• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ಹೆತ್ತಮ್ಮನ ಜೊತೆ ಹೋಗಲು ಮಗಳು ನಿರಾಕರಿಸಿದ್ದೇಕೆ..?

ತಾಯಿ, ಮಗಳ ಮಧ್ಯೆ ಮತ್ತೊಬ್ಬ ಮಹಿಳೆ ಎಂಟ್ರಿ..!

ಯಶಸ್ವಿನಿ ಎಂ by ಯಶಸ್ವಿನಿ ಎಂ
November 8, 2025 - 7:41 pm
in ಕರ್ನಾಟಕ, ಜಿಲ್ಲಾ ಸುದ್ದಿಗಳು, ಮೈಸೂರು
0 0
0
Untitled design 2025 11 08T193905.627

RelatedPosts

ವೃಕ್ಷಮಾತೆ ತಿಮ್ಮಕ್ಕ ಕೊನೆಯ ಭಾವುಕ ಸಂದೇಶವೇನು: ‘ಗಿಡ ನೆಡಿ, ದೇಶವನ್ನು ಪ್ರೀತಿಸಿ!

ಸಾಲು ಮರದ ತಿಮ್ಮಕ್ಕ ವಿಧಿವಶ: 10 ಸಾವಿರ ಮರಗಳ ತಾಯಿ ಇನ್ನಿಲ್ಲ..

ಭರ್ಜರಿ ಮುನ್ನಡೆ ಸಾಧಿಸಿ ಅಧಿಕಾರದತ್ತ ಸಾಗುತ್ತಿರುವ NDA: ಜನರ ತೀರ್ಪು ಒಪ್ಪಿಕೊಳ್ಳಿ ಎಂದ ಸಿದ್ದರಾಮಯ್ಯ

2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಜಾರಿಗೊಳಿಸಿದ ರಾಜ್ಯ ಸರ್ಕಾರ

ADVERTISEMENT
ADVERTISEMENT

ಮೈಸೂರು: ಮೈಸೂರಿನ ಓಂ ಶ್ರೀ ಸಾಯಿ ಟ್ರಸ್ಟ್ ಮುಂದೆ ನಡೆದ ಮಹಾ ಹೈಡ್ರಾಮಾ ಸಂಚಲನ ಮೂಡಿಸಿದೆ. ತಾಯಿ ಮತ್ತು ಮಗಳ ನಡುವೆ ಮೂರನೇ ಮಹಿಳೆ ಎಂಟ್ರಿ ಕೊಟ್ಟು ರಂಪಾಟ ಸೃಷ್ಟಿಸಿದ್ದಾಳೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ರಾಧಾಮಣಿ ಎಂಬ ಮಹಿಳೆ ತನ್ನ ಮಗಳನ್ನು ನರ್ಸಿಂಗ್ ಓದಿಸಲು ಡಾ. ರಾಣಿಪ್ರಭಾ ಅವರಿಗೆ ಸೇರಿದ ಟ್ರಸ್ಟ್‌ನಲ್ಲಿ ಬಿಟ್ಟಿದ್ದರು. ಆದರೆ ಇಂದು ಮಗಳನ್ನು ನೋಡಲು ಬಂದಾಗ ಟ್ರಸ್ಟ್ ಮಾಲಕಿ ರಾಣಿಪ್ರಭಾ ಮಗಳನ್ನು ಮಾತನಾಡಿಸಲು ಬಿಟಿಲ್ಲ, ಇದ್ದಕ್ಕೆ ತಾಯಿ ಸಿಟ್ಟುಗೊಂಡಳು. ಇದರಿಂದ ಟ್ರಸ್ಟ್ ಎದುರು ತಳ್ಳಾಟ-ನೂಕಾಟ, ಗಲಾಟೆ ನಡೆದು ಪೊಲೀಸ್ ಸ್ಟೇಷನ್‌ಗೆ ವರೆಗೂ ವಿಷಯ ಹೋಯಿತು.

ರಾಧಾಮಣಿ ಮಗಳು ನರ್ಸಿಂಗ್ ಓದುತ್ತಿದ್ದಾಳೆ ಎಂದು ಟ್ರಸ್ಟ್‌ನಲ್ಲಿ ಬಿಟ್ಟಿದ್ದರು. ನಾಲ್ಕೈದು ತಿಂಗಳ ಹಿಂದೆ ಮಗಳು ಮೊಬೈಲ್‌ಗೆ ಆಡಿಯೋ ಕಳಿಸಿ, “ಇಲ್ಲಿ ತುಂಬಾ ಟಾರ್ಚರ್ ಕೊಡ್ತಿದ್ದಾರೆ, ಆಗ್ತಿಲ್ಲ ಇರೋಕೆ” ಎಂದು ಹೇಳಿದ್ದಳು. ಈ ಆಡಿಯೋ ಕೇಳಿ ತಾಯಿ ಮಗಳನ್ನು ವಾಪಸ್ ಕರೆದೊಯ್ದಿದ್ದರು. ಆದರೆ ಇಂದು ಮತ್ತೆ ಮಗಳನ್ನು ನೋಡಲು ಬಂದಾಗ ರಾಣಿಪ್ರಭಾ ಮಗಳು ಮೇಜರ್ ಆಗಿದ್ದಾಳೆ, ನನ್ನ ಜೊತೆಯೇ ಇರಲು ಬಯಸುತ್ತಾಳೆ ಎಂದು ಹೇಳಿ ಮಾತನಾಡಿಸಲು ಬಿಡಲಿಲ್ಲ. ತಾಯಿ ನನ್ನ ಮಗಳನ್ನು ಬಲವಂತವಾಗಿ ಇಟ್ಟುಕೊಂಡಿದ್ದಾಳೆ, ಬ್ರೈನ್ ವಾಶ್ ಮಾಡಿದ್ದಾಳೆ ಎಂದು ಆರೋಪಿಸಿದಳು.

ಟ್ರಸ್ಟ್ ಎದುರು ತಾಯಿ ಮತ್ತು ಕುಟುಂಬ ಸದಸ್ಯರು ಸಿಟ್ಟುಗೊಂಡು ಪ್ರತಿಭಟಿಸಿದರು. ರಾಣಿಪ್ರಭಾ ಮಗಳನ್ನು ಕಾರಿನಲ್ಲಿ ಕರೆದೊಯ್ಯಲು ಯತ್ನಿಸಿದಾಗ ತಳ್ಳಾಟ-ನೂಕಾಟ ಆರಂಭವಾಯಿತು. ಸಾಧ್ಯವಾಗದೇ ಇದ್ದಾಗ ರಾಧಾಮಣಿ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದಳು. ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಪೊಲೀಸರು ರಾಣಿಪ್ರಭಾಗೆ ಕರೆ ಮಾಡಿ ಕರೆಸಿಕೊಂಡರು. ಯುವತಿಯೊಂದಿಗೆ ಠಾಣೆಗೆ ಬಂದ ರಾಣಿಪ್ರಭಾ ಹುಡುಗಿ ಮೇಜರ್ ಆಗಿದ್ದಾಳೆ, ನನ್ನ ಜೊತೆಯೇ ಇರಲು ಬಯಸುತ್ತಾಳೆ ಎಂದು ರಿಟನ್ ಹೇಳಿಕೆ ನೀಡಿ ಯುವತಿಯನ್ನು ಕರೆದೊಯ್ದಳು.

ಈ ದೃಶ್ಯ ಕಂಡು ತಾಯಿ ರಾಧಾಮಣಿ ಮತ್ತು ಕುಟುಂಬ ಸದಸ್ಯರು ಸಿಟ್ಟಿಗೆದ್ದರು. ನನ್ನ ಮಗಳನ್ನು ಮಾತನಾಡಿಸಲೂ ಬಿಡುತ್ತಿಲ್ಲ, ಬಲವಂತವಾಗಿ ಇಟ್ಟುಕೊಂಡಿದ್ದಾಳೆ. ಏನಾದರೂ ಪ್ರಾಣಾಪಾಯ ಆದಲ್ಲಿ ರಾಣಿಪ್ರಭಾ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಯವಿಟ್ಟು ನನ್ನ ಮಗಳನ್ನು ನನ್ನೊಟ್ಟಿಗೆ ಕಳುಹಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡರು. ಆದರೆ ಯುವತಿ ತಾನೇ ನಾನು ರಾಣಿಪ್ರಭಾ ಜೊತೆಯೇ ಇರಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ, ತಾಯಿ ಮಗಳನ್ನು ಟ್ರಸ್ಟ್‌ಗೆ ಬಿಟ್ಟಿದ್ದೇಕೆ ? ಯುವತಿ ತಾಯಿಯ ಜೊತೆ ಹೋಗಲು ನಿರಾಕರಿಸಿದ್ದೇಕೆ ? ರಾಣಿಪ್ರಭಾ ಮಗಳನ್ನು ಬಲವಂತವಾಗಿ ಇಟ್ಟುಕೊಂಡಿದ್ದಾಳೆಯೇ ? ಅಥವಾ ತಾಯಿ ಮಗಳ ಮೇಲೆ ಬಲವಂತ ಮಾಡುತ್ತಿದ್ದಾಳೆಯೇ? ಯುವತಿಗೆ ಬಲವಂತ ಮದುವೆ ಮಾಡಿಸಲು ತಾಯಿ ಹೊರಟಿದ್ದಾಳೆಯೇ ? ಈ ಎಲ್ಲ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗುರಿಯಾಗಿವೆ. ಗ್ಯಾರಂಟಿ ನ್ಯೂಸ್‌ನಲ್ಲಿ ಯುವತಿ ತಾಯಿಗೆ ಕಳುಹಿಸಿದ ಆಡಿಯೋ ವೈರಲ್ ಆಗಿದ್ದು, ಟಾರ್ಚರ್ ಆಗ್ತಿದೆ ಎಂಬ ಮಾತುಗಳು ಆತಂಕ ಮೂಡಿಸಿವೆ.

ಪೊಲೀಸರು ಈ ಕೇಸ್‌ನಲ್ಲಿ ನ್ಯಾಯಯುತ ತನಿಖೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಕುವೆಂಪುನಗರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯುವತಿ ಮೇಜರ್ ಆಗಿದ್ದರೂ, ಬ್ರೈನ್ ವಾಶ್ ಆರೋಪಗಳು ಗಂಭೀರವಾಗಿವೆ. ಟ್ರಸ್ಟ್ ಮಾಲೀಕರಾದ ರಾಣಿಪ್ರಭಾ ವಿರುದ್ಧ ಮಾನಸಿಕ ಒತ್ತಡ, ಬಲವಂತ ಇರಿಸುವಿಕೆ ಆರೋಪಗಳು ಬಂದಿವೆ. ತಾಯಿ ರಾಧಾಮಣಿ ನನ್ನ ಮಗಳು ಗೊತ್ತಿಲ್ಲದಂತೆ ಬ್ರೈನ್ ವಾಶ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Web (54)

ಬಿಹಾರ ಫಲಿತಾಂಶ, ರಾಹುಲ್ ಗಾಂಧಿಗೆ ಇದು 95ನೇ ಸೋಲು

by ಶ್ರೀದೇವಿ ಬಿ. ವೈ
November 14, 2025 - 4:03 pm
0

Web (53)

ವೃಕ್ಷಮಾತೆ ತಿಮ್ಮಕ್ಕ ಕೊನೆಯ ಭಾವುಕ ಸಂದೇಶವೇನು: ‘ಗಿಡ ನೆಡಿ, ದೇಶವನ್ನು ಪ್ರೀತಿಸಿ!

by ಶ್ರೀದೇವಿ ಬಿ. ವೈ
November 14, 2025 - 3:37 pm
0

Untitled design (38)

ರೂಪೇಶ್ ಶೆಟ್ಟಿ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ

by ಯಶಸ್ವಿನಿ ಎಂ
November 14, 2025 - 2:46 pm
0

Untitled design (37)

ಲವ್ OTP ಗೆ ಚಿತ್ರರಸಿಕರು ಕೊಟ್ರಾ ಗೆಲುವಿನ OTP..?

by ಯಶಸ್ವಿನಿ ಎಂ
November 14, 2025 - 2:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (53)
    ವೃಕ್ಷಮಾತೆ ತಿಮ್ಮಕ್ಕ ಕೊನೆಯ ಭಾವುಕ ಸಂದೇಶವೇನು: ‘ಗಿಡ ನೆಡಿ, ದೇಶವನ್ನು ಪ್ರೀತಿಸಿ!
    November 14, 2025 | 0
  • Saalumarada thimakka
    ಸಾಲು ಮರದ ತಿಮ್ಮಕ್ಕ ವಿಧಿವಶ: 10 ಸಾವಿರ ಮರಗಳ ತಾಯಿ ಇನ್ನಿಲ್ಲ..
    November 14, 2025 | 0
  • Untitled design (30)
    ಭರ್ಜರಿ ಮುನ್ನಡೆ ಸಾಧಿಸಿ ಅಧಿಕಾರದತ್ತ ಸಾಗುತ್ತಿರುವ NDA: ಜನರ ತೀರ್ಪು ಒಪ್ಪಿಕೊಳ್ಳಿ ಎಂದ ಸಿದ್ದರಾಮಯ್ಯ
    November 14, 2025 | 0
  • Untitled design (27)
    2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಜಾರಿಗೊಳಿಸಿದ ರಾಜ್ಯ ಸರ್ಕಾರ
    November 14, 2025 | 0
  • Untitled design (23)
    ಬಾಗಲಕೋಟೆಯಲ್ಲಿ ಭುಗಿಲೆದ್ದ ಕಬ್ಬು ಹೋರಾಟ: ಹೊತ್ತಿಉರಿದ 30 ಟ್ರ್ಯಾಕ್ಟರ್‌
    November 14, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version