• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, August 13, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

RCB ಹೊಸ ಹೊಸ ಅಧ್ಯಾಯ: 17 ವರ್ಷಗಳ ದಾಖಲೆ ಬ್ರೇಕ್..18 ವರ್ಷಗಳ ಬರವೂ ನೀಗುತ್ತಾ..?

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 29, 2025 - 1:49 pm
in ಕ್ರೀಡೆ
0 0
0
Film 2025 03 29t134121.764

2008ರಲ್ಲಿ ಅಂದರೆ ಸುಮಾರು 17 ವರ್ಷಗಳ ಹಿಂದೆ ಚೆನ್ನೈನ ಚೆಪಾಕ್‌ ಸ್ಟೇಡಿಯಮ್‌‌‌‌ನಲ್ಲಿ ಆರ್‌ಸಿಬಿ, ಚೆನ್ನೈ ವಿರುದ್ಧ ಗೆದ್ದಿತ್ತು. ಅದಾದ ಮೇಲೆ ಚೆನ್ನೈ ವಿರುದ್ಧ ಆರ್‌ಸಿಬಿ ಗೆದ್ದಿರೋದು ಬೆಂಗಳೂರಿನ ಪಂದ್ಯಗಳಲ್ಲಿ ಮಾತ್ರ. ಒಂದಲ್ಲ..ಎರಡಲ್ಲ.. 17 ವರ್ಷಗಳ ಚೆನ್ನೈ ಚೆಪಾಕ್ ಸ್ಟೇಡಿಯಂ ಸೋಲಿನ ಸರಪಳಿಯನ್ನ ತುಂಡರಿಸಿ ಹೊಸ ಇತಿಹಾಸ ಬರೆದಿದೆ.
ಗೆದ್ದಿರೋದು ಸಣ್ಣ ವಿಜಯವಲ್ಲ.

ಬರೋಬ್ಬರಿ 50 ರನ್ ಗಳ ದಿಗ್ವಿಜಯ. ಈ ಒಂದು ಗೆಲುವೇ 18 ವರ್ಷಗಳ ಈ ಸಲ ಕಪ್ ನಮ್ದೇ ಅನ್ನೋ ನಿರೀಕ್ಷೆಗೆ ಮತ್ತೆ ಆಸೆಯ ಚಿಗುರು ಮೂಡಿಸಿದೆ.
ಏಕೆಂದರೆ ಆರ್‌ಸಿಬಿಯಲ್ಲಿ ಈ ಬಾರಿ ಕೊಹ್ಲಿ, ಒಂಟಿ ಸೈನಿಕ ಅಲ್ಲ. ಚೆನ್ನೈ ವಿರುದ್ಧ ಮ್ಯಾಚಿನಲ್ಲಿ ಒಬ್ಬಂಟಿ ಯೋಧ ಎಂದೇ ಹೆಸರಾಗಿರೋ ಕೊಹ್ಲಿ ಬ್ಯಾಟ್‌ ಜಾಸ್ತಿ ಸದ್ದು ಮಾಡಲಿಲ್ಲ. 31 ರನ್‌ ಹೊಡೆಯೋಕೆ 30 ಬಾಲ್‌ ತಗೊಂಡು ತಿಣುಕಿಬಿಟ್ರು.
ಆದರೆ, ಅದೇ ಫಿಲ್‌ ಸಾಲ್ಟ್‌ 16 ಬಾಲ್‌ಗೆ 32, ದೇವದತ್‌ ಪಡಿಕ್ಕಲ್‌ 14 ಬಾಲಿಗೆ 27 ರನ್‌, ಟಿಮ್‌ ಡೇವಿಡ್‌ 8 ಬಾಲಿಗೆ 22 ರನ್‌ ಹೊಡೆದ್ರೆ ಅಪ್ಪಟ ಕ್ಯಾಪ್ಟನ್‌ ಆಟ ಆಡಿದ ರಜತ್‌ ಪಾಟೀದಾರ್‌ 32 ಬಾಲಿಗೆ 51 ರನ್‌ ಚಚ್ಚಿದ್ಧಾರೆ. ಫೈನಲ್ ಆಗಿ 197 ಟಾರ್ಗೆಟ್ ಕೊಟ್ಟ ಆರ್‌ಸಿಬಿ, ಚೆನ್ನೈ ತಂಡವನ್ನ 146 ರನ್ನುಗಳಿಗೆ ಕಟ್ಟಿ ಹಾಕಿ ಗೆದ್ದಿದೆ.
ಪ್ರತೀ ಸಲ ಕೈಕೊಡ್ತಾ ಇದ್ದ ಬೌಲಿಂಗಿನಲ್ಲಿ ಈಗ ಬ್ರಹ್ಮಾಸ್ತ್ರಗಳೇ ಸೇರಿಕೊಂಡಿವೆ. ಚೆನ್ನೈ ವಿರುದ್ಧ 3 ವಿಕೆಟ್‌ ಪಡೆದ ಜೋಶ್‌ ಹೆಜಲ್‌ವುಡ್‌, ಕೇವಲ 1 ವಿಕೆಟ್‌ ಪಡೆದರೂ ಪ್ರಳಯಾಂತಕ ಬೌಲಿಂಗ್‌ ಮಾಡುವ ಭುವನೇಶ್ವರ್‌ ಕುಮಾರ್‌, ಯಶ್‌ ದಯಾಳ್‌, ಲಿವಿಂಗ್‌ ಸ್ಟೋನ್‌, ಕೃನಾಲ್‌ ಪಾಂಡ್ಯ, ಹೊಸ ಹುಡುಗ ಸುಯಾಶ್‌ ಶರ್ಮಾ.. ಎಲ್ಲರೂ ಭರ್ಜರಿ ಆಡ್ತಿದ್ದಾರೆ.

RelatedPosts

ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಶುಭಮನ್‌ ಗಿಲ್‌

ಐಷಾರಾಮಿ ಕಾರು ಖರೀದಿಸಿದ ಕ್ರಿಕೆಟಿಗ ರೋಹಿತ್ ಶರ್ಮಾ: ಇದರ ಬೆಲೆ ಎಷ್ಟು ಗೊತ್ತಾ?

ಎಂ.ಎಸ್‌ ಧೋನಿ 100 ಕೋಟಿ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಏಷ್ಯಾ ಕಪ್‌‌ನಿಂದ ಹಿಂದೆ ಸರಿದ ಪಾಕ್ ಹಾಕಿ ತಂಡ!

ADVERTISEMENT
ADVERTISEMENT

17 ವರ್ಷದ ಹಿಂದೆ ಚೆಪಾಕ್‌ ನಲ್ಲಿ ಆರ್‌ಸಿಬಿ ಗೆದ್ದಾಗ ಪರಿಸ್ಥಿತಿ ಹೇಗಿತ್ತು ಗೊತ್ತಾ..? ಇಷ್ಟಕ್ಕೂ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ 17 ವರ್ಷಗಳ ಚೆನ್ನೈ ವಿರುದ್ಧ ಆರ್‌ಸಿಬಿ ಗೆದ್ದಾಗ.. ಅನಿಲ್‌ ಕುಂಬ್ಳೆ, ಆರ್‌ಸಿಬಿ ಕ್ಯಾಪ್ಟನ್ ಆಗಿದ್ರು. ಅಷ್ಟೇ ಅಲ್ಲ, ಅವರಿನ್ನೂ ಟೀಂ ಇಂಡಿಯಾದ ಟೆಸ್ಟ್‌ ಟೀಂ ಕ್ಯಾಪ್ಟನ್‌ ಆಗಿದ್ದರು. ಸಚಿನ್‌ ತೆಂಡೂಲ್ಕರ್‌ ಇನ್ನೂ ಡಬಲ್‌ ಸೆಂಚುರಿ ಹೊಡೆದಿರಲಿಲ್ಲ. ವಿರಾಟ್‌ ಕೊಹ್ಲಿ ಇನ್ನೂ ಟೀಂ ಇಂಡಿಯಾ ಪ್ರವೇಶ ಮಾಡಿರ್ಲಿಲ್ಲ. ಅನೂಷ್ಕಾ ಶರ್ಮಾ ವಿರಾಟ್‌ ಕೊಹ್ಲಿಯನ್ನ ಮೀಟ್‌ ಮಾಡೋದು ಬಿಡಿ, ಬಾಲಿವುಡ್‌ಗೂ ಎಂಟ್ರಿ ಕೊಟ್ಟಿರಲಿಲ್ಲ. ಈಗ ಅನುಷ್ಕಾ ಕೊಹ್ಲಿ, ಎರಡು ಮಕ್ಕಳ ತಾಯಿ.
ಭಾರತದಲ್ಲಿ ಇಂಟರ್‌ ನೆಟ್‌ ಅನ್ನೋದು ದುಬಾರಿಯಾಗಿತ್ತು. 2ಜಿ ನೆಟ್‌ ವರ್ಕ್‌ ಇತ್ತು. ವಾಟ್ಸಪ್‌ ಇನ್ನೂ ಉದ್ಭವವಾಗಿರಲಿಲ್ಲ. ಪ್ರಧಾನಿ ಮೋದಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಈಗ ಐದೈದು ಟ್ರೋಫಿ ಗೆದ್ದಿರೋ ಮುಂಬೈ, ಚೆನ್ನೈ ಒಂದೂ ಟ್ರೋಫಿ ಗೆದ್ದಿರಲಿಲ್ಲ. ಚಿನ್ನದ ಬೆಲೆ 10 ಗ್ರಾಮ್‌, 12,500 ರೂಪಾಯಿ ಇತ್ತು. ಈಗ ಅದೇ ಚಿನ್ನ ಹೆಚ್ಚೂ ಕಡಿಮೆ 1 ಲಕ್ಷ ಇದೆ. ಇಂತಾದ್ದೊಂದು ಕೆಟ್ಟಗಳಿಗೆ ಆಗಿ ಹೋಗಿ ಶುಭ ಕಾಲ ಬಂದಿದೆ.
ರಜತ್‌ ಪಾಟೀದಾರ್‌ ಟೀಂ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಅವರದ್ದೇ ಚೆಪಾಕ್‌ ಕ್ರೀಡಾಂಗಣದಲ್ಲಿ ಬಗ್ಗು ಬಡಿದಿದೆ.

ಅಂಕಪಟ್ಟಿಯಲ್ಲಿ ಸದ್ಯಕ್ಕೆ ಆರ್‌ಸಿಬಿಯೇ ನಂ.1.
ಈಗ ಇನ್ನೊಂದು ಕನಸು ಶುರುವಾಗಿದೆ. 18 ವರ್ಷಗಳಿಂದ ಕಾಯುತ್ತಿರುವ ಟ್ರೋಫಿಯ ಕನಸೂ ನನಸಾಗುತ್ತಾ..? ಅಭಿಮಾನಿಗಳು ಕಾಯ್ತಿರೋದು ಇದಕ್ಕೇ. ಈ ಬಾರಿ ಆದ್ರೂ ಆರ್‌ಸಿಬಿ ಕಪ್ ಗೆಲ್ಲಲಿ. 17 ವರ್ಷಗಳ ಸೋಲಿನ ಸರಪಳಿಯನ್ನೇ ತುಂಡು ಮಾಡಿದ್ದೇವೆ, ಐಪಿಎಲ್ ಕಪ್ ಗೆಲ್ಲೋ ಕನಸು ನನಸು ಮಾಡೋದಿಲ್ವಾ ಅನ್ನೋ ವಿಶ್ವಾಸದಲ್ಲಿದ್ದಾರೆ ಆರ್‌ಸಿಬಿ ಫ್ಯಾನ್ಸ್.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Web (14)

ಸಖತ್ ಸಸ್ಪೆನ್ಸ್ ಥ್ರಿಲ್ಲರ್ ‘ಶೋಧ’ ಟ್ರೇಲರ್ ರಿಲೀಸ್..ಆಗಸ್ಟ್ 22ರಿಂದ zee5ನಲ್ಲಿ ವೆಬ್ ಸರಣಿ ಸ್ಟ್ರೀಮಿಂಗ್

by ಶ್ರೀದೇವಿ ಬಿ. ವೈ
August 13, 2025 - 8:33 pm
0

Web (13)

ಚಂದನವನದ ದಿಗ್ಗಜ ಮುರುಳಿ ಮೋಹನ್ ನಿಧನ: ಉಪೇಂದ್ರರ ಭಾವುಕ ಗೌರವ!

by ಶ್ರೀದೇವಿ ಬಿ. ವೈ
August 13, 2025 - 8:10 pm
0

Web (12)

ಬೆಂಗಳೂರಲ್ಲಿ ವರುಣನ ಆರ್ಭಟ: 3 ಗಂಟೆ ಆರೇಂಜ್ ಅಲರ್ಟ್, ಬಿರುಗಾಳಿ ಸಹಿತ ಮಳೆ!

by ಶ್ರೀದೇವಿ ಬಿ. ವೈ
August 13, 2025 - 7:19 pm
0

Web (11)

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗೆ ಮತ್ತೊಂದು ಬೈಕ್ ಸವಾರ ಬಲಿ!

by ಶ್ರೀದೇವಿ ಬಿ. ವೈ
August 13, 2025 - 7:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • Fghgd
    ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದ ಶುಭಮನ್‌ ಗಿಲ್‌
    August 12, 2025 | 0
  • Dfdfdf
    ಐಷಾರಾಮಿ ಕಾರು ಖರೀದಿಸಿದ ಕ್ರಿಕೆಟಿಗ ರೋಹಿತ್ ಶರ್ಮಾ: ಇದರ ಬೆಲೆ ಎಷ್ಟು ಗೊತ್ತಾ?
    August 12, 2025 | 0
  • Untitled design 2025 08 12t161912.225
    ಎಂ.ಎಸ್‌ ಧೋನಿ 100 ಕೋಟಿ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
    August 12, 2025 | 0
  • Untitled design (13)
    ಏಷ್ಯಾ ಕಪ್‌‌ನಿಂದ ಹಿಂದೆ ಸರಿದ ಪಾಕ್ ಹಾಕಿ ತಂಡ!
    August 7, 2025 | 0
  • Untitled design 2025 08 06t210431.795
    ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಗಿಲ್‌ಗೆ ಶಾಕ್
    August 6, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version