• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, April 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಕಾದಿಗೆ ಗಂಡಾಂತರ..!

admin by admin
November 28, 2025 - 6:49 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 11 28T064749.298

ಇಂದು ಶಾಲಿವಾಹನ ಶಕೆ 1947 (ವಿಶ್ವಾವಸು ಸಂವತ್ಸರ), ಮಾರ್ಗಶೀರ್ಷ ಶುಕ್ಲ ಅಷ್ಟಮಿ, ಅನೂರಾಧಾ ನಕ್ಷತ್ರ, ಧ್ರುವ ಯೋಗ, ಬವ ಕರಣ. ಸೂರ್ಯೋದಯ ಬೆಳಗ್ಗೆ 6.25 ಸೂರ್ಯಾಸ್ತ ಸಾಯಂಕಾಲ 5:46 ರಾಹುಕಾಲ ಬೆಳಗ್ಗೆ 10:42 ರಿಂದ 12:08, ಯಮಗಂಡ ಮಧ್ಯಾಹ್ನ 2:59 ರಿಂದ 4:24 ಶುಭ ಕಾರ್ಯಗಳಿಗೆ ಈ ಕಾಲವನ್ನು ತಪ್ಪಿಸಿ.

ಮೇಷ ರಾಶಿ

ಪ್ರೀತಿಯಲ್ಲಿ ಭಾವನಾತ್ಮಕ ಬೆಂಬಲ ಇದ್ದರೂ ಸಂಪೂರ್ಣ ಸಂತೋಷವಿಲ್ಲ. ಸ್ವಂತ ಆಲೋಚನೆಗಳಿಗೆ ಆದ್ಯತೆ ಕೊಡಿ. ಸ್ನೇಹಿತನ ನಂಬಿಕೆಯಲ್ಲಿ ಹಣ ಕೊಟ್ಟು ನಷ್ಟವಾಗಬಹುದು. ಕೆಲಸದಲ್ಲಿ ಬದಲಾವಣೆ ಬೇಕೆನಿಸುವುದು, ಆದರೆ ಅಧಿಕಾರಿಗಳ ಪ್ರಶಂಸೆ ಸಿಗಲಿದೆ. ಹಣಕಾಸು ಸ್ಥಿತಿ ಉತ್ತಮ, ಆದರೆ ಮಾನಸಿಕ ಒತ್ತಡ ಜಾಸ್ತಿ.

RelatedPosts

ಇಂದಿನ ದಿನ ಭವಿಷ್ಯ: ಈ ಸಂಖ್ಯೆಯ ಜನರು ಇಂದು ತಾಳ್ಮೆಯಿಂದ ಇರುವುದು ಒಳಿತು

ದಿನಭವಿಷ್ಯ : ಇಂದು ಅಕ್ಷಯ ಅಮಾವಾಸ್ಯೆ: ಇಂದು ಲಕ್ಷ್ಮೀಯನ್ನು ಪೂಜಿಸಿದರೆ ಯಶಸ್ಸು ಖಂಡಿತಾ..!

ದಿನ ಭವಿಷ್ಯ: ವ್ಯಾಪಾರಿಗಳಿಗೆ ಲಾಭ, ಗೃಹಬಳಕೆ ವಸ್ತುಗಳ ಖರೀದಿ, ಹಣಕಾಸಿನ ಸಮಸ್ಯೆ ಮರುಕಳಿಸಬಹುದು

ದಿನ ಭವಿಷ್ಯ : ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಎಚ್ಚರಿಕೆ

ADVERTISEMENT
ADVERTISEMENT
ವೃಷಭ ರಾಶಿ

ಹಣಕಾಸಿನಲ್ಲಿ ಹೊಸ ಅವಕಾಶಗಳು ಕಾಣುತ್ತವೆ ಆದರೆ ಅಪಾಯವೂ ಇದೆ. ಕೆಲಸದಲ್ಲಿ ಹೊಸ ಆಲೋಚನೆಗಳು ಮೆಚ್ಚುಗೆ ಗಳಿಸುತ್ತವೆ. ಸಮಯ ವ್ಯರ್ಥ ಮಾಡದಂತೆ ನೋಡಿಕೊಳ್ಳಿ. ನಿದ್ರೆ ಕೊರತೆಯಿಂದ ಆರೋಗ್ಯ ಕುಂದಬಹುದು. ಪ್ರೀತಿಯಲ್ಲಿ ಬದಲಾವಣೆಗೆ ಕಾಯಬೇಕು.

ಮಿಥುನ ರಾಶಿ

ವ್ಯಾಪಾರದಲ್ಲಿ ಸ್ಥಿರತೆ ಇದೆ, ಆದರೆ ಸ್ಪರ್ಧೆಯಲ್ಲಿ ಗೆಲ್ಲಲೇಬೇಕು. ಅನಪೇಕ್ಷಿತ ಭೇಟಿಗಳು, ದೂರ ಪ್ರಯಾಣಕ್ಕೆ ತಯಾರಿ ಬೇಕು. ಉದ್ಯೋಗಿಗಳಿಗೆ ಮೇಲಧಿಕಾರಿಗಳ ಒತ್ತಡ. ಆರೋಗ್ಯ ಸಮ, ಪ್ರೀತಿಯಲ್ಲಿ ಶಾಂತಿ.

ಕರ್ಕಾಟಕ ರಾಶಿ

ಆರ್ಥಿಕ ಲಾಭ, ಹೊರಗಿನ ಸಂಪರ್ಕಗಳಿಂದ ಪ್ರಗತಿ. ಮಹಿಳೆಯರಿಗೆ ಆದಾಯದಲ್ಲಿ ಮುನ್ನಡೆ. ಕಾಲು ನೋವು ಕಾಡಬಹುದು. ವಿದ್ಯಾರ್ಥಿಗಳ ಗಮನ ಚಂಚಲ. ಪ್ರೀತಿಯಲ್ಲಿ ಗೊಂದಲ ನಿವಾರಣೆಯಾಗಿ ಸಂಬಂಧ ಮೃದುವಾಗುತ್ತದೆ.

ಸಿಂಹ ರಾಶಿ

ಹೂಡಿಕೆ ಲಾಭದಾಯಕ. ಆಂತರಿಕ ಬಿಸಿ, ಆದರೆ ಸಕಾಲಿಕ ಸಹಾಯ ಸಿಗುತ್ತದೆ. ವ್ಯಕ್ತಿತ್ವ ಮೆರೆಯುವ ದಿನ. ಮಕ್ಕಳಿಗೆ ಪ್ರೀತಿ ತೋರಿಸಿ. ಪ್ರೀತಿಯಲ್ಲಿ ಆತ್ಮೀಯತೆ ಗಾಢವಾಗುತ್ತದೆ.

ಕನ್ಯಾ ರಾಶಿ

ಹಣ ಲಾಭ, ಯೋಜನೆಗಳು ಯಶಸ್ವಿಯಾಗುತ್ತವೆ. ವಿದೇಶ ಪ್ರಯಾಣ ಸಾಧ್ಯ. ಸೌಂದರ್ಯ ಪ್ರಜ್ಞೆ ಹೆಚ್ಚು. ಮನೆಯಲ್ಲಿ ವಿವಾಹ ಮಾತುಕತೆಯಿಂದ ಖುಷಿ. ಪ್ರೀತಿಯಲ್ಲಿ ಹೊಸ ಮೃದುತ್ವ.

ತುಲಾ ರಾಶಿ

ಹೂಡಿಕೆಯಲ್ಲಿ ಎಚ್ಚರಿಕೆ ಬೇಕು. ಶ್ವಾಸಕೋಶದ ತೊಂದರೆ ಇರಬಹುದು. ಧೈರ್ಯ ಕಡಿಮೆ. ದಾಂಪತ್ಯ ಕಲಹವನ್ನು ತಡೆಯಿರಿ. ವಾಹನ ಖರೀದಿ ಮುಂದೂಡಿಕೆ.

ವೃಶ್ಚಿಕ ರಾಶಿ

ಆರೋಗ್ಯ ಉತ್ತಮ, ಪ್ರೀತಿಯಲ್ಲಿ ಸಂತೋಷ. ಹಣದ ಹರಿವು ಸುಧಾರಿಸುತ್ತದೆ. ಹಿರಿಯರ ಮೆಚ್ಚುಗೆ, ಅತಿಥಿಗಳ ಆಗಮನ. ಕಳೆದ ಸಂಬಂಧ ಮತ್ತೆ ಸರಿಪಡಿಸಿಕೊಳ್ಳುವ ಅವಕಾಶ.

ಧನು ರಾಶಿ

ಪ್ರೀತಿಯಲ್ಲಿ ಭಾವನಾತ್ಮಕ ಒತ್ತಡ. ಹಣ ಹರಿವು ನಿಧಾನ. ಕೆಲಸದಲ್ಲಿ ಏಕಾಗ್ರತೆ ಕಡಿಮೆ. ಸಂಗಾತಿಯ ಮೇಲೆ ಸಿಟ್ಟು ಬರಬಹುದು. ವಿಶ್ರಾಂತಿ ಅಗತ್ಯ.

ಮಕರ ರಾಶಿ

ಖರ್ಚು ಹೆಚ್ಚಾದರೂ ಕೆಲಸದಲ್ಲಿ ಸ್ಪಷ್ಟತೆ ಮತ್ತು ಪ್ರಗತಿ. ಅಪವಾದಗಳು ಕಾಡಬಹುದು. ಆಹಾರ ವ್ಯಾಪಾರಿಗಳಿಗೆ ಲಾಭ. ಪ್ರೀತಿಯಲ್ಲಿ ಗೊಂದಲ ನಿವಾರಣೆ.

ಕುಂಭ ರಾಶಿ

ಕೆಲಸದಲ್ಲಿ ಮೆಚ್ಚುಗೆ. ಪ್ರೀತಿಯಲ್ಲಿ ಮೃದುತ್ವ. ವ್ಯಾಪಾರದಲ್ಲಿ ಅನಿರೀಕ್ಷಿತ ಬದಲಾವಣೆ. ದೂರ ಪ್ರಯಾಣ ಯೋಜನೆ. ಆರೋಗ್ಯ ಉತ್ತಮ.

ಮೀನ ರಾಶಿ

ಹಣದಲ್ಲಿ ಸ್ವಲ್ಪ ಅಸ್ಥಿರತೆ. ಆಲಸ್ಯದಿಂದ ಕೆಲಸ ವಿಳಂಬ. ಪ್ರೀತಿಯಲ್ಲಿ ಹೊಸ ಆರಂಭ ಸಾಧ್ಯ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ. ಗೃಹ ನಿರ್ಮಾಣದಲ್ಲಿ ತೊಂದರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

123

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಟಿಕೆಟ್ ಬ್ಲಾಕ್ ದಂಧೆ ಅಬ್ಬರ: ಕ್ಯಾಂಟೀನ್ ನೌಕರನ ಬಳಿ 100ಕ್ಕೂ ಹೆಚ್ಚು ಟಿಕೆಟ್..!

by ಶ್ರೀದೇವಿ ಬಿ. ವೈ
April 17, 2026 - 8:38 am
0

Air quality

ಕಲಬುರ್ಗಿ, ಉಡುಪಿಯಲ್ಲಿ ಏರ್ ಕ್ವಾಲಿಟಿ ಮತ್ತೆ ಕಳಪೆ ಮಟ್ಟಕ್ಕೆ ಕುಸಿತ !

by ಶ್ರೀದೇವಿ ಬಿ. ವೈ
April 17, 2026 - 8:07 am
0

Gvpspmlz1mhmhprakash rai

ಪ್ರಕಾಶ್ ರಾಜ್ ವಿರುದ್ಧ ಬಿತ್ತು ಕ್ರಿಮಿನಲ್‌ ಕೇಸ್‌: ರಾಮಾಯಣ ವಿವಾದ ಇದಕ್ಕೆ ಕಾರಣನಾ..?

by ಶ್ರೀದೇವಿ ಬಿ. ವೈ
April 17, 2026 - 7:27 am
0

Untitled design (1)

ಇಂದಿನ ದಿನ ಭವಿಷ್ಯ: ಈ ಸಂಖ್ಯೆಯ ಜನರು ಇಂದು ತಾಳ್ಮೆಯಿಂದ ಇರುವುದು ಒಳಿತು

by ಶ್ರೀದೇವಿ ಬಿ. ವೈ
April 17, 2026 - 7:00 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (1)
    ಇಂದಿನ ದಿನ ಭವಿಷ್ಯ: ಈ ಸಂಖ್ಯೆಯ ಜನರು ಇಂದು ತಾಳ್ಮೆಯಿಂದ ಇರುವುದು ಒಳಿತು
    April 17, 2026 | 0
  • Rashi bavishya
    ದಿನಭವಿಷ್ಯ : ಇಂದು ಅಕ್ಷಯ ಅಮಾವಾಸ್ಯೆ: ಇಂದು ಲಕ್ಷ್ಮೀಯನ್ನು ಪೂಜಿಸಿದರೆ ಯಶಸ್ಸು ಖಂಡಿತಾ..!
    April 17, 2026 | 0
  • Untitled design 2025 12 04T070243.618
    ದಿನ ಭವಿಷ್ಯ: ವ್ಯಾಪಾರಿಗಳಿಗೆ ಲಾಭ, ಗೃಹಬಳಕೆ ವಸ್ತುಗಳ ಖರೀದಿ, ಹಣಕಾಸಿನ ಸಮಸ್ಯೆ ಮರುಕಳಿಸಬಹುದು
    April 16, 2026 | 0
  • Rashi bavishya
    ದಿನ ಭವಿಷ್ಯ : ಇಂದು ಈ ರಾಶಿಯವರು ಹಣದ ವಿಚಾರದಲ್ಲಿ ಎಚ್ಚರಿಕೆ
    April 15, 2026 | 0
  • Untitled design 2025 12 04T070243.618
    ರಾಶಿ ಭವಿಷ್ಯ: ಪ್ರಯತ್ನಕ್ಕೆ ಫಲ, ಕೆಲವರಿಗೆ ಧನಲಾಭ, ಕೆಲವರಿಗೆ ಎಚ್ಚರಿಕೆ ದಿನ
    April 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version