• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, February 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದು ಈ ರಾಶಿಯವರಿಗೆ ಹೂಡಿಕೆಯಲ್ಲಿ ಮೋಸದ ಭಯ?

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
February 24, 2026 - 6:45 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಫೆಬ್ರವರಿ 24, 2026ರ ಮಂಗಳವಾರದ ರಾಶಿ ಭವಿಷ್ಯ ಇಲ್ಲಿದೆ. ಎಲ್ಲಾ 12 ರಾಶಿಗಳಿಗೆ ಪ್ರೀತಿ, ವೃತ್ತಿ, ಹಣಕಾಸು ಮತ್ತು ಆರೋಗ್ಯದ ಕುರಿತು ವಿಶೇಷ ಒಳನೋಟಗಳು. ಜ್ಯೋತಿಷ್ಯದ ಮಾರ್ಗದರ್ಶನದೊಂದಿಗೆ ಇಂದಿನ ದಿನವನ್ನು ಉತ್ತಮಗೊಳಿಸಿಕೊಳ್ಳಿ. ಯಾವ ಅವಕಾಶಗಳನ್ನು ಬಳಸಿಕೊಳ್ಳಬೇಕು, ಯಾವ ವಿಷಯಗಳಲ್ಲಿ ಎಚ್ಚರ ವಹಿಸಬೇಕು ಎಂಬುದನ್ನು ತಿಳಿಯಿರಿ.

 ಮೇಷ ರಾಶಿ :

RelatedPosts

ರಾಶಿ ಭವಿಷ್ಯ: ಇಂದು ಈ ರಾಶಿಯವರಿಗೆ ಲಾಭದ ಮಳೆ

ದಿನ ಭವಿಷ್ಯ: ಯಾವ ರಾಶಿಯವರಿಗೆ ಧನ ಲಾಭಕ್ಕೆ ಯಾರಿಗೆ ಅವಕಾಶ? ಯಾರಿಗೆ ನಷ್ಟ?

ಇಂದು ಈ ರಾಶಿಯವರು ಸಂಗಾತಿಯ ಮಾತು ನಿರ್ಲಕ್ಷಿಸಬೇಡಿ, ದುಃಖ ಬರುವ ಸಾಧ್ಯತೆ!

ಸಂಖ್ಯಾಶಾಸ್ತ್ರ ಫಲ: ಯಾವ ಜನ್ಮ ಸಂಖ್ಯೆಯವರಿಗೆ ಲಾಭ..? ಯಾರಿಗೆ ನಷ್ಟ..!

ADVERTISEMENT
ADVERTISEMENT

ಇಂದು ಆಪಾಯದ ಸೂಚನೆ ಗಮನಿಸಿ. ವ್ಯಾಪಾರವನ್ನು ಅಚ್ಚುಕಟ್ಟಾಗಿ ಮುಗಿಸುವ ಕೌಶಲ ನಿಮ್ಮಲ್ಲಿದೆ. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿ ತಪ್ಪಿಸಬಹುದು ಎಚ್ಚರ. ಬೇರೆ ಕ್ಷೇತ್ರದ ಉದ್ಯಮಿಗಳ ಭೇಟಿ, ಭೂಮಿ ಖರೀದಿಗೆ ಸೂಕ್ತ ಸಮಯ. ಸಂಗಾತಿಯ ಮಾತಿನಿಂದ ನೆಮ್ಮದಿ ಕಳೆದುಕೊಳ್ಳಬಹುದು. ಯೋಗ ಮಾಡಿ ಮನಸ್ಸಿನ ಚಾಂಚಲ್ಯ ನಿವಾರಿಸಿ.

ವೃಷಭ ರಾಶಿ :

ಯಾರ ಜೊತೆಗೂ ಮುಚ್ಚುಮರೆ ಇಲ್ಲದೇ ಸರಿಯಾಗಿ ಹೇಳಿ. ದೈವದ ಮೇಲಿನ ನಂಬಿಕೆ ಸತ್ಯವಾಗುತ್ತದೆ. ಕೃಷಿ ಉತ್ಪನ್ನ ಮಾರಾಟಕ್ಕೆ ಒಳ್ಳೆಯದು. ಖರ್ಚು-ಆದಾಯ ಸಮಾನ. ಮಿತಿಮೀರಿದ ಆಸೆಗೆ ಕಡಿವಾಣ ಹಾಕಿ. ನೀವು ಹೋದಲ್ಲಿ ವಾತಾವರಣವನ್ನು ನಿಮ್ಮ ಹಾಗೆ ಸೃಷ್ಟಿಸುತ್ತೀರಿ.

ಮಿಥುನ ರಾಶಿ :

ದಕ್ಷ ಕಾರ್ಯ ಎಲ್ಲರಿಗೂ ಮಾದರಿ. ವಿನಯಶೀಲತೆ ಬೆಳೆಸಿ. ಅನಗತ್ಯ ಅಲೆದಾಟ ನಿಲ್ಲಿಸಿ ಕಾರ್ಯದಲ್ಲಿ ಮಗ್ನರಾಗಿ. ಸುಳ್ಳು ಮಾತುಗಳಿಗೆ ಇಷ್ಟವಿಲ್ಲ. ಕಲಾವಿದರು ಪ್ರಶಂಸೆಗೆ ಪಾತ್ರರು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದೆ ಸಾಲ ಮಾಡಬೇಕಾಗಬಹುದು.

ಕರ್ಕಾಟಕ ರಾಶಿ :

ನಿಂತ ಕಾರ್ಯಕ್ಕೆ ಚಾಲನೆ. ನಿದ್ರೆ ಇಲ್ಲದೆ ಮಾನಸಿಕವಾಗಿ ಕುಗ್ಗುವಿರಿ. ಸ್ಪರ್ಧೆಯ ಶ್ರಮ ವ್ಯರ್ಥವಾಗಬಹುದು. ಸದಾ ಅನುಮಾನದಿಂದ ಇರುವುದು. ಗೌರವಕ್ಕೆ ತೊಂದರೆಯಾಗುವ ಕಡೆ ಹೋಗಬೇಡಿ.

ಸಿಂಹ ರಾಶಿ :

ಎಲ್ಲವೂ ಆಗಿಹೋದಂತೆ ಅನಿಸಬಹುದು. ಹಳೆಯರ ಬಗ್ಗೆ ಆಲೋಚನೆ ಬೇಡ. ಸ್ನೇಹಿತರೊಂದಿಗೆ ಪ್ರವಾಸ ಸಂಭವ. ಸಂತಾನ ವಿಚಾರದಲ್ಲಿ ಅಶಾಂತಿ. ಸಣ್ಣ ವಿಷಯಕ್ಕೆ ದ್ವೇಷ ಮಾಡಬೇಡಿ. ಸ್ಪರ್ಧಾತ್ಮಕ ಪರೀಕ್ಷೆಗೆ ಹೆಚ್ಚು ಶ್ರಮ ಬೇಕು.

ಕನ್ಯಾ ರಾಶಿ :

ವ್ಯಾಪಾರ ಸ್ಥಳದಲ್ಲಿ ಇಕ್ಕಟ್ಟು. ತಾಳ್ಮೆ ಕಳೆದುಕೊಳ್ಳಬೇಡಿ. ಅನಾರೋಗ್ಯದಿಂದ ಉತ್ಸಾಹ ಕಡಿಮೆ. ದಿನದ ಕೆಲಸಗಳು ಅಪೂರ್ಣವಾಗಿ ಅಸಮಾಧಾನ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಿ.

ತುಲಾ ರಾಶಿ :

ಪಾಲುದಾರಿಕೆ ಭೂ ಸಂಬಂಧದ ಕಾರ್ಯದಿಂದ ಲಾಭ. ದಾಂಪತ್ಯದಲ್ಲಿ ಸೌಹಾರ್ದ. ಮಕ್ಕಳ ವಿಚಾರದಲ್ಲಿ ಅನವಶ್ಯಕ ಖರ್ಚು ಬೇಡಿ. ಅಸತ್ಯವನ್ನು ಸರಳವಾಗಿ ಕಂಡುಹಿಡಿಯುವಿರಿ. ಸಮಯಕ್ಕೆ ಬೆಲೆ ಕೊಟ್ಟು ಕಾರ್ಯ ಮುಗಿಸಿ.

ವೃಶ್ಚಿಕ ರಾಶಿ :

ಮಿತ್ರರು ವರ್ತನೆ ವಿರೋಧಿಸಬಹುದು. ಅಮೂಲ್ಯ ವಸ್ತು ಖರೀದಿ ಕಷ್ಟವಾದರೂ ಮಾಡುವಿರಿ. ಬಂಧುಗಳ ಆಗಮನ. ವಿವಾಹ ಮಾತುಕತೆ ಘಟಿಸಬಹುದು. ಸಂಗಾತಿಯ ಮಾತುಗಳಿಂದ ಬೇಸರ.

ಧನು ರಾಶಿ :

ಆಸ್ತಿ ಮಾರಾಟಕ್ಕೆ ತಿರುಗಾಟ. ಮಕ್ಕಳ ವಿದ್ಯಾಭ್ಯಾಸ ಖರ್ಚು ಆರ್ಥಿಕತೆಗೆ ಹಿನ್ನಡೆ. ಹಳೆಯ ಸ್ನೇಹಿತರ ಭೇಟಿ. ಲಾಭ ಅರಿತು ಯೋಜನೆ ರೂಪಿಸಿ. ಮನಸ್ಸಿಗೆ ಒಪ್ಪಿಗೆಯಾದರೆ ಮಾತ್ರ ಮುಂದುವರಿಯಿರಿ.

ಮಕರ ರಾಶಿ :

ಸ್ತ್ರೀಯರಿಗೆ ಮಾನಸಿಕ ಕಿರಿಕಿರಿ. ಯಂತ್ರೋತ್ಪನ್ನಗಳಲ್ಲಿ ಹಿನ್ನಡೆ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ. ಚರಾಸ್ತಿ ರಕ್ಷಣೆ ಕಷ್ಟ. ಸ್ವಾಭಿಮಾನಕ್ಕೆ ತೊಂದರೆ. ಸಂಗಾತಿಯ ಭಾವನೆಗಳಿಗೆ ಸ್ಪಂದಿಸಿ.

ಕುಂಭ ರಾಶಿ :

ಮಕ್ಕಳ ಗೊಂದಲ ದೂರ ಮಾಡಿ. ಆದಾಯಕ್ಕೆ ಹಲವು ಮೂಲಗಳು. ಆಕಸ್ಮಿಕ ಆರೋಗ್ಯ ಸಮಸ್ಯೆ. ವಿದೇಶ ವ್ಯವಹಾರದಲ್ಲಿ ಪಾಲುದಾರಿಕೆ. ಕಾರ್ಯಸ್ಥಳ ಬದಲಾವಣೆ ಸಾಧ್ಯತೆ. ಕೋಪ ವ್ಯರ್ಥ.

ಮೀನ ರಾಶಿ :

ವೈವಾಹಿಕ ಜೀವನಕ್ಕೆ ಸಲಹೆಗಳು. ದಾಂಪತ್ಯದ ಮೇಲೆ ಇತರರ ದೃಷ್ಟಿ. ಪಾಲುದಾರಿಕೆ ವಿಚಾರ ಇತ್ಯರ್ಥ ಮಾಡಿ. ಉನ್ನತ ವಿದ್ಯಾಭ್ಯಾಸಕ್ಕೆ ಹೊರಗಡೆ. ಶತ್ರುಗಳ ಭೇಟಿ. ಮಾತನಾಡುವಾಗ ಎಚ್ಚರ.

 

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 02 24T144712.980

ನನ್ನನ್ನು ಗರ್ಭಿಣಿ ಮಾಡಿ: ಲಕ್ಷಾಂತರ ರೂ. ಹಣ ಗಳಿಸಿ,ಈ ಆಫರ್‌ ಬಲೆಗೆ ಬೀಳಬೇಡಿ ಎಚ್ಚರಿಕೆ..!

by ಶ್ರೀದೇವಿ ಬಿ. ವೈ
February 24, 2026 - 2:44 pm
0

BeFunky collage 2026 02 24T143112.132

ಶಿವಮೊಗ್ಗದಲ್ಲಿ ಅಪ್ರಾಪ್ತ ಬಾಲಕನ ಕೊಲೆ ಪ್ರಕರಣ: ನಡು ರಸ್ತೆಯಲ್ಲಿ ಶವ ಇಟ್ಟು ವಿದ್ಯಾರ್ಥಿಗಳ ಪ್ರತಿಭಟನೆ

by ಶ್ರೀದೇವಿ ಬಿ. ವೈ
February 24, 2026 - 2:42 pm
0

BeFunky collage 2026 02 24T135941.873

ವಿಸ್ಪರ್ಸ್ ಆಫ್ ದಿ ರಿವರ್: ಪ್ರಕೃತಿಯೊಂದಿಗೆ ಮಾತನಾಡುವ ಸಿನಿಮಾ

by ಶ್ರೀದೇವಿ ಬಿ. ವೈ
February 24, 2026 - 2:02 pm
0

BeFunky collage 2026 02 24T134331.238

ಶಿವಮೊಗ್ಗದಲ್ಲಿ ಅಪ್ರಾಪ್ತ ಬಾಲಕನ ಕೊಲೆ ಪ್ರಕರಣಕ್ಕೆ ರಾಜ್ಯ ಸರ್ಕಾರದಿಂದ 15 ಲಕ್ಷ ರೂ. ಪರಿಹಾರ ಘೋಷಣೆ

by ಶ್ರೀದೇವಿ ಬಿ. ವೈ
February 24, 2026 - 1:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Rashi bavishya
    ರಾಶಿ ಭವಿಷ್ಯ: ಇಂದು ಈ ರಾಶಿಯವರಿಗೆ ಲಾಭದ ಮಳೆ
    February 23, 2026 | 0
  • Rashi bavishya
    ದಿನ ಭವಿಷ್ಯ: ಯಾವ ರಾಶಿಯವರಿಗೆ ಧನ ಲಾಭಕ್ಕೆ ಯಾರಿಗೆ ಅವಕಾಶ? ಯಾರಿಗೆ ನಷ್ಟ?
    February 21, 2026 | 0
  • Rashi bavishya
    ಇಂದು ಈ ರಾಶಿಯವರು ಸಂಗಾತಿಯ ಮಾತು ನಿರ್ಲಕ್ಷಿಸಬೇಡಿ, ದುಃಖ ಬರುವ ಸಾಧ್ಯತೆ!
    February 20, 2026 | 0
  • Untitled design 2026 02 19T065940.202
    ಸಂಖ್ಯಾಶಾಸ್ತ್ರ ಫಲ: ಯಾವ ಜನ್ಮ ಸಂಖ್ಯೆಯವರಿಗೆ ಲಾಭ..? ಯಾರಿಗೆ ನಷ್ಟ..!
    February 19, 2026 | 0
  • Untitled design 2026 02 19T063756.808
    ರಾಶಿ ಫಲ: ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಎಚ್ಚರ! ಇಂದಿನ ರಾಶಿ ಭವಿಷ್ಯ
    February 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version