• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, January 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

BBK 12: ಕಾವ್ಯಾ-ಗಿಲ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ಚಂದ್ರಪ್ರಭಗೆ ಸುದೀಪ್‌ ಫುಲ್‌ ಕ್ಲಾಸ್‌

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 9, 2025 - 1:10 pm
in ಬಿಗ್ ಬಾಸ್
0 0
0
Untitled design 2025 11 09T130948.066

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಪ್ರತಿ ವಾರ ಹೊಸ ಡ್ರಾಮಾ, ಭಾವನೆ, ವಿವಾದಗಳು ಮನೆ ಮಾಡುತ್ತಿವೆ. ಈ ವಾರದ ವೀಕೆಂಡ್‌ ಪಂಚಾಯಿತಿ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳಿಗೆ ಪಾಠ ಹೇಳಿಕೊಟ್ಟರು. ಈ ಬಾರಿ ಅವರ ಟಾರ್ಗೆಟ್‌ ಚಂದ್ರಪ್ರಭ ಮತ್ತು ಅಶ್ವಿನಿ ಗೌಡ. ವಿಶೇಷವಾಗಿ ಕಾವ್ಯ ಶೈವ ಮತ್ತು ಗಿಲ್ಲಿ ನಟರ ಸ್ನೇಹದ ಬಗ್ಗೆ ಚಂದ್ರಪ್ರಭ ನೀಡಿದ ಹೇಳಿಕೆ ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಯಾಯಿತು.

ಮಸಿ ಬಳಿಯುವ ಟಾಸ್ಕ್‌ನ ಸಮಯದಲ್ಲಿ ಚಂದ್ರಪ್ರಭ ಅವರು, ಕಾವ್ಯ ಮತ್ತು ಗಿಲ್ಲಿಯ ಸ್ನೇಹದ ಬಗ್ಗೆ ಟೀಕೆ ಮಾಡಿದರು. “ಎಲ್ಲ ವಿಚಾರದಲ್ಲಿಯೂ ನನ್ನ ತಂಗಿ ಕಾವ್ಯ ಶೈವ ಕರೆಕ್ಟ್‌ ಆಗಿ ಹೋಗ್ತಿದ್ದಾಳೆ ಅಂತ ಅಂದುಕೊಂಡಿದ್ದೆ. ಆದರೆ ಎಲ್ಲಿ ಹಂಸ್‌ ಗುಂಡಿ ಸಿಗ್ತಿದ್ದೇಯೋ ಅಲ್ಲಿ ಕರೆಕ್ಟ್‌ ಆಗಿ ಹೋಗ್ತಿದ್ದಾಳೆಅಂತ ಅಂದುಕೊಂಡಿದ್ದೆ. ಒಳ್ಳೆಯ ದಾರಿಯಲ್ಲಿ ಹೋಗ್ತಿದ್ದವಳಿಗೆ ಗಾಡಿ ಓಡಿಸ್ಕೊಂಡು ಬರೋನು ಚೋಕ್‌ ಕೊಟ್ಟ ಅಂತ, ಅವಳು ದಾರಿ ತಪ್ಪಿದಳು ಎಂದು ಅನಿಸುತ್ತಿದೆ,” ಎಂದು ಮಾತನಾಡಿದ್ದರು. ಈ ಮಾತು ಕೇಳಿದ ನಂತರ ಕಾವ್ಯ ಶೈವ ಅವರಿಗೆ ನೋವಾಗಿತ್ತು.

RelatedPosts

‘ಬಿಗ್‌ಬಾಸ್‌ 12’ ಟ್ರೋಫಿ ಗೆದ್ದು ಬಂದ ಗಿಲ್ಲಿಗೆ ಬಂತು ದೊಡ್ಡ ರಾಜಕಾರಣಿಗಳಿಂದ ಮದುವೆ ಆಫರ್!

ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

ಸಿಎಂ ಸಿದ್ದರಾಮಯ್ಯ ಭೇಟಿಯಾದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ

ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ BBK ವಿನ್ನರ್‌ ಗಿಲ್ಲಿನಟ

ADVERTISEMENT
ADVERTISEMENT
ಕಿಚ್ಚ ಸುದೀಪ್‌ನಿಂದ ಕಠಿಣ ಎಚ್ಚರಿಕೆ

ಈ ಘಟನೆ ಬಗ್ಗೆ ವೀಕೆಂಡ್‌ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಅವರು ಚಂದ್ರಪ್ರಭ ಅವರನ್ನು ಪ್ರಶ್ನಿಸಿದರು. ರಿಷಾ ಅವರೊಂದಿಗೆ ಚಂದ್ರಪ್ರಭ ಮಾತನಾಡುತ್ತಿದ್ದ ವಿಡಿಯೋವನ್ನೂ ಪ್ಲೇ ಮಾಡಿಸಿ ಎಲ್ಲರ ಮುಂದೆ ತೋರಿಸಿದರು. ನಂತರ ಸುದೀಪ್ ಅವರು, “ನಿಮ್ಮ ಅಭಿಪ್ರಾಯಕ್ಕೆ ಗೌರವ ಇದೆ. ಆದರೆ ಮನುಷ್ಯನಿಗೆ ನಡೆ-ನುಡಿ ತುಂಬಾ ಮುಖ್ಯ. ನಿಮ್ಮ ನಡೆ ಹೇಗಿದೆಯೋ ಹಾಗೆಯೇ ನುಡಿಯಲ್ಲಿಯೂ ಇರಬೇಕು. ತಂಗಿ ಎಂದು ಕರೆಯುವವರು ಈ ರೀತಿಯ ವಿಚಾರಗಳನ್ನು ಎಲ್ಲರ ಮುಂದೆ ಅಲ್ಲ, ವೈಯಕ್ತಿಕವಾಗಿ ಹೇಳಬೇಕು.” ಎಂದು ಹೇಳಿದರು.

ಈ ಮಾತುಗಳ ನಂತರ ಚಂದ್ರಪ್ರಭ ಅವರು ತಮ್ಮ ಮಾತುಗಳ ಬಗ್ಗೆ ವಿಷಾದ ವ್ಯಕ್ತಪಡಿಸಿ ಕ್ಷಮೆ ಕೇಳಿದರು. ಸುದೀಪ್ ಅವರ ಕಠಿಣ ಬೋಧನೆ ಚಂದ್ರಪ್ರಭ ಮಾತ್ರವಲ್ಲ, ಇತರೆ ಸ್ಪರ್ಧಿಗಳಿಗೂ ಪಾಠವಾಯಿತು.

ಬೇಸರ ಹೊರಹಾಕಿದ ಕಾವ್ಯ ಶೈವ

ಚಂದ್ರಪ್ರಭ ಅವರ ಕಾಮೆಂಟ್‌ನ ನಂತರ ಕಾವ್ಯ ಕೂಡಾ ಮನದಾಳದ ಬೇಸರವನ್ನು ಹೊರಹಾಕಿದರು. ಅವರು, “ನಾನು ಗಿಲ್ಲಿಗೆ ರಾಖಿ ಕಟ್ಟಿ ಅಣ್ಣಾ ಅಂತ ಕರೆದಿದ್ದೀನಿ. ನಮ್ಮಿಬ್ಬರ ನಡುವೆ ಲವ್‌ ಅನ್ನೋದು ಇಲ್ಲ. ನೀವು ಈ ರೀತಿ ಹೇಳಿದ್ದು ನನ್ನ ಹೆಸರಿಗೂ ಮಸಿ ಬಳಿದಂತಾಗಿದೆ. ನಿಮಗೆ ನಿಜ ಗೊತ್ತಿದ್ದರೂ ಈ ರೀತಿ ಟ್ಯಾಗ್‌ ಕೊಟ್ಟದ್ದು ಬೇಸರ ತಂದಿದೆ.” ಎಂದು ಹೇಳಿದರು.

ಈ ಮಾತು ಕೇಳಿದ ನಂತರ ಎಲ್ಲಾ ಸ್ಪರ್ಧಿಗಳು ಸಹ ಕಾವ್ಯಗೆ ಸಪೋರ್ಟ್ ನೀಡಿದರು. ಕಾವ್ಯ–ಗಿಲ್ಲಿಯ ಬಾಂಧವ್ಯ ಪ್ರೇಮವಲ್ಲ, ಸ್ನೇಹ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರತಿ ವಾರವೂ ಬಿಗ್‌ ಬಾಸ್‌ ಮನೆಯಲ್ಲಿ ಹೊಸ ವಿವಾದಗಳು ಹುಟ್ಟುತ್ತಲೇ ಇವೆ, ಆದರೆ ಈ ಬಾರಿ ಸುದೀಪ್‌ ಅವರ ಖಡಕ್‌ ಕ್ಲಾಸ್‌ ಸ್ಪಷ್ಟ ಸಂದೇಶ ನೀಡಿದೆ.  “ವ್ಯಕ್ತಿತ್ವವನ್ನು ತೋರಿಸುವುದು ನಿಮ್ಮ ನಡೆ–ನುಡಿಯಿಂದ, ಅರೆನಾಲ್ಕು ಮಾತಿನಿಂದಲ್ಲ.” ಎಂದು ಕಿಚ್ಚ ಸುದೀಪ್‌ ಈ ವಾರದ ಎಪಿಸೋಡ್‌ನಲ್ಲಿ ಮಾತನಾಡಿದ್ದಾರೆ. 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage (83)

ಹುಬ್ಬಳ್ಳಿ ನವೀನ ಪಾರ್ಕ್‌ನಲ್ಲಿ 77 ನೇ ಗಣರಾಜ್ಯೋತ್ಸವ ಆಚರಣೆ: ಡಾ. ವಿ.ಎಸ್‌.ವಿ ಪ್ರಸಾದ್, ಪ್ರದೀಪ್ ಶೆಟ್ಟರ್ ಅವರಿಂದ ಧ್ವಜಾರೋಹಣ

by ಶ್ರೀದೇವಿ ಬಿ. ವೈ
January 26, 2026 - 6:27 pm
0

BeFunky collage (82)

ಶಿವಣ್ಣ ರೀಬರ್ತ್..ಸರ್ವೈವರ್ ಡಾಕ್ಯುಮೆಂಟರಿ ರಿಲೀಸ್..!

by ಶ್ರೀದೇವಿ ಬಿ. ವೈ
January 26, 2026 - 6:06 pm
0

BeFunky collage (80)

‘ಕಲ್ಟ್‌‌’ಗೆ ಜಮೀರ್ ಖುಷ್..ಖಾನ್ ವಿಜಯಯಾತ್ರೆ ಶುರು

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 26, 2026 - 5:44 pm
0

BeFunky collage (78)

‘ಘಾರ್ಗಾ’ದಲ್ಲಿ ಡಿಬಾಸ್ ಬಂಗಾರಿ ಯಾರೇ ನೀ ಬುಲ್ ಬುಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 26, 2026 - 5:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (56)
    ‘ಬಿಗ್‌ಬಾಸ್‌ 12’ ಟ್ರೋಫಿ ಗೆದ್ದು ಬಂದ ಗಿಲ್ಲಿಗೆ ಬಂತು ದೊಡ್ಡ ರಾಜಕಾರಣಿಗಳಿಂದ ಮದುವೆ ಆಫರ್!
    January 23, 2026 | 0
  • Untitled design 2026 01 23T112615.547
    ವೈವಾಹಿಕ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು
    January 23, 2026 | 0
  • Untitled design 2026 01 22T153357.873
    ಸಿಎಂ ಸಿದ್ದರಾಮಯ್ಯ ಭೇಟಿಯಾದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ
    January 22, 2026 | 0
  • Untitled design 2026 01 22T135911.834
    ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ BBK ವಿನ್ನರ್‌ ಗಿಲ್ಲಿನಟ
    January 22, 2026 | 0
  • Untitled design 2026 01 21T185959.707
    ಬಿಗ್‌ಬಾಸ್‌ ರನ್ನರ್‌ ಅಪ್‌ ರಕ್ಷಿತಾ ಶೆಟ್ಟಿಗೆ ಹುಟ್ಟೂರಲ್ಲಿ ಭರ್ಜರಿ ಸ್ವಾಗತ
    January 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version