• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, July 28, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವೈರಲ್

ಆರ್‌ಸಿಬಿ ಮಾರಾಟ ವದಂತಿ: ಡಿಕೆಶಿ ಖರೀದಿಸಿದರೆ ತಂಡಕ್ಕೆ ಈ ಹೆಸರಿರಬಹುದು? ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 10, 2025 - 4:36 pm
in ವೈರಲ್
0 0
0
Web 2025 06 10t163427.497

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್‌ನ ಪೋಷಕ ಸಂಸ್ಥೆ ಡಿಯಾಜಿಯೋ ಸುಮಾರು 17 ಸಾವಿರ ಕೋಟಿ ರೂಪಾಯಿಗೆ ತಂಡವನ್ನು ಮಾರಾಟ ಮಾಡುವ ಯೋಜನೆಯನ್ನು ಪರಿಶೀಲಿಸುತ್ತಿದೆ. ಐಪಿಎಲ್ 2025ರಲ್ಲಿ ಆರ್‌ಸಿಬಿಯ ಚೊಚ್ಚಲ ಕಪ್ ಗೆಲುವಿನ ಬಳಿಕ ತಂಡದ ಮೌಲ್ಯ ಗಗನಕ್ಕೇರಿದ್ದು, ಸೂಕ್ತ ಖರೀದಿದಾರ ಸಿಕ್ಕರೆ ತಂಡದ ಪಾಲನ್ನು ಮಾರಾಟ ಮಾಡಲು ಡಿಯಾಜಿಯೋ ಗಂಭೀರವಾಗಿ ಚಿಂತಿಸುತ್ತಿದೆ.

ಮಾರಾಟಕ್ಕೆ ಕಾರಣವೇನು?
ಇತ್ತೀಚಿನ ಚಿನ್ನಸ್ವಾಮಿ ಮೈದಾನದ ಕಾಲ್ತುಳಿತ ಘಟನೆ ಮತ್ತು ಭಾರತ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿರುವ ಕಠಿಣ ನಿಯಮಗಳು ಈ ನಿರ್ಧಾರಕ್ಕೆ ಕಾರಣವಾಗಿವೆ. ಮೂಲಗಳ ಪ್ರಕಾರ, ಸರ್ಕಾರವು ಐಪಿಎಲ್‌ನಲ್ಲಿ ತಂಬಾಕು ಮತ್ತು ಮದ್ಯಪಾನ ಸಂಬಂಧಿತ ಜಾಹೀರಾತುಗಳನ್ನು ನಿಷೇಧಿಸುವ ಸಾಧ್ಯತೆಯಿದೆ. ಇದರ ಜೊತೆಗೆ, ತಂಡದ ಮಾಲೀಕತ್ವವನ್ನು ಹೊಂದಿರುವ ಕಂಪನಿಗಳು ಈ ರೀತಿಯ ಉತ್ಪನ್ನಗಳಿಗೆ ಸಂಬಂಧಿತವಾಗಿರದಂತೆ ನಿಯಮ ಜಾರಿಗೆ ಬರಬಹುದು. ಇಂತಹ ಸಂದರ್ಭದಲ್ಲಿ, ಡಿಯಾಜಿಯೋ ತಂಡವನ್ನು ಮಾರಾಟ ಮಾಡುವ ಆಲೋಚನೆಯಲ್ಲಿದೆ.

RelatedPosts

ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಯುವತಿ..ಮಳೆ ಬರ್ತಿದ್ದಾಗ ರಸ್ತೆಯಲ್ಲಿ ಯುವತಿಯ ಹುಚ್ಚಾಟ

ಪಕ್ಕದಲ್ಲೇ ನೋಡುತ್ತಾ ನಿಂತವನಿಗೆ ಚೆಂಡು ಎಸೆಯಲು ಕೊಟ್ಟು ಮನಗೆದ್ದ ಪುಟಾಣಿ: ವೀಡಿಯೋ ವೈರಲ್ !

ಆಸ್ಪತ್ರೆಗೆ ಕರೆತಂದರೂ ಬದುಕುಳಿಯದ ಪಾರಿವಾಳ: ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ!

ಹೆಂಡತಿ ವಿಚ್ಛೇದನ ನೀಡಿದ್ದಕ್ಕೆ ಒಂದು ತಿಂಗಳು ಊಟ, ನೀರು ಬಿಟ್ಟು, ಬಿಯರ್ ಮಾತ್ರ ಕುಡಿದು ವ್ಯಕ್ತಿ ಸಾವು!

ADVERTISEMENT
ADVERTISEMENT

ಸೋಶಿಯಲ್ ಮೀಡಿಯಾದಲ್ಲಿ ಡಿಕೆ ಶಿವಕುಮಾರ್ ಟ್ರೋಲ್ ತಂಡದ ಮಾರಾಟದ ಚರ್ಚೆಯ ನಡುವೆ, ಸೋಶಿಯಲ್ ಮೀಡಿಯಾದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆರ್‌ಸಿಬಿಯನ್ನು ಖರೀದಿಸಬಹುದೆಂಬ ವದಂತಿಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ. ಕಾಲ್ತುಳಿತ ಘಟನೆಗೆ ಡಿಕೆ ಶಿವಕುಮಾರ್ ಅವರನ್ನೇ ದೂಷಿಸಲಾಗುತ್ತಿದ್ದು, ತಮಾಷೆಯ ರೀತಿಯಲ್ಲಿ ಅವರೇ ತಂಡವನ್ನು ಖರೀದಿಸಿದರೆ ಒಳ್ಳೆಯದು ಎಂಬ ಪೋಸ್ಟ್‌ಗಳು ವೈರಲ್ ಆಗಿವೆ. ಒಂದು ವಿಭಾಗದ ಜನರು ಡಿಕೆ ಶಿವಕುಮಾರ್ ತಂಡವನ್ನು ಖರೀದಿಸಿದರೆ ತಂಡಕ್ಕೆ ಯಾವ ಹೆಸರಿಡಬಹುದೆಂಬ ತಮಾಷೆಯ ಊಹೆಗಳನ್ನು ಹಂಚಿಕೊಂಡಿದ್ದಾರೆ.

Ns cb

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ತಂಡದ ಹೆಸರುಗಳು ಡಿಕೆ ಶಿವಕುಮಾರ್ ಆರ್‌ಸಿಬಿಯನ್ನು ಖರೀದಿಸಿದರೆ ತಂಡಕ್ಕೆ ಇಡಬಹುದಾದ ಕೆಲವು ತಮಾಷೆಯ ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕೆಲವು ಜನಪ್ರಿಯ ಊಹೆಗಳು:

ಬೆಂಗಳೂರು ಡಿಕೆ ಬ್ರದರ್ಸ್, ಬಂಡೆ ಬೆಂಗಳೂರು ಚಾಲೆಂಜರ್ಸ್, ಸಿಡಿ ಶಿವು ಚಾಲೆಂಜರ್ಸ್ ಕರ್ನಾಟಕ, ಬೆಂಗಳೂರು ಬ್ರದರ್ಸ್ ಯುನೈಟೆಡ್, ಕನಕಪುರ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಸೌತ್ ಬೆಂಗಳೂರು, ಡೆಪ್ಯುಟಿ ಸಿಎಂ ಬೆಂಗಳೂರು, ರಾಮನಗರ ಚಾಂಪಿಯನ್ಸ್, ಕನಕಪುರ ಬಂಡೆ ಬ್ರೇಕರ್ಸ್, ತಿಹಾರ್ ಚಾಲೆಂಜರ್ಸ್ ಇನ್ನೂ ಕೆಲವರು ತಂಡದ ಟ್ಯಾಗ್‌ಲೈನ್‌ಗೆ “ನೀವ್ ಹೊಡಿತಾ ಇರ್ಬೇಕು, ನಾವ್ ಗೆಲ್ತಾ ಇರ್ಬೇಕು” ಎಂಬ ತಮಾಷೆಯ ಸಾಲನ್ನು ಸೂಚಿಸಿದ್ದಾರೆ.

ಡಿಕೆ ಶಿವಕುಮಾರ್‌ಗೆ ಆರ್ಥಿಕ ಸಾಮರ್ಥ್ಯ?
ಸೋಶಿಯಲ್ ಮೀಡಿಯಾದಲ್ಲಿ ಕೆಲವರು ತಮಾಷೆಯಾಗಿ, ಆರ್‌ಸಿಬಿಯ ಮೌಲ್ಯ 17 ಸಾವಿರ ಕೋಟಿ ಇದ್ದು, ಡಿಕೆ ಶಿವಕುಮಾರ್ ಅವರ ಘೋಷಿತ ಆಸ್ತಿ 1100 ಕೋಟಿ ಎಂದು ಟೀಕಿಸಿದ್ದಾರೆ. “ಬೇನಾಮಿ ಹೂಡಿಕೆಯ ಮೂಲಕ ಖರೀದಿ ಸಾಧ್ಯವಾದರೂ, ಅದು ರಿಸ್ಕ್‌ ಒಳಗೊಂಡಿರುತ್ತದೆ” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು “ಡಿಕೆಶಿಗೆ ಅಷ್ಟೊಂದು ಹಣವಿದೆಯೇ?” ಎಂದು ಪ್ರಶ್ನಿಸಿದ್ದಾರೆ.

ಈ ವದಂತಿಗಳು ಮತ್ತು ತಮಾಷೆಯ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಆರ್‌ಸಿಬಿ ಅಭಿಮಾನಿಗಳ ನಡುವೆ ಭಾರೀ ಕುತೂಹಲ ಮೂಡಿಸಿವೆ. ಆದರೆ, ಇದು ಕೇವಲ ವದಂತಿಗಳಾಗಿರುವ ಸಾಧ್ಯತೆಯೂ ಇದ್ದು, ಡಿಯಾಜಿಯೋ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 07 28t162542.799

ಭಯ ಹುಟ್ಟಿಸುವ ದೆವ್ವದ ಕಥಾನಕ “ಓಮೆನ್” ಚಿತ್ರದ ಟ್ರೈಲರ್ ರಿಲೀಸ್

by ಶಾಲಿನಿ ಕೆ. ಡಿ
July 28, 2025 - 4:26 pm
0

Untitled design 2025 07 28t154931.648

ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಉಗ್ರನನ್ನು ಸದೆಬಡಿದ ಭಾರತೀಯ ಸೇನೆ

by ಶಾಲಿನಿ ಕೆ. ಡಿ
July 28, 2025 - 3:59 pm
0

Untitled design 2025 07 28t153149.702

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ: ಇಬ್ಬರು ಯುವಕರ ದುರ್ಮರಣ

by ಶಾಲಿನಿ ಕೆ. ಡಿ
July 28, 2025 - 3:34 pm
0

Untitled design 2025 07 28t154653.990

ಬೆನ್ನು ಕೆಲವೇ ಇಂಚು ಕಾಣುವಂತಿದ್ದರೂ ಬೆತ್ತಲೆ ಎಂದು ಹೇಳಿಕೆ ನೀಡಿದ ಮೌಲ್ವಿ: ಎಫ್‌ಐಆರ್ ದಾಖಲು

by ಸಾಬಣ್ಣ ಎಚ್. ನಂದಿಹಳ್ಳಿ
July 28, 2025 - 2:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 07 26t161758.740
    ಬೆಂಗಳೂರಿನ ಬಗ್ಗೆ ನಾಲಿಗೆ ಹರಿಬಿಟ್ಟ ಯುವತಿ..ಮಳೆ ಬರ್ತಿದ್ದಾಗ ರಸ್ತೆಯಲ್ಲಿ ಯುವತಿಯ ಹುಚ್ಚಾಟ
    July 26, 2025 | 0
  • Untitled design (28)
    ಪಕ್ಕದಲ್ಲೇ ನೋಡುತ್ತಾ ನಿಂತವನಿಗೆ ಚೆಂಡು ಎಸೆಯಲು ಕೊಟ್ಟು ಮನಗೆದ್ದ ಪುಟಾಣಿ: ವೀಡಿಯೋ ವೈರಲ್ !
    July 26, 2025 | 0
  • Untitled design (27)
    ಆಸ್ಪತ್ರೆಗೆ ಕರೆತಂದರೂ ಬದುಕುಳಿಯದ ಪಾರಿವಾಳ: ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ!
    July 26, 2025 | 0
  • Untitled design (25)
    ಹೆಂಡತಿ ವಿಚ್ಛೇದನ ನೀಡಿದ್ದಕ್ಕೆ ಒಂದು ತಿಂಗಳು ಊಟ, ನೀರು ಬಿಟ್ಟು, ಬಿಯರ್ ಮಾತ್ರ ಕುಡಿದು ವ್ಯಕ್ತಿ ಸಾವು!
    July 26, 2025 | 0
  • Untitled design 2025 07 25t203719.910
    ತಿಂಡಿಗಾಗಿ ಗಂಡನಿಗೆ ಚಾಕು ಇರಿದ ಹೆಂಡತಿ: ವಿಡಿಯೋ ವೈರಲ್
    July 25, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version