ADVERTISEMENT
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

ಜಲಸಂಕಷ್ಟದ 525 ಗ್ರಾಮಗಳಿಗೆ ಸಿಹಿ ಸುದ್ದಿ: ನೀರಿದ್ದರೆ ನಾಳೆ ಯೋಜನೆಗೆ ಸಿಎಂ-ಡಿಸಿಎಂ ಚಾಲನೆ!

Untitled design 2025 10 09t201941.006

ಬೆಂಗಳೂರು, ಅಕ್ಟೋಬರ್ 09, 2025: ಕರ್ನಾಟಕ ಸರ್ಕಾರವು ರಾಜ್ಯದ ಅತ್ಯಂತ ಜಲ ಸಂಕಷ್ಟದ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟವನ್ನು ಪುನರುಜ್ಜೀವನಗೊಳಿಸಲು ಮಹತ್ವಾಕಾಂಕ್ಷಿ ನೀರಿದ್ದರೆ ನಾಳೆ – ವಾಟರ್ ಇಸ್...

Read moreDetails

ಬಾಡಿಗೆ ತಾಯ್ತನಕ್ಕೆ ಸುಪ್ರೀಂ ಕೋರ್ಟ್‌ನಿಂದ ಸಿಹಿಸುದ್ದಿ!

Untitled design 2025 10 09t194559.989

ನವದೆಹಲಿ: ಬಾಡಿಗೆ ತಾಯ್ತನ ಮೂಲಕ ಮಗುವನ್ನು ಪಡೆಯಲು ಇಚ್ಛಿಸುವ ದಂಪತಿಗಳಿಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇದು ಆಶಾದಾಯಕ ಸುದ್ದಿಯಾಗಿದೆ. 2021ರ ಬಾಡಿಗೆ ತಾಯ್ತನ ಕಾಯ್ದೆಯಡಿಯಲ್ಲಿ...

Read moreDetails

ಲಾಡ್ಜ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಪ್ರೇಮಿಗಳು ಆತ್ಮಹ*ತ್ಯೆ..!

Untitled design 2025 10 09t190623.794

ಬೆಂಗಳೂರು: ಕುಟುಂಬದವರು ಪ್ರೀತಿಗೆ ಒಪ್ಪಿಕೊಳ್ಳದ ಕಾರಣಕ್ಕೆ ಹತಾಶರಾದ ಯುವಕ-ಯುವತಿ ಜೋಡಿ, ಲಾಡ್ಜ್‌ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದಾರಕ ಘಟನೆ ಯಲಹಂಕ ನ್ಯೂ ಟೌನ್‌ನಲ್ಲಿರುವ ಲಾಡ್ಜ್‌ನಲ್ಲಿ ನಡೆದಿದೆ. ಚಿಕನ್...

Read moreDetails

ಕನ್ನಡ ಧಾರಾವಾಹಿಗಳ ಟಿಆರ್‌ಪಿ ವರದಿ: ಟಾಪ್ 10 ಶೋಗಳು ಇಲ್ಲಿವೆ ನೋಡಿ..!

Untitled design 2025 10 09t184557.056

ಕನ್ನಡ ಟೆಲಿವಿಷನ್ ರೇಟಿಂಗ್ಸ್ (TRP) ಕ್ಷೇತ್ರದಲ್ಲಿ ಈ ವಾರ ಉತ್ತೇಜಕ ಬದಲಾವಣೆ ಕಂಡಿದೆ. ಹೊಸ ಧಾರಾವಾಹಿಗಳು ಪ್ರವೇಶ ಮಾಡಿದ್ದು, ಪರಂಪರಾಗತ ಶೋಗಳ ಸ್ಥಾನಗಳನ್ನು ಅಲುಗಾಡಿಸಿವೆ. ಈ ವಾರದ...

Read moreDetails

ಬೆನ್ನು ನೋವಿಗೆ ವಿಚಿತ್ರ ಚಿಕಿತ್ಸೆ..! 8 ಜೀವಂತ ಕಪ್ಪೆಗಳನ್ನ ನುಂಗಿದ 82 ವರ್ಷದ ಮಹಿಳೆ

Untitled design 2025 10 09t180127.516

ಹ್ಯಾಂಗ್ಝೌ, ಚೀನಾ: ವಯಸ್ಸಾದಂತೆ ಉಂಟಾಗುವ ಬೆನ್ನು ನೋವಿನ ತೊಂದರೆಯಿಂದ ಮುಕ್ತಿ ಪಡೆಯಲು ಒಬ್ಬ ಮಹಿಳೆ ಮಾಡಿದ 'ವಿಚಿತ್ರ' ಪ್ರಯತ್ನ ಅವಳಿಗೇ ಆಸ್ಪತ್ರೆಗೆ ದಾರಿ ಮಾಡಿಕೊಟ್ಟಿತು. 82 ವರ್ಷದ...

Read moreDetails

4 ಭಾಷೆಗಳಲ್ಲಿ ಏಕಕಾಲಿಕವಾಗಿ ಸ್ಟ್ರೀಮಿಂಗ್ ಆಗಲಿರುವ ‘ಮಿರೈ’ ಚಿತ್ರ!

Untitled design 2025 10 09t162817.616

ಬೆಂಗಳೂರು: ಪ್ಯಾನ್-ಇಂಡಿಯನ್ ಸಿನೆಮಾ ವಲಯದಲ್ಲಿ ಬಹುನಿರೀಕ್ಷಿತ ಭವ್ಯ ಫ್ಯಾಂಟಸಿ ಆಕ್ಷನ್ ಚಿತ್ರ 'ಮಿರೈ' ಅಕ್ಟೋಬರ್ 10ರಂದು ಜಿಯೋಹಾಟ್‌ಸ್ಟಾರ್‌ನಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲಿದೆ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ...

Read moreDetails

ಬಿಗ್‌ ಬಾಸ್‌ ರೀ ಓಪನ್‌: ಸಚಿವ ರಾಮಲಿಂಗರೆಡ್ಡಿ ಹೇಳಿದ್ದೇನು..?

Untitled design 2025 10 09t160657.483

ಬೆಂಗಳೂರು: ರಿಯಾಲಿಟಿ ಶೋಗಳ ಜನಪ್ರಿಯತೆಯ ಹಿನ್ನೆಲೆಯಲ್ಲಿ, ಬಿಗ್ ಬಾಸ್ ಕನ್ನಡ ಕಾರ್ಯಕ್ರಮವು ಇತ್ತೀಚೆಗೆ ತೀವ್ರ ಚರ್ಚೆಗೆ ಗುರಿಯಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ನಿಯಮ...

Read moreDetails

ರೇಷನ್ ಕಾರ್ಡ್‌ನಲ್ಲಿ ಬದಲಾವಣೆ: ಇನ್ನು ಅಕ್ಕಿ ಅಲ್ಲ, ಈ 7 ವಸ್ತುಗಳ ಕಿಟ್ ನೀಡಲಿದೆ ಸರ್ಕಾರ

Untitled design 2025 10 09t155212.394

ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರು ಪಡೆಯುವ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಈಗ 'ಆಹಾರ ಕಿಟ್' ನೀಡಲಿರುವ ನಿರ್ಣಯ ಕರ್ನಾಟಕ ಸರ್ಕಾರ ತೆಗೆದುಕೊಂಡಿದೆ. ಇಂದು ನಡೆದ ಸಚಿವ...

Read moreDetails

ಬಿಗ್ ಬಾಸ್ ಕನ್ನಡ ಸೀಸನ್ 12: ಡಿಕೆ ಶಿವಕುಮಾರ್ ಸೂಚನೆಯಂತೆ ಜಾಲಿವುಡ್ ಸ್ಟುಡಿಯೋ ರೀ ಓಪನ್‌

Untitled design 2025 10 09t000537.720

ಬೆಂಗಳೂರು, ಅಕ್ಟೋಬರ್ 08, 2025: ಕನ್ನಡ ಟೆಲಿವಿಷನ್‌ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ಗೆ ಸಿಹಿ ಸುದ್ದಿ ಬಂದಿದೆ. ಮಾಲಿನ್ಯ ನಿಯಂತ್ರಣ...

Read moreDetails

54ನೇ ಕೆವಿಎಸ್ ಕ್ರೀಡಾಕೂಟ: ಬಾಲಕರ ಕ್ರಿಕೆಟ್‌ಗೆ ಭವ್ಯ ಉದ್ಘಾಟನೆ!

Untitled design 2025 10 08t235643.129

ಬೆಂಗಳೂರು: ಕೇಂದ್ರೀಯ ವಿದ್ಯಾಲಯ ಸಂಘಟನೆ (ಕೆವಿಎಸ್)ಯ 54ನೇ ರಾಷ್ಟ್ರೀಯ ಕ್ರೀಡಾಕೂಟ 2025-26ರ 14 ವರ್ಷದೊಳಗಿನ ಬಾಲಕರ ವಿಭಾಗದ ಕ್ರಿಕೆಟ್ ಆಟವು ಇಂದು ಬೆಂಗಳೂರಿನ ಯಲಹಂಕದ ಕೇಂದ್ರೀಯ ವಿದ್ಯಾಲಯ...

Read moreDetails

ಬಿಗ್ ಬಾಸ್ ಮನೆಗೆ ಬೀಗ: ರಕ್ಷಿತಾ ಶೆಟ್ಟಿ ಎಲ್ಲರನ್ನೂ ಹೊರಹಾಕ್ತೀನಿ ಡೈಲಾಗ್ ವೈರಲ್..!

Untitled design 2025 10 08t234057.519

ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 12' ಗೆ ದೊಡ್ಡ ಆಘಾತ. ರಾಮನಗರ ಜಿಲ್ಲಾಡಳಿತ ಮತ್ತು ಪೊಲೀಸ್ ತಂಡವು ಜಾಲಿವುಡ್ ಸ್ಟುಡಿಯೋಸ್‌ನ ಬಿಗ್ ಬಾಸ್...

Read moreDetails

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡರ ಡೈಮಂಡ್ ರಿಂಗ್ ಮಿಸ್ಸಿಂಗ್‌..!

Untitled design 2025 10 08t232326.744

ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 12’ ತನ್ನ ಆರಂಭದಿಂದಲೇ ಅನಿರೀಕ್ಷಿತ ತಿರುವುಗಳಿಗೆ ಸಾಕ್ಷಿಯಾಗಿದೆ. ಒಳಗಿನ ಆಟದ ರೋಚಕತೆಯ ಜೊತೆಗೆ, ಹೊರಗಿನ ಕಾನೂನು ತೊಡಕುಗಳು ಶೋಗೆ ದೊಡ್ಡ...

Read moreDetails

ರಾಜ್ಯ ಸರ್ಕಾರದ ಮಹತ್ವದ ನೇಮಕಾತಿ: ಮೂರು ನಿಗಮ-ಮಂಡಳಿಗಳಿಗೆ ಹೊಸ ಅಧ್ಯಕ್ಷರು

Untitled design 2025 10 08t230949.060

ಬೆಂಗಳೂರು: ರಾಜ್ಯ ಸರ್ಕಾರವು ಮೂರು ವಿವಿಧ ನಿಗಮ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿಗೆ ಅನುಮೋದನೆ ನೀಡಿದೆ. ಈ ನೇಮಕಾತಿಗಳಿಗೆ ಸಂಬಂಧಿಸಿದ ಆದೇಶವನ್ನು ಬುಧವಾರ(ಅ.8) ಅಧಿಕೃತವಾಗಿ ಹೊರಡಿಸಲಾಗಿದೆ. ನೇಮಕಾತಿ ಪಡೆದ...

Read moreDetails

ದೀಪಾವಳಿ 2025: ರಾತ್ರಿ 8ರಿಂದ 10ರವರೆಗೆ ಮಾತ್ರ ಹಸಿರು ಪಟಾಕಿಗೆ ಅವಕಾಶ

Untitled design 2025 10 08t225752.550

ಬೆಂಗಳೂರು, ಅಕ್ಟೋಬರ್ 08, 2025: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪಟಾಕಿಗಳ ಬಳಕೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ, ಕರ್ನಾಟಕ ರಾಜ್ಯ ಮಾಲಿನ್ಯ...

Read moreDetails

ದೀಪಾವಳಿಗೆ ಗುಡ್‌ನ್ಯೂಸ್‌: ಶೀಘ್ರವೇ ಕೇರಳ-ಬೆಂ. ವಂದೇ ಭಾರತ್ ರೈಲು ಸಂಚಾರ ಪ್ರಾರಂಭ

Untitled design 2025 10 08t224442.294

ತಿರುವನಂತಪುರಂ: ಎರ್ನಾಕುಲಂನಿಂದ ಬೆಂಗಳೂರಿಗೆ ತ್ರಿಶೂರ್ ಮತ್ತು ಪಾಲಕ್ಕಾಡ್ ಮೂಲಕ ಸಂಪರ್ಕಿಸುವ ಹೊಸ ವಂದೇ ಭಾರತ್ ರೈಲು ಸೇವೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ...

Read moreDetails

ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆತ: ವಕೀಲನ ವಿರುದ್ದ ಎಫ್‌ಐಆರ್‌

Untitled design 2025 10 08t222623.550

ಬೆಂಗಳೂರು, ಅಕ್ಟೋಬರ್ 08, 2025: ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆದ ಘಟನೆಯು ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ....

Read moreDetails

ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ :ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ಹೇಗಿದೆ..?

Untitled design 2025 10 08t213754.991

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಆರೋಗ್ಯ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 92 ವರ್ಷ ವಯಸ್ಸಿನ ಜನತಾ ದಳ ಅಧ್ಯಕ್ಷರ ಆರೋಗ್ಯದಲ್ಲಿ ಮಂಗಳವಾರ ವ್ಯತ್ಯಾಸ ಕಂಡುಬಂದ...

Read moreDetails

ಅಮೆರಿಕ-ಪಾಕಿಸ್ತಾನ ಕ್ಷಿಪಣಿ ಒಪ್ಪಂದ: ಆಪರೇಷನ್ ಸಿಂಧೂರ್ ಬಳಿಕ ಹೊಸ ಸಮೀಕರಣ!

Untitled design 2025 10 08t203352.162

ವಾಷಿಂಗ್ಟನ್, ಅಕ್ಟೋಬರ್ 08: ಆಪರೇಷನ್ ಸಿಂಧೂರ್ ಬಳಿಕ ಅಮೆರಿಕ ಮತ್ತು ಪಾಕಿಸ್ತಾನದ ಸಂಬಂಧಗಳು ಹೆಚ್ಚು ಬಲಪಡಿಸಲ್ಪಟ್ಟಿವೆ. ಎರಡೂ ದೇಶಗಳ ನಡುವಿನ ಕ್ಷಿಪಣಿ ರಕ್ಷಣಾ ಒಪ್ಪಂದದಿಂದ ಈ ಬಲವರ್ಧನೆಗೆ ಹೊಸ...

Read moreDetails

ಭಾರತದ ವಿರುದ್ಧ ಯುದ್ಧ ಸಾಧ್ಯ..!! ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್

Untitled design 2025 10 08t200656.948

ಇಸ್ಲಾಮಾಬಾದ್: ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಭಾರತದ ವಿರುದ್ಧ ಯುದ್ಧದ ಸಾಧ್ಯತೆ ಇದೆ ಎಂದು ಹೇಳಿ ಎಚ್ಚರಿಕೆ ನೀಡಿದ್ದಾರೆ. 'ಸಮಾ' ಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು,...

Read moreDetails

ರೆಸಾರ್ಟ್ ಸಂಕಟ: ಬಿಗ್ ಬಾಸ್ ಸ್ಪರ್ಧಿಗಳು ಮತ್ತೆ ಸ್ಥಳಾಂತರದ ತಯಾರಿ

Untitled design 2025 10 08t185021.784

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿಗಳಿಗೆ ಒಂದರ ನಂತರ ಒಂದರಂತೆ ಆಘಾತಗಳ ಸಾಲು ಉಂಟಾಗಿದೆ. ಜಾಲಿವುಡ್ ಸ್ಟುಡಿಯೋಗೆ ಬೀಗ ಬಿದ್ದ ನಂತರ ಸ್ಪರ್ಧಿಗಳನ್ನು ತ್ವರಿತಗತಿಯಲ್ಲಿ ಈಗಲ್ಟನ್...

Read moreDetails

ಕ್ಯಾನ್ಸರ್‌ಗೆ ಕಾರಣವಾದ ಜಾನ್ಸನ್ & ಜಾನ್ಸನ್ ಬೇಬಿ ಪೌಡರ್: 966 ಮಿ. ಡಾಲರ್ ಪರಿಹಾರ ಆದೇಶ

Untitled design 2025 10 08t181657.684

ವಾಷಿಂಗ್ಟನ್: ಜಾನ್ಸನ್ & ಜಾನ್ಸನ್ (J&J) ಕಂಪನಿಯ ಬೇಬಿ ಪೌಡರ್ ಉತ್ಪನ್ನವನ್ನು ಜೀವಿತಾವಧಿಯವರೆಗೆ ಬಳಸಿದ್ದರಿಂದ ಕ್ಯಾನ್ಸರ್ ಉಂಟಾಗಿ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಮೃತ...

Read moreDetails

ಹಿಜಾಬ್ ಧರಿಸಿದ ದೀಪಿಕಾ: ವಿವಾದ ಸೃಷ್ಟಿಸಿದ ಜಾಹೀರಾತು

Untitled design 2025 10 08t175920.446

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ಅವರೊಂದಿಗೆ ಅಬುಧಾಬಿ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಭಾಗವಹಿಸಿ, ಸ್ಥಳೀಯ ಸಂಸ್ಕೃತಿಗೆ ಗೌರವ ತೋರಿಸುವಂತೆ ಹಿಜಾಬ್ ಧರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ . ಎಕ್ಸ್ಪೀರಿಯನ್ಸ್ ಅಬುಧಾಬಿ"...

Read moreDetails

ಜಾಲಿವುಡ್ ಸ್ಟುಡಿಯೋ ಬೀಗ: ಬಿಗ್ ಬಾಸ್ ಭವಿಷ್ಯ ನಾಳೆ ನಿರ್ಧಾರ..!

Untitled design 2025 10 08t173134.270

ಬೆಂಗಳೂರು: ರಾಮನಗರ ಜಿಲ್ಲೆಯ ಜಾಲಿವುಡ್ ಸ್ಟುಡಿಯೋಸ್ ಗೆ ಬೀಗ ಹಾಕಿದ ಜಿಲ್ಲಾಡಳಿತದ ಕ್ರಮ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೀಡಿದ ನೋಟೀಸ್ ಅನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ನಾಳೆ...

Read moreDetails

ಬಿಗ್ ಬಾಸ್‌ ನಂತಹ ಮನರಂಜನಾ ಕಾರ್ಯಕ್ರಮಗಳು ಇರಬೇಕು-ಡಿಕೆ ಶಿವಕುಮಾರ್‌

Untitled design 2025 10 08t170934.020

ಬೆಂಗಳೂರು: ಕನ್ನಡ ಟೆಲಿವಿಷನ್‌ನ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಬಿಗ್ ಬಾಸ್ ಕನ್ನಡ ಸೀಸನ್ 12’ ತನ್ನ ಆರಂಭದ ಹಾದಿಯಲ್ಲಿ ಅಡೆತಡೆ ಎದುರಿಸಿದೆ. ಶೋ ನಡೆಯುತ್ತಿದ್ದ...

Read moreDetails

ನವಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

Untitled design 2025 10 08t165524.662

ಮುಂಬೈ: ದೇಶದ ವಿಮಾನಯಾನ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೃಷ್ಟಿಸುವ ನವಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (NMIA) ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಸುಮಾರು 19,650 ಕೋಟಿ ರೂಪಯಿಗಳ...

Read moreDetails

MOF ತಂತ್ರಜ್ಞಾನ ಅಭಿವೃದ್ಧಿಗಾಗಿ ಮೂವರಿಗೆ ರಸಾಯನಶಾಸ್ತ್ರ ನೊಬೆಲ್

Untitled design 2025 10 08t162014.220

ವಿಜ್ಞಾನ ಜಗತ್ತಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು 2025 ರಲ್ಲಿ ಸುಸುಮು ಕಿಟಗಾವಾ, ರಿಚರ್ಡ್ ರಾಬ್ಬನ್ ಮತ್ತು ಒಮರ್ ಎಂ. ಯಾಗಿ ಅವರಿಗೆ ನೀಡಲಾಗುವುದಾಗಿ...

Read moreDetails

ಹಾಸನಾಂಬ ಜಾತ್ರಾ ಮಹೋತ್ಸವ 2025: ಈ ಬಾರಿಯ ವಿಶೇಷತೆ ಇಲ್ಲಿದೆ ನೋಡಿ..!

Untitled design 2025 10 08t155828.429

ಹಾಸನ: ಕರ್ನಾಟಕದ ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರವಾದ ಹಾಸನದಲ್ಲಿ ಪ್ರತಿವರ್ಷ ನಡೆಯುವ ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವವು ಈ ಬಾರಿ ವಿಶೇಷ ಆಕರ್ಷಣೆಯೊಂದಿಗೆ ಸಂಭ್ರಮದಿಂದ ಆಯೋಜನೆಗೊಂಡಿದೆ....

Read moreDetails

ಬಿಗ್‌ ಬಾಸ್‌ ಬಂದ್‌: ಡಿಕೆಶಿ ಕಲಾವಿದರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ-ಜೆಡಿಎಸ್ ಆರೋಪ

Untitled design 2025 10 08t153208.820

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 12' ಗೆ ಜಿಲ್ಲಾಡಳಿತದಿಂದ ಬೀಗ ಹಾಕಲಾಗಿದೆ. ಇದರಿಂದ ಉಂಟಾದ ರಾಜಕೀಯ...

Read moreDetails

ಯುಪಿಐ ಹೊಸ ಕ್ರಾಂತಿ! ಫಿಂಗರ್‌ಪ್ರಿಂಟ್ ಮಾಡಿ ಪಾವತಿ..!

Untitled design 2025 10 07t233219.528

ನವದೆಹಲಿ: ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದೆ. ಫಿಂಗರ್‌ಪ್ರಿಂಟ್ ಮತ್ತು ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನವನ್ನು ಬಳಸಿಕೊಂಡು ಯುಪಿಐ ಪಾವತಿಗಳನ್ನು ಅನುಮೋದಿಸುವ ವ್ಯವಸ್ಥೆ ನಾಳೆಯಿಂದಲೇ (ಅ.8) ಜಾರಿಗೆ...

Read moreDetails

ಮಾರ್ಕೋನಹಳ್ಳಿ ಡ್ಯಾಂನಲ್ಲಿ ಭೀಕರ ದುರಂತ: ಒಂದೇ ಕುಟುಂಬದ ಇಬ್ಬರು ಸಾ*ವು, ನಾಲ್ವರು ಕಣ್ಮರೆ

Untitled design 2025 10 07t223436.704

ತುಮಕೂರು, ಅಕ್ಟೋಬರ್ 07, 2025: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಡಿಯೂರು ಬಳಿಯ ಮಾರ್ಕೋನಹಳ್ಳಿ ಡ್ಯಾಂನಲ್ಲಿ ಒಂದೇ ಕುಟುಂಬದ ಏಳು ಸದಸ್ಯರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ...

Read moreDetails

ಬಿಗ್‌ ಬಾಸ್‌ ಸ್ಥಗಿತ: 17 ಸ್ಪರ್ಧಿಗಳು ಈಗಲ್ಟನ್ ರೆಸಾರ್ಟ್‌ಗೆ ಶಿಫ್ಟ್

Untitled design 2025 10 07t224834.959

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳು ಈಗ ರಾಮನಗರ ತಾಲೂಕಿನ ಬಿಡದಿಯಲ್ಲಿರುವ ಈಗಲ್ಟನ್ ರೆಸಾರ್ಟ್‌ಗೆ ರಹಸ್ಯವಾಗಿ ಸ್ಥಳಾಂತರಗೊಂಡಿದ್ದಾರೆ. ಎಲ್ಲಾ 17 ಸ್ಪರ್ಧಿಗಳಿಗೂ ಪ್ರತ್ಯೇಕ ಕೋಣೆಗಳನ್ನು ನಿಗದಿ...

Read moreDetails

ಹಿ. ಪ್ರದೇಶದಲ್ಲಿ ಭೀಕರ ಭೂ ಕುಸಿತ: 15 ಜನ ದಾರುಣ ಸಾ*ವು

Untitled design 2025 10 07t220635.111

ಬಿಲಾಸ್ಪುರ: ಹಿಮಾಚಲ ಪ್ರದೇಶದ ಬಿಲಾಸ್ಪುರ ಜಿಲ್ಲೆಯ ಝಂಡುತ್ತಾ ಪ್ರದೇಶದಲ್ಲಿ ಮಂಗಳವಾರ (ಅ.7) ಸಂಭವಿಸಿದ ಭೀಕರ ಭೂಕುಸಿತದಲ್ಲಿ 15ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಚಲಿಸುತ್ತಿದ್ದ ಬಸ್ ಮೇಲೆ ಭೂಕುಸಿತವಾಗಿ...

Read moreDetails

ಬಿಗ್ ಬಾಸ್ ಶೂಟಿಂಗ್ ಸ್ಥಗಿತ: ಸ್ಪರ್ಧಿಗಳು ಹೋಟೆಲ್‌ಗೆ ಸ್ಥಳಾಂತರ!

Untitled design 2025 10 07t210907.231

ರಾಮನಗರ: ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಸೀಸನ್ 12ರ ಚಿತ್ರೀಕರಣ ಅಚಾನಕ್ ಸ್ಥಗಿತಗೊಳಿಸಲಾಗಿದೆ. ಮಾಲಿನ್ಯ ನಿಯಂತ್ರಣ ನಿಯಮ ಉಲ್ಲಂಘನೆಯ ಕಾರಣಕ್ಕೆ ಶೋ ನಡೆಯುತ್ತಿದ್ದ ಬೆಂಗಳೂರು...

Read moreDetails

ಬಿಗ್‌ ಬಾಸ್‌ ಮನೆಯಿಂದ ಹೊರನಡೆದ ಸ್ಪರ್ಧಿಗಳು

Untitled design 2025 10 07t202908.070

ಬಿಗ್ ಬಾಸ್ ಕನ್ನಡ ಸೀಸನ್ 12 ಗೆ ಅಧಿಕೃತವಾಗಿ ಬೀಗ ಬಿದ್ದಿದೆ. ಈ ಕ್ಷಣದಿಂದಲೇ ಶೂಟಿಂಗ್ ಸಂಪೂರ್ಣವಾಗಿ ರದ್ದಾಗಿದೆ. ಎಲ್ಲಾ ಕ್ಯಾಮೆರಾಗಳು ಪ್ಯಾಕ್ ಆಗಿವೆ, ಕಲರ್‌ಫುಲ್‌ ಆಗಿದ್ದ...

Read moreDetails

ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ: ಬಿಗ್‌ ಬಾಸ್‌ ಸ್ಪರ್ಧಿಗಳು ಕಂಗಾಲು..!

Untitled design 2025 10 07t200918.081

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದ ಮನೆಗೆ ಬೀಗ ಹಾಕಿದ್ದು ಏಕಾಏಕಿ ಕ್ರಮವಲ್ಲ, ಬದಲಿಗೆ ತಿಂಗಳುಗಳ ಸುದೀರ್ಘ ನೋಟೀಸುಗಳು ಮತ್ತು ಕಾನೂನು ಪ್ರಕ್ರಿಯೆಯ ಅಂತಿಮ ಫಲಿತಾಂಶವೆಂದು ತಿಳಿದುಬಂದಿದೆ....

Read moreDetails

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಶಾಸಕ ಪ್ರದೀಪ್ ಈಶ್ವರ್

Untitled design 2025 10 07t193329.129

ಚಿಕ್ಕಬಳ್ಳಾಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಪೂರ್ವಸಿದ್ಧತೆಗಳ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಮಗೂ ಸಚಿವ ಸ್ಥಾನ ಸಿಗಲಿದೆ ಎಂದು ಆತ್ಮವಿಶ್ವಾಸವಾಗಿ ತಿಳಿಸಿದ್ದಾರೆ. ಸ್ಥಳೀಯ ಸುದ್ದಿಗಾರರೊಂದಿಗೆ...

Read moreDetails

ಬಿಗ್ ಬಾಸ್ ಮನೆಗೆ ಲಾಕ್: ಜಾಲಿವುಡ್‌ನಲ್ಲಿ ಚಿತ್ರೀಕರಣ ಸ್ಥಗಿತ..!

Untitled design 2025 10 07t185834.371

ಬೆಂಗಳೂರು, ಅಕ್ಟೋಬರ್ 07, 2025: ಕನ್ನಡ ಟೆಲಿವಿಷನ್‌ನ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ ಚಿತ್ರೀಕರಣ ನಡೆಯುವ ಜಾಲಿವುಡ್ ಸ್ಟುಡಿಯೋಗೆ ರಾಮನಗರ ಜಿಲ್ಲಾಡಳಿತ ಬೀಗ ಜಡಿಯಲು...

Read moreDetails

ಕುರುಬರನ್ನು ST ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದು ನಾವಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Untitled design 2025 10 07t183412.842

ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ...

Read moreDetails

ಬಿಗ್ ಬಾಸ್ ಕನ್ನಡ ಮನೆಗೆ ಬೀಗ..! ಜಾಲಿವುಡ್ ಸ್ಟುಡಿಯೋ ಲಾಕ್‌ಡೌನ್‌ಗೆ ಸಿದ್ಧತೆ

Untitled design 2025 10 07t180633.478

ಬೆಂಗಳೂರು, ಅಕ್ಟೋಬರ್ 07, 2025: ಕನ್ನಡ ಟೆಲಿವಿಷನ್‌ನ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ ಚಿತ್ರೀಕರಣ ನಡೆಯುವ ಜಾಲಿವುಡ್ ಸ್ಟುಡಿಯೋಗೆ ಶೀಘ್ರದಲ್ಲೇ ಬೀಗ ಜಡಿಯಲಿದೆ ಎಂದು...

Read moreDetails

ಮಾಜಿ ಪ್ರಧಾನಿ HD ದೇವೇಗೌಡರು ಆಸ್ಪತ್ರೆಗೆ ದಾಖಲು..!

Untitled design 2025 10 07t170905.779

ಬೆಂಗಳೂರು, ಅಕ್ಟೋಬರ್ 07: ಮಾಜಿ ಪ್ರಧಾನಿ ಹಾಗೂ ಜನತಾದಳ (ಜಾತ್ಯತೀತ) ನೇತಾರ ಎಚ್.ಡಿ. ದೇವೇಗೌಡ ಅವರು ಅನಾರೋಗ್ಯದಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ತಂಡದ ನಿಗಾ ವೀಕ್ಷಣೆಯಲ್ಲಿರುವ...

Read moreDetails

ಮಾರ್ಕ್ ಚಿತ್ರದ ‘ಸೈಕ್ ಸೈತಾನ್’ ಸಾಂಗ್‌ ರಿಲೀಸ್: ಭರ್ಜರಿ ಡ್ಯಾನ್ಸ್‌ಗೆ ಚಾಲೆಂಜ್

Untitled design 2025 10 07t165435.717

ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮಾರ್ಕ್’ನ ಮೊದಲ ಗೀತೆ ‘ಸೈಕ್ ಸೈತಾನ್’ ಬಿಡುಗಡೆಯಾಗಿದೆ. ಸರಿಗಮಪ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿರುವ...

Read moreDetails

ಜಾಫರ್ ಎಕ್ಸ್‌ಪ್ರೆಸ್‌ನ ಮೇಲೆ ಭೀಕರ ದಾಳಿ: ಹಳಿತಪ್ಪಿದ ಐದು ಬೋಗಿಗಳು..!

Untitled design 2025 10 07t162157.338

ಪೇಶಾವರ್, ಅಕ್ಟೋಬರ್ 07, 2025: ಪಾಕಿಸ್ತಾನದ ನೈಋತ್ಯ ಸಿಂಧ್ ಪ್ರಾಂತ್ಯದ ಶಿಕಾರ್‌ಪುರ ಜಿಲ್ಲೆಯ ಸುಲ್ತಾನ್ ಕೋಟ್‌ನ ಸೋಮರ್ವಾ ಬಳಿ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ನಡೆದ ಭೀಕರ...

Read moreDetails

ಮೌಂಟ್ ಎವರೆಸ್ಟ್‌ನಲ್ಲಿ ಭೀಕರ ಹಿಮಪಾತ: 1,000 ಜನ ಸಿಲುಕಿದ್ದು, 350 ಜನ ರಕ್ಷಣೆ

Untitled design 2025 10 06t235122.028

ಕಠ್ಮಂಡು: ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನಲ್ಲಿ ಭೀಕರ ಹಿಮಪಾತ ಸಂಭವಿಸಿದೆ. ಈ ಹಿಮಬಿರುಗಾಳಿಯಿಂದಾಗಿ ಪರ್ವತದ ಟಿಬೆಟಿಯನ್ ಇಳಿಜಾರಿನಲ್ಲಿರುವ ವಿವಿಧ ಶಿಬಿರಗಳಲ್ಲಿ ಸುಮಾರು 1,000 ಪರ್ವತಾರೋಹಿಗಳು ಮತ್ತು ಸಹಾಯಕ...

Read moreDetails

ಕರ್ನಾಟಕ ಜಾತಿಗಣತಿಗೆ ಗಡುವು ಎಕ್ಸ್‌ಟೆಂಡ್: ಆನ್‌ಲೈನ್ ಸೌಲಭ್ಯ ಸಕ್ರಿಯ!

Untitled design 2025 10 06t234321.217

ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿಗಣತಿಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲಾಗಿದೆ. ಶಿಕ್ಷಣ ಇಲಾಖೆಯಿಂದ ಜಾರಿಯಾದ ಅಧಿಕೃತ ಆದೇಶದಂತೆ, ರಾಜ್ಯವ್ಯಾಪಿ ಸಮೀಕ್ಷೆಯ ಗಡುವನ್ನು ಅಕ್ಟೋಬರ್ 11ರವರೆಗೆ ವಿಸ್ತರಿಸಲಾಗಿದೆ....

Read moreDetails

ಬೆಂ-ಚೆನ್ನೈ ಹೈವೇಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ 3 ದುರ್ಮರಣ, 11 ಜನ ಗಂಭೀರ ಗಾಯ

Untitled design 2025 10 06t232859.507

ಕೋಲಾರ: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೈವೇಯಲ್ಲಿ ಭೀಕರ ವಾಹನ ಅಪಘಾತ ಸಂಭವಿಸಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ನಡೆದ ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 11...

Read moreDetails

ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಬಿ.ಆರ್.ಗವಾಯಿ ಮೇಲೆ ಶೂ ಎಸೆತ: ವಕೀಲನ ಕೃತ್ಯಕ್ಕೆ ಮೋದಿ ಖಂಡನೆ

Untitled design 2025 10 06t231055.080

ನವದೆಹಲಿ, ಅಕ್ಟೋಬರ್ 06: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ...

Read moreDetails

ಚೆಂಡು ಹೂಗಳ ನಡುವೆ 15 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆಸಿದ್ದ ರೈತ ಅರೆಸ್ಟ್‌

Untitled design 2025 10 06t225138.929

ಬೀದರ್: ಚೆಂಡು ಹೂ ಬೆಳೆಯ ನಡುವೆ ಅಕ್ರಮವಾಗಿ ಗಾಂಜಾ ಸಸ್ಯಗಳನ್ನು ಬೆಳೆಸಿದ ಆರೋಪದ ಮೇಲೆ ಬೀದರ್ ಜಿಲ್ಲೆಯ ರೈತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಈ ಸಂಬಂಧಿತ ಆರೋಪಿ ರೈತ...

Read moreDetails

ಬಿಹಾರದಲ್ಲಿ 69 ಲಕ್ಷ ಮತದಾರರ ಹೆಸರು ಡಿಲೀಟ್‌..! 21.5 ಲಕ್ಷ ಹೊಸ ಮತದಾರರ ಸೇರ್ಪಡೆ

Untitled design 2025 10 06t222818.237

ನವದೆಹಲಿ: ಬಿಹಾರದ ಮತದಾರರ ಪಟ್ಟಿಯಲ್ಲಿ ಈ ಬಾರಿ 69 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಸಾವು, ಅಕ್ರಮ...

Read moreDetails

ವಿಜಯ್ ದೇವರಕೊಂಡ ಕಾರು ಅಪಘಾತ..! ಪ್ರಾಣಾಪಾಯದಿಂದ ಪಾರಾದ ರಶ್ಮಿಕಾ ಭಾವಿ ಪತಿ

Untitled design 2025 10 06t215727.018

ಹೈದರಾಬಾದ್: ಟಾಲಿವುಡ್ ಯಂಗ್ ಟೈಗರ್ ಎಂದೇ ಖ್ಯಾತರಾದ ನಟ ವಿಜಯ್ ದೇವರಕೊಂಡ ಅವರ ಕಾರು ಸೋಮವಾರ (ಅ.6) ರಾತ್ರಿ ಗದ್ವಾಲ್ ಜಿಲ್ಲೆಯಲ್ಲಿ ಅಪಘಾತಕ್ಕೊಳಗಾಗಿದೆ. ರಾಷ್ಟ್ರೀಯ ಹೆದ್ದಾರಿ 44ರಲ್ಲಿ, ವರಸಿದ್ಧಿ...

Read moreDetails

ಜಾತಿಗಣತಿಯಲ್ಲಿ ಆಧಾರ್ ಮತ್ತು ಒಟಿಪಿ ಆತಂಕ: ನಿಜವಾದ ಸಿಬ್ಬಂದಿಯನ್ನು ಗುರುತಿಸುವುದು ಹೇಗೆ..?

Untitled design 2025 10 06t195932.726

ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿಗಣತಿಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಬೆಂಗಳೂರಿನಲ್ಲಿ ಆತಂಕವನ್ನು ಸೃಷ್ಟಿಸಿದೆ. ರೆಡಿಟ್ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಜಾತಿಗಣತಿಗೆ ಬಂದವರು ಆಧಾರ್...

Read moreDetails

ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಆಘಾತ: ರಾಜ್ಯ ಸರ್ಕಾರ ಪರೀಕ್ಷಾ ಶುಲ್ಕ 710 ರೂ. ಏರಿಕೆ

Untitled design 2025 10 06t194551.620

ಬೆಂಗಳೂರು: 2025-26 ಶೈಕ್ಷಣಿಕ ವರ್ಷದಿಂದ ಎಸ್ಎಸ್ಎಲ್‌ಸಿ (SSLC) ಪರೀಕ್ಷಾ ಶುಲ್ಕವನ್ನು 5% ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ವಿದ್ಯಾರ್ಥಿ ಮತ್ತು ಪೋಷಕರಿಗೆ ದೊಡ್ಡ ಆಘಾತ ಕೊಟ್ಟಿದೆ. ಕರ್ನಾಟಕ ಶಾಲಾ...

Read moreDetails

ಕನ್ನಡದ ಬಿಗ್ ಬಾಸ್ ಮನೆಗೆ ಬಿಗ್ ಶಾಕ್‌: ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್

Untitled design 2025 10 06t192828.771

ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಆರಂಭವಾಗಿ ಕೇವಲ ಒಂದು ವಾರವೇ ಕಳೆದಿದ್ದರೂ, ಈಗಾಗಲೇ ದೊಡ್ಡ ಸಂಕಷ್ಟದಲ್ಲಿಸಿಲುಕಿದೆ. ಬಿಡದಿಯಲ್ಲಿರುವ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ನಿರ್ಮಿತವಾದ ಬಿಗ್...

Read moreDetails

2025ರ ನೊಬೆಲ್ ಪ್ರಶಸ್ತಿ ಘೋಷಣೆ: ಮೇರಿ ಇ. ಬ್ರಂಕೋವ್ ಸೇರಿದಂತೆ ಮೂವರಿಗೆ ಸನ್ಮಾನ

Untitled design 2025 10 06t190257.496

ಸ್ಟಾಕ್‌ಹೋಮ್: 2025ನೇ ಸಾಲಿನ ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ಘೋಷಿಸಲಾಗಿದೆ. 'ಬಾಹ್ಯ ರೋಗನಿರೋಧಕ ಸಹಿಷ್ಣುತೆ' (Exogenous Immune Tolerance) ಕುರಿತು ಮಾಡಿದ...

Read moreDetails

ಬಿ.ಆರ್.ಗವಾಯಿ ಅವರಿಗೆ ಅವಮಾನ ಮಾಡಿದ ವಕೀಲನನ್ನು ಬಂಧಿಸಿ: ಸಿಎಂ ಸಿದ್ದರಾಮಯ್ಯ

Untitled design 2025 10 06t182554.670

ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾಗಿರುವ ಬಿ.ಆರ್.ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿದ್ದರು.ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕುವ ಮೂಲಕ ಪ್ರತಿಕ್ರಿಯೆ...

Read moreDetails

ರಾಜ್ಯದಲ್ಲಿ ನವೆಂಬರ್‌ನಲ್ಲಿ ಕ್ರಾಂತಿಯಿಲ್ಲ, ಭಾಂತಿಯೂ ಇಲ್ಲ: ಸಿಎಂ ಸಿದ್ದರಾಮಯ್ಯ

Untitled design 2025 10 06t170841.046

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷ ಬಿಜೆಪಿಯ ನಾಯಕರ ನವೆಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಬಸಾಪುರದಲ್ಲಿ ಮಾತನಾಡಿದ ಸಿಎಂ,...

Read moreDetails

ಬಿಹಾರ ವಿಧಾನಸಭಾ ಚುನಾವಣೆ: ನವೆಂಬರ್ 6 & 11 ಮತದಾನ, ನವೆಂಬರ್ 14ಕ್ಕೆ ರಿಸಲ್ಟ್..!

Untitled design 2025 10 06t171204.945

ನವದೆಹಲಿ: ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಇಂದು ಸುದ್ದಿಗೋಷ್ಠಿ ನಡೆಸಿ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಯ...

Read moreDetails

ದರ್ಶನ್‌ ಜೈಲು ವಿವಾದ: ಸವಲತ್ತು ನೀಡದ ಜೈಲಧಿಕಾರಿಗಳ ವಿರುದ್ದ ಕೇಸ್‌

Untitled design 2025 10 06t161422.008

ಬೆಂಗಳೂರು: ನಟ ದರ್ಶನ್‌, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದ ಕೇಂದ್ರೀಯ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿಯೇ ಹೆಚ್ಚುವರಿ ಹಾಸಿಗೆ, ತಲೆದಿಂಬು ಸೇರಿದಂತೆ ಕೆಲವು ಸವಲತ್ತುಗಳನ್ನು ನೀಡುವಂತೆ...

Read moreDetails

ಮುಡಾ ಹಗರಣ: ಇಡಿಐ 440 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಮುಟ್ಟುಗೋಲು

Untitled design 2025 10 06t155257.300

ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಜನಹಿತ ಮೊಕದ್ದಮೆ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರವರ್ತನಾ ನಿರೋಧಕ ನಿರ್ದೇಶನಾಲಯ (ಇಡಿಐ) 440 ಕೋಟಿ ರೂಪಾಯಿಗಳ ಮೌಲ್ಯದ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ....

Read moreDetails

ಕಾಫ್‌ ಸಿರಪ್‌ ದುರಂತ: ರಾಜ್ಯದಲ್ಲಿ ಕಟ್ಟೆಚ್ಚರ-ದಿನೇಶ ಗುಂಡೂರಾವ್‌

Untitled design 2025 10 06t153202.047

ದೇಶದ ಬೇರೆ ರಾಜ್ಯಗಳಲ್ಲಿ ಕಾಫ್‌ ಸಿರಫ್‌ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹಾಸನದ ಚೆನ್ನರಾಯಪಟ್ಟಣದಲ್ಲಿ ಈ...

Read moreDetails

ಬೆಂಗಳೂರಿನ ದೀಪಾವಳಿಗೆ ಹೊಸ ನಿಯಮ! ಪಟಾಕಿ ಮಾರಾಟದಲ್ಲಿ ‘ಗ್ರೀನ್ ರಿವಲ್ಯೂಷನ್’

Untitled design 2025 10 03t184548.814

ಬೆಂಗಳೂರು: ಈ ವರ್ಷದ ದೀಪಾವಳಿ ಆಚರಣೆ ಪರಿಸರ ಸ್ನೇಹಿ ರೀತಿಯಲ್ಲಿ ನಡೆಯಲಿದೆ. ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿದ ಸರ್ಕಾರ ‘ಹಸಿರು ಪಟಾಕಿ’ಗಳ ಮಾರಾಟ ಮತ್ತು ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ....

Read moreDetails

ಬೆಡ್‌ರೂಮ್‌ನಲ್ಲಿ ಸಿಕ್ರೆಟ್‌ ಕ್ಯಾಮೆರಾ ಅಳವಡಿಸಿ, ಪತ್ನಿಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ ಪತಿ

Untitled design 2025 10 03t170644.702

ಬೆಂಗಳೂರು: ಪತಿಯೊಬ್ಬನು ತನ್ನ ಪತ್ನಿಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಲು ಮಲಗುವ ಕೋಣೆಯಲ್ಲಿ ಕ್ಯಾಮೆರಾ ಅಳವಡಿಸಿದ್ದು, ನಂತರ ಆ ವೀಡಿಯೊಗಳನ್ನು ಬಳಸಿಕೊಂಡು ಅವಳನ್ನು ವಿದೇಶಿ ಗ್ರಾಹಕರೊಂದಿಗೆ...

Read moreDetails

ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ 5 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ: ಅಮರ್ ಪ್ರೀತ್ ಸಿಂಗ್

Untitled design 2025 10 03t163830.789

ನವದೆಹಲಿ, ಅಕ್ಟೋಬರ್ 03: ಮೇ 2025ರಲ್ಲಿ ನಡೆದ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಐದು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್...

Read moreDetails

ಭಾರತದಲ್ಲಿ ‘I Love ಮೋದಿ’ ಎನ್ನಬಹುದು.. ಆದ್ರೆ ‘I Love ಮೊಹಮ್ಮದ್’ ಅನ್ನಂಗಿಲ್ಲ..! ಓವೈಸಿ

Untitled design 2025 10 03t155219.085

ಹೈದರಾಬಾದ್: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ‘ಐ ಲವ್ ಮೊಹಮ್ಮದ್’ ಪೋಸ್ಟರ್ ವಿವಾದವನ್ನು ತೀವ್ರವಾಗಿ ಟೀಕಿಸಿದ್ದಾರೆ. ಭಾರತದಲ್ಲಿ ‘ಐ ಲವ್ ಮೋದಿ’...

Read moreDetails

ಕಾಂತಾರಾ ಚಾಪ್ಟರ್-1ಕನ್ನಡ ಸಿನಿಮಾದ ಮೈಲಿಗಲ್ಲು: ರಾಕಿಂಗ್ ಸ್ಟಾರ್ ಯಶ್

Untitled design 2025 10 03t160650.885

ಬೆಂಗಳೂರು, ಅಕ್ಟೋಬರ್ 03: ರಿಷಬ್ ಶೆಟ್ಟಿ ಅವರ ಅತ್ಯಂತ ನಿರೀಕ್ಷಿತ ಚಲನಚಿತ್ರ 'ಕಾಂತಾರಾ ಚಾಪ್ಟರ್ 1' ಅಕ್ಟೋಬರ್ 2ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ, ದೇಶಾದ್ಯಂತ ಚರ್ಚೆ ಮತ್ತು ಪ್ರಶಂಸೆಗೆ ಒಳಗಾಗಿದೆ. ಈ ಸಂದರ್ಭದಲ್ಲಿ,...

Read moreDetails

ಹುರನ್ ಶ್ರೀಮಂತರ ಪಟ್ಟಿ 2025: ಮುಕೇಶ್ ಅಂಬಾನಿ ನಂ.1,ರೋಶನಿ ನಾಡರ್ ಅಗ್ರ ಮಹಿಳಾ ಶ್ರೀಮಂತೆ

Untitled design 2025 10 03t152254.025

ನವದೆಹಲಿ: ಭಾರತದ ಶ್ರೀಮಂತರ ಶ್ರೇಯಾಂಕ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಂಡಿದೆ. ಮುಕೇಶ್ ಅಂಬಾನಿ ಅವರು ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ಹುರನ್ ಇಂಡಿಯಾ ರಿಚ್ ಲಿಸ್ಟ್ 2025ರಲ್ಲಿ ಮತ್ತೆ ಭಾರತದ ಅಗ್ರ ಶ್ರೀಮಂತರಾಗಿ ತಮ್ಮ ಸ್ಥಾನ...

Read moreDetails

ಆದಷ್ಟು ಬೇಗ ಮದುವೆ ಆಗುತ್ತೇನೆ: ನಟಿ ರಚಿತಾ ರಾಮ್

Untitled design 2025 10 03t150520.772

ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಬರ್ತ್‌ಡೇ ದಿನಂದೇ ಮದುವೆಯ ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ. ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಅವರು, ವೈವಾಹಿಕ...

Read moreDetails

UPI ಹೊಸ ಫೀಚರ್: ಯುಪಿಐನಲ್ಲಿ ಸ್ಕ್ಯಾನ್ ಮಾಡಿ, ಇಎಂಐಗಳಲ್ಲಿ ಹಣ ಪಾವತಿಸಿ

Untitled design 2025 10 03t131947.848

ಭಾರತದ ಅತ್ಯಂತ ಜನಪ್ರಿಯ ಪೇಮೆಂಟ್ ಸಿಸ್ಟಂ ಯುಪಿಐ (UPI) ಇದೀಗ ಇನ್ನೂ ಸುಲಭವಾಗಿ ಹಣ ಪಾವತಿಸುವ ಹೊಸ ಫೀಚರ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್...

Read moreDetails

ಕೆಮ್ಮಿನ ಸಿರಪ್‌ನಿಂದ ರಾಜಸ್ಥಾನ, ಮಧ್ಯಪ್ರದೇಶದಲ್ಲಿ 8 ಮಕ್ಕಳ ದುರ್ಮರಣ

Untitled design 2025 10 03t132908.715

ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಒಟ್ಟು ಎಂಟು ಮಕ್ಕಳು ಮೃತಪಟ್ಟಿದ್ದಾರೆ. ಘಟನೆಗಳಿಂದ ಪೋಷಕರಲ್ಲಿ ಆತಂಕ ಹರಡಿದ್ದು, ಔಷಧವು ವಿಷಯುಕ್ತವಾಗಿರಬಹುದು ಎಂಬ ಅನುಮಾನವನ್ನುಹುಟ್ಟಿಸಿವೆ. ರಾಜಸ್ಥಾನದಲ್ಲಿ ಸಿರಪ್ ಸೇವಿಸಿದ...

Read moreDetails

‘ಫ್ಲೂಕ್‌ನಿಂದ ಫೇಮಸ್’ ಎಂದ ಜಾನ್ವಿಗೆ ರಕ್ಷಿತಾ ಉತ್ತರ!

Untitled design 2025 10 03t130226.485

‘ಬಿಗ್ ಬಾಸ್ ಕನ್ನಡ ಸೀಸನ್ 12’ನಲ್ಲಿ ರಕ್ಷಿತಾ ಶೆಟ್ಟಿ ಮೊದಲ ದಿನವೇ ಎಲಿಮಿನೇಟ್ ಆಗಿದ್ದು, ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತು. ಈ ನಡುವೆ, ಆ್ಯಂಕರ್ ಜಾನ್ವಿಯವರ “ಫ್ಲೂಕ್‌ನಿಂದ ಫೇಮಸ್”...

Read moreDetails

ತಾಯಿಯ ‘ಮಾನಸಿಕ ವೇದನೆ’ಗೆ ಬಲಿಯಾದ ಮಗಳು!

Untitled design 2025 10 03t124828.495

ಶಿವಮೊಗ್ಗ: ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯೊಬ್ಬರು ತನ್ನ ಹನ್ನೊಂದು ವರ್ಷದ ಮಗಳನ್ನು ಭೀಕರವಾಗಿ ಕೊಂದು, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಮೆಗ್ಗಾನ್ ಆಸ್ಪತ್ರೆ...

Read moreDetails

ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ 33ನೇ ಹುಟ್ಟುಹಬ್ಬ

Untitled design 2025 10 03t121524.843

ಬೆಂಗಳೂರು, ಅಕ್ಟೋಬರ್ 03: ಚಂದನವನದ ಡಿಂಪಲ್ ಕ್ವೀನ್ ಎಂದೇ ಪ್ರಖ್ಯಾತರಾದ ನಟಿ ರಚಿತಾ ರಾಮ್ ಅವರು ಇಂದು 33ನೇ ವಯಸ್ಸನ್ನು ಪ್ರವೇಶಿಸಿದರು. ಅವರ ಬೆಂಗಳೂರಿನ ಆರ್.ಆರ್.ನಗರ ನಿವಾಸದ ಬಳಿ ನಿನ್ನೆ ರಾತ್ರಿಯಿಂದಲೇ...

Read moreDetails

ಧರ್ಮಸ್ಥಳ ಕೇಸ್: ಯೂಟ್ಯೂಬರ್‌ಗಳ ಮೇಲೆ ಎಸ್ಐಟಿ ತನಿಖೆ

Untitled design 2025 10 03t120221.621

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸಮಾಧಿ ಆರೋಪಗಳ ತನಿಖೆಯಲ್ಲಿ, ಆರೋಪಗಳ ಕುರಿತು ವೀಡಿಯೊಗಳನ್ನು ತಯಾರಿಸಿದ ಹಲವಾರು ಯೂಟ್ಯೂಬರ್‌ಗಳನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಗುರಿಯಾಗಿರಿಸಿಕೊಂಡಿದೆ. ತನಿಖೆಯ ಭಾಗವಾಗಿ ಯೂಟ್ಯೂಬರ್‌ಗಳ ವಿಚಾರಣೆ,...

Read moreDetails

ಭಾರತ vs ವೆಸ್ಟ್ ಇಂಡೀಸ್ 1ನೇ ಟೆಸ್ಟ್, 2ನೇ ದಿನ: ಟೀಮ್ ಇಂಡಿಯಾ ದೊಡ್ಡ ಸ್ಕೋರ್‌ನತ್ತ..!!

Untitled design 2025 10 03t110921.417

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಆರಂಭವಾಗಿದೆ. ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ...

Read moreDetails

ಜನ ವಿಶ್ವಾಸ್ ಮಸೂದೆ ಸಮಿತಿಗೆ ತೇಜಸ್ವಿ ಸೂರ್ಯ ಅಧ್ಯಕ್ಷ

Untitled design 2025 10 03t111518.806

ನವದೆಹಲಿ: ಜನ ವಿಶ್ವಾಸ್ (ತಿದ್ದುಪಡಿ) ಮಸೂದೆ-2055 ಪರಿಶೀಲನೆಗೆ ರಚಿಸಲಾದ ಸಂಸದೀಯ ಸ್ಥಾಯಿ ಸಮಿತಿಗೆ ಬೆಂಗಳೂರು ದಕ್ಷಿಣದ ಲೋಕಸಭಾ ಸದಸ್ಯ ಮತ್ತು ಬಿಜೆಪಿಯ ಯುವ ನಾಯಕ ತೇಜಸ್ವಿ ಸೂರ್ಯ ಅವರನ್ನು...

Read moreDetails

ಚಿನ್ನ,ಬೆಳ್ಳಿ ದರ ಗಮನಾರ್ಹ ಇಳಿಕೆ: ಇಂದಿನ ಗೋಲ್ಡ್‌ ರೇಟ್‌ ಎಷ್ಟು..?

Untitled design 2025 10 03t105044.811

ಬೆಂಗಳೂರು, ಅಕ್ಟೋಬರ್ 3: ಸತತವಾಗಿ ಏರಿಕೆಯ ನಡತೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಗಮನಾರ್ಹ ಇಳಿಕೆ ದಾಖಲಿಸಿವೆ. ಬುಲಿಯನ್ ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆ...

Read moreDetails

ಸಿಎಂ ಸ್ಟಾಲಿನ್, ನಟಿ ತ್ರಿಶಾ ಸೇರಿದಂತೆ ಹಲವರಿಗೆ ಬಾಂಬ್ ಬೆದರಿಕೆ

Untitled design 2025 10 03t102522.740

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಚೆನ್ನೈ ನಿವಾಸ, ರಾಜ್ಯ ಬಿಜೆಪಿ ಪ್ರಧಾನ ಕಚೇರಿ, ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಅವರ ಮನೆ ಮತ್ತು...

Read moreDetails

ಸರ್ ಕ್ರೀಕ್‌ನಲ್ಲಿ ದುಸ್ಸಾಹಸ ಮಾಡಿದ್ರೆ ಕರಾಚಿಗೆ ಲಗ್ಗೆ..ರಾಜನಾಥ್ ಸಿಂಗ್ ಎಚ್ಚರಿಕೆ

Untitled design 2025 10 02t152032.335

ಕಚ್ಛ್ (ಗುಜರಾತ್): ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಪಾಕಿಸ್ತಾನವನ್ನು ಕಟುವಾಗಿ ಎಚ್ಚರಿಸಿದ್ದಾರೆ. ಸರ್ ಕ್ರೀಕ್ ಸಮುದ್ರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಮೂಲಸೌಕರ್ಯ ನಿರ್ಮಾಣ ಮಾಡುತ್ತಿದ್ದು, ಇದು...

Read moreDetails

ಮೈಸೂರು ದಸರಾ: ಶುಭ ಧನುರ್ ಲಗ್ನದಲ್ಲಿ ನಂದಿ ಧ್ವಜಕ್ಕೆ ಸಿಎಂ ಸಿದ್ದರಾಮಯ್ಯರಿಂದ ಪೂಜೆ

Untitled design 2025 10 02t140105.327

ಮೈಸೂರು, ಅಕ್ಟೋಬರ್ 02: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮುನ್ನಡೆಯಲ್ಲಿ ಮಂಗಳಕರವಾದ ನಂದಿ ಧ್ವಜ ಪೂಜೆ ನೆರವೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಧನುರ್ ಲಗ್ನದಲ್ಲಿ ಮೈಸೂರು ಅರಮನೆಯ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ಪೂಜೆ...

Read moreDetails

ಕಾಂತಾರ-1 ಯಶಸ್ಸು ಕಂಡು ಪ್ರಗತಿ ಭಾವುಕ, ಅಪ್ಪಿ ಸಮಾಧಾನಪಡಿಸಿದ ರಿಷಬ್ ಶೆಟ್ಟಿ

Untitled design 2025 10 02t135147.572

ಅಕ್ಟೋಬರ್ 2, 2025: ವಿಜಯದಶಮಿ ದಿನ ವಿಶ್ವಾದ್ಯಂತ ಭವ್ಯವಾಗಿ ಬಿಡುಗಡೆಯಾದ 'ಕಾಂತಾರ: ಚಾಪ್ಟರ್ 1' ಚಿತ್ರದ ಅದ್ಭುತ ಪ್ರದರ್ಶನ ಮತ್ತು ಪ್ರೇಕ್ಷಕರಿಂದ ಸಿಗುತ್ತಿರುವ ಅಪಾರ ಮೆಚ್ಚುಗೆ ಕಂಡು...

Read moreDetails

ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಛನ್ನುಲಾಲ್ ಮಿಶ್ರಾ ನಿಧನ

Untitled design 2025 10 02t123657.778

ಉ.ಪ್ರಧೇಶ, ಅಕ್ಟೋಬರ್ 02: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಪ್ರತಿಪಾದಕರಲ್ಲೊಬ್ಬರಾಗಿದ್ದ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಪಂಡಿತ್ ಛನ್ನುಲಾಲ್ ಮಿಶ್ರಾ ಇಂದು (ಗುರುವಾರ) ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ...

Read moreDetails

ಪ್ರೀಮಿಯರ್‌ನಿಂದಲೇ ಕೋಟ್ಯಂತರ ರೂಪಾಯಿ ಬಾಚಿದ ಕಾಂತಾರ ಚಾಪ್ಟರ್ 1..!

Untitled design 2025 10 02t122413.598

ಕಾಂತಾರ-ಚಾಪ್ಟರ್ 1 ಚಿತ್ರ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. 2022ರ ಅಕ್ಟೋಬರ್ ತಿಂಗಳಲ್ಲಿ ಕಾಂತಾರ ಚಿತ್ರ ಬಿಡುಗಡೆಯಾಗಿದ್ದಾಗ ಬಹುತೇಕರು ಮೆಚ್ಚಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿ...

Read moreDetails

 ಮೈಸೂರು ಅರಮನೆಯಲ್ಲಿ ರಾಜವಂಶಸ್ಥರಿಂದ ಸಾಂಪ್ರದಾಯಿಕ ಶಮಿ ಪೂಜೆ

Untitled design 2025 10 02t120444.685

ಮೈಸೂರು, ಅಕ್ಟೋಬರ್ 02: ಮೈಸೂರು ಅರಮನೆಯ ಆವರಣದಲ್ಲಿ ಬುಧವಾರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನೇತೃತ್ವ ಸಾಂಪ್ರದಾಯಿಕ ದಸರಾ ಆಚರಣೆಗಳು ವೈಭವದಿಂದ ನಡೆದಿವೆ. ಶಮಿ ಪೂಜೆ,...

Read moreDetails

ಇಂದಿನ ಚಿನ್ನ, ಬೆಳ್ಳಿ ದರ: ದಾಖಲೆ ಮಟ್ಟದಲ್ಲಿ ಎರಿಕೆಯಾದ ಬೆಳ್ಳಿ

Untitled design 2025 10 02t112116.953

ಬೆಂಗಳೂರು, ಅಕ್ಟೋಬರ್ 2: ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಿವೆ. ಚಿನ್ನದ ಬೆಲೆ ಗಮನಾರ್ಹ ಇಳಿಕೆ ಕಾಣಿಸಿದೆ, ಅದೇ ಸಮಯದಲ್ಲಿ ಬೆಳ್ಳಿಯ ಬೆಲೆ...

Read moreDetails

ಅರಮನೆಯಲ್ಲಿ ಜಟ್ಟಿಗಳ ವಜ್ರಮುಷ್ಠಿ ಕಾಳಗ ಆರಂಭ

Untitled design 2025 10 02t110455.591

ಮೈಸೂರು ಅರಮನೆ ಅಂಗಳದಲ್ಲಿ ಶುಕ್ರವಾರ ಬೆಳಗ್ಗೆ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗ ಆರಂಭವಾಗಿದೆ. ಈ ಕಾಳಗದಲ್ಲಿ ಮೈಸೂರಿನ ಮಂಜುನಾಥ್ ಜಟ್ಟಿ, ಚಾಮರಾಜನಗರದ ಮಹೇಶ್ ಜಟ್ಟಿ, ಚನ್ನಪಟ್ಟಣದ ರಾಘವೇಂದ್ರ ಜಟ್ಟಿ...

Read moreDetails

ಡೊಮಿನೋಸ್ ಪಿಜ್ಜಾ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ 19 ಇ-ಬೈಕ್‌ಗಳು

Untitled design 2025 10 02t104319.263

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕನಕಪುರ ರಸ್ತೆ ಮೆಟ್ರೋ ನಿಲ್ದಾಣದ ಸಮೀಪದ ಡೊಮಿನೋಸ್ ಪಿಜ್ಜಾ ಕಟ್ಟಡದ ನೆಲಮಹಡಿಯಲ್ಲಿ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಭಯಾನಕ...

Read moreDetails

ವಿಜಯದಶಮಿ: ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರಿಂದ ಶುಭಹಾರೈಕೆ

Untitled design 2025 10 02t095200.156

ದೇಶದಾದ್ಯಂತ ವಿಜಯದಶಮಿ ಹಬ್ಬದ ಸಡಗರ ಮನೆಮಾಡಿದೆ. ಈ ಶುಭ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಮತ್ತು ಗಣ್ಯರು ದೇಶದ ಜನತೆಗೆ ಶುಭಾಶಯಗಳನ್ನು...

Read moreDetails

ಮೈಸೂರು ದಸರಾ ಮೆರವಣಿಗೆ: ರಾಜ್ಯದ ಸಂಸ್ಕೃತಿ ಮತ್ತು ಸರ್ಕಾರಿ ಯೋಜನೆಗಳ ಪ್ರತೀಕ

Untitled design 2025 10 02t091629.611

ಮೈಸೂರು, ಅಕ್ಟೋಬರ್ 02: ವಿಶ್ವವಿಖ್ಯಾತ ಮೈಸೂರು ದಸರಾ ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆ ಈ ವರ್ಷ ರಾಜ್ಯದ ಸಂಸ್ಕೃತಿ ಮತ್ತು ಸರ್ಕಾರದ ಅಭಿವೃದ್ಧಿ ಯೋಜನೆಗಳ...

Read moreDetails

 ಮೈಸೂರು ದಸರಾ: ಸಿಂಗಾರಗೊಂಡ ಗಜಪಡೆ, ಜಂಬೂಸವಾರಿಗೆ ಸಜ್ಜು

Untitled design 2025 10 02t085348.285

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ವಿಜಯದಶಮಿ ದಿನ ನಡೆಯುವ ಜಂಬೂ ಸವಾರಿ ಒಂದು ಪ್ರಮುಖ ಆಕರ್ಷಣೆಯಾಗಿದೆ. ಈ ಭವ್ಯ ಮೆರವಣಿಗೆಗೆ ಸಿದ್ಧತೆಯ ಭಾಗವಾಗಿ, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ...

Read moreDetails

ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ: ಅರಮನೆ ಆವರಣದಲ್ಲಿ ಚಿನ್ನದ ಅಂಬಾರಿ ಸಿದ್ಧತೆ

Untitled design 2025 10 02t083212.377

ಮೈಸೂರು, ಅಕ್ಟೋಬರ್ 2: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಈ ಭವ್ಯೋತ್ಸವದ ಮುಖ್ಯ ಆಕರ್ಷಣೆಯಾದ 750 ಕಿಲೋಗ್ರಾಂ ತೂಕದ ಚಿನ್ನದ...

Read moreDetails

ವಿಜಯದಶಮಿ 2025: ಈ ದಿನದ ಮಹತ್ವ ಮತ್ತು ಪಾಲಿಸಬೇಕಾದ ಕೆಲಸಗಳೇನು..?

Untitled design 2025 10 02t082225.710

ನವರಾತ್ರಿಯ ಕೊನೆಯ ದಿನವಾದ ಇಂದು (ಅ.2, 2025) ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನಕ್ಕೆ ಪೌರಾಣಿಕವಾಗಿ ಮತ್ತು ಜ್ಯೋತಿಷ್ಯದ ದೃಷ್ಟಿಯಿಂದ ವಿಶೇಷ ಮಹತ್ವವಿದೆ. ಸತ್ಯ ಮತ್ತು ಧರ್ಮದ...

Read moreDetails

ಮಹಾತ್ಮ ಗಾಂಧಿ ಜಯಂತಿ: ಸತ್ಯ ಮತ್ತು ಅಹಿಂಸೆಯ ಮಾರ್ಗಕ್ಕೆ ಗಾಂಧಿ ಪ್ರೇರಣೆ

Untitled design 2025 10 02t075753.619

ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಗಾಂಧಿ ಜಯಂತಿಯಾಗಿ ಆಚರಿಸುತ್ತೇವೆ. ಈ ದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಗುರುತಿಸಲಾಗುತ್ತದೆ. ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯ...

Read moreDetails

ಸರ್ವರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು

Untitled design 2025 10 02t074047.189

ನಮ್ಮ ನಾಡಹಬ್ಬ ದಸರಾದ ಕೊನೆಯ ದಿನವಾದ ಇಂದು, ವಿಜಯದಶಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಸತ್ಯ ಮತ್ತು ಒಳ್ಳೆಯತನದ ವಿಜಯವನ್ನು ಸಂಭ್ರಮಿಸಲಾಗುತ್ತದೆ. ವಿಜಯದಶಮಿಯ ಈ ಪವಿತ್ರ...

Read moreDetails

ಅರಮನೆನಗರಿಯಲ್ಲಿ ವೈಭವದ ವಿಜಯದಶಮಿ: 2025ರ ಜಂಬೂ ಸವಾರಿ ಸಂಭ್ರಮ

Untitled design 2025 10 02t072551.909

ಮೈಸೂರು: ನವರಾತ್ರಿಯ ಒಂಬತ್ತು ದಿನಗಳ ನಂತರ ಇಂದು (ಅ.2, 2025) ವಿಜಯದಶಮಿಯ ಸಂಭ್ರಮ ಅರಮನೆನಗರಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ನಾಡಹಬ್ಬ ದಸರಾ 2025ರ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ...

Read moreDetails

ಕಾಂತಾರ ಚಾಪ್ಟರ್ 1: ಮೊದಲ ದಿನವೇ ಹೌಸ್‌ಫುಲ್‌ !

Untitled design 2025 10 02t070302.832

ಅಕ್ಟೋಬರ್ 2, 2025:  ರಿಷಬ್ ಶೆಟ್ಟಿ ಅವರ 'ಕಾಂತಾರ ಚಾಪ್ಟರ್ 1' ಇಂದು ಗ್ರ್ಯಾಂಡ್ ಆಗಿ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಮೊದಲ ದಿನದಿಂದಲೇ ಅಭೂತಪೂರ್ವ ಪ್ರತಿಕ್ರಿಯೆಯನ್ನು ಸೃಷ್ಟಿಸಿದೆ. ಚಿತ್ರದ...

Read moreDetails

ಇಂದಿನ ರಾಶಿ ಭವಿಷ್ಯ: ಯಾರಿಗೆ ಲಾಭ..?ಯಾರಿಗೆ ನಷ್ಟ..?

Untitled design 2025 10 02t063118.134

ಪಂಚಾಂಗ ವಿವರ ಸಂವತ್ಸರ: ಶ್ರೀ ವಿಶ್ವಾವಸುನಾಮ ಅಯನ: ದಕ್ಷಿಣಾಯಣ ಋತು: ಶರದೃತು ಮಾಸ: ಆಶ್ವಯುಜ ಮಾಸ ಪಕ್ಷ: ಶುಕ್ಲ ಪಕ್ಷ ತಿಥಿ: ದಶಮಿ ವಾರ: ಗುರುವಾರ ನಕ್ಷತ್ರ:...

Read moreDetails

ಕಾಂತಾರ ಚಾಪ್ಟರ್‌-1: ರಾಜ್ಯಾದ್ಯಂತ ಮೊದಲ ದಿನವೇ ಟಿಕೆಟ್‌ ಸೋಲ್ಡ್ ಔಟ್

Untitled design 2025 10 02t061530.584

ಕಾಂತಾರ ಚಾಪ್ಟರ್ 1 ಸಿನಿಮಾ ಭಾರತದಲ್ಲಿ7,000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಮತ್ತು ಭಾರತದಾಚೆಗೂ ಬಿಡುಗಡೆಯಾಗಿದೆ. ಕರ್ನಾಟಕದ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರೀಮಿಯರ್‌ ಶೋ ಚಿತ್ರವನ್ನು ಪ್ರದರ್ಶಿಸಲಾಗಿದೆ. ಮೊದಲ ದಿನದಂದು...

Read moreDetails

ಹೂರೀ ಸರ್ ಓಕೆ ಸರ್: ಮಲ್ಲಮ್ಮದ ಉತ್ತರಕ್ಕೆ ಬಿಗ್ ಬಾಸ್ ಆಶ್ಚರ್ಯ!

Untitled design 2025 10 02t001622.866

ಬೆಂಗಳೂರು, ಅಕ್ಟೋಬರ್ 2, 2025: ಕನ್ನಡ ಬಿಗ್ ಬಾಸ್‌ನ ಈ ಸೀಸನ್ 12 ಗ್ರ್ಯಾಂಡ್ ಆಗಿ ಆರಂಭವಾದಾಗಿನಿಂದಲೂ ಉತ್ತರ ಕರ್ನಾಟಕದ ಮಲ್ಲಮ್ಮ ತಮ್ಮ ಚಾಣಾಕ್ಷತೆಯಿಂದ ಎಲ್ಲರ ಗಮನ...

Read moreDetails

ಆರ್‌ಎಸ್‌ಎಸ್‌ಗೆ 100 ವರ್ಷ: ಭಾರತ ಮಾತೆಯ ಚಿತ್ರ ಇರುವ ಮೊದಲ ನಾಣ್ಯ ಬಿಡುಗಡೆ

Untitled design 2025 10 02t000244.233

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸ್ಥಾಪನೆಯ 100 ವರ್ಷ ಪೂರೈಸಿದ ಸಂದರ್ಭದಲ್ಲಿ, ಸಂಘಟನೆಯ ಶತಮಾನೋತ್ಸವ ಅಕ್ಟೋಬರ್ 1, 2025ರಂದು ನವದೆಹಲಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು...

Read moreDetails

ಕೇಂದ್ರದಿಂದ ತೆರಿಗೆ ಹಂಚಿಕೆ: ಕರ್ನಾಟಕಕ್ಕೆ ಎಷ್ಟು..?

Untitled design 2025 10 01t233946.216

ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಮತ್ತು ರಾಜ್ಯಗಳಲ್ಲಿ ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ 1,01,603 ಕೋಟಿ ರೂಪಾಯಿಗಳ ಹೆಚ್ಚುವರಿ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ...

Read moreDetails

ಬಿಲಿಯನೇರ್ ಕ್ಲಬ್‌ಗೆ ಶಾರುಖ್ ಖಾನ್: ಬಾಲಿವುಡ್‌ನ ನಂ.1 ಶ್ರೀಮಂತರಾಗಿದ್ದಾರೆ ಶಾರುಖ್!

Untitled design 2025 10 01t231927.870

ಬಾಲಿವುಡ್ ಚಿತ್ರರಂಗದ 'ಬಾದ್‌ಶಾ' ಶಾರುಖ್ ಖಾನ್ ಅಧಿಕೃತವಾಗಿ ಬಿಲಿಯನೇರ್ ಕ್ಲಬ್‌ಗೆ ಪ್ರವೇಶಿಸಿದ್ದಾರೆ. ಹೂರನ್ ಇಂಡಿಯಾ ಶ್ರೀಮಂತರ 2025ರ ಪಟ್ಟಿ ಪ್ರಕಾರ, 12,490 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಅವರು ಬಾಲಿವುಟ್‌ನ ಅಗ್ರಶ್ರೇಯಳ್ಳಿ ಶ್ರೀಮಂತ ವ್ಯಕ್ತಿಯಾಗಿ...

Read moreDetails
Page 25 of 27 1 24 25 26 27

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist