• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, May 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇಸ್ಲಾಂಗೆ ಮತಾಂತರಗೊಂಡ ತಮಿಳು ನಟ ಜೈ ಹೇಳಿದ್ದೇನು?

ದೇವಸ್ಥಾನಗಳಲ್ಲಿ ನಟನಿಗೆ ಆಗಿದ್ದೇನು? ಧರ್ಮ ಬಿಟ್ಟಿದ್ಯಾಕೆ..?!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 22, 2026 - 5:20 pm
in Flash News, ಸಿನಿಮಾ
0 0
0
Untitled design 2026 05 22T171857.829

ತಮಿಳು ನಟ ಜೈ ಇಸ್ಲಾಂಗೆ ಮತಾಂತರ ಆಗಿರೋ ವಿಷಯ ಬಹಳ ಹಳೆಯದು. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಮೂಡಿಸ್ತಿದೆ ಆ ಮತಾಂತರ ನ್ಯೂಸ್. ಇಷ್ಟಕ್ಕೂ ಆತನಿಗೆ ಹಿಂದೂ ದೇವಾಲಯಗಳಿಂದ ಆಗಿರೋ ಅವಮಾನ ಅಥ್ವಾ ಅಪಮಾನ ಆದ್ರೂ ಏನು..? ಖುದ್ದು ಜೈ ನೀಡಿರೋ ಸ್ಟೇಟ್ಮೆಂಟ್‌‌ನಲ್ಲಿ ಅಂಥದ್ದೇನಿದೆ..? ಇದರ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…

  • ಇಸ್ಲಾಂಗೆ ಮತಾಂತರಗೊಂಡ ತಮಿಳು ನಟ ಜೈ ಹೇಳಿದ್ದೇನು?
  • ದೇವಸ್ಥಾನಗಳಲ್ಲಿ ನಟನಿಗೆ ಆಗಿದ್ದೇನು? ಧರ್ಮ ಬಿಟ್ಟಿದ್ಯಾಕೆ..?!

ಕಾಲಿವುಡ್‌ನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ದೇವ ಸೋದರಳಿಯ, ನಟ ಜೈ, ಆರಂಭದಲ್ಲಿ ಮ್ಯೂಸಿಷಿಯನ್ ಆಗಬೇಕಿದ್ದವರು. ಆದರೆ  ದಳಪತಿ ವಿಜಯ್ ನಟನೆಯ ಭಗವತಿ ಚಿತ್ರದಲ್ಲಿ ಸಣ್ಣ ರೋಲ್ ಮಾಡಿ, ನಂತರ ಸುಬ್ರಮಣ್ಯಪುರಂ ಸಿನಿಮಾ ಮೂಲಕ ಓವರ್‌ನೈಟ್ ಸ್ಟಾರ್ ಆಗಿಬಿಟ್ಟರು. ರಾಜಾ ರಾಣಿ, ಜರ್ನಿಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿ ಸಖತ್ ಫೇಮಸ್ ಕೂಡ ಆದ್ರು. ಈ ಹ್ಯಾಂಡ್ಸಮ್ ಹೀರೋ ಕೆರಿಯರ್, ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ಫ್ಲಾಪ್‌ಗಳಿಂದ ಕೊಂಚ ಡಲ್ ಆಗಿದೆ. ಅದಕ್ಕೆ ಅವ್ರ ಮತಾಂತರವೇ ಕಾರಣ ಎನ್ನಲಾಗ್ತಿದೆ.

RelatedPosts

ಪೆಟ್ರೋಲ್ ದರ ಏರಿಕೆ ಬಳಿಕ ಮತ್ತೆ ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ

SRH vs RCB: ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ

ಕರ್ನಾಟಕದಲ್ಲಿ ಮುಂದಿನ ಒಂದು ವಾರ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಮುನ್ಸೂಚನೆ

ಗುರು ರಾಯರ ಮಹಿಮೆ ಸಾರುವ ‘ರಾಯರ ದರ್ಶನ’ ಸಾಂಗ್ ರಿಲೀಸ್.!

ADVERTISEMENT
ADVERTISEMENT

ಜೈ ಸಿನಿಮಾ ಜರ್ನಿಗಿಂತ, ಅವರ ಲೈಫ್‌ನಲ್ಲಾದ ಒಂದು ಸೀಕ್ರೆಟ್ ಟ್ವಿಸ್ಟ್ ಇಡೀ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಯೆಸ್.. ಇಷ್ಟು ದಿನ ಸೈಲೆಂಟ್ ಆಗಿದ್ದ ಜೈ ಹೇಳಿಕೆಯೊಂದು ಇದ್ದಕ್ಕಿದ್ದಂತೆ ಡಿಜಿಟಲ್ ಪ್ಲಾಟ್‌ಫಾರ್ಮ್ ನಲ್ಲಿ ಸಂಚಲನ ಮೂಡಿಸುತ್ತಿದೆ. ತಮ್ಮ ಲೈಫ್‌ನ ಬಿಗ್ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿರೋ ವಿಡಿಯೋ ಈಗ ವೈರಲ್ ಆಗ್ತಿದೆ. ಎಸ್ 2019ರಲ್ಲಿ ಮಾತನಾಡಿರೋ ಜೈ ವಿಡಿಯೋ ಈಗ ವೈರಲ್ ಆಗ್ತಿದೆ. ಅದೇನಂದ್ರೆ, ಅವರು ಈಗಲ್ಲ, ಬರೋಬ್ಬರಿ 2011 ರಲ್ಲೇ ಇಸ್ಲಾಂ ಧರ್ಮಕ್ಕೆ ಕನ್ವರ್ಟ್ ಆಗಿದ್ದರಂತೆ. ಈ ಹಿಂದೆ ಶಬರಿಮಲೆಗೆ ಮಾಲೆ ಧರಿಸಿ, ಬಳಿಕ ಜೀಸಸ್ ರೋಸರಿ ಸರ ಹಾಕಿಕೊಂಡು ಉಪವಾಸ ಮಾಡುತ್ತಾ, ಎಲ್ಲಾ ದೇವರು ಒಂದೇ ಅಂದುಕೊಂಡಿದ್ದ ಜೈ ಬದುಕಿನಲ್ಲಿ ಒಂದು ಕಹಿ ಘಟನೆ ನಡೆದಿತ್ತು. ಕೆಲವು ದೇವಸ್ಥಾನಗಳಿಗೆ ಹೋದಾಗ ಅವರಿಗೆ ನಿರೀಕ್ಷಿಸದ ರೀತಿಯಲ್ಲಿ ಅವಮಾನಕಾರಿ ಅನುಭವಗಳಾಗಿದ್ದವಂತೆ. ಈ ಇನ್ಸಲ್ಟ್‌ಗಳನ್ನು ಸಹಿಸಲಾರದೆ ಬೇಸತ್ತ ಜೈ, ಮನಸ್ಸಿನ ನೆಮ್ಮದಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರು.

ಆಗಲೇ ನೋಡಿ ಅವರ ಲೈಫ್‌ಗೆ ಆ ಮಸೀದಿಯ ಟ್ವಿಸ್ಟ್ ಸಿಕ್ಕಿದ್ದು. ಮೊದಲ ಬಾರಿಗೆ ಮಸೀದಿಯೊಳಗೆ ಕಾಲಿಟ್ಟಾಗ ಜೈಗೆ ಅಲ್ಲಿನ ವಾತಾವರಣವೇ ಮ್ಯಾಜಿಕ್ ತರಹ ಕಂಡಿದೆ. ಅಲ್ಲಿ ಸ್ಟಾರ್ ನಟ ಎಂಬ ಯಾವುದೇ ಭೇದಭಾವವಿಲ್ಲದೆ ಎಲ್ಲರೂ ಒಂದೇ ಲೈನ್‌‌‌ನಲ್ಲಿ ನಿಂತು ಪ್ರಾರ್ಥನೆ ಮಾಡುತ್ತಿದ್ದರು. ಮಸೀದಿಯ ಒಳಗಿದ್ದ ಜನ ಜೈ ಅವರನ್ನು ಗುರುತಿಸಿದರೂ, ಸೆಲ್ಫಿ-ಫೋಟೋ ಅಂತ ಮುಗಿ ಬೀಳದೆ ಅವರ ಪ್ರಾರ್ಥನೆಗೆ ಪ್ರೈವಸಿ ಹಾಗೂ ರೆಸ್ಪೆಕ್ಟ್ ಕೊಟ್ಟಿದ್ದಾರೆ. ಈ ‘ಅಸಲಿ ಸಮಾನತೆ’ ನೋಡಿ ಫಿದಾ ಆದ ಜೈ, ತಕ್ಷಣವೇ ಇಸ್ಲಾಂ ಧರ್ಮಕ್ಕೆ ಕನ್ವರ್ಟ್ ಆಗಲು ನಿರ್ಧರಿಸಿದ್ದರಂತೆ. ಸದ್ಯಕ್ಕೆ ತಮ್ಮ ಹೆಸರನ್ನು ‘ಅಜೀಜ್ ಜೈ’ ಎಂದು ಬದಲಾಯಿಸಿಕೊಳ್ಳುವ ಆಲೋಚನೆಯಲ್ಲಿರುವ ನಟ, ನನ್ನ ಸಿನಿಮಾಗಳು ಫ್ಲಾಪ್ ಆಗಿದ್ದಕ್ಕೂ, ನಾನು ಧರ್ಮ ಬದಲಾಯಿಸಿದ್ದಕ್ಕೂ ಯಾವುದೇ ಕನೆಕ್ಷನ್ ಇಲ್ಲ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ.

ಸಾಕಷ್ಟು ಮಂದಿ ಹಿಂದೂ ಧರ್ಮದ ಸ್ಟಾರ್‌‌ಗಳು ಇಸ್ಲಾಂಗೆ ಮತಾಂತರಗೊಂಡಿದ್ದು, ಅವರು ನೀಡುವ ಕಾರಣಗಳು ಮಾತ್ರ ಚಿತ್ರ ವಿಚಿತ್ರ ಅನಿಸಲಿವೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 05 22T201234.944

ಪೆಟ್ರೋಲ್ ದರ ಏರಿಕೆ ಬಳಿಕ ಮತ್ತೆ ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ

by ಶಾಲಿನಿ ಕೆ. ಡಿ
May 22, 2026 - 8:15 pm
0

Untitled design 2026 05 22T194159.588

SRH vs RCB: ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ

by ಶಾಲಿನಿ ಕೆ. ಡಿ
May 22, 2026 - 7:44 pm
0

Untitled design 2026 05 22T191859.932

ಕರ್ನಾಟಕದಲ್ಲಿ ಮುಂದಿನ ಒಂದು ವಾರ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಮುನ್ಸೂಚನೆ

by ಶಾಲಿನಿ ಕೆ. ಡಿ
May 22, 2026 - 7:19 pm
0

Untitled design 2026 05 22T184909.870

ಗುರು ರಾಯರ ಮಹಿಮೆ ಸಾರುವ ‘ರಾಯರ ದರ್ಶನ’ ಸಾಂಗ್ ರಿಲೀಸ್.!

by ಶಾಲಿನಿ ಕೆ. ಡಿ
May 22, 2026 - 6:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 22T201234.944
    ಪೆಟ್ರೋಲ್ ದರ ಏರಿಕೆ ಬಳಿಕ ಮತ್ತೆ ಗಗನಕ್ಕೇರಿದ ಅಡುಗೆ ಎಣ್ಣೆ ಬೆಲೆ
    May 22, 2026 | 0
  • Untitled design 2026 05 22T194159.588
    SRH vs RCB: ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಆಯ್ಕೆ
    May 22, 2026 | 0
  • Untitled design 2026 05 22T191859.932
    ಕರ್ನಾಟಕದಲ್ಲಿ ಮುಂದಿನ ಒಂದು ವಾರ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಮುನ್ಸೂಚನೆ
    May 22, 2026 | 0
  • Untitled design 2026 05 22T184909.870
    ಗುರು ರಾಯರ ಮಹಿಮೆ ಸಾರುವ ‘ರಾಯರ ದರ್ಶನ’ ಸಾಂಗ್ ರಿಲೀಸ್.!
    May 22, 2026 | 0
  • Untitled design 2026 05 22T175651.041
    ಬಡವರ ಮತಗಳನ್ನು ತೆಗೆಯಲು ಎಸ್‌ಐಆರ್ ಮೂಲಕ ಸಂಚು: ಡಿ.ಕೆ ಶಿವಕುಮಾರ್ ಆಕ್ರೋಶ
    May 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version