• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, December 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ದಿತ್ಯಾ ಚಂಡಮಾರುತ ಅಬ್ಬರ: ಭಾರತಕ್ಕೆ ಬಂದ ಬಾಂಗ್ಲಾದೇಶದ 13 ಮೀನುಗಾರರು

ಯಶಸ್ವಿನಿ ಎಂ by ಯಶಸ್ವಿನಿ ಎಂ
December 1, 2025 - 8:38 pm
in ದೇಶ, ವಿದೇಶ
0 0
0
Untitled design 2025 12 01T203743.370

RelatedPosts

ಗೋಲ್ಗಪ್ಪ ತಿನ್ನುವಾಗ ಎಚ್ಚರಿಕೆ: ಗೋಲ್ಗಪ್ಪ ತಿಂದಿದ್ದಕ್ಕೆ ದವಡೆ ಸ್ಥಳಾಂತರ..!

ದೇಶದ ಎಲ್ಲಾ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಸಿಬಿಐ ಹೆಗಲಿಗೆ: ಸುಪ್ರೀಂ ಕೋರ್ಟ್‌ ಆದೇಶ

ಕೊರೊನಾ ಬಳಿಕ ಭಾರತಕ್ಕೆ ಕಾಲಿಟ್ಟಿದೆ ಡೆಡ್ಲಿ ವೈರಸ್ ʼಸ್ಕ್ರಬ್ ಟೈಫಸ್ʼ..!

ದೆಹಲಿ ಕೆಂಪುಕೋಟೆ ಕಾರ್ ಬಾಂಬ್ ಸ್ಫೋಟ ಕೇಸ್‌‌: ಕಾಶ್ಮೀರದ ವಿವಿಧೆಡೆ NIA ದಿಢೀರ್ ದಾಳಿ

ADVERTISEMENT
ADVERTISEMENT

ಹೈದರಾಬಾದ್: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಸಿದ ಭಾರೀ ನಾಶವಾಡಿದ ‘ದಿತ್ಯಾ’ ಚಂಡಮಾರುತದ ಅಬ್ಬರಕ್ಕೆ ದಿಕ್ಕು ತಪ್ಪಿದ ಬಾಂಗ್ಲಾದೇಶಿ ಮೀನುಗಾರರ ದೋಣಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಕರಾವಳಿಗೆ ಬಂದು ತಲುಪಿದೆ. ಸಮುದ್ರ ಮಧ್ಯೆ ಎಂಜಿನ್ ಕೆಟ್ಟು, ಆಹಾರ-ನೀರಿನ ಕೊರತೆಯಲ್ಲೂ ಸುಮಾರು 20 ದಿನಗಳ ಕಾಲ ಸಾಗರದಲ್ಲಿ ಅಲೆದಾಡಿದ್ದ 13 ಮಂದಿ ಬಾಂಗ್ಲಾ ಮೀನುಗಾರರು ಡಿಸೆಂಬರ್ 1,2025 ರಂದು ಸುರಕ್ಷಿತವಾಗಿ ರಕ್ಷಣೆಯಾಗಿದ್ದಾರೆ.

ಬಾಂಗ್ಲಾದೇಶದ ಖುಲ್ನಾ ವಿಭಾಗದ ಧೋಲಾ ಜಿಲ್ಲೆಯ ಸೊಂಡರ್‌ಬನ್ ಪ್ರದೇಶದ 13 ಮೀನುಗಾರರು ನವೆಂಬರ್ 10ರಂದು ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಿದ್ದರು. ಕೇವಲ 7 ದಿನಗಳ ಆಹಾರ ಮತ್ತು ಇಂಧನದೊಂದಿಗೆ ಹೊರಟಿದ್ದ ಅವರ ದೋಣಿ ನವೆಂಬರ್ ಮಧ್ಯದಲ್ಲಿ ದಿತ್ಯಾ ಚಂಡಮಾರುತದ ಬಿರುಗಾಳಿ ಮತ್ತು ಭಾರೀ ಅಲೆಗಳಿಗೆ ಸಿಲುಕಿತು. ದೋಣಿಯ ಎಂಜಿನ್ ಸಂಪೂರ್ಣ ಕೆಟ್ಟು ಹೋಗಿ, ದಿಕ್ಕು ತಪ್ಪಿ ಸಾಗರದಲ್ಲಿ ಅಲೆದಾಡತೊಡಗಿತು. ಗಾಳಿ ಮತ್ತು ಸಮುದ್ರದ ಪ್ರವಾಹದಿಂದ ದೋಣಿ ಭಾರತಕ್ಕೆ ಬಂದಿದೆ.

ಸುಮಾರು 20 ದಿನಗಳ ಕಾಲ ಸಮುದ್ರದಲ್ಲಿ ತೇಲಾಡಿದ್ದ ಈ ಮೀನುಗಾರರು ಕೇವಲ ಬಿಸ್ಕತ್ತ ನೀರು ಮತ್ತು ಮಳೆನೀರನ್ನೇ ಸೇವಿಸಿ ಬದುಕುಳಿದಿದ್ದಾರೆ. ಏಳೇ ದಿನಕ್ಕೆ ಆಹಾರ ಮುಗಿಯಿತು. ನಂತರ ಮಳೆ ಬಂದಾಗ ನೀರು ಕುಡಿದು, ಮೀನುಗಳನ್ನು ಕೈಯಲ್ಲಿ ಹಿಡಿದು ತಿನ್ನುತ್ತಿದ್ದೆವು ಎಂದು ಮೀನುಗಾರರು ಹೇಳಿದ್ದಾರೆ.

ನವೆಂಬರ್ 30ರ ಸಂಜೆ ಶ್ರೀಕಾಕುಳಂ ಜಿಲ್ಲೆಯ ಕಾವಿಟಿ ಕರಾವಳಿಯ ಬಳಿ ಈ ವಿದೇಶಿ ದೋಣಿ ಕಾಣಿಸಿಕೊಂಡಿತು. ಸ್ಥಳೀಯ ಮೀನುಗಾರರು ದೂರದಿಂದಲೇ ಬಾಂಗ್ಲಾ ಭಾಷೆಯಲ್ಲಿ ಮಾತನಾಡುತ್ತಿರುವುದನ್ನು ಕೇಳಿ ಸಂದೇಹ ವ್ಯಕ್ತಪಡಿಸಿದರು. ತಕ್ಷಣ ಅವರು ಕಾವಿಟಿ ಮೀನುಗಾರಿಕೆ ಬಂದರಿನ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.

ಕಾವಿಟಿ ಮೆರೈನ್ ಪೊಲೀಸರು ಮತ್ತು ಕೋಸ್ಟಲ್ ಸೆಕ್ಯುರಿಟಿ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ 13 ಮೀನುಗಾರರನ್ನು ಸುರಕ್ಷಿತವಾಗಿ ಕರೆತಂದರು. ಅವರಿಗೆ ಆಹಾರ, ನೀರು, ವೈದ್ಯಕೀಯ ತಪಾಸಣೆ ನೀಡಲಾಯಿತು. ದೋಣಿಯನ್ನು ವಶಕ್ಕೆ ಪಡೆಯಲಾಗಿದೆ. ಆರಂಭಿಕ ತಪಾಸಣೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಯ ಆರೋಪ ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೀನುಗಾರರು ತಪ್ಪಿತಸ್ಥರಲ್ಲ. ಅವರನ್ನು ಮಾನವೀಯತೆಯ ದೃಷ್ಟಿಯಿಂದ ನೋಡಿಕೊಳ್ಳಲಾಗುತ್ತಿದೆ. ಬಾಂಗ್ಲಾದೇಶಿ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ಶೀಘ್ರದಲ್ಲೇ ಅವರನ್ನು ಸ್ವದೇಶಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸ್ಥಳಿಯ ಅಧಿಕಾರಿ ತಿಳಿಸಿದ್ದಾರೆ. ಬಾಂಗ್ಲಾದೇಶದ ಧೋಲಾ ಪೊಲೀಸ್ ಠಾಣೆಯಿಂದಲೂ ಈ 13 ಮಂದಿ ಮೀನುಗಾರರು ನವೆಂಬರ್ 10ರಂದು ಸಮುದ್ರಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಬಂದಿದ್ದು, ಅವರ ಕುಟುಂಬಗಳಿಗೆ ಸುರಕ್ಷಿತ ಸಂದೇಶ ತಲುಪಿಸಲಾಗಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2025 12 01T205543.909

ಗೋಲ್ಗಪ್ಪ ತಿನ್ನುವಾಗ ಎಚ್ಚರಿಕೆ: ಗೋಲ್ಗಪ್ಪ ತಿಂದಿದ್ದಕ್ಕೆ ದವಡೆ ಸ್ಥಳಾಂತರ..!

by ಯಶಸ್ವಿನಿ ಎಂ
December 1, 2025 - 8:57 pm
0

Untitled design 2025 12 01T203743.370

ದಿತ್ಯಾ ಚಂಡಮಾರುತ ಅಬ್ಬರ: ಭಾರತಕ್ಕೆ ಬಂದ ಬಾಂಗ್ಲಾದೇಶದ 13 ಮೀನುಗಾರರು

by ಯಶಸ್ವಿನಿ ಎಂ
December 1, 2025 - 8:38 pm
0

Untitled design 2025 12 01T193522.207

ಕರ್ನಾಟಕ ಮೀಡಿಯಾ ಚಾಂಪಿಯನ್ ಲೀಗ್-2026: ಚಾಂಪಿಯನ್ ತಂಡಕ್ಕೆ 10 ಲಕ್ಷ ರೂ. ನಗದು ಬಹುಮಾನ

by ಯಶಸ್ವಿನಿ ಎಂ
December 1, 2025 - 7:42 pm
0

Untitled design 2025 12 01T194937.253

ಇ-ಸ್ಟ್ಯಾಂಪ್‌ಗೆ ಗುಡ್‌ಬೈ..! ಕರ್ನಾಟಕದಲ್ಲಿ ಸಂಪೂರ್ಣ ಡಿಜಿಟಲ್ ಸ್ಟ್ಯಾಂಪ್‌..!

by ಯಶಸ್ವಿನಿ ಎಂ
December 1, 2025 - 7:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 01T205543.909
    ಗೋಲ್ಗಪ್ಪ ತಿನ್ನುವಾಗ ಎಚ್ಚರಿಕೆ: ಗೋಲ್ಗಪ್ಪ ತಿಂದಿದ್ದಕ್ಕೆ ದವಡೆ ಸ್ಥಳಾಂತರ..!
    December 1, 2025 | 0
  • Untitled design 2025 12 01T174455.225
    ದೇಶದ ಎಲ್ಲಾ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಸಿಬಿಐ ಹೆಗಲಿಗೆ: ಸುಪ್ರೀಂ ಕೋರ್ಟ್‌ ಆದೇಶ
    December 1, 2025 | 0
  • Untitled design 2025 12 01T153417.170
    ಕೊರೊನಾ ಬಳಿಕ ಭಾರತಕ್ಕೆ ಕಾಲಿಟ್ಟಿದೆ ಡೆಡ್ಲಿ ವೈರಸ್ ʼಸ್ಕ್ರಬ್ ಟೈಫಸ್ʼ..!
    December 1, 2025 | 0
  • Untitled design 2025 12 01T125622.471
    ದೆಹಲಿ ಕೆಂಪುಕೋಟೆ ಕಾರ್ ಬಾಂಬ್ ಸ್ಫೋಟ ಕೇಸ್‌‌: ಕಾಶ್ಮೀರದ ವಿವಿಧೆಡೆ NIA ದಿಢೀರ್ ದಾಳಿ
    December 1, 2025 | 0
  • Untitled design 2025 12 01T123006.873
    ಮಸಾಲಾ ಬಾಂಡ್ ಹಗರಣ: ಕೇರಳ ಸಿಎಂ ಪಿಣರಾಯಿ ವಿಜಯನ್‌ಗೆ ED ನೋಟಿಸ್
    December 1, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version