• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, June 23, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ನಿರ್ದಿಗಂತ ಸಾರ್ಥಕ ಜರ್ನಿ..ಪ್ರಕಾಶ್ ರೈ ಫುಲ್ ಖುಷ್

ಮೈಸೂರಿನಲ್ಲಿ ಜನಕ್ಕೆ ಬಹುಭಾಷಾ ನಟ ರೈ ಕಿವಿಮಾತು..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 23, 2025 - 5:40 pm
in ಸಿನಿಮಾ
0 0
0
4112 (4)

ಪ್ರಕಾಶ್ ರೈ ನಿರ್ದಿಗಂತದ ರಂಗ ವೇದಿಕೆಗೆ ಬರೋಬ್ಬರಿ ಎರಡು ವರ್ಷ. ಅದೇ ಹರುಷದಲ್ಲಿ ಹೆರಿಟೇಜ್ ಸಿಟಿ ಮೈಸೂರಿನಲ್ಲಿ ಖುಷಿ ಹಂಚಿಕೊಂಡ ಬಹುಭಾಷಾ ನಟ, ಜನಕ್ಕೆ ಕಿವಿ ಮಾತು ಕೂಡ ಹೇಳಿದ್ರು. ಭಾಷೆ, ಪಕ್ಷ, ಧರ್ಮ ಹಾಗೂ ಮೂಢನಂಬಿಕೆ ಹೆಸರಲ್ಲಿ ದಾರಿತಪ್ಪುವುದು ಬೇಡ ಎಂದಿದ್ದಾರೆ. ಹಾಡುಗಳ ಮೂಲಕವೇ ಸಂದೇಶ ಸಾರಿದ ರೈ ಮನದ ಲಹರಿ ಇಲ್ಲಿದೆ.

  • ನಿರ್ದಿಗಂತ ಸಾರ್ಥಕ ಜರ್ನಿ.. ಪ್ರಕಾಶ್ ರೈ ಫುಲ್ ಖುಷ್
  • ಆ ರಂಗ ವೇದಿಕೆಗೆ ಎರಡು ವರ್ಷ.. ನೂರಾರು ಹರುಷ
  • ಮೈಸೂರಿನಲ್ಲಿ ಜನಕ್ಕೆ ಬಹುಭಾಷಾ ನಟ ರೈ ಕಿವಿಮಾತು..!
  • ಹಾಡುಗಳ ಮೂಲಕವೇ ಸಂದೇಶ ಸಾರಿದ ಚಳವಳಿಗಾರ

ಪ್ರಕಾಶ್ ರೈ.. ಭಾರತೀಯ ಚಿತ್ರರಂಗ ಕಾಣ್ತಿರೋ ಅತ್ಯದ್ಭುತ ಕಲಾವಿದ. ಕನ್ನಡ ಮಣ್ಣಲ್ಲಿ ಜನಿಸಿದ ರೈ, 80ರ ದಶಕದಿಂದ ರಂಗಭೂಮಿ, ಚಿತ್ರರಂಗ ಹಾಗೂ ಕಿರುತೆರೆಗೆ ಸಾಕಷ್ಟು ದುಡಿದಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣ, ಬರವಣಿಗೆ, ರಾಜಕಾರಣ, ಜಸ್ಟ್ ಆಸ್ಕಿಂಗ್ ಚಳವಳಿ ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ತಮ್ಮನ್ನ ತಾವು ಅವಿರತವಾಗಿ ತೊಡಗಿಸಿಕೊಂಡಿದ್ದಾರೆ.

RelatedPosts

ರಚಿತಾ ರಾಮ್‌ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ತರಾಟೆ!

“ಜಸ್ಟ್ ಮ್ಯಾರೀಡ್” ಚಿತ್ರದ “ಶಿಶುಪಾಲ” ಪಾತ್ರದಲ್ಲಿ ದಕ್ಷಿಣ ಭಾರತದ ಹೆಸರಾಂತ ನಟ ಶ್ರೀಮನ್

ಮುಂಬೈ ಫಿಲ್ಮ್ ಸಿಟಿಯಲ್ಲಿ ‘ಅನುಪಮಾ’ ಶೂಟಿಂಗ್ ಸೆಟ್‌ಗೆ ಅಗ್ನಿ ದುರಂತ: ವಿಡಿಯೋ ವೈರಲ್!

‘ಮ್ಯಾಡ್ನೆಸ್‌’ ಅವತಾರವೆತ್ತ ಯುವಪ್ರತಿಭೆ ಶಿವಾಂಕ್!‌

ADVERTISEMENT
ADVERTISEMENT

ರೈ ಎಲ್ಲೇ ಹೋದರೂ ಸಹ, ಅಲ್ಲಿನ ನಾಡು, ನುಡಿ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯವನ್ನು ಬಹಳ ಆಳವಾಗಿ ಅಧ್ಯಯನ ಮಾಡ್ತಾರೆ. ಅದೇ ಕಾರಣಕ್ಕೆ ಅವರನ್ನ ತಮಿಳಿಗರು, ತೆಲುಗು ಮಂದಿ ಕೂಡ ತಮ್ಮದೇ ನೆಲದ ಸಾಧಕ ಎಂಬುವಂತೆ ಪ್ರೀತಿಸ್ತಾರೆ, ಗೌರವಿಸುತ್ತಾರೆ. ಚೆನ್ನೈ, ಆಂಧ್ರ, ಶ್ರೀರಂಗಪಟ್ಟಣ ಹೀಗೆ ಎಲ್ಲಾ ಕಡೆ ಮನೆ, ತೋಟದ ಮನೆಗಳು ಇರೋ ರೈಗೆ ತಾಯ್ನೆಲಕ್ಕೆ ಏನಾದ್ರು ಮಾಡ್ಬೇಕು ಅನ್ನೋ ಹಂಬಲ. ಅದೇ ಕಾರಣದಿಂದ ಕನ್ನಡದಲ್ಲಿ ಆಗಾಗ ಸಿನಿಮಾ ನಿರ್ದೇಶನ, ನಿರ್ಮಾಣ, ಪ್ರೆಸೆಂಟ್ ಕೂಡ ಮಾಡ್ತಿರ್ತಾರೆ.

ಇನ್ನು ಎರಡು ವರ್ಷಗಳ ಹಿಂದೆ ಉತ್ಸಾಹಿ ಹಾಗೂ ಉದಯೋನ್ಮುಖ ರಂಗಭೂಮಿ ಕಲಾವಿದರಿಗಾಗಿ ಶ್ರೀರಂಗಪಟ್ಟಣದಲ್ಲಿರೋ ತಮ್ಮ ತೋಟದ ಮನೆಗೆ ನಿರ್ದಿಗಂತ ಅನ್ನೋ ಹೆಸರಿಟ್ಟಿದ್ದರು. ಅಷ್ಟೇ ಅಲ್ಲ, ಕೊರೋನಾ ಸಮಯದಲ್ಲಿ ಅಲ್ಲೊಂದು ರಂಗವೇದಿಕೆ ಸೃಷ್ಟಿಸಿ, ನ್ಯೂ ಟ್ಯಾಲೆಂಟ್ಸ್‌ ಕನಸುಗಳಿಗೆ ನೀರೆರೆಯುವ ಕಾರ್ಯ ಮಾಡಿದ್ರು. ಅದೀಗ ಎರಡು ವರ್ಷ ಪೂರೈಸಿದೆ.

ಯೆಸ್.. ಈ ನರ್ದಿಗಂತಕ್ಕೀಗ ಎರಡನೇ ವಾರ್ಷಿಕೋತ್ಸವದ ಸಂಭ್ರಮ. ರಂಗಭೂಮಿಯ ಕಲಾವಿದರಿಗೆ ಕಾವು ಗೂಡಾಗಿ ಮೈದಳೆಯುತ್ತಾ, ಹಲವು ಪ್ರಯೋಗಗಳನ್ನು ನಡೆಸುತ್ತಾ, ಸಮಾಜದೊಳಗೆ ಸೂಕ್ತ ಮಧ್ಯಪ್ರವೇಶಿಕೆ ಪಡೆಯುತ್ತಾ, ನಿರ್ದಿಗಂತವು ಸಾಗುತ್ತಿದೆ. ಸಾರ್ವಜನಿಕರಿಗಾಗಿ ರಂಗ ಪ್ರದರ್ಶನಗಳು, ಯುವ ಸಮುದಾಯವನ್ನ ತಲುಪುವ ಉದ್ದೇಶದ ಕಾಲೇಜುರಂಗ, ಶಿಕ್ಷಣ ಮತ್ತು ರಂಗಭೂಮಿಯ ಸಮಾಸ ಸೃಷ್ಠಿಸುವತ್ತ ನಡೆಸುತ್ತಿರುವ ಪ್ರಯೋಗವಾಗಿದೆ. ‘ಶಾಲಾರಂಗ’ ಹಾಗು ಮಕ್ಕಳೊಡನೆ ರಂಗಪ್ರಯೋಗ ನಡೆಸಲು ರಂಗಶಿಕ್ಷಕರನ್ನು ತೊಡಗಿಸಿರುವ ‘ಶಾಲಾ ರಂಗವಿಕಾಸ’, ಇಂದಿನ ಯುವ ನಿರ್ದೇಶಕರುಗಳ ಲೋಕ ಗ್ರಹಿಕೆಯನ್ನು ಅರಿಯುವ ಮತ್ತು ಅವರ ಕನಸಿಗೆ ಬೆಂಬಲವಾಗಿ ನಿಲ್ಲುವ ‘ರಂಗವಿಕಾಸ’ ಯೋಜನೆ, ಹೀಗೆ ಹಲವು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಾ ಬರ್ತಿದೆ ನಿರ್ದಿಗಂತ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದ ರೈ, ಹಾಡುಗಳ ಮೂಲಕವೇ ಜನಕ್ಕೆ ಕಿವಿ ಮಾತು ಕೂಡ ಹೇಳಿದ್ರು. ಭಾಷೆ, ಪಕ್ಷ, ಧರ್ಮ ಹಾಗೂ ಮೂಢನಂಬಿಕೆ ಹೆಸರಲ್ಲಿ ದಾರಿ ತಪ್ಪುವುದು ಬೇಡ ಎಂದರು.

ಹತ್ತು, ಹಲವು ಸಾಮಾಜಿಕ ಕಾರ್ಯಗಳನ್ನು ಕೂಡ ಮಾಡ್ತಿರೋ ರೈ, ಸಾಕಷ್ಟು ಶಾಲೆಗಳನ್ನು ದತ್ತು ಪಡೆದಿದ್ದಾರೆ. ಅಸಹಾಯಕರ ಪಾಲಿನ ಆಶಾಕಿರಣವಾಗಿದ್ದಾರೆ. ನಟನೆಯಲ್ಲಿ ಎಂತಹ ಅತ್ಯದ್ಭುತ ಕಲಾವಿದ ಅನಿಸಿಕೊಂಡಿದ್ದಾರೋ, ಪರೋಪಕಾರಿ ಗುಣದಲ್ಲಿ ಅದಕ್ಕಿಂತ ದೊಡ್ಡ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ. ಸೋ.. ನಮ್ಮ ಚಿತ್ರರಂಗದ ಪಾಲಿಗೆ ಪ್ರಕಾಶ್ ರೈ ಬರೀ ವ್ಯಕ್ತಿಯಲ್ಲ. ಅದೊಂದು ಅನನ್ಯ ಶಕ್ತಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web (59)

ರಚಿತಾ ರಾಮ್‌ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ತರಾಟೆ!

by ಶ್ರೀದೇವಿ ಬಿ. ವೈ
June 23, 2025 - 11:17 pm
0

4112 (2)

ಇರಾನ್‌ನಿಂದ ಅಮೆರಿಕ್ಕೆ ತಿರುಗೇಟು! ಕತಾರ್‌ನ ಯುಎಸ್ ನೆಲೆಯ ಮೇಲೆ ಕ್ಷಿಪಣಿ ದಾಳಿ!

by ಶ್ರೀದೇವಿ ಬಿ. ವೈ
June 23, 2025 - 11:00 pm
0

Web (58)

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇ: ಅತಿವೇಗಕ್ಕೆ ದಂಡಂ ದಶಗುಣಂ!

by ಶ್ರೀದೇವಿ ಬಿ. ವೈ
June 23, 2025 - 10:11 pm
0

Web (57)

“ಜಸ್ಟ್ ಮ್ಯಾರೀಡ್” ಚಿತ್ರದ “ಶಿಶುಪಾಲ” ಪಾತ್ರದಲ್ಲಿ ದಕ್ಷಿಣ ಭಾರತದ ಹೆಸರಾಂತ ನಟ ಶ್ರೀಮನ್

by ಶ್ರೀದೇವಿ ಬಿ. ವೈ
June 23, 2025 - 9:52 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (59)
    ರಚಿತಾ ರಾಮ್‌ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ತರಾಟೆ!
    June 23, 2025 | 0
  • Web (57)
    “ಜಸ್ಟ್ ಮ್ಯಾರೀಡ್” ಚಿತ್ರದ “ಶಿಶುಪಾಲ” ಪಾತ್ರದಲ್ಲಿ ದಕ್ಷಿಣ ಭಾರತದ ಹೆಸರಾಂತ ನಟ ಶ್ರೀಮನ್
    June 23, 2025 | 0
  • Web (56)
    ಮುಂಬೈ ಫಿಲ್ಮ್ ಸಿಟಿಯಲ್ಲಿ ‘ಅನುಪಮಾ’ ಶೂಟಿಂಗ್ ಸೆಟ್‌ಗೆ ಅಗ್ನಿ ದುರಂತ: ವಿಡಿಯೋ ವೈರಲ್!
    June 23, 2025 | 0
  • 4112 (7)
    ‘ಮ್ಯಾಡ್ನೆಸ್‌’ ಅವತಾರವೆತ್ತ ಯುವಪ್ರತಿಭೆ ಶಿವಾಂಕ್!‌
    June 23, 2025 | 0
  • Web (47)
    “ರಕ್ಷಿತ್ ತೀರ್ಥಹಳ್ಳಿ ನಿರ್ದೇಶನದ” ತಿಮ್ಮನ ಮೊಟ್ಟೆಗಳು ಜೂನ್ 27ರಂದು ಬಿಡುಗಡೆ!
    June 23, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version