ADVERTISEMENT
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

ಇಂದಿನ ರಾಶಿ ಭವಿಷ್ಯ: ಈ ರಾಶಿಯವರು ವ್ಯವಹಾರದಲ್ಲಿ ಎಚ್ಚರ ತಪ್ಪಿದರೆ ಕಾದಿದೆ ಅಪಾಯ!

Untitled design 2026 02 13T063836.528

ಇಂದಿನ ಪಂಚಾಂಗ  ಇಂದು ಸೂರ್ಯೋದಯ 06:50ಕ್ಕೆ ಹಾಗೂ ಸೂರ್ಯಾಸ್ತ 06:27ಕ್ಕೆ ಸಂಭವಿಸಲಿದೆ. ಉತ್ತರಾಷಾಢ ನಕ್ಷತ್ರವಿದ್ದು, ವ್ಯಾಘಾತ ಯೋಗವಿದೆ. ಇಂದು ರಾಹುಕಾಲ ಬೆಳಿಗ್ಗೆ 11:12 ರಿಂದ ಮಧ್ಯಾಹ್ನ 12:39...

Read moreDetails

2050ರ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ರೂಪ ಕಂಡು ಬೆಚ್ಚಿಬಿದ್ದ ವಿಜ್ಞಾನಿಗಳು..!

Untitled design 2026 02 12T233119.186

ಬೆಂಗಳೂರು: ಇಂದು ನಮಗೆಲ್ಲರಿಗೂ ಸೋಶಿಯಲ್ ಮೀಡಿಯಾ ಎನ್ನುವುದು ಬದುಕಿನ ಅವಿಭಾಜ್ಯ ಅಂಗ. ಕೇವಲ ಹತ್ತು ವರ್ಷಗಳ ಹಿಂದೆ "ಇನ್‌ಫ್ಲುಯೆನ್ಸರ್" ಎನ್ನುವ ಪದವೇ ಅಸ್ತಿತ್ವದಲ್ಲಿ ಇರಲಿಲ್ಲ. ಆದರೆ ಇಂದು,...

Read moreDetails

ಸಿದ್ದರಾಮಯ್ಯ ಬಜೆಟ್ ಡೇಟ್ ಫಿಕ್ಸ್: ಮಾರ್ಚ್ 6ರಂದು ದಾಖಲೆಯ ಆಯವ್ಯಯ ಮಂಡನೆ

Untitled design 2026 02 12T231327.872

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 6ರಂದು ರಾಜ್ಯದ 2026-27ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು,...

Read moreDetails

ಫೆಬ್ರವರಿ 14 ರಂದೇ ವ್ಯಾಲೆಂಟೈನ್ ಡೇ ಆಚರಿಸಲು ಕಾರಣವೇನು ಗೊತ್ತಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್‌ ಸ್ಟೋರಿ

Untitled design 2026 02 12T225812.012

ಪ್ರತಿ ವರ್ಷ ಫೆಬ್ರವರಿ 14 ಬಂತೆಂದರೆ ಸಾಕು, ಪ್ರೇಮಿಗಳ ಲೋಕದಲ್ಲಿ ಸಂಭ್ರಮ ಮನೆಮಾಡುತ್ತದೆ. ಕೆಂಪು ಗುಲಾಬಿಗಳು, ಬಣ್ಣ ಬಣ್ಣದ ಕಾರ್ಡ್‌ಗಳು ಮತ್ತು ಸಿಹಿ ಉಡುಗೊರೆಗಳ ಮೂಲಕ ಪ್ರೀತಿಯನ್ನು...

Read moreDetails

ನಮೀಬಿಯಾ ವಿರುದ್ಧ ಅಬ್ಬರಿಸಿದ ಭಾರತ: ಟಿ20 ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ ಬರೆದ ಟೀಮ್ ಇಂಡಿಯಾ

Untitled design 2026 02 12T222718.454

ನವದೆಹಲಿ: ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡವು 2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು (ಫೆಬ್ರವರಿ 12)ರಂದು...

Read moreDetails

ಗುಡ್‌ ನ್ಯೂಸ್‌! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆಗೆ ರಾಜ್ಯ ಸರ್ಕಾರ ಗ್ರಿನ್‌ ಸಿಗ್ನಲ್‌

Untitled design 2026 02 12T221125.983

ಬೆಂಗಳೂರು: ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ...

Read moreDetails

ವ್ಯಾಲೆಂಟೈನ್ಸ್ ಡೇ ಸ್ಪೆಷಲ್: ಪ್ರೇಮಿಗಳು ಅಪ್ಪಿತಪ್ಪಿಯೂ ಈ ಗಿಫ್ಟ್‌ಗಳನ್ನ ನೀಡಬೇಡಿ

Untitled design 2026 02 12T215414.356

ಫೆಬ್ರವರಿ ತಿಂಗಳು ಆರಂಭವಾಯಿತೆಂದರೆ ಪ್ರೇಮಿಗಳ ಮನಸ್ಸಿನಲ್ಲಿ ಹೊಸ ಹಿತವಾದ ಸಂಚಲನ ಶುರುವಾಗುತ್ತದೆ. ಪ್ರೀತಿಪಾತ್ರರಿಗೆ ಏನು ಉಡುಗೊರೆ ನೀಡಬೇಕು, ಅವರನ್ನು ಹೇಗೆ ಸಂತೋಷಪಡಿಸಬೇಕು ಎಂಬ ಯೋಜನೆಗಳು ಸಿದ್ಧವಾಗುತ್ತವೆ. ಆದರೆ,...

Read moreDetails

ಮತ್ತೆ ಶುರುವಾಯ್ತು ನಿಫಾ ಆತಂಕ: ಸೋಕಿಗೆ ಬಂಗಾಳದಲ್ಲಿ ಕರ್ತವ್ಯನಿರತ ನರ್ಸ್ ಸಾ*ವು

Untitled design 2026 02 12T213211.815

ಕೋಲ್ಕತ್ತಾ: ದೇಶದಲ್ಲಿ ಈಗಾಗಲೇ ಹಲವು ಬಾರಿ ಆತಂಕ ಮೂಡಿಸಿದ್ದ ಮಾರಣಾಂತಿಕ 'ನಿಪಾ ವೈರಸ್' (Nipah Virus) ಈಗ ಪಶ್ಚಿಮ ಬಂಗಾಳದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ...

Read moreDetails

ಬೆಂಗಳೂರಿಗೆ ಬಂಪರ್ ಗಿಫ್ಟ್: ಬಿಎಂಟಿಸಿ ಬತ್ತಳಿಕೆಗೆ ಸೇರಲಿವೆ 1750 ಹೊಸ ಎಲೆಕ್ಟ್ರಿಕ್ ಬಸ್‌ಗಳು

Untitled design 2026 02 12T202606.914

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿರುವ ಬಿಎಂಟಿಸಿಗೆ (BMTC) ಕೇಂದ್ರ ಸರ್ಕಾರದಿಂದ ಬಹುದೊಡ್ಡ ಕೊಡುಗೆ ಲಭಿಸಿದೆ. ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರದ...

Read moreDetails

ಫೆ,14 ಧನುಷ್ ಜೊತೆ ಮೃಣಾಳ್‌ ಠಕೂರ್‌ ಮದುವೆ..! ಕಡೆಗೂ ಮೌನ ಮುರಿದ ನಟಿ ಹೇಳಿದ್ದೇನು..?

Untitled design 2026 02 12T201005.892

ಮುಂಬೈ: ಬಹುಭಾಷಾ ನಟಿ ಮೃಣಾಲ್ ಠಾಕೂರ್ (Mrunal Thakur) ಮತ್ತು ತಮಿಳು ನಟ ಧನುಷ್ (Dhanush) ನಡುವೆ ಪ್ರೇಮವಿದೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು...

Read moreDetails

ಅಲ್ಲು ಅರ್ಜುನ್ ಭೇಟಿಗೆ 42 ಕಂಡೀಷನ್ಸ್​ ಅಪ್ಲೈ..? ಸ್ಷಷ್ಟನೆ ನೀಡಿದ ಅಲ್ಲು ಟೀಂ

Untitled design 2026 02 12T194209.222

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಟಾಲಿವುಡ್​ ನಟ ಅಲ್ಲು ಅರ್ಜುನ್​ ಈಗ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ.. ಹೀಗಾಗಿ ಅವ್ರನ್ನ ಭೇಟಿ ಮಾಡೋದು ಈಗ...

Read moreDetails

ಜಗ್ಗೇಶ್ ಬ್ಯಾನ್ ವಿವಾದ ಮತ್ತೆ ಸದ್ದು, ಅಣ್ಣಾವ್ರು ಗೇಮ್ ಚೇಂಜರ್

Untitled design 2026 02 12T193141.853

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್. ಕನ್ನಡ ಚಿತ್ರರಂಗದಲ್ಲಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿ, ತನ್ನದೇ ಶೈಲಿಯಿಂದ ಪ್ರೇಕ್ಷಕರ ಮನಗೆದ್ದ ನವರಸ ನಾಯಕ ಜಗ್ಗೇಶ್ ಮತ್ತೆ...

Read moreDetails

ಬಿಕ್ಲು ಶಿವ ಪ್ರಕರಣ: ಶಾಸಕ ಬೈರತಿ ಬಸವರಾಜ್‌ ಅರೆಸ್ಟ್‌

Untitled design 2026 02 12T190955.397

ಬೆಂಗಳೂರು: ರಾಜಧಾನಿಯ ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಆರ್. ಪುರಂ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರನ್ನು ಸಿಐಡಿ...

Read moreDetails

ಶ್ರೀಲೀಲಾ ಇನ್ಮೇಲೆ ಡಾಕ್ಟರ್ ಶ್ರೀಲೀಲಾ.. ಯಾಕೆ ಗೊತ್ತಾ..?

Untitled design 2026 02 12T183649.909

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಸ್ಟಾರ್ ಹೀರೋಯಿನ್… ಗ್ಲಾಮರ್ ಕ್ವೀನ್… ಮಿಲಿಯನ್ ಫ್ಯಾನ್ಸ್‌ಗಳ ಕ್ರಶ್…ಕ್ಯಾಮೆರಾ ಮುಂದೆ ಮಿಂಚಿದ ಈ ಕಿಸ್ ಬ್ಯೂಟಿ, ಈಗ ಸ್ಟೆತಸ್ಕೋಪ್...

Read moreDetails

ಬಣ್ಣದ ಲೋಕಕ್ಕೆ ಉಪ್ಪಿ ಮಗ..ಕಾಶ್ಮೀರದಲ್ಲಿ ಶೂಟಿಂಗ್..!

Untitled design 2026 02 12T181736.155

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್. ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಸ್ಟಾರ್ ಕಿಡ್ ಹವಾ ಜೋರಾಗಿದೆ. ನಟ, ನಿರ್ದೇಶಕನಾಗಿ ತನ್ನದೇ ಟ್ರೆಂಡ್ ಸೆಟ್ ಮಾಡಿದ ರಿಯಲ್ ಸ್ಟಾರ್...

Read moreDetails

ರಷ್ಯಾದಲ್ಲಿ ವಾಟ್ಸಾಪ್‌ ಬ್ಯಾನ್‌: 10 ಕೋಟಿ ಬಳಕೆದಾರರಿಗೆ ಬಿಗ್ ಶಾಕ್

Untitled design 2026 02 12T180413.971

ಮಾಸ್ಕೋ: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸಾಪ್ (WhatsApp) ಅನ್ನು ರಷ್ಯಾ ಸರ್ಕಾರ ಸಂಪೂರ್ಣವಾಗಿ ನಿರ್ಬಂಧಿಸಲು (Ban) ನಿರ್ಧರಿಸಿದೆ. ಈ ಬೆಳವಣಿಗೆಯನ್ನು ವಾಟ್ಸಾಪ್‌ನ ಮಾತೃ...

Read moreDetails

ಸೋಷಿಯಲ್ ಮೀಡಿಯಾ ಹುಚ್ಚು: ನಿದ್ರೆಯಲ್ಲಿದ್ದ ತಂದೆಯ ಕತ್ತು ಸೀಳಿದ ಪಾಪಿ ಪುತ್ರಿ

Untitled design 2026 02 12T173255.339

ಛತ್ತಿಸ್‌ಘಡ್‌: ಮಗಳು ಹೆಚ್ಚಾಗಿ ಸಾಮಾಜಿಕ ಜಾಲತಾಣವನ್ನ ಬಳಸುತ್ತಿದ್ದಕ್ಕೆ ತಂದೆ ತೀವ್ರ ವಿರೋಧಿಸುತ್ತಿದ್ದರು. ಈ ಒಂದೇ ಕಾರಣಕ್ಕೆ ಮಗಳೊಬ್ಬಳು ಹೆತ್ತ ತಂದೆಯನ್ನೇ ಕತ್ತು ಸೀಳಿ ಹತ್ಯೆ ಮಾಡಿರುವ ಅಮಾನುಷ...

Read moreDetails

ಮೇಕ್ ಇನ್ ಇಂಡಿಯಾ’ಗೆ ರಫೇಲ್ ಬಲ: 114 ರಫೇಲ್ ಯುದ್ಧ ವಿಮಾನಗಳ ಬೃಹತ್ ಖರೀದಿಗೆ ಕೇಂದ್ರದ ಹಸಿರು ನಿಶಾನೆ

Untitled design 2026 02 12T171134.921

ನವದೆಹಲಿ: ಬಹುಕಾಲದ ನಿರೀಕ್ಷೆಯಂತೆ, ಭಾರತೀಯ ವಾಯುಪಡೆಗೆ (IAF) 114 ರಫೇಲ್ ಯುದ್ಧ ವಿಮಾನಗಳನ್ನು ಮತ್ತು ನೌಕಾಪಡೆಗೆ 6 ಹೆಚ್ಚುವರಿ P-8I ಪೋಸಿಡಾನ್ ಕಣ್ಣಾವಲು ವಿಮಾನಗಳನ್ನು ಖರೀದಿಸಲು ರಕ್ಷಣಾ...

Read moreDetails

ಭಾರತಕ್ಕೆ ಬಾರದ ಹೊರತು ನಿಮ್ಮ ಅರ್ಜಿಯ ವಿಚಾರಣೆ ಅಸಾಧ್ಯ: ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ವಾರ್ನಿಂಗ್

Untitled design 2026 02 12T165048.047

ಮುಂಬೈ: ಕಿಂಗ್‌ಫಿಶರ್ ಏರ್‌ಲೈನ್ಸ್ ಮಾಜಿ ಮಾಲೀಕ, ಉದ್ಯಮಿ ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಇಂದು (ಫೆಬ್ರವರಿ 12, 2026) ಚುರುಕು ಮುಟ್ಟಿಸಿದೆ. ನೀವು ಮೊದಲು ಭಾರತಕ್ಕೆ ಮರಳಿ,...

Read moreDetails

ಸತ್ತಿದ್ದ ಹೆಂಡತಿ ಬದುಕಿದ್ದು ಹೇಗೆ ? ಆಧಾರ್ ಕಾರ್ಡ್‌ಗೆ ಬಂದ ಒಂದು OTP ಕೊಟ್ಟಿತು ಬಿಗ್ ಟ್ವಿಸ್ಟ್!

Untitled design 2026 02 12T163234.866

ಉತ್ತರ ಪ್ರದೇಶ: ತನ್ನ ಪತ್ನಿ ಮತ್ತು ಮಗನನ್ನು ಆಕೆಯ ಹೆತ್ತವರೇ ಕೊಲೆ ಮಾಡಿದ್ದಾರೆ ಎಂದು ನಂಬಿ, ನ್ಯಾಯಾಲಯದಲ್ಲಿ ಹೋರಾಡುತ್ತಿದ್ದ ಪತಿಗೆ ಎರಡು ವರ್ಷಗಳ ನಂತರ ಸಿಕ್ಕ ಒಂದು...

Read moreDetails

ಗಂಡನಿಗೆ ಬಾಲ್ಯದ ಗೆಳತಿಯನ್ನೇ ಎರಡನೇ ಮದುವೆ ಮಾಡಿಸಿದ ಹೆಂಡತಿ: ಕಾರಣ ಏನು ಗೊತ್ತಾ..!

Untitled design 2026 02 12T160805.866

ಲಾಹೋರ್: ಎರಡು ಜಡೆಗಳು ಒಂದೇ ಕಡೆ ಸೇರಿದರೆ ಅಲ್ಲಿ ಜಗಳ ಗ್ಯಾರಂಟಿ ಎಂಬ ಹಳೆಯ ಮಾತಿದೆ. ಅದರಲ್ಲೂ ಒಬ್ಬನೇ ಪತಿಗೆ ಇಬ್ಬರು ಪತ್ನಿಯರಿದ್ದರೆ ಕೇಳಬೇಕೆ ? ಅಸೂಯೆ,...

Read moreDetails

ಜಾಹ್ನವಿ ಕಂದುಲಾ ಪ್ರಕರಣ: ವಿದ್ಯಾರ್ಥಿನಿ ಕುಟುಂಬಕ್ಕೆ ₹262 ಕೋಟಿ ಪರಿಹಾರ

Untitled design 2026 02 12T153741.833

ವಾಷಿಂಗ್ಟನ್: ಅಮೆರಿಕದ ಸಿಯಾಟಲ್‌ನಲ್ಲಿ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ಈ ಭೀಕರ ಅಪಘಾತದ ಹಿನ್ನೆಲೆಯಲ್ಲಿ...

Read moreDetails

ರಾತ್ರಿ ಊಟದ ನಂತರ ಒಂದು ಹಿಡಿ ಜೀರಿಗೆ ತಿಂದರೆ ತೂಕ ಇಳಿಯುತ್ತಾ?

Untitled design 2026 02 11T232842.840

ಭಾರತೀಯ ಅಡುಗೆಮನೆಯಲ್ಲಿ ಜೀರಿಗೆಗೆ (Cumin) ಅತ್ಯಂತ ಪ್ರಮುಖ ಸ್ಥಾನವಿದೆ. ಕೇವಲ ಅಡುಗೆಯ ರುಚಿ ಹೆಚ್ಚಿಸುವುದಷ್ಟೇ ಅಲ್ಲದೆ, ಆಯುರ್ವೇದದಲ್ಲಿ ಇದಕ್ಕೊಂದು ಪವಿತ್ರ ಸ್ಥಾನವಿದೆ. ಸಾಮಾನ್ಯವಾಗಿ ನಾವು ಜೀರ್ಣಕ್ರಿಯೆಗಾಗಿ ಊಟದ...

Read moreDetails

ಬೆಂಗಳೂರಿನಲ್ಲಿ ಘೋರ ದುರಂತ: ಕ್ಷುಲ್ಲಕ ಕಾರಣಕ್ಕೆ ಹೆತ್ತ ತಂದೆ ತಾಯಿಯನ್ನೇ ಹ*ತ್ಯೆಗೈದ ಪಾಪಿ ಪುತ್ರ

Untitled design 2026 02 11T230705.563

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಹೆತ್ತ ತಂದೆ-ತಾಯಿಯನ್ನೇ ಮಗನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವಿಜ್ಞಾನ ನಗರದ ಹೈಪ್ರೊಫೈಲ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಘಟನೆಯ ವಿವರ: ನಗರದ ಹೆಚ್.ಎ.ಎಲ್ (HAL)...

Read moreDetails

ಆಕ್ಟರ್ ಶ್ರೀಲೀಲಾ ಇನ್ಮುಂದೆ ಡಾಕ್ಟರ್ ಶ್ರೀಲೀಲಾ: ವಿಡಿಯೋ ವೈರಲ್‌

Untitled design 2026 02 11T225715.191

ಬೆಳ್ಳಿಪರದೆಯ ಮೇಲೆ ತಮ್ಮ ಅದ್ಭುತ ನೃತ್ಯ ಮತ್ತು ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದಿರುವ 'ಧಮಾಕಾ' ಬೆಡಗಿ ಶ್ರೀಲೀಲಾ ಈಗ ವೈದ್ಯಕೀಯ ಲೋಕಕ್ಕೂ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಸಿನಿಮಾಗಳ...

Read moreDetails

ಬೆಡ್‌ರೂಮ್‌ನಲ್ಲೂ ಇಕೋ-ಫ್ರೆಂಡ್ಲಿ! ಏನಿದು Gen Z ಪೀಳಿಗೆಯ ಹೊಸ ಗ್ರೀನ್ ಸೆ*ಕ್ಸ್ ಕ್ರೇಜ್ ?

Untitled design 2026 02 11T223244.606

ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಹೊಸ ಹೊಸ ಟ್ರೆಂಡ್‌ಗಳ ಮೂಲಕ ಸದ್ದು ಮಾಡುವ ಜೆನ್ ಝೆಡ್ (Gen Z) ಪೀಳಿಗೆ, ಇದೀಗ 'ಗ್ರೀನ್ ಸೆಕ್ಸ್' (Green Sex) ಎಂಬ...

Read moreDetails

ಶೀಘ್ರದಲ್ಲೇ ವರ್ಷದ ಮೊದಲ ‘ಕಂಕಣ ಸೂರ್ಯಗ್ರಹಣ’: ಭಾರತದಲ್ಲಿ ಗೋಚರಿಸುತ್ತಾ? ಇಲ್ಲಿದೆ ಸಂಪೂರ್ಣ ವಿವರ

Untitled design 2026 02 11T221106.585

ಈ ವರ್ಷದ ಪ್ರಥಮ ಸೂರ್ಯಗ್ರಹಣವು ಫೆಬ್ರವರಿ ತಿಂಗಳಿನಲ್ಲಿ ಸಂಭವಿಸಲಿದ್ದು, ಇದು ಕಂಕಣ ಸೂರ್ಯಗ್ರಹವಾಗಿರಲಿದೆ. ಸೂರ್ಯನು ಒಂದು ಚಿನ್ನದ ಉಂಗುರದಂತೆ ಹೊಳೆಯುವ ಈ ದೃಶ್ಯವನ್ನು ನೋಡಲು ಇಡೀ ಜಗತ್ತು...

Read moreDetails

70ರ ಹರೆಯದ ಗೂಗಲ್ ಮಾಜಿ ಸಿಇಒ ಎರಿಕ್ ಸ್ಮಿತ್, 27ರ ಮಾಡೆಲ್ ಜೊತೆ ಲವ್ ?

Untitled design 2026 02 11T215220.354

ಜಾಗತಿಕ ತಂತ್ರಜ್ಞಾನ ಲೋಕದ ದಿಗ್ಗಜ, ಗೂಗಲ್‌ನ ಮಾಜಿ ಸಿಇಒ ಎರಿಕ್ ಸ್ಮಿತ್ ಈಗ ತಮ್ಮ ವೃತ್ತಿಜೀವನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಜೀವನದ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. 70 ವರ್ಷದ ಈ...

Read moreDetails

ಕಾರು, ಮನೆ ಖರೀದಿಸುವವರಿಗೆ ಭರ್ಜರಿ ಗುಡ್ ನ್ಯೂಸ್! ಪ್ಯಾನ್ ಕಾರ್ಡ್ ಹೊಸ ನಿಯಮ ಜಾರಿ

Untitled design 2026 02 11T201028.868

ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿದಾರರಿಗೆ ಮತ್ತು ಸಾಮಾನ್ಯ ಜನರಿಗೆ ದೊಡ್ಡ ಮಟ್ಟದ ಸಮಾಧಾನ ನೀಡುವ ನಿಟ್ಟಿನಲ್ಲಿ ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿದೆ. ಹೊಸ...

Read moreDetails

ಸೊಸೆಯ ಸೌಂದರ್ಯಕ್ಕೆ ಅಶ್ಲೀಲ ಪತ್ರ ಬರೆದು ವಿಕೃತಿ ಮೆರೆದ ಮಾವ

Untitled design 2026 02 11T195820.129

ಬೆಂಗಳೂರು: ಮನೆಯಲ್ಲಿ ಒಬ್ಬಳೇ ಇದ್ದಾಗ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಫೌಂಡರ್ ಅಬ್ದುಲ್ ಹಫೀಜ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿರುವ...

Read moreDetails

ವಿಶ್ವ ಭ್ರಷ್ಟಾಚಾರ ಸೂಚ್ಯಂಕ 2025: ಭಾರತಕ್ಕೆ ಎಷ್ಟನೇ ಸ್ಥಾನ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

Untitled design 2026 02 11T191313.660

ಬರ್ಲಿನ್ ಮೂಲದ ಪ್ರತಿಷ್ಠಿತ 'ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್' ಸಂಸ್ಥೆಯು 2025ನೇ ಸಾಲಿನ ಭ್ರಷ್ಟಾಚಾರ ಪರಿಕಲ್ಪನಾ ಸೂಚ್ಯಂಕ (CPI) ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಭಾರತವು ಭ್ರಷ್ಟಾಚಾರ ನಿಗ್ರಹದಲ್ಲಿ...

Read moreDetails

ಯು-ಟರ್ನ್ ಹೊಡೆದ ಅಮೆರಿಕ: PoK ಒಳಗೊಂಡ ಭಾರತದ ಭೂಪಟದ ಪೋಸ್ಟ್ ಡಿಲೀಟ್

Untitled design 2026 02 11T181812.657

ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭೂಪಟಗಳ ವಿವಾದ ಹೊಸದೇನಲ್ಲ. ಆದರೆ, ದೊಡ್ಡಣ್ಣ ಅಮೆರಿಕ ಭಾರತದ ಅವಿಭಾಜ್ಯ ಅಂಗಗಳಾದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಅಕ್ಸಾಯ್ ಚಿನ್ ಪ್ರದೇಶಗಳನ್ನು...

Read moreDetails

ಕ್ಷಮೆಯಾಚಿಸಿದ ಚಂದ್ರಚೂಡ್: ಟಾಕ್ಸಿಕ್ ಪರ ಚಿತ್ರರಂಗ ಬ್ಯಾಟಿಂಗ್

Untitled design 2026 02 11T172350.281

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಚಕ್ರವರ್ತಿ ಚಂದ್ರಚೂಡ್ ಕಮೋಡ್ ಟು ಕಾಂಡೋಮ್ ವಿವಾದಾತ್ಮಕ ಹೇಳಿಕೆ ಚಿತ್ರರಂಗದಲ್ಲಿ ತಾರಕಕ್ಕೇರಿತ್ತು. ಕೆ ಮಂಜು ಹಾಗೂ ಚಂದ್ರಚೂಡ್ ನಡುವೆ...

Read moreDetails

ಗಾಯಕ ಉದಿತ್ ನಾರಾಯಣ್‌ಗೆ ಸಂಕಷ್ಟ: ಪತ್ನಿಯ ಗರ್ಭಕೋಶ ತೆಗೆಸಿದ ಆರೋಪದಡಿ ಎಫ್‌ಐಆರ್ ದಾಖಲು

Untitled design 2026 02 11T165619.221

ಬಾಲಿವುಡ್‌ನ ಗಾಯಕ ಉದಿತ್ ನಾರಾಯಣ್ ಅವರ ವಿರುದ್ದ ಇದ್ದ ಹಳೆಯ ವಿವಾದವೊಂದು ಈಗ ಹೊಸ ಸ್ವರೂಪ ಪಡೆದುಕೊಂಡಿದೆ. ಮೊದಲ ಪತ್ನಿ ರಂಜನಾ ನಾರಾಯಣ್, ಗಾಯಕ ಉದಿತ್ ನಾರಾಯಣ್...

Read moreDetails

ಬೆಂಗಳೂರಿನಲ್ಲಿ ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಇಬ್ಬರು ಕಂದಮ್ಮಗಳ ದಾರುಣ ಸಾ*ವು

Untitled design 2026 02 11T164700.182

ಬೆಂಗಳೂರು: ನಗರದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಶಾಲಾ ಬಸ್ ಮತ್ತು ಸ್ಕೂಟರ್ ನಡುವೆ ನಡೆದ ಈ ಭೀಕರ ಅಪಘಾತದಲ್ಲಿ ಇಬ್ಬರು ಪುಟ್ಟ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ....

Read moreDetails

ನಾಳೆ ಭಾರತ್ ಬಂದ್ ! ನಿಮ್ಮ ನಗರದಲ್ಲಿ ಏನಿರುತ್ತೆ? ಏನಿರಲ್ಲ?

Untitled design 2026 02 11T162205.350

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮತ್ತು ಕಾರ್ಪೊರೇಟ್ ಪರ ನೀತಿಗಳನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ರೈತ ಸಂಘಗಳು ನಾಳೆ, ಅಂದರೆ ಫೆಬ್ರವರಿ 12, 2026...

Read moreDetails

ಸೈಬರ್ ವಂಚಕರಿಗೆ ಶಾಕ್: ಪ್ರತಿ 37 ಸೆಕೆಂಡಿಗೆ ನಡೆಯುವ ಕ್ರೈಂ ತಡೆಯಲು ಅಮಿತ್ ಶಾ ಮಾಸ್ಟರ್ ಪ್ಲಾನ್

Untitled design 2026 02 11T160829.755

ದೆಹಲಿಯಲ್ಲಿ ನಡೆದ ಸಿಬಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸೈಬರ್ ಭದ್ರತೆಯು ಕೇವಲ ಆರ್ಥಿಕ ನಷ್ಟದ ವಿಷಯವಲ್ಲ, ಇದು ಭಾರತದ ರಾಷ್ಟ್ರೀಯ...

Read moreDetails

ಟಿ20 ವಿಶ್ವಕಪ್: ಎರಡನೇ ಸೂಪರ್ ಓವರ್‌ನಲ್ಲಿ ದಕ್ಷಿಣ ಆಫ್ರಿಕಾಗೆ ರೋಚಕ ಗೆಲುವು

Untitled design 2026 02 11T153832.458

ಟಿ20 ವಿಶ್ವಕಪ್‌ನ ಈ ಬಾರಿಯ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ನಡುವೆ ರೋಚಕ ಪಂದ್ಯ ನಡೆದಿದೆ ಸತತ ಎರಡು ಸೂಪರ್ ಓವರ್‌ಗಳ ಬಳಿಕ ದಕ್ಷಿಣ ಆಫ್ರಿಕಾ...

Read moreDetails

ಪ್ರೇಯಸಿ ಜೊತೆಗಿನ ಖಾಸಗಿ ವಿಡಿಯೋ ಲೀಕ್: ಪೊಲೀಸರಿಗೆ ಹೆದರಿ ಯುವಕ ಆತ್ಮಹ*ತ್ಯೆ!

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (4)

ತಿರುವನಂತಪುರ: ಪ್ರೀತಿ, ನಂಬಿಕೆ ಮತ್ತು ತಂತ್ರಜ್ಞಾನದ ದುರುಪಯೋಗವು ಹೇಗೆ ಒಂದು ಜೀವವನ್ನು ಬಲಿ ಪಡೆಯಬಲ್ಲದು ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ತನ್ನ ಪ್ರೇಯಸಿಯ ಜೊತೆಗಿನ...

Read moreDetails

ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಯುವ ಜೋಡಿ ರಾಸಲೀಲೆ.. ವಿಡಿಯೋ ವೈರಲ್‌

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (3)

ನವದೆಹಲಿ: ಇಂದಿನ 'ಝೆನ್-ಜಿ' (Gen-Z) ಜಮಾನದಲ್ಲಿ ಮುಕ್ತ ಚಿಂತನೆ ಮತ್ತು ಸ್ವಾತಂತ್ರ್ಯದ ಹೆಸರಿನಲ್ಲಿ ಯುವಜನತೆ ನಾಗರಿಕ ಪ್ರಜ್ಞೆಯ ಗೆರೆ ದಾಟುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಪುಷ್ಟಿ...

Read moreDetails

ಸುಳ್ಳು ಮಾಹಿತಿಗೆ ಬ್ರೇಕ್ ! ಇನ್‌ಸ್ಟಾಗ್ರಾಮ್, ಎಕ್ಸ್‌ನಲ್ಲಿ ಎಐ ಪೋಸ್ಟ್‌ಗಳಿಗೆ ಲೇಬಲ್ ಕಡ್ಡಾಯ

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ (2)

ನವದೆಹಲಿ: ಡಿಜಿಟಲ್ ಲೋಕದಲ್ಲಿ ಸುಳ್ಳು ಸುದ್ದಿಗಳು ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ 'ಡೀಪ್‌ಫೇಕ್' ವಿಡಿಯೋಗಳ ಹಾವಳಿ ತಡೆಯಲು ಭಾರತ ಸರ್ಕಾರ ಕಠಿಣ ಕಾನೂನನ್ನು ಅಧಿಸೂಚಿಸಿದೆ....

Read moreDetails

47 ಗಂಟೆಗಳಲ್ಲಿ 14 ಸಾವಿರ ಲೈಸೆನ್ಸ್ ನವೀಕರಣ, ಭ್ರಷ್ಟಾಚಾರಕ್ಕೆ ಬ್ರೇಕ್!

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ

ಬೆಂಗಳೂರು: ಕಳೆದ ವಾರ ನಡೆದ ಜಂಟಿ ಅಧಿವೇಶನದಲ್ಲಿ ವಿರೋಧ ಪಕ್ಷಗಳ ತೀವ್ರ ವಾಗ್ದಾಳಿ ಮತ್ತು ಸಚಿವರ ರಾಜೀನಾಮೆ ಆಗ್ರಹಕ್ಕೆ ಗುರಿಯಾಗಿದ್ದ ಅಬಕಾರಿ ಇಲಾಖೆ, ಇದೀಗ ಭ್ರಷ್ಟಾಚಾರಕ್ಕೆ ಕಡಿವಾಣ...

Read moreDetails

ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಸರ್ವರ್ ಡೌನ್ ಪ್ರಯಾಣಿಕರು ಪರದಾಟ

Untitled design 2026 02 10T220545.507

ಬೆಂಗಳೂರು: ಸಿಲಿಕಾನ್ ಸಿಟಿಯ ಸಂಚಾರ ವ್ಯವಸ್ಥೆಯ ಬೆನ್ನೆಲುಬಾಗಿರುವ 'ನಮ್ಮ ಮೆಟ್ರೋ'ದಲ್ಲಿ ಬ್ಯಾಂಕ್ ಸರ್ವರ್ ಸಮಸ್ಯೆಯಿಂದಾಗಿ ಪ್ರಯಾಣಿಕರು ಟಿಕೆಟ್ ಪಡೆಯಲು ಹರಸಾಹಸ ಪಟ್ಟಿದ್ದಾರೆ. ಇಂದು ಸಂಜೆ ಸುಮಾರು 6...

Read moreDetails

ಬಾಲಿವುಡ್ ನಟ ರಣವೀರ್ ಸಿಂಗ್‌ಗೆ ಬೆದರಿಕೆ ಸಂದೇಶ: ಕೋಟಿ ಕೋಟಿ ಹಣಕ್ಕೆ ಬೇಡಿಕೆ

Untitled design 2026 02 10T210609.782

ನವದೆಹಲಿ: ಬಾಲಿವುಡ್‌ನ ಎನರ್ಜೆಟಿಕ್ ಸ್ಟಾರ್ ರಣವೀರ್ ಸಿಂಗ್‌ಗೆ ಅನಾಮಧೇಯ ವ್ಯಕ್ತಿಯೊಬ್ಬ ವಾಯ್ಸ್ ನೋಟ್ (Voice Note) ಮೂಲಕ ನಟನಿಗೆ ಬೆದರಿಕೆ ಹಾಕಿದ್ದು, ಕೋಟ್ಯಾಂತರ ರೂಪಾಯಿ ಹಣ ನೀಡುವಂತೆ...

Read moreDetails

ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ಭಾಟಿಯಾ ರಾಯಭಾರಿ: ಕೆಎಸ್‌ಡಿಎಲ್‌ನ 57 ಹೊಸ ಉತ್ಪನ್ನ ಬಿಡುಗಡೆ

Untitled design 2026 02 10T203845.383

ಬೆಂಗಳೂರು: ತಾಜ್‌ ವೆಸ್ಟ್‌ ಎಂಡ್‌ ಹೋಟೆಲಿನ ಝಗಮಗಿಸುವ ಸಭಾಂಗಣದಲ್ಲಿ ಬಹುಭಾಷಾ ನಟಿ ತಮನ್ನಾ ಅವರು ಶತಮಾನಕ್ಕೂ ಹೆಚ್ಚಿನ ಇತಿಹಾಸವಿರುವ ಕೆಎಸ್‌ಡಿಎಲ್‌ ಸಂಸ್ಥೆಯ ಪ್ರಚಾರ ರಾಯಭಾರಿಯಾಗಿ ಹೊಸ ಅಧ್ಯಾಯವನ್ನು...

Read moreDetails

ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿ: ಸರ್ಕಾರ ವಿರುದ್ಧ ಸಂಸದ ಕೆ. ಸುಧಾಕರ್ ಕಿಡಿ

Untitled design 2026 02 10T200708.516

ಬೆಂಗಳೂರು: ಕರ್ನಾಟಕದ ಪಾರಂಪರಿಕ ಅಸ್ಮಿತೆಯಾಗಿರುವ 'ಮೈಸೂರು ಸ್ಯಾಂಡಲ್ ಸೋಪ್' (Mysore Sandal Soap) ತನ್ನ ನೂತನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು...

Read moreDetails

ಗಿಲ್ಲಿಗೆ ರಾಜಯೋಗ.. ವಿವಾದದ ಮಧ್ಯೆ ‘ಸೂಪರ್ ಹಿಟ್’

Untitled design 2026 02 10T191830.393

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ ಬಿಗ್ ಬಾಸ್ ವಿನ್ನರ್ ಗಿಲ್ಲಿ ಈಗ ಕ್ರೇಜ್‌ನ ಪೀಕ್‌ನಲ್ಲಿ ಇದ್ದಾರೆ. ಒಂದೆಡೆ ಅಭಿಮಾನಿಗಳ ಕ್ರೇಜ್ ಗರಿಗೆದರಿದ್ರೆ ಮತ್ತೊಂದೆಡೆ ಚಿತ್ರದ...

Read moreDetails

ಯುವಕರೇ ಎಚ್ಚರ! ಬ್ರೋಕರ್‌ನ ನಂಬಿ ಹೋದವನಿಗೆ 2 ಮಕ್ಕಳ ತಾಯಿ ಜೊತೆ ಮದುವೆ

Untitled design 2026 02 10T183717.706

ಹಾವೇರಿ: ರಾಜ್ಯದಲ್ಲಿ ಮದುವೆಗೆ ಹೆಣ್ಣು ಸಿಗದೆ ಯುವಕರು ಪಾದಯಾತ್ರೆ, ಹರಕೆಗಳ ಮೊರೆ ಹೋಗುತ್ತಿರುವುದು ಹೊಸತೇನಲ್ಲ. ಆದರೆ, ಇದೇ ಹತಾಶೆಯನ್ನು ಬಂಡವಾಳ ಮಾಡಿಕೊಂಡ ಖತರ್ನಾಕ್ ಗ್ಯಾಂಗ್‌ವೊಂದು ಯುವಕನಿಗೆ ಲಕ್ಷಾಂತರ...

Read moreDetails

ಮಗು ಹುಟ್ಟಿದ ಮೇಲೆ ಪತ್ನಿಯನ್ನ ಬಿಟ್ಟು ಪತಿ ಎಸ್ಕೇಪ್‌-ಲವ್‌ ಜಿಹಾದ್‌ ಆರೋಪ

Untitled design 2026 02 10T173439.469

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಸಂಚಲನ ಮೂಡಿಸುವ ಘಟನೆ ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಲ್ಲಿ ಯುವತಿಯನ್ನು ಮತಾಂತರ ಮಾಡಿ, ಮದುವೆಯಾಗಿ, ಮಗುವಾದ ಬಳಿಕ ಆಕೆಯನ್ನು ಬಿಟ್ಟು...

Read moreDetails

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಬರ್ಬರ ಹ*ತ್ಯೆ

Untitled design 2026 02 10T165418.547

ಢಾಕಾ: ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಕೌಂಟ್‌ಡೌನ್ ಆರಂಭವಾಗಿರುವ ಬೆನ್ನಲ್ಲೇ, ಮೈಮನ್ ಸಿಂಗ್ ಜಿಲ್ಲೆಯಲ್ಲಿ ಹಿಂದೂ...

Read moreDetails

ಬದುಕಿನ ಲೆಕ್ಕಾಚಾರದ ‘ಮಗ್ಗಿಪುಸ್ತಕ’: ಫೆಬ್ರವರಿ 13ಕ್ಕೆ ರಾಜ್ಯಾದ್ಯಂತ ಬಿಡುಗಡೆ

Untitled design 2026 02 10T163713.513

ಹರಿವರಾಸನಂ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಮಗ್ಗಿಪುಸ್ತಕ ಇದೇ 13 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಚಿನ್ನಸ್ವಾಮಿ ಫಿಲಂಸ್ ಬ್ಯಾನರ್ ಅಡಿ ಸಿ.. ಎತಿರಾಜ್ ಸ್ನೇಹಿತರ...

Read moreDetails

ಕಲರ್ಸ್‌ ದೊಡ್ಮನೆ ಹಬ್ಬದ ಮೆರುಗು: ಬಿಗ್ ಬಾಸ್ ಸ್ಪರ್ಧಿಗಳಿಂದ ಮನರಂಜನೆಯ ಮಹಾಪೂರ

Untitled design 2026 02 10T161454.615

ಕನ್ನಡಿಗರ ನೆಚ್ಚಿನ ಮನರಂಜನಾ ವಾಹಿನಿ 'ಕಲರ್ಸ್‌ ಕನ್ನಡ' ಸದಾ ನವನವೀನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ಸೆಳೆಯುತ್ತಲೇ ಇರುತ್ತದೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯದ...

Read moreDetails

ಮದುವೆಗೂ ಬಂತು ಎಕ್ಸೆಲ್ ಶೀಟ್ ಲೆಕ್ಕಾಚಾರ: ವಧುವನ್ನು ಹುಡುಕಲು ಟೆಕ್ಕಿ ಮಾಸ್ಟರ್ ಪ್ಲಾನ್

Untitled design 2026 02 10T155457.616

ಇಂದಿನ ಕಾಲದಲ್ಲಿ ಸರಿಯಾದ ಜೀವನಸಂಗಾತಿಯನ್ನು ಹುಡುಕುವುದು ಒಂಥರಾ ಸವಾಲಿನ ಕೆಲಸ. ಅದರಲ್ಲೂ ಅರೇಂಜ್ ಮ್ಯಾರೇಜ್ (Arrange Marriage) ವಿಷಯಕ್ಕೆ ಬಂದರೆ ಗೊಂದಲಗಳು ಸಾಮಾನ್ಯ. ಹುಡುಗನಿಗೆ ಇಷ್ಟವಾದರೆ ಮನೆಯವರಿಗೆ...

Read moreDetails

ಪೋಸ್ಟ್ ಹಾಕಿದವರನ್ನು ಮನಬಂದಂತೆ ಅರೆಸ್ಟ್ ಮಾಡುವಂತಿಲ್ಲ: ಡಿಜಿ-ಐಜಿಪಿ ಸಲೀಂ ಅವರಿಂದ ಹೊಸ ರೂಲ್ಸ್

Untitled design 2026 02 09T233310.559

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿನ (Social Media) ಪೋಸ್ಟ್‌ಗಳ ವಿಚಾರವಾಗಿ ಪೊಲೀಸರು ಯಾಂತ್ರಿಕವಾಗಿ ಪ್ರಕರಣ ದಾಖಲಿಸಿ, ಬಂಧಿಸುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ (DG-IGP)...

Read moreDetails

ಕಪ್ಪಾದ ತುಟಿಗಳ ಬಗ್ಗೆ ಚಿಂತೆಯೇ ? ಮನೆಯಲ್ಲಿರೋ ಈ 3 ವಸ್ತು ಬಳಸಿ, ನಿಮ್ಮ ತುಟಿ ಗುಲಾಬಿ ದಳದಂತೆ ಅರಳುತ್ತವೆ

Untitled design 2026 02 09T225823.401

ಬೆಂಗಳೂರು: ಮುಖದ ಅಂದದಲ್ಲಿ ತುಟಿಗಳ ಪಾತ್ರ ಬಹಳ ದೊಡ್ಡದು. ಆದರೆ ಇತ್ತೀಚಿನ ಮಾಲಿನ್ಯ, ಸೂರ್ಯನ ತೀಕ್ಷ್ಣ ಕಿರಣಗಳು, ಧೂಮಪಾನ, ಅತಿಯಾದ ಕಾಫಿ-ಟೀ ಸೇವನೆ ಮತ್ತು ಕಳಪೆ ಗುಣಮಟ್ಟದ...

Read moreDetails

ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಹುಷಾರ್! ಪೋನ್‌ನಲ್ಲಿ ಈ ಗೇಮ್‌ಗಳಿದ್ದರೇ ಈಗ್ಲೇ ಡಿಲಿಟ್‌ ಮಾಡಿ

Untitled design 2026 02 09T224508.850

ಬೆಂಗಳೂರು: ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸ್ಮಾರ್ಟ್‌ಫೋನ್ ಇಲ್ಲದೆ ಒಂದು ಕ್ಷಣವೂ ಇರಲಾರದ ಸ್ಥಿತಿಗೆ ತಲುಪಿದ್ದಾರೆ. ಆದರೆ, ಈ ಆನ್‌ಲೈನ್ ಜಗತ್ತು ಕೇವಲ ಜ್ಞಾನದ ಮೂಲವಲ್ಲ, ಬದಲಾಗಿ...

Read moreDetails

ಕ್ರಿಕೆಟ್ ಬೆನ್ನಲ್ಲೇ ರೇಸಿಂಗ್ ಕಣಕ್ಕೆ ಸಿದ್ದರಾದ ಕಿಚ್ಚ ಸುದೀಪ್ ಅವರ ಕಿಚ್ಚಾಸ್ ಕಿಂಗ್ಸ್

Untitled design 2026 02 09T220216.577

ಬೆಂಗಳೂರು: ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ನಾಯಕತ್ವದ ‘ಕರ್ನಾಟಕ ಬುಲ್ಲೋಜರ್ಸ್’ ತಂಡ ಸಿಸಿಎಲ್ 2026 (CCL 2026) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿತ್ತು. ಈ ಸಂಭ್ರಮದ ನಡುವೆ...

Read moreDetails

ನಾನು ಡಿಸಿಎಂ ಅಷ್ಟೇ ಅಲ್ಲ, ಕೆಪಿಸಿಸಿ ಅಧ್ಯಕ್ಷನಾಗಿ ದೆಹಲಿಗೆ ಭೇಟಿ ನೀಡುತ್ತಿರುವೆ ಎಂದ ಡಿ.ಕೆ ಶಿವಕುಮಾರ್‌

Untitled design 2026 02 09T210054.508

ಬೆಂಗಳೂರು : ಸಿಎಂ ಕುರ್ಚಿ ಗುದ್ದಾಟದ ನಡುವೆ ನಾಳೆ ಡಿಸಿಎಂ ಡಿಕೆ ಶಿವಕುಮಾರ್‌ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಹೀಗಾಗಿ ರಾಜಕೀಯದಲ್ಲಿ ಭಾರಿ ಚರ್ಚೆಗಳು ಕೇಳಿಬರುತ್ತಿದೆ. ಈ ಬಗ್ಗೆ...

Read moreDetails

ಇನ್‌ಸ್ಟಾಗ್ರಾಮ್‌, ಫೆಸ್‌ಬುಕ್‌ನಲ್ಲಿ ಲವ್‌, ನೂರಾರು ಅಪ್ರಾಪ್ತರು ಗರ್ಭಿಣಿ: 300 ಯುವಕರ ವಿರುದ್ದ ಕೇಸ್‌

Untitled design 2026 02 09T204410.549

ತಿರುಪತ್ತೂರು: ತಮಿಳುನಾಡಿನ ತಿರುಪತ್ತೂರು ಜಿಲ್ಲೆಯಲ್ಲಿ ಇನ್ಸ್‌ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಮಾಧ್ಯಮಗಳು ನೂರಾರು ಬಾಲಕಿಯರ ಬದುಕನ್ನು ಹಾಳುಮಾಡಿದೆ. ಇತ್ತೀಚೆಗೆ ನಡೆದ ಜಿಲ್ಲಾಡಳಿತದ ತನಿಖೆಯಲ್ಲಿ, ಸಾಮಾಜಿಕ ಜಾಲತಾಣದ ವ್ಯಾಮೋಹದಿಂದ ನಡೆದ...

Read moreDetails

8 ವರ್ಷಗಳಿಂದ ಪತ್ನಿ ದೈಹಿಕ ಸುಖಕ್ಕೆ ಸಹಕರಿಸುತ್ತಿಲ್ಲವೆಂದು ಜನನಾಂಗವನ್ನೇ ಕತ್ತರಿಸಿಕೊಂಡ ಪತಿ

Untitled design 2026 02 09T200332.440

ಉತ್ತರ ಪ್ರದೇಶ: ಕಳೆದ ಎಂಟು ವರ್ಷಗಳಿಂದ ಪತ್ನಿಯು ದೈಹಿಕ ಸಂಬಂಧಕ್ಕೆ ನಿರಾಕರಿಸುತ್ತಿದ್ದಾಳೆ ಎಂಬ ಹತಾಶೆಯಿಂದ ಪತಿಯೊಬ್ಬ ತನ್ನ ಜನನಾಂಗವನ್ನೇ ಕತ್ತರಿಸಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ...

Read moreDetails

ಪಿಎಫ್ ಹಣ ವಿತ್‌ಡ್ರಾ ಇನ್ಮುಂದೆ ಡಿಜಿಟಲ್ ಪೇಮೆಂಟ್‌ನಷ್ಟೇ ಸುಲಭ: ಶೀಘ್ರದಲ್ಲೇ ಬರ್ತಿದೆ ಇಪಿಎಫ್‌ಓ ಯುಪಿಐ ಆಪ್

Untitled design 2026 02 09T191901.279

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಚಂದಾದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಇನ್ಮುಂದೆ ನಿಮ್ಮ ಪಿಎಫ್ ಅಕೌಂಟ್‌ನಲ್ಲಿರುವ ಹಣವನ್ನು ಹಿಂಪಡೆಯಲು ವಾರಗಟ್ಟಲೆ ಕಾಯಬೇಕಿಲ್ಲ...

Read moreDetails

ಸಣ್ಣ ಪಟಾಕಿಗಳ ದೊಡ್ಡ ಧಮಾಕಾ: ಪುಟಾಣಿ ಮಕ್ಕಳೊಂದಿಗೆ ಹೊಸ ಅವತಾರದಲ್ಲಿ ಗಿಚ್ಚಿ ಗಿಲಿಗಿಲಿ

Untitled design 2026 02 09T183421.570

ಜನವರಿ 31ರಿಂದ ಪ್ರತಿ ಶನಿ-ಭಾನುವಾರ ರಾತ್ರಿ 9ಕ್ಕೆ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡದಲ್ಲಿ ಕುಟುಂಬದ ಹಿರಿಯರಿಂದ ಮನೆಯಲ್ಲಿನ ಪುಟ್‌ ಪುಟಾಣಿ ಮಕ್ಕಳಿಗೂ ಇದು ಹೇಳಿ ಮಾಡಿಸಿದ ಶೋ....

Read moreDetails

ಕಾಂತಾರ ಚಾಪ್ಟರ್ 1’ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್: ಜೀ ಕನ್ನಡದಲ್ಲಿ ಟಿಆರ್‌ಪಿ ದಾಖಲೆ

Untitled design 2026 02 09T172055.393

ಬೆಂಗಳೂರು: ಬೆಳ್ಳಿತೆರೆಯಲ್ಲಿ ಹೊಸ ಇತಿಹಾಸ ಬರೆದಿದ್ದ 'ಕಾಂತಾರ ಚಾಪ್ಟರ್ 1', ಈಗ ಕಿರುತೆರೆಯಲ್ಲೂ ತನ್ನ ಅಧಿಪತ್ಯ ಸ್ಥಾಪಿಸಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ, ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ...

Read moreDetails

ಪಂಜಾಬ್‌ನಲ್ಲಿ ಭೀಕರ ಘಟನೆ: ವಿದ್ಯಾರ್ಥಿನಿಯ ಪ್ರಾಣ ತೆಗೆದು ತಾನೂ ಶೂಟ್ ಮಾಡಿಕೊಂಡ ವಿದ್ಯಾರ್ಥಿ

Untitled design 2026 02 09T161016.681

ಅಮೃತಸರ: ಪಂಜಾಬ್‌ನ ತರನ್ ತರಾನ್ ಜಿಲ್ಲೆಯ ಉಸ್ಮಾ ಗ್ರಾಮದ ಮಾಯ್ ಭಾಗೋ ಕಾನೂನು ಕಾಲೇಜಿನಲ್ಲಿ ಇಂದು ನಡೆದ ಆಘಾತಕಾರಿ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ವಿದ್ಯಾರ್ಥಿಯೊಬ್ಬ ತನ್ನ...

Read moreDetails

ಕೆನಡಾದಲ್ಲಿ ಕನ್ನಡಿಗನ ಶೂಟೌಟ್: ದುಷ್ಕರ್ಮಿಗಳ ಗುಂಡಿಗೆ ನೆಲಮಂಗಲದ ಟೆಕ್ಕಿ ಬಲಿ

Untitled design 2026 02 09T155429.466

ಟೊರೆಂಟೋ: ವಿದೇಶದಲ್ಲಿ ನೆಲೆಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಕನಸು ಹೊತ್ತಿದ್ದ ಕನ್ನಡಿಗನೊಬ್ಬ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿರುವ ಘಟನೆ ಕೆನಡಾದ ಟೊರೆಂಟೋದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ...

Read moreDetails

ನಾಳೆಯಿಂದಲೇ ‘ನಮ್ಮ ಮೆಟ್ರೋ’ ದರ ಹೆಚ್ಚಳ: ಬಿಎಂಆರ್‌ಸಿಎಲ್ ಸ್ಪಷ್ಟನೆ

Untitled design 2026 02 08T144752.091

ಬೆಂಗಳೂರು: ಕಳೆದ ಕೆಲವು ದಿನಗಳಿಂದ ದರ ಏರಿಕೆ ಆಗುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿದ್ದ ಸಿಲಿಕಾನ್ ಸಿಟಿ ಜನರಿಗೆ ಈಗ ಅಧಿಕೃತವಾಗಿ ಉತ್ತರವೊಂದು ಸಿಕ್ಕಿದೆ. ಭಾರೀ ಸಾರ್ವಜನಿಕ...

Read moreDetails

ʼನಾನು ಕುಡಿದಿದ್ದೇನೆ ದೂರವಿರಿʼ.. ಖಾಸಗಿ ಭಾಗದ ಬಳಿಯಿದ್ದ ಹಚ್ಚೆ ಬಿಚ್ಚಿಟ್ಟಿತು ಕೊ*ಲೆ ರಹಸ್ಯ

Untitled design 2026 02 08T144212.078

ಇಂದೋರ್: ಪರದೇಶಿಪುರ ಪ್ರದೇಶದ ಸುಗನಾ ದೇವಿ ಮೈದಾನದಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಮೂರು ಮಕ್ಕಳ ತಾಯಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಖಾಸಗಿ...

Read moreDetails

ಕೇಂದ್ರದ ಪತ್ರಕ್ಕಾಗಿ ಕಾಯುತ್ತಿರುವ ಬಿಎಂಆರ್‌ಸಿಎಲ್: ನಾಳೆಯಿಂದ ಜಾರಿಯಾಗುತ್ತಾ ಹೊಸ ದರ ?

Untitled design 2026 02 07T192250.066

ಬೆಂಗಳೂರು: ನಾಳೆಯಿಂದ (ಫೆಬ್ರವರಿ 9) ಮೆಟ್ರೋ ದರ ಏರಿಕೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಮನೆಮಾಡಿದೆ. ಸಂಸದ ತೇಜಸ್ವಿ ಸೂರ್ಯ ಅವರು ದರ ಏರಿಕೆಗೆ ತಡೆ ನೀಡಲಾಗಿದೆ...

Read moreDetails

ರಾಯರ ದರ್ಶನ ಆಲ್ಬಂನಲ್ಲಿ ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಸಮಾಗಮ

Untitled design 2026 02 08T123932.171

ಬೆಂಗಳೂರು: ಮಂತ್ರಾಲಯದ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ ಮಹಿಮೆಯನ್ನು ಸಾರಲು ಚಿತ್ರರಂಗದ ದೈತ್ಯ ತಾರೆಯರು ಒಂದಾಗುತ್ತಿದ್ದಾರೆ. ರಾಯರ ದರ್ಶನ ಹೆಸರಿನ ಈ ಮಹತ್ವಾಕಾಂಕ್ಷೆಯ ಆಲ್ಬಂ ಸಾಂಗ್ ಸದ್ಯ...

Read moreDetails

CCL ಟ್ರೋಫಿ ಫ್ಯಾನ್ಸ್‌ಗೆ ಅರ್ಪಿಸಿದ ಕಿಚ್ಚ..ಸಿಸಿಎಲ್ ಆಡಲು ಅಭಿಮಾನಿಗಳಿಗೂ ಆಹ್ವಾನ

Untitled design 2026 02 08T123038.072

ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2026ರ ಆವೃತ್ತಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ಬರೆದಿದೆ. ಬರೋಬ್ಬರಿ 12...

Read moreDetails

ಬಳ್ಳಾರಿಯ ಉತ್ಖನನದ ವೇಳೆ ಸಿಕ್ತು 5,000 ವರ್ಷಗಳ ಹಳೆಯ ಮಾನವ ಅಸ್ಥಿಪಂಜರ

Untitled design 2026 02 08T121454.238

ಬಳ್ಳಾರಿ:ಜಿಲ್ಲೆಯ ಸಿರಗುಪ್ಪ ತಾಲೂಕಿನ ತೆಕ್ಕಲಕೋಟೆಯ ಗೌಡ್ರ ಮೂಲೆ ಬೆಟ್ಟದಲ್ಲಿ ನಡೆಯುತ್ತಿರುವ ಉತ್ಖನನದ ವೇಳೆ ಸುಮಾರು 3,000 ದಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಪಳೆಯುಳಿಕೆ (Human Fossil)...

Read moreDetails

ವಲವಾರ ಮೆಚ್ಚಿದ ಚಿತ್ರರಂಗ.. ಹೊಸಬರ ಸಿನಿಮಾಗೆ ಜೈ ಎಂದ ಕವಿರಾಜ್

Untitled design 2026 02 08T115717.760

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಪ್ರತಿಭೆಗಳ ಅಬ್ಬರ ಜೋರಾಗಿದೆ. ಈ ಸಾಲಿಗೆ ಹೊಸ ಸೇರ್ಪಡೆ 'ವಲವಾರ'. ಸುತನ್ ಗೌಡ ಅವರ ಚೊಚ್ಚಲ ನಿರ್ದೇಶನದ ಈ...

Read moreDetails

ತಾಳಿ ಕಟ್ಟೋ ವೇಳೆ ಫಸ್ಟ್ ವೈಫ್ ಎಂಟ್ರಿ: ವಧು ಶಾಕ್

Untitled design 2026 02 08T114539.155

ತುಮಕೂರು: ತಾಳಿ ಕಟ್ಟುವ ಶುಭ ಮುಹೂರ್ತದಲ್ಲಿ ಮದುವೆ ನಿಲ್ಲಿಸಿ ಎಂಬ ಕಿರುಚಾಟ ಕೇಳಿಬಂದಿದೆ. ಮೊದಲ ಪತ್ನಿಗೆ ವಂಚಿಸಿ ಎರಡನೇ ಮದುವೆಯಾಗಲು ಹೋದ ಖತರ್ನಾಕ್ ಪತಿಯನ್ನ ಮದುವೆ ಮಂಟಪದಲ್ಲೇ...

Read moreDetails

ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆ: ಇಂದಿನ ಚಿನ್ನದ ದರ ಎಷ್ಟಿದೆ..?

Untitled design 2026 02 08T112325.238

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸತತ ಕುಸಿತ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ದಿಡೀರ್ ಏರಿಕೆಯಾಗಿದೆ. ಫೆಬ್ರವರಿ 8ರ ಭಾನುವಾರದಂದು ಚಿನ್ನದ ಬೆಲೆ ಪ್ರತಿ...

Read moreDetails

ಮದ್ಯದ ಮತ್ತಿನಲ್ಲಿ ಕ್ಯಾಬ್‌ಗೆ ಡಿಕ್ಕಿ ಹೊಡೆದು, ಚಾಲಕನಿಗೆ ಹ*ಲ್ಲೆ ಮಾಡಿದ ಯುವತಿಯರು

Untitled design 2026 02 08T110305.157

ಬೆಂಗಳೂರು: ಮದ್ಯದ ಅಮಲಿನಲ್ಲಿ ಇಬ್ಬರು ಯುವತಿಯರು ರಸ್ತೆಯುದ್ದಕ್ಕೂ ರಂಪಾಟ ಮಾಡಿರುವ ಘಟನೆ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ನಡೆದಿದೆ. ಘಟನೆಯಲ್ಲಿ ಕಾರು ಮತ್ತು ಬೈಕ್​ಗಳಿಗೆ ಸ್ಕೂಟರ್ ಡಿಕ್ಕಿ...

Read moreDetails

ಪ್ರಿಯತಮೆಯ ಲಗ್ನ ಪತ್ರಿಕೆ ನೋಡಿ ಬಾಡಿ ಬಿಲ್ಡರ್ ಆತ್ಮಹ*ತ್ಯೆ

Untitled design 2026 02 08T091805.923

ಬೆಂಗಳೂರು: ಪ್ರೀತಿಸಿದ ಯುವತಿ ತನಗೆ ಕೈಕೊಟ್ಟು ಬೇರೆಯವನೊಂದಿಗೆ ಮದುವೆಯಾಗುತ್ತಿದ್ದಾಳೆಂಬ ಸುದ್ದಿಯನ್ನು ಸಹಿಸಲಾಗದೆ ಬೆಂಗಳೂರಿನ ಖ್ಯಾತ ಬಾಡಿ ಬಿಲ್ಡರ್ ನೇಣಿಗೆ ಶರಣಾಗಿರುವ ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ. ಪ್ರಕರಣದ...

Read moreDetails

ಬಾಲಿವುಡ್‌ಗೆ ಮರಳುತ್ತಿದ್ದಾರಾ ಪ್ರಿಯಾಂಕಾ ಚೋಪ್ರಾ..! ಹೃತಿಕ್ ರೋಷನ್‌ನ ಕ್ರಿಶ್ 4ಗೆ ಇವರೇ ಹಿರೋಯಿನ್‌..?

Untitled design 2026 02 07T232814.958

ಮುಂಬೈ: ಬಾಲಿವುಡ್‌ನ ಜನಪ್ರಿಯ ಸೂಪರ್ ಹೀರೊ ಫ್ರಾಂಚೈಸಿ ‘ಕ್ರಿಶ್’ ಸರಣಿಯ ನಾಲ್ಕನೇ ಭಾಗಕ್ಕೆ (Krrish 4) ವೇದಿಕೆ ಸಿದ್ಧವಾಗಿದೆ. ಸುಮಾರು 12 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ...

Read moreDetails

ರಾಷ್ಟ್ರೀಯ ಲೋಕ ಅದಾಲತ್ 2026: ನ್ಯಾಯಾಲಯದ ಅಲೆದಾಟಕ್ಕೆ ಮುಕ್ತಿ ನೀಡಲು ಸುವರ್ಣಾವಕಾಶ

Untitled design 2026 02 08T084121.637

ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದಂತೆ, 2026ರ ಮಾರ್ಚ್ 14ರಂದು ವರ್ಷದ ಪ್ರಥಮ 'ರಾಷ್ಟ್ರೀಯ ಲೋಕ...

Read moreDetails

ಮೆಟ್ರೋ ನಿಲ್ದಾಣಗಳ ಹತ್ತಿರವೇ ಹೊಸ ಬಸ್ ಸ್ಟಾಪ್‌: ಯಾವ್ಯಾವ ಏರಿಯಾದಲ್ಲಿ? ಇಲ್ಲಿದೆ ಪಟ್ಟಿ

Untitled design 2026 02 08T081910.188

ಬೆಂಗಳೂರು: ಸಿಲಿಕಾನ್ ಸಿಟಿಯ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯೊಂದು ನಡೆಯಲಿದೆ. ಮೆಟ್ರೋ ನಿಲ್ದಾಣದಿಂದ ಇಳಿದು ಬಸ್‌ಗಾಗಿ ದೂರದವರೆಗೆ ನಡೆಯಬೇಕಿದ್ದ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಬಿಎಂಆರ್‌ಸಿಎಲ್ (BMRCL),...

Read moreDetails

ಬೆಂಗಳೂರಿಗರಿಗೆ ಬಿಸಿಲಿನ ಶಾಕ್: ಮುಂದಿನ 3 ದಿನ ರಾಜ್ಯಾದ್ಯಂತ ತಾಪಮಾನ ಏರಿಕೆ

Untitled design 2026 02 08T073601.297

ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಜನರನ್ನು ನಡುಗಿಸಿದ್ದ ಮೈಕೊರೆಯುವ ಚಳಿ ಇದೀಗ ನಿಧಾನವಾಗಿ ಕಡಿಮೆಯಾಗುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಚಳಿಯ ತೀವ್ರತೆ ತಗ್ಗಿದ್ದು, ಸೂರ್ಯನ ತಾಪ ಹೆಚ್ಚಾಗುತ್ತಿದೆ....

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ಯಾರಿಗೆ ಅದೃಷ್ಟ? ಯಾರಿಗೆ ಎಚ್ಚರಿಕೆ ?

Untitled design 2026 02 08T071759.456

ಜನ್ಮಸಂಖ್ಯೆ 1, 10, 19, 28 ನಿಮ್ಮ ಸಂವಹನ ಕಲೆ ಇಂದು ಅದ್ಭುತವಾಗಿರಲಿದೆ. ಇತರರಿಗೆ ನಿಮ್ಮ ವಿಚಾರಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತೀರಿ. ಅರ್ಧಕ್ಕೆ ನಿಂತ ಕೆಲಸಗಳನ್ನು ಪೂರ್ಣಗೊಳಿಸುವ...

Read moreDetails

ಇಂದಿನ ರಾಶಿ ಭವಿಷ್ಯ: ಯಾರಿಗೆ ಧನಲಾಭ? ಯಾರಿಗೆ ಸಂಕಷ್ಟ? ನಿಮ್ಮ ರಾಶಿಫಲ ಇಲ್ಲಿದೆ

Untitled design 2026 02 08T065517.596

ನಮ್ಮ ದೈನಂದಿನ ಜೀವನದಲ್ಲಿ ಗ್ರಹಗತಿಗಳ ಬದಲಾವಣೆಗಳು ಮಹತ್ತರವಾದ ಪ್ರಭಾವ ಬೀರುತ್ತವೆ. ಶಾಲಿವಾಹನ ಶಕೆ 1948ರ ವಿಶ್ವಾವಸು ಸಂವತ್ಸರದ, ಮಾಘ ಮಾಸದ ಈ ಭಾನುವಾರ (ಷಷ್ಠೀ ತಿಥಿ), ದ್ವಾದಶ...

Read moreDetails

ಟಿ20 ವಿಶ್ವಕಪ್‌: ಅಮೆರಿಕ ವಿರುದ್ಧ ಭಾರತಕ್ಕೆ ಭರ್ಜರಿ ಜಯ

Untitled design 2026 02 07T231309.426

ಮುಂಬೈ: ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಶುಭಾರಂಭ ಮಾಡಿದೆ. ವಾಂಖೇಡೆ ಮೈದಾನದಲ್ಲಿ ನಡೆದ 'ಎ' ಗುಂಪಿನ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್...

Read moreDetails

ಆರೋಪಿಗಳ ಬಿಡುಗಡೆಯ ನಂತರ ಸುದ್ದಿ ವರದಿಗಳನ್ನು ಅಳಿಸಬೇಕೇ ? ಸುಪ್ರೀಂ ಕೋರ್ಟ್‌ ಹೇಳಿದ್ದೇನು..?

Untitled design 2026 02 07T230020.245

ನಾವು ಇಂದು ಡಿಜಿಟಲ್ ಯುಗದಲ್ಲಿದ್ದೇವೆ, ಇಲ್ಲಿ ಒಂದು ಸುದ್ದಿ ಆನ್‌ಲೈನ್‌ಗೆ ಬಂದರೆ ಅದು ಶಾಶ್ವತವಾಗಿ ಅಚ್ಚೊತ್ತಿದಂತೆ ಇರುತ್ತದೆ. ಒಬ್ಬ ವ್ಯಕ್ತಿಯ ಮೇಲೆ ಕ್ರಿಮಿನಲ್ ಆರೋಪ ಬಂದು, ವರ್ಷಗಳ...

Read moreDetails

ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ..! ರೋಗ ಹರಡುವ ಮುನ್ನವೇ ತಡೆಯುವುದು ಹೇಗೆ ?

Untitled design 2026 02 07T223026.301

ಕ್ಯಾನ್ಸರ್ ಪ್ರಸ್ತುತ ವಿಶ್ವವನ್ನೇ ಕಾಡುತ್ತಿರುವ ಅತ್ಯಂತ ಮಾರಕ ಕಾಯಿಲೆಗಳಲ್ಲಿ ಒಂದಾಗಿದೆ. ದೇಹದ ಜೀವಕೋಶಗಳು ನಿಯಂತ್ರಣ ತಪ್ಪಿ ಅಸಹಜವಾಗಿ ಮತ್ತು ಅನಿಯಂತ್ರಿತವಾಗಿ ಬೆಳೆಯುವುದನ್ನೇ ಕ್ಯಾನ್ಸರ್ ಎನ್ನಲಾಗುತ್ತದೆ. ಕಾಲಾನಂತರದಲ್ಲಿ ಈ...

Read moreDetails

ಹೋಂವರ್ಕ್ ಮಾಡದಿದ್ದಕ್ಕೆ ಬಾಸುಂಡೆ ಬರುವ ಹಾಗೆ 150 ಬಾರಿ ಹೊಡೆದ ಶಿಕ್ಷಕ

Untitled design 2026 02 07T215746.278

ಲಖನೌ: ಕೇವಲ ಹೋಂವರ್ಕ್ (Homework) ಪೂರ್ಣಗೊಳಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಎರಡನೇ ತರಗತಿಯ ಎಳೆಯ ಬಾಲಕನ ಮೇಲೆ ಇಂಗ್ಲಿಷ್ ಶಿಕ್ಷಕನೊಬ್ಬ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಉತ್ತರ...

Read moreDetails

ಆರ್‌ಎಸ್‌ಎಸ್ ಶತಮಾನೋತ್ಸವ ಸಂಭ್ರಮದಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್

Untitled design 2026 02 07T210236.977

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ಥಾಪನೆಯಾಗಿ ನೂರು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಆಯೋಜಿಸಲಾಗಿರುವ ‘100 ವರ್ಷಗಳ ಸಂಘ ಪಯಣ: ಹೊಸ ದಿಗಂತಗಳು’ ಎಂಬ ವಿಶೇಷ...

Read moreDetails

ಹಣಕ್ಕಾಗಿ ಹಸುಗೂಸನ್ನ ಮಾರಾಟ ಮಾಡಲು ಯತ್ನಿಸಿದ ತಂದೆ ತಾಯಿ-ದಂಪತಿ ಸೇರಿ ಐವರು ಅರೆಸ್ಟ್‌

Untitled design 2026 02 07T203624.022

ಕೋಲಾರ: ಹೆತ್ತ ಮಗುವನ್ನೇ ಹಣದ ಆಸೆಗಾಗಿ ಮಾರಾಟ ಮಾಡಲು ಯತ್ನಿಸಿದ ಅಮಾನವೀಯ ಘಟನೆಯೊಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಮಗು ಜನಿಸಿದ ಕೇವಲ ಏಳು...

Read moreDetails

ಡಿ-ಬಾಸ್ ದರ್ಶನ್‌ ಬರ್ತ್‌ಡೇಗೆ ಕೌಂಟ್‌ಡೌನ್‌-ರೀರಿಲೀಸ್‌ಗೆ ಸಜ್ಜಾದ ʼಕರಿಯʼ

Untitled design 2026 02 07T202209.083

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬಕ್ಕೆ (ಫೆಬ್ರವರಿ 16) ಕೌಂಟ್‌ಡೌನ್ ಶುರುವಾಗಿದೆ. ಪ್ರತಿ ವರ್ಷ ತಮ್ಮ ನೆಚ್ಚಿನ ನಟನ ಮನೆ ಮುಂದೆ ಹಬ್ಬದಂತೆ ಸಂಭ್ರಮಿಸುತ್ತಿದ್ದ ಅಭಿಮಾನಿಗಳಿಗೆ...

Read moreDetails

ಮಲೇಷ್ಯಾದಲ್ಲಿ ಮೋದಿಗೆ ರೆಡ್‌ ಕಾರ್ಪೆಟ್‌ ಸ್ವಾಗತ: ಗಮನ ಸೆಳೆದ ಸಾಂಸ್ಕೃತಿಕ ನೃತ್ಯ

Untitled design 2026 02 07T194925.122

ಕ್ವಾಲಾಲಂಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಫೆಬ್ರವರಿ 7) ಮಲೇಷ್ಯಾದ ರಾಜಧಾನಿ ಕ್ವಾಲಾಲಂಪುರಕ್ಕೆ ಆಗಮಿಸಿದ್ದು, ಅವರಿಗೆ ಅಲ್ಲಿನ ಸರ್ಕಾರದಿಂದ ಅಭೂತಪೂರ್ವ ಸ್ವಾಗತ ಲಭಿಸಿದೆ. ಮಲೇಷ್ಯಾದ...

Read moreDetails

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಭರ್ಜರಿ ಕಾರ್ಯಾಚರಣೆ: ₹3 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ

Untitled design 2026 02 07T182446.363

ಬೆಂಗಳೂರು: ಸಿಲಿಕಾನ್ ಸಿಟಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ, ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 2.97 ಕೋಟಿ ರೂಪಾಯಿ ಮೌಲ್ಯದ...

Read moreDetails

ಸ್ಟಾರ್ ನಟ, ನಿರ್ದೇಶಕರ ವಿರುದ್ದ ಅವಾಚ್ಯ ಪದ ಬಳಕೆ: ನಿರ್ಮಾಪಕ ಶ್ರೀನಿವಾಸ್ ವಿರುದ್ದ ಗುಡುಗಿದ ಜೋಗಿ ಪ್ರೇಮ್

Untitled design 2026 02 07T173435.969

ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ಮಾಪಕ ಕನಕಪುರ ಶ್ರೀನಿವಾಸ್ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳು ಚಂದನವನದಲ್ಲಿ ಸಂಚಲನ ಸೃಷ್ಟಿಸಿವೆ. ತಮ್ಮ ಹೊಸ ಚಿತ್ರ 'ಕಾಟನ್ ಪೇಟೆ' ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,...

Read moreDetails

ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌! ಸದ್ಯಕ್ಕೆ ದರ ಏರಿಕೆ ಇಲ್ಲ ಎಂದ ತೇಜಸ್ವಿ ಸೂರ್ಯ

Untitled design 2026 02 07T171231.440

ಬೆಂಗಳೂರು: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ ದರ ಸೋಮವಾರದಿಂದ (ಫೆಬ್ರವರಿ 9) ಏರಿಕೆಯಾಗಬೇಕಿತ್ತು. ಆದರೆ ಈಗ ದರ ಹೆಚ್ಚಳದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ತಡೆ ನೀಡಿದೆ....

Read moreDetails

ಎಸ್‌ಬಿಐ ಗ್ರಾಹಕರಿಗೆ ಬಿಗ್ ಶಾಕ್: ಆನ್​ಲೈನ್​ ಹಣ ವಹಿವಾಟಿಗೆ ಹೊಸ ದರ ನಿಗದಿ

Untitled design 2026 02 07T165641.184

ಬೆಂಗಳೂರು: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ತನ್ನ ಐಎಂಪಿಎಸ್ (Immediate Payment Service) ವ್ಯವಹಾರದ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಜೊತೆಗೆ,...

Read moreDetails

ಕೊಲೆಗೆ ಪ್ರಾಯಶ್ಚಿತ: ಬಿಹಾರದಲ್ಲಿ ಬೆಂಗಳೂರಿನ ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ

Untitled design 2026 02 07T153323.080

ಬಿಹಾರ: ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಾಲಕನ ಕೊಲೆ ಪ್ರಕರಣದ ಮುಂದುವರಿದ ಭಾಗವಾಗಿ, ಬಿಹಾರದ ರಾಜಗೀರ್‌ನಲ್ಲಿ ಇಂದು ಒಂದೇ ಕುಟುಂಬದ ನಾಲ್ವರು ಸದಸ್ಯರು ನೇಣು ಬಿಗಿದುಕೊಂಡು ಆತ್ಮಹತ್ಯೆ...

Read moreDetails

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಒಣದ್ರಾಕ್ಷಿ ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?

Untitled design 2026 02 06T234325.330

ಬೆಂಗಳೂರು: ನಾವೆಲ್ಲರೂ ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಚಹಾದ ಮೊರೆ ಹೋಗುವುದು ಸಾಮಾನ್ಯ. ಆದರೆ, ಈ ದಿನಚರಿಯಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡು, ಅದರ ಬದಲಾಗಿ ನೆನೆಸಿದ...

Read moreDetails

ತಿರುಪತಿ ಲಡ್ಡು ವಿವಾದ: ಬಾತ್‌ರೂಮ್ ಕೆಮಿಕಲ್ ಬಳಸಿ ತುಪ್ಪ ತಯಾರಿ-ಚಂದ್ರಬಾಬು ನಾಯ್ಡು

Untitled design 2026 02 06T232759.526

ಅಮರಾವತಿ: ವಿಶ್ವಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ (TTD) ಲಡ್ಡು ಪ್ರಸಾದದ ಕಲಬೆರಕೆ ವಿಚಾರ ಈಗ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಹಿಂದಿನ ವೈಎಸ್‌ಆರ್‌ಸಿಪಿ (YSRCP) ಸರ್ಕಾರದ ಅವಧಿಯಲ್ಲಿ...

Read moreDetails

ಐಸಿಸಿ U-19 ವಿಶ್ವಕಪ್‌ ಗೆದ್ದ ಭಾರತ: ಚಾಂಪಿಯನ್ಸ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

Untitled design 2026 02 06T230301.813

ಬೆಂಗಳೂರು: ಜಾಗತಿಕ ಕ್ರಿಕೆಟ್ ಅಂಗಳದಲ್ಲಿ ಭಾರತದ ಅಂಡರ್-19 ತಂಡ ಮತ್ತೊಮ್ಮೆ ಅಧಿಪತ್ಯ ಸ್ಥಾಪಿಸಿದೆ. ಐಸಿಸಿ ಅಂಡರ್-19 ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿ,...

Read moreDetails

ಗರ್ಭಪಾತ ಮಹಿಳೆಯ ವೈಯಕ್ತಿಕ ಹಕ್ಕು, ಯಾರನ್ನೂ ಬಲವಂತ ಮಾಡುವಂತಿಲ್ಲ-ಸುಪ್ರೀಂಕೋರ್ಟ್

Untitled design 2026 02 06T224401.465

ನವದೆಹಲಿ: ಗರ್ಭ ಧರಿಸುವುದು ಅಥವಾ ಬೇಡವಾದ ಗರ್ಭವನ್ನು ತೆಗೆಸಿಕೊಳ್ಳುವುದು ಮಹಿಳೆಯ ಸಂಪೂರ್ಣ ವೈಯಕ್ತಿಕ ಹಕ್ಕು. ಮಗುವನ್ನು ಹೆರಲು ಇಷ್ಟವಿಲ್ಲದ ಮಹಿಳೆಯನ್ನು, ಅದರಲ್ಲೂ ವಿಶೇಷವಾಗಿ ಅಪ್ರಾಪ್ತ ಬಾಲಕಿಯನ್ನು ಗರ್ಭ...

Read moreDetails

ಒಂದು ಪ್ಲೇಟ್ ಪಾನಿಪುರಿ ಬೆಲೆ 6000 ರೂ! ಕೆಲಸ ಬಿಟ್ಟು ಉದ್ಯಮಕ್ಕಿಳಿದ ಬೆಂಗಳೂರಿನ ಟೆಕ್ಕಿ ದಂಪತಿ

Untitled design 2026 02 06T221952.403

ಲಂಡನ್: 20 ಅಥವಾ 50 ರೂಪಾಯಿಗೆ ಸಿಗುವ ಈ ಪಾನಿಪುರಿ ಭಾರತೀಯರ ಅಚ್ಚುಮೆಚ್ಚಿನ ತಿನಿಸು. ಆದರೆ ಇದೇ ಪಾನಿಪೂರಿ ಲಂಡನ್‌ನಲ್ಲಿ ಬರೋಬ್ಬರಿ 6,000 ರೂಪಾಯಿಗೆ ಮಾರಾಟವಾಗುತ್ತಿದೆ ಎಂದರೆ...

Read moreDetails
Page 2 of 21 1 2 3 21

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist