವೇಟ್ ಬ್ಯಾಚುಲರ್ ಪಾರ್ಟಿ ಕೊಡಿಸಿದ್ದಾರೆ. ರಾಮ್ ಚರಣ್ ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಪಾರ್ಟಿಯಲ್ಲಿ ಭಾಗಿಯಾಗಿದ್ದು ಸಾಕಷ್ಟು ಚರ್ಚೆ ಆಗ್ತಿದೆ. ಇಷ್ಟಕ್ಕೂ ಅಲ್ಲಿ ನಡೆದದ್ದು ಏನು..? ಮಾಲೇ ಧರಿಸಿ ಪಾರ್ಟಿಗೆ ಹೋದ ಚಿರು ತನಯ ಮಾಡಿದ್ದೇನು ಅನ್ನೋದಕ್ಕೆ ಉತ್ತರ ಇಲ್ಲಿದೆ.

  • ಪುಷ್ಪ ಪ್ರೈವೇಟ್ ಪಾರ್ಟಿಗೆ ಚೆರ್ರಿ.. ಮಾಲೆ ಧರಿಸಿ ಮಾಡಿದ್ದೇನು?
  • ಬ್ಲ್ಯಾಕ್ & ಬ್ಲ್ಯಾಕ್.. ಬರಿಗಾಲಲ್ಲೇ ಪಾರ್ಟಿಗೆ ಬಂದ ಚಿರು ತನಯ
  • ಅಲ್ಲು ಸಿರೀಶ್ ಬ್ಯಾಚುಲರ್ ಪಾರ್ಟಿ.. ಚರಣ್ ರೋಲ್ ಮಾಡೆಲ್
  • ಅವಳಿ ಮಕ್ಕಳ ತಂದೆಯಾದ ಚರಣ್.. ರಿಲೀಸ್ ಅಂಚಿನಲ್ಲಿ ಪೆದ್ದಿ..!

ಮೆಗಾಸ್ಟಾರ್ ಚಿರಂಜೀವಿ ತನಯ, ನಾಟು ನಾಟು ಸಾಂಗ್‌ನಿಂದ ಹಾಲಿವುಡ್‌ ಅಂಗಳದಲ್ಲಿ ಘಾಟು ಇಟ್ಟಂತಹ ತ್ರಿಬಲ್ ಆಲ್ ಗ್ಲೋಬಲ್ ಸ್ಟಾರ್ ರಾಮ್ ಚರಣ್, ಸದ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ಹೈದ್ರಾಬಾದ್‌‌ನಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನೀಡಿದ ಆ ಒಂದು ಪಾರ್ಟಿ. ಯೆಸ್.. ಪುಷ್ಪ ಸ್ಟಾರ್ ಚಿತ್ರರಂಗದ ಹಿತೈಷಿಗಳಿಗೆ ಹಾಗೂ ಅತ್ಯಾಪ್ತರಿಗೆ ಪ್ರೈವೇಟ್ ಪಾರ್ಟಿ ನೀಡಿದ್ದಾರೆ. ಅದಕ್ಕೆ ಕಾರಣ ಅವ್ರ ಸಹೋದರ ಅಲ್ಲು ಸಿರೀಶ್ ವೆಡ್ಡಿಂಗ್.

RelatedPosts

ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ಶುಭ ಕೋರಿದ್ದ ಮೋದಿ ಪತ್ರ ವೈರಲ್

ಕ್ಲೀನ್‌‌ಚಿಟ್ ಕೊಡದ ಹೈಕೋರ್ಟ್..ನಟ ರಣವೀರ್‌ಗೆ ಕಾದಿದೆ ಶಾಕ್

ವಿರೋಶ್.. ಒಂದೇ ಮುಹೂರ್ತ.. ಎರಡು ಮದುವೆ ಹೇಗೆ..?

ರಜನಿ, ರಾಜ್‌‌ಕುಮಾರ್ ಹಾದಿ..ರಾಯರ ಮಠದಲ್ಲಿ ರಿಷಬ್

ADVERTISEMENT
ADVERTISEMENT

ಹೌದು.. ಅಲ್ಲು ಸಿರೀಶ್ ಮದ್ವೆಗೂ ಮುನ್ನ ಬ್ಯಾಚುಲರ್ ಪಾರ್ಟಿಯನ್ನ ಅಲ್ಲು ಅರ್ಜುನ್ ಅವರೇ ಆರ್ಗನೈಸ್ ಮಾಡಿದ್ರು. ಅಲ್ಲಿ ಟಾಲಿವುಡ್‌ನ ಸಾಕಷ್ಟು ಮಂದಿ ತಾರೆಯರು ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಕೂಡ ಅಲ್ಲಿ ಕಂಡಿದ್ದು ಇಂಟರೆಸ್ಟಿಂಗ್. ಆದ್ರೆ ಅಯ್ಯಪ್ಪನ ಮಾಲೆ ಧರಿಸಿದ್ದ ಚರಣ್, ಮಾಲೆ ಹಾಕಿಕೊಂಡು ಹೋಗುವ ಪ್ರಮೇಯ ಏನಿತ್ತು ಅಂತ ಜನ ಟ್ರೋಲ್ ಮಾಡ್ತಿದ್ದಾರೆ. ಪತ್ನಿ ಸಮೇತ ಬ್ಲ್ಯಾಕ್ ಅಂಡ್ ಬ್ಲ್ಯಾಕ್‌‌ನಲ್ಲಿ ಕಾಣಿಸಿಕೊಂಡ ಚೆರ್ರಿ, ಕಾಲಿಗೆ ಶೂ ಅಥ್ವಾ ಚಪ್ಪಲಿ ಇಲ್ಲದೆ ಬರಿಗಾಲಲ್ಲೇ ಬಂದಿರೋದು ವಿಶೇಷ.

ಮಾಲೆ ಧರಿಸಿದ ಹಿನ್ನೆಲೆ ಪಾರ್ಟಿ ಆರಂಭ ಆಗುವ ಮೊದಲೇ ಬಂದು ಫೋಟೋಗೆ ಪೋಸ್ ನೀಡಿ, ಅಲ್ಲಿಂದ ಕಾಲ್ಕಿತ್ತಿದ್ದಾರೆ ಚರಣ್. ನೇರವಾಗಿ ಪಾರ್ಟಿಗೆ ನೋ ಅನ್ನುವ ಬದಲಿಗೆ ಈ ರೀತಿಯ ಬಾಂಧವ್ಯ ತೋರಿಸೋ ಮೂಲಕ ರೋಲ್ ಮಾಡೆಲ್ ಅನಿಸಿಕೊಂಡಿದ್ದಾರೆ. ಅಲ್ಲದೆ, ಚರಣ್ ವರ್ಷದ ಕನಿಷ್ಟ 100 ದಿನಗಳಾದ್ರೂ ಮಾಲೆ ಧರಿಸಿ, ಬರಿಗಾಲಲ್ಲೇ ಇರ್ತಾರೆ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.

ಇತ್ತೀಚೆಗೆ ಅವಳಿ ಮಕ್ಕಳ ತಂದೆಯಾಗಿರೋ ಚರಣ್, ತಮ್ಮ ಪೆದ್ದಿ ಸಿನಿಮಾದ ರಿಲೀಸ್‌‌ ಹಾಗೂ ಪ್ರಮೋಷನ್ಸ್‌‌ನಲ್ಲೂ ಬ್ಯುಸಿ ಆಗಿದ್ದಾರೆ. ಪೆದ್ದಿ ಈಗಾಗ್ಲೇ ಹಾಡುಗಳು ಹಾಗೂ ಟೀಸರ್‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದ್ದು, ಚರಣ್‌ಗೆ ಗೇಮ್ ಚೇಂಜರ್‌‌ನಲ್ಲಿ ಹೋದ ಮಾನವನ್ನ ಇಲ್ಲಿ ತಂದುಕೊಡೋ ಲಕ್ಷಣ ತೋರಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 25T173728.606

ಮಾರ್ಚ್‌ 3 ಚಂದ್ರ ಗ್ರಹಣ: ಭಕ್ತಾಧಿಗಳಿಗೆ ವಿಶೇಷ ವೇಳಾಪಟ್ಟಿ ಬಿಡುಗಡೆ ಮಾಡಿದ ಧರ್ಮಸ್ಥಳ

by ಯಶಸ್ವಿನಿ ಎಂ
February 25, 2026 - 5:38 pm
0

Untitled design 2026 02 25T171542.223

ರಣಜಿ ಫೈನಲ್‌ ಪಂದ್ಯದಲ್ಲಿ ಹೈಡ್ರಾಮಾ: ಕರ್ನಾಟಕದ ಕೆವಿ ಅನೀಶ್‌ಗೆ ಡಿಚ್ಚಿ ಹೊಡೆದ ಜೆಕೆ ನಾಯಕ

by ಶಾಲಿನಿ ಕೆ. ಡಿ
February 25, 2026 - 5:16 pm
0

Untitled design 2026 02 25T164704.508

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯ ಯುವಕ

by ಯಶಸ್ವಿನಿ ಎಂ
February 25, 2026 - 4:44 pm
0

Untitled design 2026 02 25T165228.164

ಇಂದಿರಾ-ನೆಹರೂ ಆಡಳಿತದಲ್ಲಿ ವಿದೇಶೀ ಗುಪ್ತಚರರ ಹಿಡಿತದಲ್ಲಿತ್ತು ಭಾರತ: ಸುಧಾಂಶು ತ್ರಿವೇದಿ

by ಶಾಲಿನಿ ಕೆ. ಡಿ
February 25, 2026 - 4:40 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 25T162512.801
    ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ಶುಭ ಕೋರಿದ್ದ ಮೋದಿ ಪತ್ರ ವೈರಲ್
    February 25, 2026 | 0
  • Untitled design 2026 02 25T155940.537
    ಕ್ಲೀನ್‌‌ಚಿಟ್ ಕೊಡದ ಹೈಕೋರ್ಟ್..ನಟ ರಣವೀರ್‌ಗೆ ಕಾದಿದೆ ಶಾಕ್
    February 25, 2026 | 0
  • Untitled design 2026 02 25T135722.295
    ವಿರೋಶ್.. ಒಂದೇ ಮುಹೂರ್ತ.. ಎರಡು ಮದುವೆ ಹೇಗೆ..?
    February 25, 2026 | 0
  • BeFunky collage 2026 02 25T135813.848
    ರಜನಿ, ರಾಜ್‌‌ಕುಮಾರ್ ಹಾದಿ..ರಾಯರ ಮಠದಲ್ಲಿ ರಿಷಬ್
    February 25, 2026 | 0
  • ಒಂದೇ ದಿನ ಎರಡು ಬಾರಿ ಹಸೆಮಣೆ ಏರಲಿದ್ದಾರೆ ರಶ್ಮಿಕಾ-ವಿಜಯ್
    ಒಂದೇ ದಿನ ಎರಡು ಬಾರಿ ಹಸೆಮಣೆ ಏರಲಿದ್ದಾರೆ ರಶ್ಮಿಕಾ-ವಿಜಯ್
    February 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version