ADVERTISEMENT
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

ಬಿಗ್ ಬಾಸ್ ಶೂಟಿಂಗ್ ಸ್ಥಗಿತ: ಸ್ಪರ್ಧಿಗಳು ಹೋಟೆಲ್‌ಗೆ ಸ್ಥಳಾಂತರ!

Untitled design 2025 10 07t210907.231

ರಾಮನಗರ: ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಸೀಸನ್ 12ರ ಚಿತ್ರೀಕರಣ ಅಚಾನಕ್ ಸ್ಥಗಿತಗೊಳಿಸಲಾಗಿದೆ. ಮಾಲಿನ್ಯ ನಿಯಂತ್ರಣ ನಿಯಮ ಉಲ್ಲಂಘನೆಯ ಕಾರಣಕ್ಕೆ ಶೋ ನಡೆಯುತ್ತಿದ್ದ ಬೆಂಗಳೂರು...

Read moreDetails

ಬಿಗ್‌ ಬಾಸ್‌ ಮನೆಯಿಂದ ಹೊರನಡೆದ ಸ್ಪರ್ಧಿಗಳು

Untitled design 2025 10 07t202908.070

ಬಿಗ್ ಬಾಸ್ ಕನ್ನಡ ಸೀಸನ್ 12 ಗೆ ಅಧಿಕೃತವಾಗಿ ಬೀಗ ಬಿದ್ದಿದೆ. ಈ ಕ್ಷಣದಿಂದಲೇ ಶೂಟಿಂಗ್ ಸಂಪೂರ್ಣವಾಗಿ ರದ್ದಾಗಿದೆ. ಎಲ್ಲಾ ಕ್ಯಾಮೆರಾಗಳು ಪ್ಯಾಕ್ ಆಗಿವೆ, ಕಲರ್‌ಫುಲ್‌ ಆಗಿದ್ದ...

Read moreDetails

ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ: ಬಿಗ್‌ ಬಾಸ್‌ ಸ್ಪರ್ಧಿಗಳು ಕಂಗಾಲು..!

Untitled design 2025 10 07t200918.081

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದ ಮನೆಗೆ ಬೀಗ ಹಾಕಿದ್ದು ಏಕಾಏಕಿ ಕ್ರಮವಲ್ಲ, ಬದಲಿಗೆ ತಿಂಗಳುಗಳ ಸುದೀರ್ಘ ನೋಟೀಸುಗಳು ಮತ್ತು ಕಾನೂನು ಪ್ರಕ್ರಿಯೆಯ ಅಂತಿಮ ಫಲಿತಾಂಶವೆಂದು ತಿಳಿದುಬಂದಿದೆ....

Read moreDetails

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಶಾಸಕ ಪ್ರದೀಪ್ ಈಶ್ವರ್

Untitled design 2025 10 07t193329.129

ಚಿಕ್ಕಬಳ್ಳಾಪುರ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಪೂರ್ವಸಿದ್ಧತೆಗಳ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಮಗೂ ಸಚಿವ ಸ್ಥಾನ ಸಿಗಲಿದೆ ಎಂದು ಆತ್ಮವಿಶ್ವಾಸವಾಗಿ ತಿಳಿಸಿದ್ದಾರೆ. ಸ್ಥಳೀಯ ಸುದ್ದಿಗಾರರೊಂದಿಗೆ...

Read moreDetails

ಬಿಗ್ ಬಾಸ್ ಮನೆಗೆ ಲಾಕ್: ಜಾಲಿವುಡ್‌ನಲ್ಲಿ ಚಿತ್ರೀಕರಣ ಸ್ಥಗಿತ..!

Untitled design 2025 10 07t185834.371

ಬೆಂಗಳೂರು, ಅಕ್ಟೋಬರ್ 07, 2025: ಕನ್ನಡ ಟೆಲಿವಿಷನ್‌ನ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ ಚಿತ್ರೀಕರಣ ನಡೆಯುವ ಜಾಲಿವುಡ್ ಸ್ಟುಡಿಯೋಗೆ ರಾಮನಗರ ಜಿಲ್ಲಾಡಳಿತ ಬೀಗ ಜಡಿಯಲು...

Read moreDetails

ಕುರುಬರನ್ನು ST ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದು ನಾವಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

Untitled design 2025 10 07t183412.842

ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ (ST) ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದು ಬಿಜೆಪಿ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ...

Read moreDetails

ಬಿಗ್ ಬಾಸ್ ಕನ್ನಡ ಮನೆಗೆ ಬೀಗ..! ಜಾಲಿವುಡ್ ಸ್ಟುಡಿಯೋ ಲಾಕ್‌ಡೌನ್‌ಗೆ ಸಿದ್ಧತೆ

Untitled design 2025 10 07t180633.478

ಬೆಂಗಳೂರು, ಅಕ್ಟೋಬರ್ 07, 2025: ಕನ್ನಡ ಟೆಲಿವಿಷನ್‌ನ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ದ ಚಿತ್ರೀಕರಣ ನಡೆಯುವ ಜಾಲಿವುಡ್ ಸ್ಟುಡಿಯೋಗೆ ಶೀಘ್ರದಲ್ಲೇ ಬೀಗ ಜಡಿಯಲಿದೆ ಎಂದು...

Read moreDetails

ಮಾಜಿ ಪ್ರಧಾನಿ HD ದೇವೇಗೌಡರು ಆಸ್ಪತ್ರೆಗೆ ದಾಖಲು..!

Untitled design 2025 10 07t170905.779

ಬೆಂಗಳೂರು, ಅಕ್ಟೋಬರ್ 07: ಮಾಜಿ ಪ್ರಧಾನಿ ಹಾಗೂ ಜನತಾದಳ (ಜಾತ್ಯತೀತ) ನೇತಾರ ಎಚ್.ಡಿ. ದೇವೇಗೌಡ ಅವರು ಅನಾರೋಗ್ಯದಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ತಂಡದ ನಿಗಾ ವೀಕ್ಷಣೆಯಲ್ಲಿರುವ...

Read moreDetails

ಮಾರ್ಕ್ ಚಿತ್ರದ ‘ಸೈಕ್ ಸೈತಾನ್’ ಸಾಂಗ್‌ ರಿಲೀಸ್: ಭರ್ಜರಿ ಡ್ಯಾನ್ಸ್‌ಗೆ ಚಾಲೆಂಜ್

Untitled design 2025 10 07t165435.717

ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಮಾರ್ಕ್’ನ ಮೊದಲ ಗೀತೆ ‘ಸೈಕ್ ಸೈತಾನ್’ ಬಿಡುಗಡೆಯಾಗಿದೆ. ಸರಿಗಮಪ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್ ಆಗಿರುವ...

Read moreDetails

ಜಾಫರ್ ಎಕ್ಸ್‌ಪ್ರೆಸ್‌ನ ಮೇಲೆ ಭೀಕರ ದಾಳಿ: ಹಳಿತಪ್ಪಿದ ಐದು ಬೋಗಿಗಳು..!

Untitled design 2025 10 07t162157.338

ಪೇಶಾವರ್, ಅಕ್ಟೋಬರ್ 07, 2025: ಪಾಕಿಸ್ತಾನದ ನೈಋತ್ಯ ಸಿಂಧ್ ಪ್ರಾಂತ್ಯದ ಶಿಕಾರ್‌ಪುರ ಜಿಲ್ಲೆಯ ಸುಲ್ತಾನ್ ಕೋಟ್‌ನ ಸೋಮರ್ವಾ ಬಳಿ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ನಡೆದ ಭೀಕರ...

Read moreDetails

ಮೌಂಟ್ ಎವರೆಸ್ಟ್‌ನಲ್ಲಿ ಭೀಕರ ಹಿಮಪಾತ: 1,000 ಜನ ಸಿಲುಕಿದ್ದು, 350 ಜನ ರಕ್ಷಣೆ

Untitled design 2025 10 06t235122.028

ಕಠ್ಮಂಡು: ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನಲ್ಲಿ ಭೀಕರ ಹಿಮಪಾತ ಸಂಭವಿಸಿದೆ. ಈ ಹಿಮಬಿರುಗಾಳಿಯಿಂದಾಗಿ ಪರ್ವತದ ಟಿಬೆಟಿಯನ್ ಇಳಿಜಾರಿನಲ್ಲಿರುವ ವಿವಿಧ ಶಿಬಿರಗಳಲ್ಲಿ ಸುಮಾರು 1,000 ಪರ್ವತಾರೋಹಿಗಳು ಮತ್ತು ಸಹಾಯಕ...

Read moreDetails

ಕರ್ನಾಟಕ ಜಾತಿಗಣತಿಗೆ ಗಡುವು ಎಕ್ಸ್‌ಟೆಂಡ್: ಆನ್‌ಲೈನ್ ಸೌಲಭ್ಯ ಸಕ್ರಿಯ!

Untitled design 2025 10 06t234321.217

ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿಗಣತಿಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲಾಗಿದೆ. ಶಿಕ್ಷಣ ಇಲಾಖೆಯಿಂದ ಜಾರಿಯಾದ ಅಧಿಕೃತ ಆದೇಶದಂತೆ, ರಾಜ್ಯವ್ಯಾಪಿ ಸಮೀಕ್ಷೆಯ ಗಡುವನ್ನು ಅಕ್ಟೋಬರ್ 11ರವರೆಗೆ ವಿಸ್ತರಿಸಲಾಗಿದೆ....

Read moreDetails

ಬೆಂ-ಚೆನ್ನೈ ಹೈವೇಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ 3 ದುರ್ಮರಣ, 11 ಜನ ಗಂಭೀರ ಗಾಯ

Untitled design 2025 10 06t232859.507

ಕೋಲಾರ: ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ ಹೈವೇಯಲ್ಲಿ ಭೀಕರ ವಾಹನ ಅಪಘಾತ ಸಂಭವಿಸಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಲ್ಕೆರೆ ಗ್ರಾಮದ ಬಳಿ ನಡೆದ ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 11...

Read moreDetails

ಸುಪ್ರೀಂ ಕೋರ್ಟ್ ಮುಖ್ಯ ನ್ಯಾ. ಬಿ.ಆರ್.ಗವಾಯಿ ಮೇಲೆ ಶೂ ಎಸೆತ: ವಕೀಲನ ಕೃತ್ಯಕ್ಕೆ ಮೋದಿ ಖಂಡನೆ

Untitled design 2025 10 06t231055.080

ನವದೆಹಲಿ, ಅಕ್ಟೋಬರ್ 06: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆದ ಘಟನೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಈ...

Read moreDetails

ಚೆಂಡು ಹೂಗಳ ನಡುವೆ 15 ಲಕ್ಷ ರೂ. ಮೌಲ್ಯದ ಗಾಂಜಾ ಬೆಳೆಸಿದ್ದ ರೈತ ಅರೆಸ್ಟ್‌

Untitled design 2025 10 06t225138.929

ಬೀದರ್: ಚೆಂಡು ಹೂ ಬೆಳೆಯ ನಡುವೆ ಅಕ್ರಮವಾಗಿ ಗಾಂಜಾ ಸಸ್ಯಗಳನ್ನು ಬೆಳೆಸಿದ ಆರೋಪದ ಮೇಲೆ ಬೀದರ್ ಜಿಲ್ಲೆಯ ರೈತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಈ ಸಂಬಂಧಿತ ಆರೋಪಿ ರೈತ...

Read moreDetails

ಬಿಹಾರದಲ್ಲಿ 69 ಲಕ್ಷ ಮತದಾರರ ಹೆಸರು ಡಿಲೀಟ್‌..! 21.5 ಲಕ್ಷ ಹೊಸ ಮತದಾರರ ಸೇರ್ಪಡೆ

Untitled design 2025 10 06t222818.237

ನವದೆಹಲಿ: ಬಿಹಾರದ ಮತದಾರರ ಪಟ್ಟಿಯಲ್ಲಿ ಈ ಬಾರಿ 69 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಎಂದು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ. ಸಾವು, ಅಕ್ರಮ...

Read moreDetails

ವಿಜಯ್ ದೇವರಕೊಂಡ ಕಾರು ಅಪಘಾತ..! ಪ್ರಾಣಾಪಾಯದಿಂದ ಪಾರಾದ ರಶ್ಮಿಕಾ ಭಾವಿ ಪತಿ

Untitled design 2025 10 06t215727.018

ಹೈದರಾಬಾದ್: ಟಾಲಿವುಡ್ ಯಂಗ್ ಟೈಗರ್ ಎಂದೇ ಖ್ಯಾತರಾದ ನಟ ವಿಜಯ್ ದೇವರಕೊಂಡ ಅವರ ಕಾರು ಸೋಮವಾರ (ಅ.6) ರಾತ್ರಿ ಗದ್ವಾಲ್ ಜಿಲ್ಲೆಯಲ್ಲಿ ಅಪಘಾತಕ್ಕೊಳಗಾಗಿದೆ. ರಾಷ್ಟ್ರೀಯ ಹೆದ್ದಾರಿ 44ರಲ್ಲಿ, ವರಸಿದ್ಧಿ...

Read moreDetails

ಜಾತಿಗಣತಿಯಲ್ಲಿ ಆಧಾರ್ ಮತ್ತು ಒಟಿಪಿ ಆತಂಕ: ನಿಜವಾದ ಸಿಬ್ಬಂದಿಯನ್ನು ಗುರುತಿಸುವುದು ಹೇಗೆ..?

Untitled design 2025 10 06t195932.726

ಕರ್ನಾಟಕದಲ್ಲಿ ನಡೆಯುತ್ತಿರುವ ಜಾತಿಗಣತಿಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಬೆಂಗಳೂರಿನಲ್ಲಿ ಆತಂಕವನ್ನು ಸೃಷ್ಟಿಸಿದೆ. ರೆಡಿಟ್ ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಜಾತಿಗಣತಿಗೆ ಬಂದವರು ಆಧಾರ್...

Read moreDetails

ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಆಘಾತ: ರಾಜ್ಯ ಸರ್ಕಾರ ಪರೀಕ್ಷಾ ಶುಲ್ಕ 710 ರೂ. ಏರಿಕೆ

Untitled design 2025 10 06t194551.620

ಬೆಂಗಳೂರು: 2025-26 ಶೈಕ್ಷಣಿಕ ವರ್ಷದಿಂದ ಎಸ್ಎಸ್ಎಲ್‌ಸಿ (SSLC) ಪರೀಕ್ಷಾ ಶುಲ್ಕವನ್ನು 5% ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರ ವಿದ್ಯಾರ್ಥಿ ಮತ್ತು ಪೋಷಕರಿಗೆ ದೊಡ್ಡ ಆಘಾತ ಕೊಟ್ಟಿದೆ. ಕರ್ನಾಟಕ ಶಾಲಾ...

Read moreDetails

ಕನ್ನಡದ ಬಿಗ್ ಬಾಸ್ ಮನೆಗೆ ಬಿಗ್ ಶಾಕ್‌: ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್

Untitled design 2025 10 06t192828.771

ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ' ಆರಂಭವಾಗಿ ಕೇವಲ ಒಂದು ವಾರವೇ ಕಳೆದಿದ್ದರೂ, ಈಗಾಗಲೇ ದೊಡ್ಡ ಸಂಕಷ್ಟದಲ್ಲಿಸಿಲುಕಿದೆ. ಬಿಡದಿಯಲ್ಲಿರುವ ಅಮ್ಯೂಸ್ಮೆಂಟ್ ಪಾರ್ಕ್‌ನಲ್ಲಿ ನಿರ್ಮಿತವಾದ ಬಿಗ್...

Read moreDetails

2025ರ ನೊಬೆಲ್ ಪ್ರಶಸ್ತಿ ಘೋಷಣೆ: ಮೇರಿ ಇ. ಬ್ರಂಕೋವ್ ಸೇರಿದಂತೆ ಮೂವರಿಗೆ ಸನ್ಮಾನ

Untitled design 2025 10 06t190257.496

ಸ್ಟಾಕ್‌ಹೋಮ್: 2025ನೇ ಸಾಲಿನ ಶರೀರಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ಘೋಷಿಸಲಾಗಿದೆ. 'ಬಾಹ್ಯ ರೋಗನಿರೋಧಕ ಸಹಿಷ್ಣುತೆ' (Exogenous Immune Tolerance) ಕುರಿತು ಮಾಡಿದ...

Read moreDetails

ಬಿ.ಆರ್.ಗವಾಯಿ ಅವರಿಗೆ ಅವಮಾನ ಮಾಡಿದ ವಕೀಲನನ್ನು ಬಂಧಿಸಿ: ಸಿಎಂ ಸಿದ್ದರಾಮಯ್ಯ

Untitled design 2025 10 06t182554.670

ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿಗಳಾಗಿರುವ ಬಿ.ಆರ್.ಗವಾಯಿ ಅವರಿಗೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿದ್ದರು.ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕುವ ಮೂಲಕ ಪ್ರತಿಕ್ರಿಯೆ...

Read moreDetails

ರಾಜ್ಯದಲ್ಲಿ ನವೆಂಬರ್‌ನಲ್ಲಿ ಕ್ರಾಂತಿಯಿಲ್ಲ, ಭಾಂತಿಯೂ ಇಲ್ಲ: ಸಿಎಂ ಸಿದ್ದರಾಮಯ್ಯ

Untitled design 2025 10 06t170841.046

ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷ ಬಿಜೆಪಿಯ ನಾಯಕರ ನವೆಂಬರ್‌ನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಬಸಾಪುರದಲ್ಲಿ ಮಾತನಾಡಿದ ಸಿಎಂ,...

Read moreDetails

ಬಿಹಾರ ವಿಧಾನಸಭಾ ಚುನಾವಣೆ: ನವೆಂಬರ್ 6 & 11 ಮತದಾನ, ನವೆಂಬರ್ 14ಕ್ಕೆ ರಿಸಲ್ಟ್..!

Untitled design 2025 10 06t171204.945

ನವದೆಹಲಿ: ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಇಂದು ಸುದ್ದಿಗೋಷ್ಠಿ ನಡೆಸಿ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಯ...

Read moreDetails

ದರ್ಶನ್‌ ಜೈಲು ವಿವಾದ: ಸವಲತ್ತು ನೀಡದ ಜೈಲಧಿಕಾರಿಗಳ ವಿರುದ್ದ ಕೇಸ್‌

Untitled design 2025 10 06t161422.008

ಬೆಂಗಳೂರು: ನಟ ದರ್ಶನ್‌, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದ ಕೇಂದ್ರೀಯ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ದರ್ಶನ್‌ಗೆ ಜೈಲಿನಲ್ಲಿಯೇ ಹೆಚ್ಚುವರಿ ಹಾಸಿಗೆ, ತಲೆದಿಂಬು ಸೇರಿದಂತೆ ಕೆಲವು ಸವಲತ್ತುಗಳನ್ನು ನೀಡುವಂತೆ...

Read moreDetails

ಮುಡಾ ಹಗರಣ: ಇಡಿಐ 440 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಮುಟ್ಟುಗೋಲು

Untitled design 2025 10 06t155257.300

ಬೆಂಗಳೂರು: ಮುಡಾ ಹಗರಣ ಪ್ರಕರಣದಲ್ಲಿ ಜನಹಿತ ಮೊಕದ್ದಮೆ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರವರ್ತನಾ ನಿರೋಧಕ ನಿರ್ದೇಶನಾಲಯ (ಇಡಿಐ) 440 ಕೋಟಿ ರೂಪಾಯಿಗಳ ಮೌಲ್ಯದ ಅಕ್ರಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ....

Read moreDetails

ಕಾಫ್‌ ಸಿರಪ್‌ ದುರಂತ: ರಾಜ್ಯದಲ್ಲಿ ಕಟ್ಟೆಚ್ಚರ-ದಿನೇಶ ಗುಂಡೂರಾವ್‌

Untitled design 2025 10 06t153202.047

ದೇಶದ ಬೇರೆ ರಾಜ್ಯಗಳಲ್ಲಿ ಕಾಫ್‌ ಸಿರಫ್‌ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹಾಸನದ ಚೆನ್ನರಾಯಪಟ್ಟಣದಲ್ಲಿ ಈ...

Read moreDetails

ಬೆಂಗಳೂರಿನ ದೀಪಾವಳಿಗೆ ಹೊಸ ನಿಯಮ! ಪಟಾಕಿ ಮಾರಾಟದಲ್ಲಿ ‘ಗ್ರೀನ್ ರಿವಲ್ಯೂಷನ್’

Untitled design 2025 10 03t184548.814

ಬೆಂಗಳೂರು: ಈ ವರ್ಷದ ದೀಪಾವಳಿ ಆಚರಣೆ ಪರಿಸರ ಸ್ನೇಹಿ ರೀತಿಯಲ್ಲಿ ನಡೆಯಲಿದೆ. ಪರಿಸರ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಿದ ಸರ್ಕಾರ ‘ಹಸಿರು ಪಟಾಕಿ’ಗಳ ಮಾರಾಟ ಮತ್ತು ಬಳಕೆಯ ಮೇಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ....

Read moreDetails

ಬೆಡ್‌ರೂಮ್‌ನಲ್ಲಿ ಸಿಕ್ರೆಟ್‌ ಕ್ಯಾಮೆರಾ ಅಳವಡಿಸಿ, ಪತ್ನಿಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿದ ಪತಿ

Untitled design 2025 10 03t170644.702

ಬೆಂಗಳೂರು: ಪತಿಯೊಬ್ಬನು ತನ್ನ ಪತ್ನಿಯ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಲು ಮಲಗುವ ಕೋಣೆಯಲ್ಲಿ ಕ್ಯಾಮೆರಾ ಅಳವಡಿಸಿದ್ದು, ನಂತರ ಆ ವೀಡಿಯೊಗಳನ್ನು ಬಳಸಿಕೊಂಡು ಅವಳನ್ನು ವಿದೇಶಿ ಗ್ರಾಹಕರೊಂದಿಗೆ...

Read moreDetails

ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ 5 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ: ಅಮರ್ ಪ್ರೀತ್ ಸಿಂಗ್

Untitled design 2025 10 03t163830.789

ನವದೆಹಲಿ, ಅಕ್ಟೋಬರ್ 03: ಮೇ 2025ರಲ್ಲಿ ನಡೆದ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಐದು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಭಾರತೀಯ ವಾಯುಪಡೆಯ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರ್...

Read moreDetails

ಭಾರತದಲ್ಲಿ ‘I Love ಮೋದಿ’ ಎನ್ನಬಹುದು.. ಆದ್ರೆ ‘I Love ಮೊಹಮ್ಮದ್’ ಅನ್ನಂಗಿಲ್ಲ..! ಓವೈಸಿ

Untitled design 2025 10 03t155219.085

ಹೈದರಾಬಾದ್: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ‘ಐ ಲವ್ ಮೊಹಮ್ಮದ್’ ಪೋಸ್ಟರ್ ವಿವಾದವನ್ನು ತೀವ್ರವಾಗಿ ಟೀಕಿಸಿದ್ದಾರೆ. ಭಾರತದಲ್ಲಿ ‘ಐ ಲವ್ ಮೋದಿ’...

Read moreDetails

ಕಾಂತಾರಾ ಚಾಪ್ಟರ್-1ಕನ್ನಡ ಸಿನಿಮಾದ ಮೈಲಿಗಲ್ಲು: ರಾಕಿಂಗ್ ಸ್ಟಾರ್ ಯಶ್

Untitled design 2025 10 03t160650.885

ಬೆಂಗಳೂರು, ಅಕ್ಟೋಬರ್ 03: ರಿಷಬ್ ಶೆಟ್ಟಿ ಅವರ ಅತ್ಯಂತ ನಿರೀಕ್ಷಿತ ಚಲನಚಿತ್ರ 'ಕಾಂತಾರಾ ಚಾಪ್ಟರ್ 1' ಅಕ್ಟೋಬರ್ 2ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ, ದೇಶಾದ್ಯಂತ ಚರ್ಚೆ ಮತ್ತು ಪ್ರಶಂಸೆಗೆ ಒಳಗಾಗಿದೆ. ಈ ಸಂದರ್ಭದಲ್ಲಿ,...

Read moreDetails

ಹುರನ್ ಶ್ರೀಮಂತರ ಪಟ್ಟಿ 2025: ಮುಕೇಶ್ ಅಂಬಾನಿ ನಂ.1,ರೋಶನಿ ನಾಡರ್ ಅಗ್ರ ಮಹಿಳಾ ಶ್ರೀಮಂತೆ

Untitled design 2025 10 03t152254.025

ನವದೆಹಲಿ: ಭಾರತದ ಶ್ರೀಮಂತರ ಶ್ರೇಯಾಂಕ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಕಂಡಿದೆ. ಮುಕೇಶ್ ಅಂಬಾನಿ ಅವರು ಗೌತಮ್ ಅದಾನಿ ಅವರನ್ನು ಹಿಂದಿಕ್ಕಿ ಹುರನ್ ಇಂಡಿಯಾ ರಿಚ್ ಲಿಸ್ಟ್ 2025ರಲ್ಲಿ ಮತ್ತೆ ಭಾರತದ ಅಗ್ರ ಶ್ರೀಮಂತರಾಗಿ ತಮ್ಮ ಸ್ಥಾನ...

Read moreDetails

ಆದಷ್ಟು ಬೇಗ ಮದುವೆ ಆಗುತ್ತೇನೆ: ನಟಿ ರಚಿತಾ ರಾಮ್

Untitled design 2025 10 03t150520.772

ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತಮ್ಮ ಬರ್ತ್‌ಡೇ ದಿನಂದೇ ಮದುವೆಯ ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ. ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಅವರು, ವೈವಾಹಿಕ...

Read moreDetails

UPI ಹೊಸ ಫೀಚರ್: ಯುಪಿಐನಲ್ಲಿ ಸ್ಕ್ಯಾನ್ ಮಾಡಿ, ಇಎಂಐಗಳಲ್ಲಿ ಹಣ ಪಾವತಿಸಿ

Untitled design 2025 10 03t131947.848

ಭಾರತದ ಅತ್ಯಂತ ಜನಪ್ರಿಯ ಪೇಮೆಂಟ್ ಸಿಸ್ಟಂ ಯುಪಿಐ (UPI) ಇದೀಗ ಇನ್ನೂ ಸುಲಭವಾಗಿ ಹಣ ಪಾವತಿಸುವ ಹೊಸ ಫೀಚರ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್...

Read moreDetails

ಕೆಮ್ಮಿನ ಸಿರಪ್‌ನಿಂದ ರಾಜಸ್ಥಾನ, ಮಧ್ಯಪ್ರದೇಶದಲ್ಲಿ 8 ಮಕ್ಕಳ ದುರ್ಮರಣ

Untitled design 2025 10 03t132908.715

ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಒಟ್ಟು ಎಂಟು ಮಕ್ಕಳು ಮೃತಪಟ್ಟಿದ್ದಾರೆ. ಘಟನೆಗಳಿಂದ ಪೋಷಕರಲ್ಲಿ ಆತಂಕ ಹರಡಿದ್ದು, ಔಷಧವು ವಿಷಯುಕ್ತವಾಗಿರಬಹುದು ಎಂಬ ಅನುಮಾನವನ್ನುಹುಟ್ಟಿಸಿವೆ. ರಾಜಸ್ಥಾನದಲ್ಲಿ ಸಿರಪ್ ಸೇವಿಸಿದ...

Read moreDetails

‘ಫ್ಲೂಕ್‌ನಿಂದ ಫೇಮಸ್’ ಎಂದ ಜಾನ್ವಿಗೆ ರಕ್ಷಿತಾ ಉತ್ತರ!

Untitled design 2025 10 03t130226.485

‘ಬಿಗ್ ಬಾಸ್ ಕನ್ನಡ ಸೀಸನ್ 12’ನಲ್ಲಿ ರಕ್ಷಿತಾ ಶೆಟ್ಟಿ ಮೊದಲ ದಿನವೇ ಎಲಿಮಿನೇಟ್ ಆಗಿದ್ದು, ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿತು. ಈ ನಡುವೆ, ಆ್ಯಂಕರ್ ಜಾನ್ವಿಯವರ “ಫ್ಲೂಕ್‌ನಿಂದ ಫೇಮಸ್”...

Read moreDetails

ತಾಯಿಯ ‘ಮಾನಸಿಕ ವೇದನೆ’ಗೆ ಬಲಿಯಾದ ಮಗಳು!

Untitled design 2025 10 03t124828.495

ಶಿವಮೊಗ್ಗ: ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಯೊಬ್ಬರು ತನ್ನ ಹನ್ನೊಂದು ವರ್ಷದ ಮಗಳನ್ನು ಭೀಕರವಾಗಿ ಕೊಂದು, ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನ ಮೆಗ್ಗಾನ್ ಆಸ್ಪತ್ರೆ...

Read moreDetails

ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ 33ನೇ ಹುಟ್ಟುಹಬ್ಬ

Untitled design 2025 10 03t121524.843

ಬೆಂಗಳೂರು, ಅಕ್ಟೋಬರ್ 03: ಚಂದನವನದ ಡಿಂಪಲ್ ಕ್ವೀನ್ ಎಂದೇ ಪ್ರಖ್ಯಾತರಾದ ನಟಿ ರಚಿತಾ ರಾಮ್ ಅವರು ಇಂದು 33ನೇ ವಯಸ್ಸನ್ನು ಪ್ರವೇಶಿಸಿದರು. ಅವರ ಬೆಂಗಳೂರಿನ ಆರ್.ಆರ್.ನಗರ ನಿವಾಸದ ಬಳಿ ನಿನ್ನೆ ರಾತ್ರಿಯಿಂದಲೇ...

Read moreDetails

ಧರ್ಮಸ್ಥಳ ಕೇಸ್: ಯೂಟ್ಯೂಬರ್‌ಗಳ ಮೇಲೆ ಎಸ್ಐಟಿ ತನಿಖೆ

Untitled design 2025 10 03t120221.621

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಸಮಾಧಿ ಆರೋಪಗಳ ತನಿಖೆಯಲ್ಲಿ, ಆರೋಪಗಳ ಕುರಿತು ವೀಡಿಯೊಗಳನ್ನು ತಯಾರಿಸಿದ ಹಲವಾರು ಯೂಟ್ಯೂಬರ್‌ಗಳನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಗುರಿಯಾಗಿರಿಸಿಕೊಂಡಿದೆ. ತನಿಖೆಯ ಭಾಗವಾಗಿ ಯೂಟ್ಯೂಬರ್‌ಗಳ ವಿಚಾರಣೆ,...

Read moreDetails

ಭಾರತ vs ವೆಸ್ಟ್ ಇಂಡೀಸ್ 1ನೇ ಟೆಸ್ಟ್, 2ನೇ ದಿನ: ಟೀಮ್ ಇಂಡಿಯಾ ದೊಡ್ಡ ಸ್ಕೋರ್‌ನತ್ತ..!!

Untitled design 2025 10 03t110921.417

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟ ಆರಂಭವಾಗಿದೆ. ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ...

Read moreDetails

ಜನ ವಿಶ್ವಾಸ್ ಮಸೂದೆ ಸಮಿತಿಗೆ ತೇಜಸ್ವಿ ಸೂರ್ಯ ಅಧ್ಯಕ್ಷ

Untitled design 2025 10 03t111518.806

ನವದೆಹಲಿ: ಜನ ವಿಶ್ವಾಸ್ (ತಿದ್ದುಪಡಿ) ಮಸೂದೆ-2055 ಪರಿಶೀಲನೆಗೆ ರಚಿಸಲಾದ ಸಂಸದೀಯ ಸ್ಥಾಯಿ ಸಮಿತಿಗೆ ಬೆಂಗಳೂರು ದಕ್ಷಿಣದ ಲೋಕಸಭಾ ಸದಸ್ಯ ಮತ್ತು ಬಿಜೆಪಿಯ ಯುವ ನಾಯಕ ತೇಜಸ್ವಿ ಸೂರ್ಯ ಅವರನ್ನು...

Read moreDetails

ಚಿನ್ನ,ಬೆಳ್ಳಿ ದರ ಗಮನಾರ್ಹ ಇಳಿಕೆ: ಇಂದಿನ ಗೋಲ್ಡ್‌ ರೇಟ್‌ ಎಷ್ಟು..?

Untitled design 2025 10 03t105044.811

ಬೆಂಗಳೂರು, ಅಕ್ಟೋಬರ್ 3: ಸತತವಾಗಿ ಏರಿಕೆಯ ನಡತೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಶುಕ್ರವಾರ ಗಮನಾರ್ಹ ಇಳಿಕೆ ದಾಖಲಿಸಿವೆ. ಬುಲಿಯನ್ ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆ...

Read moreDetails

ಸಿಎಂ ಸ್ಟಾಲಿನ್, ನಟಿ ತ್ರಿಶಾ ಸೇರಿದಂತೆ ಹಲವರಿಗೆ ಬಾಂಬ್ ಬೆದರಿಕೆ

Untitled design 2025 10 03t102522.740

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಚೆನ್ನೈ ನಿವಾಸ, ರಾಜ್ಯ ಬಿಜೆಪಿ ಪ್ರಧಾನ ಕಚೇರಿ, ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಅವರ ಮನೆ ಮತ್ತು...

Read moreDetails

ಸರ್ ಕ್ರೀಕ್‌ನಲ್ಲಿ ದುಸ್ಸಾಹಸ ಮಾಡಿದ್ರೆ ಕರಾಚಿಗೆ ಲಗ್ಗೆ..ರಾಜನಾಥ್ ಸಿಂಗ್ ಎಚ್ಚರಿಕೆ

Untitled design 2025 10 02t152032.335

ಕಚ್ಛ್ (ಗುಜರಾತ್): ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಪಾಕಿಸ್ತಾನವನ್ನು ಕಟುವಾಗಿ ಎಚ್ಚರಿಸಿದ್ದಾರೆ. ಸರ್ ಕ್ರೀಕ್ ಸಮುದ್ರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಮೂಲಸೌಕರ್ಯ ನಿರ್ಮಾಣ ಮಾಡುತ್ತಿದ್ದು, ಇದು...

Read moreDetails

ಮೈಸೂರು ದಸರಾ: ಶುಭ ಧನುರ್ ಲಗ್ನದಲ್ಲಿ ನಂದಿ ಧ್ವಜಕ್ಕೆ ಸಿಎಂ ಸಿದ್ದರಾಮಯ್ಯರಿಂದ ಪೂಜೆ

Untitled design 2025 10 02t140105.327

ಮೈಸೂರು, ಅಕ್ಟೋಬರ್ 02: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮುನ್ನಡೆಯಲ್ಲಿ ಮಂಗಳಕರವಾದ ನಂದಿ ಧ್ವಜ ಪೂಜೆ ನೆರವೇರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಭ ಧನುರ್ ಲಗ್ನದಲ್ಲಿ ಮೈಸೂರು ಅರಮನೆಯ ಬಲರಾಮ ದ್ವಾರದ ಬಳಿ ನಂದಿ ಧ್ವಜಕ್ಕೆ ಪೂಜೆ...

Read moreDetails

ಕಾಂತಾರ-1 ಯಶಸ್ಸು ಕಂಡು ಪ್ರಗತಿ ಭಾವುಕ, ಅಪ್ಪಿ ಸಮಾಧಾನಪಡಿಸಿದ ರಿಷಬ್ ಶೆಟ್ಟಿ

Untitled design 2025 10 02t135147.572

ಅಕ್ಟೋಬರ್ 2, 2025: ವಿಜಯದಶಮಿ ದಿನ ವಿಶ್ವಾದ್ಯಂತ ಭವ್ಯವಾಗಿ ಬಿಡುಗಡೆಯಾದ 'ಕಾಂತಾರ: ಚಾಪ್ಟರ್ 1' ಚಿತ್ರದ ಅದ್ಭುತ ಪ್ರದರ್ಶನ ಮತ್ತು ಪ್ರೇಕ್ಷಕರಿಂದ ಸಿಗುತ್ತಿರುವ ಅಪಾರ ಮೆಚ್ಚುಗೆ ಕಂಡು...

Read moreDetails

ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಛನ್ನುಲಾಲ್ ಮಿಶ್ರಾ ನಿಧನ

Untitled design 2025 10 02t123657.778

ಉ.ಪ್ರಧೇಶ, ಅಕ್ಟೋಬರ್ 02: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಪ್ರತಿಪಾದಕರಲ್ಲೊಬ್ಬರಾಗಿದ್ದ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಪಂಡಿತ್ ಛನ್ನುಲಾಲ್ ಮಿಶ್ರಾ ಇಂದು (ಗುರುವಾರ) ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ...

Read moreDetails

ಪ್ರೀಮಿಯರ್‌ನಿಂದಲೇ ಕೋಟ್ಯಂತರ ರೂಪಾಯಿ ಬಾಚಿದ ಕಾಂತಾರ ಚಾಪ್ಟರ್ 1..!

Untitled design 2025 10 02t122413.598

ಕಾಂತಾರ-ಚಾಪ್ಟರ್ 1 ಚಿತ್ರ ಬಿಡುಗಡೆಯಾಗಿದ್ದು, ನಿರೀಕ್ಷೆಯಂತೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. 2022ರ ಅಕ್ಟೋಬರ್ ತಿಂಗಳಲ್ಲಿ ಕಾಂತಾರ ಚಿತ್ರ ಬಿಡುಗಡೆಯಾಗಿದ್ದಾಗ ಬಹುತೇಕರು ಮೆಚ್ಚಿಕೊಂಡು ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿ...

Read moreDetails

 ಮೈಸೂರು ಅರಮನೆಯಲ್ಲಿ ರಾಜವಂಶಸ್ಥರಿಂದ ಸಾಂಪ್ರದಾಯಿಕ ಶಮಿ ಪೂಜೆ

Untitled design 2025 10 02t120444.685

ಮೈಸೂರು, ಅಕ್ಟೋಬರ್ 02: ಮೈಸೂರು ಅರಮನೆಯ ಆವರಣದಲ್ಲಿ ಬುಧವಾರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ನೇತೃತ್ವ ಸಾಂಪ್ರದಾಯಿಕ ದಸರಾ ಆಚರಣೆಗಳು ವೈಭವದಿಂದ ನಡೆದಿವೆ. ಶಮಿ ಪೂಜೆ,...

Read moreDetails

ಇಂದಿನ ಚಿನ್ನ, ಬೆಳ್ಳಿ ದರ: ದಾಖಲೆ ಮಟ್ಟದಲ್ಲಿ ಎರಿಕೆಯಾದ ಬೆಳ್ಳಿ

Untitled design 2025 10 02t112116.953

ಬೆಂಗಳೂರು, ಅಕ್ಟೋಬರ್ 2: ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿರುದ್ಧ ದಿಕ್ಕಿನಲ್ಲಿ ಚಲಿಸಿವೆ. ಚಿನ್ನದ ಬೆಲೆ ಗಮನಾರ್ಹ ಇಳಿಕೆ ಕಾಣಿಸಿದೆ, ಅದೇ ಸಮಯದಲ್ಲಿ ಬೆಳ್ಳಿಯ ಬೆಲೆ...

Read moreDetails

ಅರಮನೆಯಲ್ಲಿ ಜಟ್ಟಿಗಳ ವಜ್ರಮುಷ್ಠಿ ಕಾಳಗ ಆರಂಭ

Untitled design 2025 10 02t110455.591

ಮೈಸೂರು ಅರಮನೆ ಅಂಗಳದಲ್ಲಿ ಶುಕ್ರವಾರ ಬೆಳಗ್ಗೆ ಸಾಂಪ್ರದಾಯಿಕ ವಜ್ರಮುಷ್ಠಿ ಕಾಳಗ ಆರಂಭವಾಗಿದೆ. ಈ ಕಾಳಗದಲ್ಲಿ ಮೈಸೂರಿನ ಮಂಜುನಾಥ್ ಜಟ್ಟಿ, ಚಾಮರಾಜನಗರದ ಮಹೇಶ್ ಜಟ್ಟಿ, ಚನ್ನಪಟ್ಟಣದ ರಾಘವೇಂದ್ರ ಜಟ್ಟಿ...

Read moreDetails

ಡೊಮಿನೋಸ್ ಪಿಜ್ಜಾ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್: ಹೊತ್ತಿ ಉರಿದ 19 ಇ-ಬೈಕ್‌ಗಳು

Untitled design 2025 10 02t104319.263

ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕನಕಪುರ ರಸ್ತೆ ಮೆಟ್ರೋ ನಿಲ್ದಾಣದ ಸಮೀಪದ ಡೊಮಿನೋಸ್ ಪಿಜ್ಜಾ ಕಟ್ಟಡದ ನೆಲಮಹಡಿಯಲ್ಲಿ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಭಯಾನಕ...

Read moreDetails

ವಿಜಯದಶಮಿ: ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರಿಂದ ಶುಭಹಾರೈಕೆ

Untitled design 2025 10 02t095200.156

ದೇಶದಾದ್ಯಂತ ವಿಜಯದಶಮಿ ಹಬ್ಬದ ಸಡಗರ ಮನೆಮಾಡಿದೆ. ಈ ಶುಭ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಮತ್ತು ಗಣ್ಯರು ದೇಶದ ಜನತೆಗೆ ಶುಭಾಶಯಗಳನ್ನು...

Read moreDetails

ಮೈಸೂರು ದಸರಾ ಮೆರವಣಿಗೆ: ರಾಜ್ಯದ ಸಂಸ್ಕೃತಿ ಮತ್ತು ಸರ್ಕಾರಿ ಯೋಜನೆಗಳ ಪ್ರತೀಕ

Untitled design 2025 10 02t091629.611

ಮೈಸೂರು, ಅಕ್ಟೋಬರ್ 02: ವಿಶ್ವವಿಖ್ಯಾತ ಮೈಸೂರು ದಸರಾ ನಾಡಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆ ಈ ವರ್ಷ ರಾಜ್ಯದ ಸಂಸ್ಕೃತಿ ಮತ್ತು ಸರ್ಕಾರದ ಅಭಿವೃದ್ಧಿ ಯೋಜನೆಗಳ...

Read moreDetails

 ಮೈಸೂರು ದಸರಾ: ಸಿಂಗಾರಗೊಂಡ ಗಜಪಡೆ, ಜಂಬೂಸವಾರಿಗೆ ಸಜ್ಜು

Untitled design 2025 10 02t085348.285

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ವಿಜಯದಶಮಿ ದಿನ ನಡೆಯುವ ಜಂಬೂ ಸವಾರಿ ಒಂದು ಪ್ರಮುಖ ಆಕರ್ಷಣೆಯಾಗಿದೆ. ಈ ಭವ್ಯ ಮೆರವಣಿಗೆಗೆ ಸಿದ್ಧತೆಯ ಭಾಗವಾಗಿ, ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ...

Read moreDetails

ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ: ಅರಮನೆ ಆವರಣದಲ್ಲಿ ಚಿನ್ನದ ಅಂಬಾರಿ ಸಿದ್ಧತೆ

Untitled design 2025 10 02t083212.377

ಮೈಸೂರು, ಅಕ್ಟೋಬರ್ 2: ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಈ ಭವ್ಯೋತ್ಸವದ ಮುಖ್ಯ ಆಕರ್ಷಣೆಯಾದ 750 ಕಿಲೋಗ್ರಾಂ ತೂಕದ ಚಿನ್ನದ...

Read moreDetails

ವಿಜಯದಶಮಿ 2025: ಈ ದಿನದ ಮಹತ್ವ ಮತ್ತು ಪಾಲಿಸಬೇಕಾದ ಕೆಲಸಗಳೇನು..?

Untitled design 2025 10 02t082225.710

ನವರಾತ್ರಿಯ ಕೊನೆಯ ದಿನವಾದ ಇಂದು (ಅ.2, 2025) ವಿಜಯದಶಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ದಿನಕ್ಕೆ ಪೌರಾಣಿಕವಾಗಿ ಮತ್ತು ಜ್ಯೋತಿಷ್ಯದ ದೃಷ್ಟಿಯಿಂದ ವಿಶೇಷ ಮಹತ್ವವಿದೆ. ಸತ್ಯ ಮತ್ತು ಧರ್ಮದ...

Read moreDetails

ಮಹಾತ್ಮ ಗಾಂಧಿ ಜಯಂತಿ: ಸತ್ಯ ಮತ್ತು ಅಹಿಂಸೆಯ ಮಾರ್ಗಕ್ಕೆ ಗಾಂಧಿ ಪ್ರೇರಣೆ

Untitled design 2025 10 02t075753.619

ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಗಾಂಧಿ ಜಯಂತಿಯಾಗಿ ಆಚರಿಸುತ್ತೇವೆ. ಈ ದಿನವನ್ನು ಅಂತರರಾಷ್ಟ್ರೀಯ ಅಹಿಂಸಾ ದಿನವನ್ನಾಗಿಯೂ ಗುರುತಿಸಲಾಗುತ್ತದೆ. ಮಹಾತ್ಮ ಗಾಂಧಿಯವರು ಭಾರತದ ಸ್ವಾತಂತ್ರ್ಯ...

Read moreDetails

ಸರ್ವರಿಗೂ ವಿಜಯದಶಮಿ ಹಬ್ಬದ ಶುಭಾಶಯಗಳು

Untitled design 2025 10 02t074047.189

ನಮ್ಮ ನಾಡಹಬ್ಬ ದಸರಾದ ಕೊನೆಯ ದಿನವಾದ ಇಂದು, ವಿಜಯದಶಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಸತ್ಯ ಮತ್ತು ಒಳ್ಳೆಯತನದ ವಿಜಯವನ್ನು ಸಂಭ್ರಮಿಸಲಾಗುತ್ತದೆ. ವಿಜಯದಶಮಿಯ ಈ ಪವಿತ್ರ...

Read moreDetails

ಅರಮನೆನಗರಿಯಲ್ಲಿ ವೈಭವದ ವಿಜಯದಶಮಿ: 2025ರ ಜಂಬೂ ಸವಾರಿ ಸಂಭ್ರಮ

Untitled design 2025 10 02t072551.909

ಮೈಸೂರು: ನವರಾತ್ರಿಯ ಒಂಬತ್ತು ದಿನಗಳ ನಂತರ ಇಂದು (ಅ.2, 2025) ವಿಜಯದಶಮಿಯ ಸಂಭ್ರಮ ಅರಮನೆನಗರಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ನಾಡಹಬ್ಬ ದಸರಾ 2025ರ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ...

Read moreDetails

ಕಾಂತಾರ ಚಾಪ್ಟರ್ 1: ಮೊದಲ ದಿನವೇ ಹೌಸ್‌ಫುಲ್‌ !

Untitled design 2025 10 02t070302.832

ಅಕ್ಟೋಬರ್ 2, 2025:  ರಿಷಬ್ ಶೆಟ್ಟಿ ಅವರ 'ಕಾಂತಾರ ಚಾಪ್ಟರ್ 1' ಇಂದು ಗ್ರ್ಯಾಂಡ್ ಆಗಿ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಮೊದಲ ದಿನದಿಂದಲೇ ಅಭೂತಪೂರ್ವ ಪ್ರತಿಕ್ರಿಯೆಯನ್ನು ಸೃಷ್ಟಿಸಿದೆ. ಚಿತ್ರದ...

Read moreDetails

ಇಂದಿನ ರಾಶಿ ಭವಿಷ್ಯ: ಯಾರಿಗೆ ಲಾಭ..?ಯಾರಿಗೆ ನಷ್ಟ..?

Untitled design 2025 10 02t063118.134

ಪಂಚಾಂಗ ವಿವರ ಸಂವತ್ಸರ: ಶ್ರೀ ವಿಶ್ವಾವಸುನಾಮ ಅಯನ: ದಕ್ಷಿಣಾಯಣ ಋತು: ಶರದೃತು ಮಾಸ: ಆಶ್ವಯುಜ ಮಾಸ ಪಕ್ಷ: ಶುಕ್ಲ ಪಕ್ಷ ತಿಥಿ: ದಶಮಿ ವಾರ: ಗುರುವಾರ ನಕ್ಷತ್ರ:...

Read moreDetails

ಕಾಂತಾರ ಚಾಪ್ಟರ್‌-1: ರಾಜ್ಯಾದ್ಯಂತ ಮೊದಲ ದಿನವೇ ಟಿಕೆಟ್‌ ಸೋಲ್ಡ್ ಔಟ್

Untitled design 2025 10 02t061530.584

ಕಾಂತಾರ ಚಾಪ್ಟರ್ 1 ಸಿನಿಮಾ ಭಾರತದಲ್ಲಿ7,000ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಮತ್ತು ಭಾರತದಾಚೆಗೂ ಬಿಡುಗಡೆಯಾಗಿದೆ. ಕರ್ನಾಟಕದ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರೀಮಿಯರ್‌ ಶೋ ಚಿತ್ರವನ್ನು ಪ್ರದರ್ಶಿಸಲಾಗಿದೆ. ಮೊದಲ ದಿನದಂದು...

Read moreDetails

ಹೂರೀ ಸರ್ ಓಕೆ ಸರ್: ಮಲ್ಲಮ್ಮದ ಉತ್ತರಕ್ಕೆ ಬಿಗ್ ಬಾಸ್ ಆಶ್ಚರ್ಯ!

Untitled design 2025 10 02t001622.866

ಬೆಂಗಳೂರು, ಅಕ್ಟೋಬರ್ 2, 2025: ಕನ್ನಡ ಬಿಗ್ ಬಾಸ್‌ನ ಈ ಸೀಸನ್ 12 ಗ್ರ್ಯಾಂಡ್ ಆಗಿ ಆರಂಭವಾದಾಗಿನಿಂದಲೂ ಉತ್ತರ ಕರ್ನಾಟಕದ ಮಲ್ಲಮ್ಮ ತಮ್ಮ ಚಾಣಾಕ್ಷತೆಯಿಂದ ಎಲ್ಲರ ಗಮನ...

Read moreDetails

ಆರ್‌ಎಸ್‌ಎಸ್‌ಗೆ 100 ವರ್ಷ: ಭಾರತ ಮಾತೆಯ ಚಿತ್ರ ಇರುವ ಮೊದಲ ನಾಣ್ಯ ಬಿಡುಗಡೆ

Untitled design 2025 10 02t000244.233

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸ್ಥಾಪನೆಯ 100 ವರ್ಷ ಪೂರೈಸಿದ ಸಂದರ್ಭದಲ್ಲಿ, ಸಂಘಟನೆಯ ಶತಮಾನೋತ್ಸವ ಅಕ್ಟೋಬರ್ 1, 2025ರಂದು ನವದೆಹಲಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು...

Read moreDetails

ಕೇಂದ್ರದಿಂದ ತೆರಿಗೆ ಹಂಚಿಕೆ: ಕರ್ನಾಟಕಕ್ಕೆ ಎಷ್ಟು..?

Untitled design 2025 10 01t233946.216

ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಮತ್ತು ರಾಜ್ಯಗಳಲ್ಲಿ ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ 1,01,603 ಕೋಟಿ ರೂಪಾಯಿಗಳ ಹೆಚ್ಚುವರಿ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ...

Read moreDetails

ಬಿಲಿಯನೇರ್ ಕ್ಲಬ್‌ಗೆ ಶಾರುಖ್ ಖಾನ್: ಬಾಲಿವುಡ್‌ನ ನಂ.1 ಶ್ರೀಮಂತರಾಗಿದ್ದಾರೆ ಶಾರುಖ್!

Untitled design 2025 10 01t231927.870

ಬಾಲಿವುಡ್ ಚಿತ್ರರಂಗದ 'ಬಾದ್‌ಶಾ' ಶಾರುಖ್ ಖಾನ್ ಅಧಿಕೃತವಾಗಿ ಬಿಲಿಯನೇರ್ ಕ್ಲಬ್‌ಗೆ ಪ್ರವೇಶಿಸಿದ್ದಾರೆ. ಹೂರನ್ ಇಂಡಿಯಾ ಶ್ರೀಮಂತರ 2025ರ ಪಟ್ಟಿ ಪ್ರಕಾರ, 12,490 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಅವರು ಬಾಲಿವುಟ್‌ನ ಅಗ್ರಶ್ರೇಯಳ್ಳಿ ಶ್ರೀಮಂತ ವ್ಯಕ್ತಿಯಾಗಿ...

Read moreDetails

ಜನಮನ ಗೆದ್ದ ಕಾಂತಾರ ಚಾಪ್ಟರ್‌-1

Untitled design 2025 10 01t230316.322

ಬೆಂಗಳೂರು, ಅಕ್ಟೋಬರ್ 1, 2025: ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿರುವ ಕಾಂತಾರ ಚಾಪ್ಟರ್‌-1  ಸಿನಿಮಾ, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಿನಿಮಾ ಪ್ರೇಮಿಗಳಿಂದ ಭಾರೀ ಮೆಚ್ಚುಗೆ ಪಡೆದಿದೆ....

Read moreDetails

ಡಾ. ರಾಮಚಂದ್ರ ಗುಹಾ ಅವರಿಗೆ 2025ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

Untitled design 2025 10 01t221326.619

ಬೆಂಗಳೂರು, ಅಕ್ಟೋಬರ್ 1, 2025: ಕರ್ನಾಟಕ ಸರ್ಕಾರವು 2025ರ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಖ್ಯಾತ ಇತಿಹಾಸಕಾರ, ಅಂಕಣಕಾರ ಮತ್ತು ಚಿಂತಕ ಡಾ. ರಾಮಚಂದ್ರ ಗುಹಾ ಅವರನ್ನು...

Read moreDetails

ಸಾಲಗಾರರಿಗೆ ಗುಡ್‌ನ್ಯೂಸ್‌: ಆರ್‌ಬಿಐ ರೆಪೋ ದರ ಬದಲಾವಣೆ ಇಲ್ಲ

Untitled design 2025 10 01t222728.961

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಕ್ಟೋಬರ್ 1, 2025ರಂದು ನಡೆದ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೋ ದರವನ್ನು 5.5% ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿದೆ. ಇದು ಜೂನ್‌ನಲ್ಲಿ 50...

Read moreDetails

ಭೂ ಸುರಕ್ಷಾ ಯೋಜನೆ: ಕರ್ನಾಟಕದ 45 ಕೋಟಿ ಕಂದಾಯ ದಾಖಲೆಗಳಿಗೆ ಡಿಜಿಟಲ್ ಸ್ಪರ್ಶ

Untitled design 2025 10 01t215535.459

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಒದಗಿಸಲು ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ 45...

Read moreDetails

ಸಿದ್ದರಾಮಯ್ಯಗೆ ಅಧಿಕಾರ ಕಳೆದುಕೊಳ್ಳುವ ಭಯ: ಛಲವಾದಿ ನಾರಾಯಣಸ್ವಾಮಿ

Untitled design 2025 10 01t214147.949

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘5 ವರ್ಷ ನಾನೇ ಸಿಎಂ’ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮನ್ನು ಮುಖ್ಯಮಂತ್ರಿ ಪದವಿಯಿಂದ ಇಳಿಸಬಹುದೆಂಬ...

Read moreDetails

ಕೆಮ್ಮಿನ ಸಿರಪ್‌ನಿಂದ ಇಬ್ಬರು ಮಕ್ಕಳ ಸಾವು!

Untitled design 2025 10 01t211647.853

ಜೈಪುರ, ಅಕ್ಟೋಬರ್ 1, 2025: ರಾಜಸ್ಥಾನದ ಸರ್ಕಾರಿ ಆಸ್ಪತ್ರೆಗಳಿಗೆ ಕೇಸನ್ ಫಾರ್ಮಾ ಕಂಪನಿಯಿಂದ ಪೂರೈಕೆಯಾದ ಜೆನೆರಿಕ್ ಕೆಮ್ಮಿನ ಸಿರಪ್ ಸೇವಿಸಿದ ಇಬ್ಬರು ಮಕ್ಕಳು ಕಳೆದ ಎರಡು ವಾರಗಳಲ್ಲಿ...

Read moreDetails

ಸಹೋದರಿಯ ಜೊತೆ ಸ್ನೇಹ ಬೆಳೆಸಿದ್ದಕ್ಕೆ ಜಿಮ್‌ ಟ್ರೈನರ್‌ ಮೇಲೆ ಮಾರಣಾಂತಿಕ ಹ*ಲ್ಲೆ..!

Untitled design 2025 10 01t194906.501

ಬೆಂಗಳೂರು, ಅಕ್ಟೋಬರ್ 1, 2025: ಬೆಂಗಳೂರಿನ ಎರಡು ಪ್ರತ್ಯೇಕ ಘಟನೆಗಳಲ್ಲಿ ಜಿಮ್ ಟ್ರೈನರ್  ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಾನೂನು...

Read moreDetails

ಮೈಸೂರು ದಸರಾ 2025: ಜಂಬೂ ಸವಾರಿಯ ಸಂಪೂರ್ಣ ಮಾಹಿತಿ

Untitled design 2025 10 01t193035.648

ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅತ್ಯಂತ ಪ್ರತೀಕ್ಷಿತ ಕ್ಷಣವಾದ ಜಂಬೂ ಸವಾರಿ ಅಕ್ಟೋಬರ್ 2, 2025, ಗುರುವಾರ ನಡೆಯಲಿದೆ. ಚಾಮುಂಡೇಶ್ವರಿ ದೇವಿಯ ವಿಜಯೋತ್ಸವವನ್ನು ಆಚರಿಸುವ ಈ ಐತಿಹಾಸಿಕ ಮೆರವಣಿಗೆಗಾಗಿ ಮೈಸೂರು...

Read moreDetails

5 ವರ್ಷ ನಾನೇ ಸಿಎಂ : ಮುಖ್ಯಮಂತ್ರಿ ಸಿದ್ದರಾಮಯ್ಯ

Untitled design 2025 10 01t185049.049

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿ ಪದವಿಗೆ ಸಂಬಂಧಿಸಿದಂತೆ ಇದ್ದ ಎಲ್ಲಾ ಗೊಂದಲಗಳನ್ನು ಸ್ಪಷ್ಟನೆ ನೀಡಿದ್ದಾರೆ. ಪೂರ್ಣ 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದ ಅವರು, ವಿಪಕ್ಷದವರು...

Read moreDetails

ಮೊಹ್ಸಿನ್ ನಖ್ವಿ ರಾಜಿನಾಮೆಗೆ ಒತ್ತಾಯಿಸಿದ ಪಾಕಿಸ್ತಾನ ಆಟಗಾರ ಶಾಹಿದ್ ಅಫ್ರಿದಿ

Untitled design 2025 10 01t175035.092

ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಸೋಲಿಸಿ ಭಾರತ 9ನೇ ಬಾರಿಗೆ ಕಪ್ ಗೆದ್ದಿತು. ಏಷ್ಯನ್ ಕ್ರಿಕೆಟ್...

Read moreDetails

ಮಲ್ಲಿಕಾರ್ಜುನ ಖರ್ಗೆ ಆರೋಗ್ಯ ಸ್ಥಿರ: ಸಿಎಂ ಸಿದ್ದರಾಮಯ್ಯ

Untitled design 2025 10 01t172014.844

ಬೆಂಗಳೂರು, ಅಕ್ಟೋಬರ್ 1, 2025: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದ್ದು, ನಾಳೆ ಎಂ.ಎಸ್. ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಕರ್ನಾಟಕದ ಮುಖ್ಯಮಂತ್ರಿ...

Read moreDetails

ದಸರಾ ಸಿಹಿಸುದ್ದಿ: ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3 ಏರಿಕೆ

Untitled design 2025 10 01t170905.768

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದಸರಾ ಹಬ್ಬಕ್ಕೂ ಮುನ್ನ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ತುಟ್ಟಿಭತ್ಯೆ (ಡಿಎ) ಶೇಕಡಾ 3 ರಷ್ಟು ಏರಿಕೆಯಾಗಿದೆ. ಜುಲೈ 1,...

Read moreDetails

ನಟ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್‌ಗೆ ಲಘು ಹೃದಯಾಘಾತ..!

Untitled design 2025 10 01t164214.320

ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಇಂದು ಮುಂಜಾನೆ ಲಘು ಹೃದಯಾಘಾತ ಆಗಿದೆ. ಅಪಾಯಕಾರಿ ಸನ್ನಿವೇಶದ ನಡುವೆ ವೈದ್ಯರು ಸಮಯಸ್ಫೂರ್ತಿಯಿಂದ ನಡೆಸಿದ...

Read moreDetails

ದರ್ಶನ್ ಅನುಪಸ್ಥಿತಿಯಲ್ಲಿ ಮೈಸೂರು ಫಾರ್ಮ್ ಹೌಸ್‌ನಲ್ಲಿ ಆಯುಧ ಪೂಜೆ

Untitled design 2025 10 01t163253.319

ಕನ್ನಡ ಚಲನಚಿತ್ರರಂಗದ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರು ಪ್ರಸ್ತುತ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಅವರ...

Read moreDetails

ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ 157 ದೇಶಗಳ ಕರೆನ್ಸಿ !

Untitled design 2025 10 01t155358.622

ತಿರುಪತಿ ತಿರುಮಲ, ಭೂಲೋಕದ ವೈಕುಂಠವೆಂದು ಪ್ರಸಿದ್ಧವಾಗಿದೆ. ಶ್ರೀವೆಂಕಟೇಶ್ವರನ ಸನ್ನಿಧಿಯಲ್ಲಿ ಭಕ್ತರ ದಂಡು ಯಾವಾಗಲೂ ದೊಡ್ಡ ಮಟ್ಟದಲ್ಲಿದೆ. ಭಕ್ತರ ಸಂಕಟಗಳನ್ನು ನಿವಾರಿಸುವ ಈ ಗೋವಿಂದ, ವಿಶ್ವದ ಅತ್ಯಂತ ಶ್ರೀಮಂತ...

Read moreDetails

ಅಮೆರಿಕ ಸರ್ಕಾರವೇ ಬಂದ್..! ನೌಕರರಿಗೆ ಸಂಬಳವೂ ಇಲ್ಲ..! ವಿಶ್ವದ ದೊಡ್ಡಣ್ಣನಿಗೆ ಇದೆಂಥಾ ದುರ್ಗತಿ..?

Govt

ಅಮೆರಿಕಾ ಸಂಯುಕ್ತ ಸಂಸ್ಥಾನದ (USA) ಫೆಡರಲ್ ಸರ್ಕಾರದ ಎಲ್ಲಾ ಕಾರ್ಯಾಚರಣೆಗಳೂ ಏಕಾಏಕಿ ಸ್ಥಗಿತವಾಗುವ ಆತಂಕ ಎದುರಾಗಿದೆ. ಆಡಳಿತಾರೂಢ ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್ ಪಕ್ಷಗಳ ನಡುವೆ ನಡೆಯುತ್ತಿರುವ ಜಂಗೀಕುಸ್ತಿ,...

Read moreDetails

ತುಮಕೂರು ದಸರಾ: ಕಾರ್ಯಕ್ರಮದಲ್ಲಿ ಸಿಹಿಸುದ್ದಿ ಕೊಟ್ಟ ನಟಿ ರಮ್ಯಾ

Untitled design 2025 09 30t233556.783

ತುಮಕೂರು : ಈ ಬಾರಿ ದಸರಾ ಹಬ್ಬವನ್ನು ಜಿಲ್ಲಾಡಳಿತದಿಂದಲೇ ಆಯೋಜಿಸಿ, ಐತಿಹಾಸಿಕ ಮತ್ತು ಸಾಂಸ್ಕೃತಿಕ ವೈಭವವನ್ನು ತೋರಿಸಿದೆ. ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ...

Read moreDetails

ಗಟ್ಟಿಮೇಳ ಧಾರಾವಾಹಿಯ ಹಿರಿಯ ನಟಿ ಕಮಲಶ್ರೀ ಇನ್ನಿಲ್ಲ

Untitled design 2025 09 30t232310.995

ಗಟ್ಟಿಮೇಳ ಧಾರಾವಾಹಿಯ ಮೂಲಕ ಕರ್ನಾಟಕದ ಲಕ್ಷಾಂತರ ಕುಟುಂಬಗಳ ಹೃದಯದಲ್ಲಿ ಸ್ಥಾನ ಪಡೆದಿದ್ದ ಹಿರಿಯ ನಟಿ ಕಮಲಶ್ರೀ ಅವರು ಇನ್ನು ಮುಂದಿಲ್ಲ. 76 ವರ್ಷ ವಯಸ್ಸಿನ ಈ ಜನಪ್ರಿಯ ನಟಿ, ಕ್ಯಾನ್ಸರ್ ರೋಗದಿಂದ ದೀರ್ಘಕಾಲ ಬಳಲುತ್ತಿದ್ದು, ಅಂತಿಮವಾಗಿ...

Read moreDetails

ಡಿಗ್ರಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪ್ರಥಮ ದರ್ಜೆ ಕಾಲೇಜುಗಳ ಶೈಕ್ಷಣಿಕ ವೇಳಾಪಟ್ಟಿ ಪರಿಷ್ಕರಣೆ

Untitled design 2025 09 30t231227.272

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದುತ್ತಿರುವ 3.2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ಅತಿಥಿ ಉಪನ್ಯಾಸಕರ ನೇಮಕಾತಿಯ ವಿಳಂಬದಿಂದ ಉಂಟಾದ ಶೈಕ್ಷಣಿಕ ಚಟುವಟಿಕೆಗಳ...

Read moreDetails

ಡಿ.ಕೆ. ಶಿವಕುಮಾರ್ ಕನಸಿನ ಕಾವೇರಿ ಆರತಿ ಯಶಸ್ವಿ:5 ದಿನಗಳ ಆರತಿ ಉತ್ಸವ ಮುಕ್ತಾಯ

Untitled design 2025 09 30t225024.389

ಕಾವೇರಿ ಆರತಿ ಕಾರ್ಯಕ್ರಮವು ದಕ್ಷಿಣ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಕೃಷ್ಣರಾಜಸಾಗರದಲ್ಲಿ ಐದು ದಿನಗಳ ಭವ್ಯ ಉತ್ಸವದ ನಂತರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ...

Read moreDetails

ಬಿಗ್ ಬಾಸ್ ಮನೆಯಲ್ಲಿ ನಿಯಮದ ಸಿಡಿಮಿಡಿ: ಜಂಟಿಗಳ ತಪ್ಪಿಗೆ ಒಂಟಿಗಳಿಗೆ ಶಿಕ್ಷೆ

Untitled design 2025 09 30t223422.135

ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಜಂಟಿ ಸ್ಪರ್ಧಿಗಳು ನಿಯಮ ಉಲ್ಲಂಘನೆ ಮಾಡಿದ್ದರೂ, ಅದರ ಶಿಕ್ಷೆಗೆ ಬಲಿಯಾದವರು ಒಂಟಿ ಸ್ಪರ್ಧಿಗಳು. ಈ ಅನಿರೀಕ್ಷಿತ ತೀರ್ಪು ಮನೆಯಲ್ಲಿ...

Read moreDetails

ಶೂಟ್ ಗಿರಿ ಗ್ಯಾಂಗ್‌ನ ಬ್ಲ್ಯಾಕ್ಮೇಲ್: ಖಾಸಗಿ ವಿಡಿಯೋ ಬಳಸಿ 8.62 ಲಕ್ಷ ರೂ. ವಸೂಲಿ

Untitled design 2025 09 30t221139.735

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ಖಾಸಗಿ ವಿಡಿಯೋ ಮುಂದಿಟ್ಟು ಬ್ಲ್ಯಾಕ್ಮೇಲ್ ಮಾಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ರೌಡಿ...

Read moreDetails

ಮಳೆಯಿಂದ ಕಲ್ಯಾಣ ಕರ್ನಾಟಕದಲ್ಲಿ ಭಾರಿ ಹಾನಿ: 2 ಸಾವಿರ ಪರಿಹಾರ ಘೋಷಿಸಿದ ಸಿಎಂ

Untitled design 2025 09 30t214444.443

ಕರ್ನಾಟಕ ಸರ್ಕಾರವು ಪ್ರವಾಹ ಪೀಡಿತ ಕಲ್ಯಾಣ ಕರ್ನಾಟಕ ಭಾಗದ ರೈತರು ಮತ್ತು ಸಾಮಾನ್ಯ ನಾಗರಿಕರ ಪುನರಾವಾಸ ಮತ್ತು ಪುನರ್ನಿರ್ಮಾಣಕ್ಕಾಗಿ 2,000 ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಅನ್ನು ಘೋಷಿಸಿದೆ ಎಂದು...

Read moreDetails

ಬಿಡದಿ ಟೌನ್‌ ಶಿಫ್‌ ಹೆಸರಿನಲ್ಲಿ ಭೂ ದಂಧೆ: ಹೆಚ್.ಡಿ. ಕುಮಾರಸ್ವಾಮಿ ಆರೋಪ

Untitled design 2025 09 30t213308.442

ನವದೆಹಲಿ: ಬಡರೈತರಿಂದ ಭೂಮಿ ಕಿತ್ತುಕೊಂಡು ಬೇಕು ಬೇಕಾದವರಿಗೆ ಹಂಚಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬಿಡದಿ ಟೌನ್‌ ಶಿಪ್‌ ಹೆಸರಿನಲ್ಲಿ ಏನೆಲ್ಲಾ ದಂಧೆ...

Read moreDetails

ಬಲೂಚಿಸ್ತಾನ್‌ನಲ್ಲಿ ಭೀಕರ ಸ್ಫೋಟ: 10 ಜನ ದುರ್ಮರಣ

Untitled design 2025 09 30t203322.401

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕೈಟ್ಟಾದಲ್ಲಿ ಮಂಗಳವಾರ (ಸೆ.30) ಪ್ರಬಲ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಫ್ರಾಂಟಿಯರ್ ಕಾರ್ಪ್ಸ್ (ಎಫ್ಸಿ) ಸಿಬ್ಬಂದಿ ಸೇರಿದಂತೆ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು...

Read moreDetails

ಬೆಂಗಳೂರಿನಲ್ಲಿ 13,000 ಗುಂಡಿಗಳನ್ನು ಮುಚ್ಚಲಾಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

Untitled design 2025 09 30t190239.297

ಬೆಂಗಳೂರಿನ ರಸ್ತೆಗಳ ಸವಲತ್ತು ಮತ್ತು ಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವ ವಹಿಸಿದ್ದಾರೆ. ರಸ್ತೆ ಕಾಮಗಾರಿ ಮತ್ತು...

Read moreDetails

ದಸರಾದಂದು ರಾವಣ ದಹನವಲ್ಲ, ದಶಕಂಠನ ಪೂಜೆ!

Untitled design 2025 09 30t182150.505

ದೇಶಾದ್ಯಂತ ದಸರಾ ಹಬ್ಬವನ್ನು ಅತ್ಯಂತ ವೈಭವದಿಂದ ಮತ್ತು ಆಡಂಬರದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಮತ್ತು ಅಧರ್ಮದ ಮೇಲೆ ಧರ್ಮದ ಗೆಲುವನ್ನು ಸಂಕೇತಿಸುತ್ತದೆ....

Read moreDetails

ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌ :ಯಾವ ಹುದ್ದೆಗೆ ಎಷ್ಟು ವಯೋಮಿತಿ ಏರಿಕೆ..?

Untitled design 2025 09 30t180301.340

ರಾಜ್ಯ ಸರ್ಕಾರವು ಸರ್ಕಾರಿ ಉದ್ಯೋಗಗಳ ಕನಸು ಕಾಣುವ ಲಕ್ಷಾಂತರ ಯುವಕ-ಯುವತಿಯರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಸರ್ಕಾರಿ ನೇಮಕಾತಿ ಪ್ರಕ್ರಿಯೆಯಲ್ಲಿ 3 ವರ್ಷಗಳ ವಯೋಮಿತಿ ಸಡಿಲಿಕೆ ಜಾರಿಗೆ ತರುವ ಐತಿಹಾಸಿಕ ನಿರ್ಣಯವನ್ನು ಸರ್ಕಾರ...

Read moreDetails

ಚಪ್ಪಲಿ ಎಸೆತದ ನಂತರ ಬಾಂಬ್ ಬೆದರಿಕೆ! ಕರೂರು ದುರಂತದ ಸುಳಿಯಲ್ಲಿ ಸಿಲುಕಿದ ದಳಪತಿ ವಿಜಯ್

Untitled design 2025 09 30t173948.274

ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತದಿಂದ ಉಂಟಾದ ರಾಜಕೀಯ ಮತ್ತು ಸಾರ್ವಜನಿಕ ಆಕ್ರೋಶದ ನಡುವೆಯೂ, ನಟ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್...

Read moreDetails

ಕರೂರ್ ಕಾಲ್ತುಳಿತ ದುರಂತ: ನಟ ವಿಜಯ್ ‘ನೋವಿನ’ ಪ್ರತಿಕ್ರಿಯೆ

Untitled design 2025 09 30t161931.113

ಚೆನ್ನೈ: ತಮಿಳುನಾಡಿನ ಕರೂರ್‌ನಲ್ಲಿ ನಟ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ ಪಕ್ಷದ ರಾಜಕೀಯ ರ್ಯಾಲಿಯಲ್ಲಿ ಜನದಟ್ಟನೆ ಹಾಗೂ ಉಸಿರಾಟದ ಸಮಸ್ಯೆಯಿಂದ 41 ಜನ ಮೃತಪಟ್ಟಿದ್ದರು.60ಕ್ಕೂ ಹೆಚ್ಚು...

Read moreDetails

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಅ.5 ರವರೆಗೂ ರಾಜ್ಯದಲ್ಲಿ ಮಳೆ ಎಚ್ಚರಿಕೆ..!

Untitled design 2025 09 30t162114.761

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ವ್ಯವಸ್ಥೆಯು ನಾಳೆಯೊಳಗೆ ಹೆಚ್ಚು ತೀವ್ರತರವಾದುದಾಗಿ ತಿಳಿದುಬಂದಿದೆ. ಈ ವ್ಯವಸ್ಥೆಯು ಉತ್ತರ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯನ್ನು ದಾಟಲಿದೆ ಎಂದು...

Read moreDetails

ಭೀಮಾ ನದಿ ಪ್ರವಾಹಕ್ಕೆ ಕಲ್ಯಾಣ ಕರ್ನಾಟಕ ತತ್ತರ: ಸಿಎಂ ವೈಮಾನಿಕ ಸಮೀಕ್ಷೆ

Untitled design 2025 09 30t160052.438

ಕಲಬುರಗಿ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯ ಆರ್ಭಟ ಮುಂದುವರಿದಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ, ವಿಜಯಪುರ, ಯಾದಗಿರಿ, ಮತ್ತು ರಾಯಚೂರು...

Read moreDetails
Page 19 of 21 1 18 19 20 21

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist