• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 25, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ರಾಶಿಫಲ: ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ, ಇಂದಿನ ರಾಶಿ ಭವಿಷ್ಯ ಇಲ್ಲಿದೆ!

ಸಾಬಣ್ಣ ಎಚ್. ನಂದಿಹಳ್ಳಿ by ಸಾಬಣ್ಣ ಎಚ್. ನಂದಿಹಳ್ಳಿ
April 24, 2025 - 6:47 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Siddu stalin kcr (43)

RelatedPosts

ಸಂಖ್ಯಾಶಾಸ್ತ್ರದ ಪ್ರಕಾರ ಇಂದಿನ ದಿನ ನಿಮಗೆ ಶುಭವೇ?

ಮಂಗಳವಾರದ ರಾಶಿ ಭವಿಷ್ಯ: ಯಾವ ರಾಶಿಗೆ ಒಳ್ಳೆಯ ಸಮಯ?

ಸಂಖ್ಯಾಶಾಸ್ತ್ರ ಭವಿಷ್ಯ: ಜನ್ಮಸಂಖ್ಯೆ ಆಧಾರದಲ್ಲಿ ಇಂದು ನಿಮ್ಮ ದಿನಚರಿ ಹೇಗಿರಲಿದೆ ತಿಳಿಯಿರಿ..!

ಇಂದು ಯಾವ ರಾಶಿಗೆ ಧನಲಾಭ, ಯಾವ ರಾಶಿಯವರಿಗೆ ತೊಂದರೆ?

ADVERTISEMENT
ADVERTISEMENT

ದಿನ ಭವಿಷ್ಯ: ಶಾಲಿವಾಹನ ಶಕವರ್ಷ 1948, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶೀ ತಿಥಿ, ಗುರುವಾರ. ಇಂದು ಅನ್ಯ ಕ್ಷೇತ್ರದಿಂದ ನೆರವು, ಹಣಕಾಸಿನ ಹರಿವು, ಕೆಲಸದಲ್ಲಿ ಮರೆವು, ಹೊಸ ಯೋಜನೆಯ ಅರಿವು ಇರಲಿದೆ. ಯಾವ ರಾಶಿಗೆ ಯಾವ ಫಲವೆಂದು ತಿಳಿಯಿರಿ.

ಮೇಷ ರಾಶಿ:
ವೈಯಕ್ತಿಕ ಹಿತಾಸಕ್ತಿಯನ್ನು ಕೆಲವೊಮ್ಮೆ ಬದಿಗಿಟ್ಟು ಕೆಲಸ ಮಾಡಬೇಕು. ತ್ವರಿತವಾಗಿ ಹಣ ಗಳಿಸುವ ಮೊದಲು ಆಪ್ತರ ಸಲಹೆ ಪಡೆಯಿರಿ. ಕುಟುಂಬಕ್ಕೆ ಒಳ್ಳೆಯ ಹೆಸರು ಬರುವುದು. ವಿವಾಹದ ಮಾತುಕತೆ ಇಂದು ನಿಶ್ಚಿತವಾಗಬಹುದು. ಇತರರನ್ನು ಗೊಂದಲಕ್ಕೆ ಸಿಲುಕಿಸಬೇಡಿ. ಹೂಡಿಕೆಯಿಂದ ಸಂತೋಷ. ಸ್ನೇಹಿತರು ನಿಮ್ಮನ್ನು ಬಯಸುವರು. ಅಮುಖ್ಯ ಕಾರ್ಯಗಳಿಗೆ ಓಡಾಟವಾಗಬಹುದು. ಪಾಲುದಾರಿಕೆಯಲ್ಲಿ ಮೋಸದ ಭಾವನೆ. ಶತ್ರುಗಳ ಬಗ್ಗೆ ಎಚ್ಚರ. ಎಲ್ಲರನ್ನೂ ಸಮಾನವಾಗಿ ಕಾಣಲು ಪ್ರಯತ್ನಿಸಿದರೂ ಕಷ್ಟ. ಆಪಾಯದ ಸೂಚನೆಯನ್ನು ಗಮನಿಸಿ. ವ್ಯಾಪಾರದಲ್ಲಿ ಕೌಶಲ್ಯವಿದೆ. ಹೂಡಿಕೆಯಲ್ಲಿ ತಪ್ಪು ದಾರಿ ತೋರಿಸಬಹುದು. ಉದ್ಯಮಿಗಳ ಭೇಟಿಯಾಗುವುದು. ಜವಾಬ್ದಾರಿಯನ್ನು ಪೂರೈಸಿ.

ವೃಷಭ ರಾಶಿ:
ಯಾರೋ ಕಾರಣಕ್ಕೆ ಇನ್ನೊಬ್ಬರ ಮೇಲೆ ಕೋಪಗೊಳ್ಳುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಭೀತಿ. ಮುಂಗೋಪದಿಂದ ಕೆಲಸ ಮಾಡಬೇಡಿ. ಪ್ರೀತಿಗೆ ಬೆಲೆ ಕೊಡುವ ಗುಣ ಮುಂದುವರಿಯಲಿ. ರಾಜಕೀಯ ರಹಸ್ಯ ಬಹಿರಂಗವಾಗಬಹುದು. ದಕ್ಷ ಕಾರ್ಯ ಎಲ್ಲರಿಗೂ ಮಾದರಿಯಾಗುವುದು. ತುರ್ತು ಚಿಕಿತ್ಸೆಯ ಅಗತ್ಯ ಬರಬಹುದು. ಅನಗತ್ಯ ಓಡಾಟವನ್ನು ಕಡಿಮೆ ಮಾಡಿ. ನಿಮ್ಮ ಸಂಗತಿ ಉನ್ನತವಾಗಿದೆ. ಪ್ರಯತ್ನಕ್ಕೆ ಫಲ ಸಿಗುವುದು. ಖರ್ಚಿನ ಬಗ್ಗೆ ಎಚ್ಚರಿಕೆ. ಗುರಿಯನ್ನು ಬದಲಾಯಿಸಬೇಡಿ. ಶ್ರಮಕ್ಕೆ ಯೋಗ್ಯ ಆದಾಯ. ಸತ್ಯವನ್ನು ಸ್ಪಷ್ಟವಾಗಿ ಹೇಳಿ. ಯಾವುದೇ ಬೇಸರವಿಲ್ಲ.

ಮಿಥುನ ರಾಶಿ:
ದೀರ್ಘಕಾಲದ ಖರ್ಚು ಕಡಿಮೆಯಾಗುವ ಸಾಧ್ಯತೆ. ಬೇಡದ ವಸ್ತುಗಳನ್ನು ತೆಗೆದಿಡುವಿರಿ. ಮೌನವೇ ಪರಿಹಾರ ಎಂದು ಯೋಚಿಸಿ. ಕಲಹ ಬೇಕೇ ಎಂದು ನಿರ್ಧರಿಸಿ. ಮನಸ್ಸಿಗೆ ಒಂದನ್ನು ತಂದುಕೊಂಡು ಮುಂದುವರಿಯಿರಿ. ಪ್ರಯಾಣದ ಆಯಾಸ ದುರ್ಬಲಗೊಳಿಸುವುದು. ಯೋಜನೆಗೆ ಪುರಸ್ಕಾರ ಸಿಗಬಹುದು. ಆಲಸ್ಯದಿಂದ ಸಮಯ ವ್ಯರ್ಥ. ಚಿತ್ರಕಾರರಿಗೆ ಅವಕಾಶ. ಜೀವನದಲ್ಲಿ ಹಿಂದೆ ಬೀಳುವಿರಿ. ಸಂಗಾತಿಯೊಂದಿಗೆ ಉತ್ತಮ ದಿನ. ಕಾಳಜಿಯಿಂದ ಮುಜುಗರ. ಕಟ್ಟಡ ನಿರ್ಮಾಣಕ್ಕೆ ಲಾಭ. ಹೊಸ ಯೋಜನೆ ಸಿಗುವುದು. ಕಾರ್ಯಕ್ಷೇತ್ರದಲ್ಲಿ ಪ್ರಗತಿ.

ಕರ್ಕಾಟಕ ರಾಶಿ:
ಸಹೋದ್ಯೋಗಿಗಳ ಜೊತೆ ಸಾಮರಸ್ಯ ಕಷ್ಟ. ವಿವಾಹಕ್ಕೆ ವಿಘ್ನಗಳು. ಕುಟುಂಬದಲ್ಲಿ ಶಾಂತಿ. ಸಂತಾನದಿಂದ ಅಶಾಂತಿ. ನಿಯಮ ಭಂಗದಿಂದ ಕಷ್ಟ. ನಿಮ್ಮವರು ನಿಮ್ಮವರಾಗದಿರಬಹುದು. ಕಲಹ ತಣ್ಣಗಾಗುವುದು. ಧಾರ್ಮಿಕ ಕಾರ್ಯಕ್ಕೆ ಸಂಪತ್ತು ಖರ್ಚು. ದಾಖಲೆಗಳು ಸರಿಯಾದ ಮಾಹಿತಿ ಕೊಡುವುವು. ಅಪರೂಪದ ವ್ಯಕ್ತಿಗಳ ಸಂಪರ್ಕ. ಕೃಷಿಯಿಂದ ಲಾಭ. ವಿರೋಧಿಗಳು ಹೆಚ್ಚು. ಕಲಾವಿದರಿಗೆ ವಿದೇಶ ಪ್ರವಾಸ. ನಿಂತ ಕಾರ್ಯಕ್ಕೆ ಚಾಲನೆ. ಆಶ್ರಯದಾತರಿಗೆ ಅಪಮಾನ. ಸ್ಪರ್ಧೆಯ ಶ್ರಮ ವ್ಯರ್ಥ.

ಸಿಂಹ ರಾಶಿ:
ವ್ಯವಹಾರದಲ್ಲಿ ಓಡಾಟ. ಅಕಾಲದ ಭೋಜನ, ವಿಶ್ರಾಂತಿಯಿಂದ ಆರೋಗ್ಯದಲ್ಲಿ ವ್ಯತ್ಯಾಸ. ಪಿತ್ರಾರ್ಜಿತ ಆಸ್ತಿ ಆನಂದ. ಶತ್ರುಗಳು ಗಮನಿಸುವರು. ಸಮಸ್ಯೆಗೆ ಪರಿಹಾರ. ಅಶುಭ ವಾರ್ತೆಯಿಂದ ಉತ್ಸಾಹಕ್ಕೆ ಭಂಗ. ಜಾಣ್ಮೆಯಿಂದ ದೂರ ಮಾಡಿ. ಪ್ರತ್ಯಕ್ಷವಾಗಿ ಪರಿಶೀಲಿಸಿ. ಪ್ರಯಾಣ ಅನಿವಾರ್ಯವಲ್ಲ. ಸಮಯ ವೇಗವಾಗಿ ಸಾಗುವುದು. ಬದಲಾವಣೆಗೆ ಉತ್ತರ ಕೊಡುವಿರಿ. ಹಲವು ಕಾರ್ಯಗಳು ಒಮ್ಮೆಗೆ. ಎಲ್ಲವೂ ಆಗಿಹೋದಂತೆ ಭಾಸವಾಗುವುದು. ಬಿಟ್ಟು ಹೋದವರ ಬಗ್ಗೆ ಚಿಂತನೆ ಬೇಡ. ವಸತಿ ಬದಲಾವಣೆ ಸಾಧ್ಯ.

ಕನ್ಯಾ ರಾಶಿ:
ಕೆಲಸಕ್ಕೆ ದೈವ ಬಲ ಪ್ರಾರ್ಥಿಸುವಿರಿ. ಸ್ವಂತ ಉದ್ಯೋಗಕ್ಕೆ ಲಾಭ. ಧಾರ್ಮಿಕ ಕಾರ್ಯಕ್ಕೆ ಲಾಭ. ಶಾಂತ ಮನಸ್ಸಿನಿಂದ ಪ್ರಗತಿ. ಉಕರಣಗಳಿಗೆ ಧನವ್ಯಯ. ನಂಬಿಕೆ ಉಳಿಸಿಕೊಳ್ಳಲು ಪ್ರಯತ್ನ. ಉತ್ತಮರ ಸಹವಾಸದಿಂದ ತಿರುವು. ಅತಿಯಾದ ಆತ್ಮವಿಶ್ವಾಸ ಬೇಡ. ಮಾರ್ಗಭ್ರಷ್ಟಗೊಳಿಸುವ ಕೆಲಸ ನಡೆಯಬಹುದು. ಹಿರಿಯರಿಂದ ಹಿತೋಪದೇಶ. ವ್ಯಾಪಾರದಲ್ಲಿ ಇಕ್ಕಟ್ಟು. ತಾಳ್ಮೆ ಕಾಯ್ದುಕೊಳ್ಳಿ. ಅರಿತವರು ಬಿಡಲಾರರು. ಅನಾರೋಗ್ಯದಿಂದ ಉತ್ಸಾಹ ಕಡಿಮೆ. ಸಮಯ ಕೆಲಸಕ್ಕೆ ವ್ಯಯ.

ತುಲಾ ರಾಶಿ:
ಅಭಿವೃದ್ಧಿಯಿಂದ ಅಸೂಯೆ. ಕಾರ್ಯದಕ್ಷತೆಗೆ ಉನ್ನತ ಸ್ಥಾನ. ಮಾನಸಿಕ ತೊಂದರೆ. ಅವಕಾಶಗಳು ಕೈತಪ್ಪುವ ಸಾಧ್ಯತೆ. ವಿರೋಧ ಸಹಿಸಲಾಗದು. ಪರೀಕ್ಷೆಯ ಭಯ. ಭೂವ್ಯವಹಾರದಲ್ಲಿ ನಷ್ಟ. ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆ. ಪರಿಶ್ರಮಕ್ಕೆ ಫಲ. ಸಾಮರ್ಥ್ಯ ವೃದ್ಧಿಗೆ ಕೌಶಲ. ಸ್ತ್ರೀಯರಿಂದ ಕೌಶಲ ಪ್ರದರ್ಶನ. ಪಾಲುದಾರಿಕೆಯಿಂದ ಲಾಭ. ದಾಂಪತ್ಯದಲ್ಲಿ ಸೌಹಾರ್ದ. ಮಕ್ಕಳಿಗೆ ಅನಗತ್ಯ ಖರ್ಚು ಬೇಡ. ಅಸತ್ಯವನ್ನು ಕಂಡುಹಿಡಿಯುವಿರಿ.

ವೃಶ್ಚಿಕ ರಾಶಿ:
ಅಧಿಕಾರದಲ್ಲಿ ವಿವೇಚನೆ ಕಳೆಯುವ ಭೀತಿ. ಸಾಮಾಜಿಕ ಮನ್ನಣೆಗೆ ಅಸೂಯೆ. ಬಂಗಾರದ ವ್ಯಾಪಾರಿಗಳಿಗೆ ಲಾಭ. ಮಾನಸಿಕ ಶಾಂತಿ. ಕುಟುಂಬದಿಂದ ಅಶುಭ ಸುದ್ದಿ. ಸರಳ ಉಪಾಯ. ಪ್ರಾಮಾಣಿಕತೆಗೆ ಪ್ರಶಂಸೆ. ವಿದ್ಯಾರ್ಥಿಗಳಿಗೆ ಸ್ವಪ್ರತಿಭೆಯ ಪ್ರದರ್ಶನ. ಸಂತಾನದ ಸುಖ. ಪ್ರೀತಿಪಾತ್ರರ ಆಗಮನ. ಸಂಗಾತಿಯಿಂದ ಖುಷಿಯ ಪ್ರಯತ್ನ. ಮಿತ್ರರಿಂದ ವಿರೋಧ. ಅಮೂಲ್ಯ ವಸ್ತು ಖರೀದಿ.

ಧನು ರಾಶಿ:
ಮಿತ್ರರಿಂದ ಸಲ್ಲದ ಮಾತು. ದಾಂಪತ್ಯದ ವಿರಸ ನ್ಯಾಯಾಲಯಕ್ಕೆ. ಆಸ್ತಿಯಿಂದ ಕಲಹ. ಅಪಪ್ರಚಾರ. ಸಾಮಾಜಿಕ ಮನ್ನಣೆ. ವಸ್ತುಗಳ ಮೇಲೆ ಮೋಹ. ಸ್ನೇಹಿತರ ಜೊತೆ ಕಾಲಕ್ಷೇಪ. ಇತರರ ನೋವಿಗೆ ಸ್ಪಂದನೆ. ಸಂಗಾತಿಯ ಯೋಚನೆಗೆ ಪ್ರತಿಸ್ಪಂದನೆ. ಹಳೆಯ ನೋವು. ಮಕ್ಕಳ ಖರ್ಚಿನಿಂದ ಆರ್ಥಿಕ ಹಿನ್ನಡೆ. ಮಧ್ಯವರ್ತಿಗಳಿಗೆ ನಷ್ಟ. ಹಳೆಯ ಸ್ನೇಹಿತರ ಭೇಟಿ. ಆಕಸ್ಮಿಕ ಧನಲಾಭ. ಶ್ರೇಷ್ಠರ ಸಹವಾಸ.

ಮಕರ ರಾಶಿ:
ಅನಾರೋಗ್ಯದಿಂದ ಕಠೋರ ಮಾತು. ಸಜ್ಜನರೆಂದು ಭಾವನೆ. ಮೌಲ್ಯಯುತ ವಸ್ತು ಖರೀದಿ. ಹಣದ ಪ್ರಾಮುಖ್ಯತೆ. ದಾಂಪತ್ಯದಲ್ಲಿ ಶತ್ರುತ್ವ. ವಿದ್ಯುದುಪಕರಣದಿಂದ ನಷ್ಟ. ಅಗತ್ಯ ಮಾತು. ಅಸೂಯೆಯಿಂದ ತೊಂದರೆ. ಹಿರಿಯರ ಅನಾರೋಗ್ಯದಿಂದ ಆತಂಕ. ನಿಯಂತ್ರಣ ಬೇಕು. ಉತ್ಸಾಹಕ್ಕೆ ಕೊರತೆ. ಚಂಚಲ ಮನಸ್ಸಿಗೆ ವಿವಾದ ಬೇಡ. ಸಂಗಾತಿಯಿಂದ ಬೆಂಬಲ. ಒಂಟಿತನದ ಭಾವ. ಸ್ತ್ರೀಯರಿಗೆ ಕಿರಿಕಿರಿ.

ಕುಂಭ ರಾಶಿ:
ಆಲೋಚನೆ ದಿಕ್ಕು ತಪ್ಪಬಹುದು. ಪುಣ್ಯಸ್ಥಳ ಭೇಟಿ. ಆಪ್ತರ ಜೊತೆ ಸಮಾಲೋಚನೆ. ಸಂಗಾತಿಯಿಂದ ಹಣದ ನಿರೀಕ್ಷೆ. ಹಿರಿಯರ ಆಶೀರ್ವಾದ. ಹಣದ ವ್ಯಯದಿಂದ ಆತಂಕ. ವಿವೇಚನೆ. ನಂಬಿಕೆಯಿಂದ ಕಾರ್ಯ ಸಾಧನೆ. ದಂಪತಿಗಳ ಮಾತುಕತೆ ಮುಂದುವರಿಯುವುದು. ಸಾಲ ದೀರ್ಘಕಾಲ ಇಡಬೇಡಿ. ಪ್ರೀತಿಯ ಅದ್ಭುತ ಭಾವ. ಆದಾಯಕ್ಕೆ ನಾನಾ ಮೂಲ. ಆಕಸ್ಮಿಕ ಆರೋಗ್ಯ ಸಮಸ್ಯೆ. ಬದಲಾವಣೆಗೆ ಪ್ರಯತ್ನ.

ಮೀನ ರಾಶಿ:
ಕೋಪಕ್ಕೆ ಕಾರಣವಿದ್ದು, ಮನೆಯವರು ಶಾಂತಗೊಳಿಸುವರು. ಒತ್ತಡದಲ್ಲೂ ಪ್ರಶಂಸೆ. ಹಣದ ಸಮಸ್ಯೆಯಿಂದ ಮುಕ್ತಿ. ಅವಕಾಶಗಳು ಬರಲಿವೆ. ವೈದ್ಯರಿಗೆ ಗೌರವ. ಪರೋಪಕಾರದಿಂದ ತೃಪ್ತಿ. ಕೃಷಿಯಿಂದ ಲಾಭ. ಉನ್ನತ ಉದ್ದೇಶ ಸಾಕಾರ. ಹಬ್ಬದ ವಾತಾವರಣ. ಅಲ್ಪ ಆದಾಯವೂ ಉತ್ತೇಜನ. ವಿವಾಹಕ್ಕೆ ಸಲಹೆ. ಭೂಮಿ ವಿಚಾರ ಇತ್ಯರ್ಥ. ಉನ್ನತ ವಿದ್ಯೆಗೆ ಹೊರಗಡೆ ವಾಸ. ಕಾರ್ಯಕ್ಕೆ ಓಡಾಟ. ಕೆಲಸದ ಬದಲಾವಣೆ.

    ShareSendShareTweetShare
    ಸಾಬಣ್ಣ ಎಚ್. ನಂದಿಹಳ್ಳಿ

    ಸಾಬಣ್ಣ ಎಚ್. ನಂದಿಹಳ್ಳಿ

    ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದ ಸುದ್ದಿಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ.

    Please login to join discussion

    ತಾಜಾ ಸುದ್ದಿ

    Web (78)

    ಮಧ್ಯ ರಾತ್ರಿ ಬೆವರಿನಿಂದ ತೊಂದರೆಯಾ? ಈ ಕಾರಣಗಳು ಮತ್ತು ಪರಿಹಾರ ತಿಳಿಯಿರಿ!

    by ಶ್ರೀದೇವಿ ಬಿ. ವೈ
    June 24, 2025 - 11:26 pm
    0

    Web (77)

    ವಿಶೇಷ ಚೇತನ ಮಕ್ಕಳಿಗಾಗಿ ‘ಸಿತಾರೆ ಜಮೀನ್ ಪರ್’ ಚಿತ್ರದ ವಿಶೇಷ ಪ್ರದರ್ಶನ

    by ಶ್ರೀದೇವಿ ಬಿ. ವೈ
    June 24, 2025 - 11:10 pm
    0

    Web (76)

    ವಂದೇ ಭಾರತ್‌ ರೈಲಿನ ಮೇಲ್ಛಾವಣಿ ಸೋರುತಿಹುದು..ನೀರು ಸೋರಿಕೆ ಕಂಡು ಬೆಚ್ಚಿಬಿದ್ದ ಜನ!

    by ಶ್ರೀದೇವಿ ಬಿ. ವೈ
    June 24, 2025 - 10:44 pm
    0

    Web (75)

    ಹಾಗಲಕಾಯಿ ಸೇವನೆಯಿಂದ ಆರೋಗ್ಯ ರಕ್ಷಣೆ, ಆದರೆ ಈ ತಪ್ಪುಗಳನ್ನು ಮಾಡಬೇಡಿ!

    by ಶ್ರೀದೇವಿ ಬಿ. ವೈ
    June 24, 2025 - 10:22 pm
    0

    ಸಂಬಂಧಿಸಿದ ಪೋಸ್ಟ್‌ಗಳು

    • Untitled design 30 4 1024x576
      ಸಂಖ್ಯಾಶಾಸ್ತ್ರದ ಪ್ರಕಾರ ಇಂದಿನ ದಿನ ನಿಮಗೆ ಶುಭವೇ?
      June 24, 2025 | 0
    • Rashi bavishya 3 350x250
      ಮಂಗಳವಾರದ ರಾಶಿ ಭವಿಷ್ಯ: ಯಾವ ರಾಶಿಗೆ ಒಳ್ಳೆಯ ಸಮಯ?
      June 24, 2025 | 0
    • Untitled design (30)
      ಸಂಖ್ಯಾಶಾಸ್ತ್ರ ಭವಿಷ್ಯ: ಜನ್ಮಸಂಖ್ಯೆ ಆಧಾರದಲ್ಲಿ ಇಂದು ನಿಮ್ಮ ದಿನಚರಿ ಹೇಗಿರಲಿದೆ ತಿಳಿಯಿರಿ..!
      June 23, 2025 | 0
    • Rashi bavishya
      ಇಂದು ಯಾವ ರಾಶಿಗೆ ಧನಲಾಭ, ಯಾವ ರಾಶಿಯವರಿಗೆ ತೊಂದರೆ?
      June 23, 2025 | 0
    • Rashi bavishya
      ನಿಮ್ಮ ರಾಶಿಗೆ ಸೂರ್ಯನ ಆಶೀರ್ವಾದ ಇಂದು ಹೇಗಿದೆ?
      June 22, 2025 | 0
    ADVERTISEMENT
    Guarantee News

    © 2024 - 2025 Guarantee News. All Rights Reserved.

    Navigate Site

    • About Us
    • Privacy Policy
    • Terms & Conditions
    • Disclaimer
    • Advertise With Us
    • Contact Us

    Follow Us

    Welcome Back!

    Login to your account below

    Forgotten Password? Sign Up

    Create New Account!

    Fill the forms below to register

    All fields are required. Log In

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಕರ್ನಾಟಕ
    • ದೇಶ
    • ವಿದೇಶ
    • ಜಿಲ್ಲಾ ಸುದ್ದಿಗಳು
      • ಬಾಗಲಕೋಟೆ
      • ಬಳ್ಳಾರಿ
      • ಬೆಳಗಾವಿ
      • ಬೆಂ. ಗ್ರಾಮಾಂತರ
      • ಬೆಂ. ನಗರ
      • ಬೀದರ್
      • ಚಾಮರಾಜನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಗದಗ
      • ಹಾಸನ
      • ಹಾವೇರಿ
      • ಕಲಬುರಗಿ
      • ಕೊಡಗು
      • ಕೋಲಾರ
      • ಮೈಸೂರು
      • ರಾಯಚೂರು
      • ರಾಮನಗರ
      • ಶಿವಮೊಗ್ಗ
      • ತುಮಕೂರು
      • ಉಡುಪಿ
      • ಉತ್ತರ ಕನ್ನಡ
      • ವಿಜಯಪುರ
      • ಯಾದಗಿರಿ
      • ಮಂಡ್ಯ
      • ಕೊಪ್ಪಳ
      • ವಿಜಯನಗರ
    • ಸಿನಿಮಾ
      • ಸ್ಯಾಂಡಲ್ ವುಡ್
      • ಕಿರುತೆರೆ
      • ಬಾಲಿವುಡ್
      • ಸೌತ್ ಸಿನಿಮಾಸ್
      • ಸಂದರ್ಶನ
      • ಸಿನಿಮಾ ವಿಮರ್ಶೆ
      • ಗಾಸಿಪ್
    • ಕ್ರೀಡೆ
    • ವಾಣಿಜ್ಯ
    • ಶಿಕ್ಷಣ
    • ಉದ್ಯೋಗ
    • ಎಲೆಕ್ಷನ್
    • ಆರೋಗ್ಯ-ಸೌಂದರ್ಯ
    • ತಂತ್ರಜ್ಞಾನ
    • ಆಧ್ಯಾತ್ಮ- ಜ್ಯೋತಿಷ್ಯ
    • ವೈರಲ್
    • ಆಟೋಮೊಬೈಲ್
    • ವೆಬ್ ಸ್ಟೋರೀಸ್

    © 2024 - 2025 Guarantee News. All Rights Reserved.

    Go to mobile version