• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, July 7, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಕೋವಿಡ್ ಮಾಯವಾದ್ರೂ ಮೆರೆಯಲಾಗಿಲ್ಲಾ ಕೋವಿಡ್ ಕರಿನೆರಳು…!

ಕೊವಿಡ್ ಬಂದವರ ಹೃದಯ ಜೋಪಾನ ವರದಿಯಲ್ಲಿ ಬೆಚ್ಚಿ ಬೀಳಿಸುವ ಆಂಶ...!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
July 7, 2025 - 5:32 pm
in ಆರೋಗ್ಯ-ಸೌಂದರ್ಯ
0 0
0
Web 2025 07 07t173103.180

ಹಠಾರ್ ಹೃದಯಾಘಾತ ಪ್ರಕರಣಗಳು ಹೆಚ್ಚಾದ ಬೆನ್ನಲ್ಲೆ ಸರ್ಕಾರದ ತನಿಖೆಗೆ ತಂಡ ರಚಿಸಿತ್ತು. ಕೋವಿಡ್ ಹಾಗೂ ಹೃದಯಘಾತಕ್ಕೆ ಇರುವ ಸಂಭಂದದ ಬಗ್ಗೆ ತನಿಖೆ  ನಡೆಸಲು ಸೂಚಿಸಿತ್ತು. ಇದೀಗಾ ವರದಿ ಆರೋಗ್ಯ ಇಲಾಖೆ ಕೈ ಸೇರಿದ್ದು ಕೋವಿಡ್ ಮಾಯವಾದ್ರು ಅದರ ಕಪ್ಪು ಛಾಯೆ ಮಾತ್ರ ಮೆರಯಾಗಿಲ್ಲಾ ಎಂಬಂತಾಗಿದೆ. ಹಾಗಿದ್ರೆ ಸಮಿತಿ ನೀಡಿದ ರಿಪೋರ್ಟ್ ನಲ್ಲಿ ಏನಿದೆ.

ಕೋವಿಡ್ ಬಂದು ಹೋದ ಬಳಿಕ ಅನೇಕರಲ್ಲಿ ನಾನ ರೀತಿಯ ರೋಗಗಳು ಕಾಟ ಕೊಡಲು ಆರಂಬಿಸಿತ್ತು. ಅದರಲ್ಲೂ ಹಠಾತ್ ಹೃದಯಘಾತವಾಗಿ ರಸ್ತೆ ಮಧ್ಯದಲ್ಲಿ ಉಸಿರು ಚೆಲ್ಲುತಿದ್ದವರ ಸಂಖ್ಯೆ ಹೆಚ್ಚಳವಾಗಿತ್ತು. ಕೋವಿಡ್ ಹಾಗೂ ಕೋವಿಡ್ ಲಸಿಕೆ ಬಗ್ಗೆ ಅನೇಕ ಅನುಮಾನ ಶರುವಾದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಆರೋಗ್ಯ ಇಲಾಖೆ ಈ ಬಗ್ಗೆ ತನಿಖೆ ನಡೆಸುವಂತೆ ತಾಂತ್ರಿಕ ಸಲಹಾ ಸಮಿತಿಯೊಂದನ್ನು ರಚಿಸಿ ವರದಿ ನೀಡುವಂತೆ ಸೂಚಿತ್ತು. ಸಮಿತಿ ಕೂಡ ತಜ್ಞರ ತಂಡದೊಂದಿಗೆ ತನಿಖೆ ನಡೆಸಿ ಆರೋಗ್ಯ ಇಲಾಖೆಗೆ ವರದಿ ನೀಡಿದೆ.

RelatedPosts

ಒತ್ತಡದಿಂದ ಮೆದುಳಿನ ಸಮಸ್ಯೆ: ನಿಮ್ಮ ಮೆದಳು ಚುರುಕಾಗಿರಲು ಈ 5 ಸುಲಭ ಮಾರ್ಗ ಅನುಸರಿಸಿ!

ದೈಹಿಕ ಸಂಪರ್ಕದ ಬಳಿಕ ನೀವು ಈ ಕೆಲಸ ಮಾಡಲೇಕು, ಇಲ್ಲದಿದ್ದರೆ ಈ ತೊಂದರೆ ಅನುಭವಿಸ್ತೀರ..!

ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು: ಮೊಬೈಲ್ ವಿಕಿರಣದಿಂದ ಹೃದಯಕ್ಕೆ ಆಪತ್ತು?

ಗಂಟೆಗಟ್ಟಲೆ ಎಸಿಯಲ್ಲಿ ಸಮಯ ಕಳೆಯುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ: ಆರೋಗ್ಯಕ್ಕೆ ಸರಳ ಟಿಪ್ಸ್

ADVERTISEMENT
ADVERTISEMENT

ಇಂದು‌ ಹಠಾತ್ ಹೃದಯಾಘಾತಕ್ಕೆ ಕಾರಣಗಳೇನು ಅನ್ನುವುರ ವರದಿಯನ್ನು ತಾಂತ್ರಿಕ ಸಲಹಾ ಸಮಿತಿ ಆರೋಗ್ಯ ಇಲಾಖೆಗೆ ನೀಡಿದೆ. ಇನ್ನೂ ಕೋವಿಡ್ ಎಂಬ ಮಹಾಮಾರಿ ಕಣ್ಮರೆಯಾಗಿ ಹೋಗಿದ್ರು ಅದರ ಕರಿನೆರಳು‌ ಮಾತ್ರ ಬೆಂಬಿಡದೆ ಜನರನ್ನು ಕಾಡಲು ಶುರುಮಾಡಿದೆ. ಹೌದು ತಾಂತ್ರಿಕ ಸಲಹಾ ಸಮಿತಿ 251 ಜನರ ಮೇಲೆ ಪರೀಕ್ಷೆ ನಡೆಸಿದ ಸಂಧರ್ಭದಲ್ಲಿ ಹೃದಯಘಾತಕ್ಕೆ ಸಂಭಂದಿಸಿದ ಒಂದಿಷ್ಟು ಅಂಶಗಳು ಲಭ್ಯವಾಗಿದೆ.

ಪ್ರಮುಖವಾಗಿ ಕೋವಿಡ್ ಆದ ಬಳಿಕ ಜನರ ಜೀವನ ಶೈಲಿ ಬದಲಾಗಿದ್ದು ಹಾಗೂ ಜನರಲ್ಲಿ ಬೊಜ್ಜು ಡಯಾಬಿಟಿಸ್ ನಂತಹ ಕಾಯಿಲೆಗಳು ಹೆಚ್ಚಾಗಿ ರಕ್ತದ ಒತ್ತಡ ಹೆಚ್ಚಳವಾಗಿದೆ ಇನ್ನೂ ಮಧ್ಯಪಾನಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿಯೇ ಈ ಹೃದಯಘಾತ ಪ್ರಕರಣ ಹೆಚ್ಚಳವಾಗಿದೆ. ಹಾಗೂ ಕೊವಿಡ್ ಸಮಯದಲ್ಲಿ ತೆಗೆದುಕೊಳ್ಳುತ್ತಿದ್ದ ಬೇರೆ ಬೇರೆ ಔಷಧಿಯು ದೇಹದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವುದರಿಂದ ಹೃದಯಘಾತವಾಗ್ತಿದೆ ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ.

ಇನ್ನೂ ಕೋವಿಡ್ ಲಸಿಕೆಯಿಂದಾಗಿ ಯಾವುದೇ ರೀತಿಯ ಅಡ್ಡಪರಿಣಾಮ ಇಲ್ಲಾ ಅನ್ನೋದು ಬಹುತೇಕ ಖಚಿತವಾಗಿದೆ. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಕೋವಿಡ್ ಲಸಿಕೆಯ ಮೇಲೆ ಅನುಮಾನವಿದ್ದು ಇದೀಗಾ ರಾಜ್ಯದಲ್ಲಿ ನಿರ್ಮಾವಾಗಿದ್ದ ಅನುಮಾನಕ್ಕೂ ತೆರೆಬಿದ್ದಿದೆ. ಇನ್ನೂ ಹೃದಯಘಾತ ಹಾಗೂ ತಕ್ಷಣವೇ ಕುಸಿದು ಬಿದ್ದ ಮೃತ ಪಟ್ಟರೆ ಅದನ್ನು ಅಧಿಸೂಚಿತ ಕಾಯಿಲೆ ಎಂದು ಸರ್ಕಾರದ ಘೋಷಣೆ ಮಾಡಲು ನಿರ್ಧಾರಿಸಿದೆ.ಹೃದಯಘಾತದಿಂದ ಮನೆಯಲ್ಲಿ ಅಥವಾ ರಸ್ತೆಯಲ್ಲಿ ಯಾರಾದ್ರೂ ಸಾವನ್ನಪ್ಪಿದ್ರೆ ಅವರ ಪೋಸ್ಟ್ ಮಾರ್ಟಂ ಮಾಡುತ್ತಿರಲಿಲ್ಲಾ‌ ಆದ್ರೆ ಇದೀಗಾ ಹೃದಯಘಾತದಿಂದ ಸಾವನ್ನಪ್ಪಿದವರು ಪೋಸ್ಟ್ ಮಾರ್ಟಂ ಕಡ್ಡಾಯವಾಗಿ ಮಾಡಲು ಇಲಾಖೆ ನಿರ್ಧಾರ ಕೈಗೊಂಡಿದೆ.

ಇನ್ನೂ ಆರೋಗ್ಯ ಇಲಾಖೆಯ ಕೈ ವರದಿ ಸಲ್ಲಿಕೆ ಮಾಡುವುದರ ಜೊತೆಗೆ ಇಲಾಖೆಗೆ ತಾಂತ್ರಿಕ ಸಲಹ ಸಮಿತಿ ಅನೇಕ ಸಲಹೆಗಳನ್ನು ನೀಡಿದೆ ಅವುಗಳನ್ನು ಜಾರಿಗೆ ತರಲು ಆರೋಗ್ಯ ಇಲಾಖೆ ನಿರ್ಧಾರಿಸಿದೆ. ಒಂದಿಷ್ಟು ಯೋಜನೆಗಳು ಈಗಾಗಲೇ ಜಾರಿಯಲ್ಲಿದ್ದು ಅವುಗಳನ್ನು ವಿಸ್ತರಣೆ ಮಾಡಲು ನಿರ್ಧಾರ ಮಾಡಿದೆ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಹೃದಯಘಾತ ಸಂಬಂಧಿಸಿದ ಪಾಠಗಳನ್ನು ಸೇರಿಸಲು ಈಗಾಗಲೇ ಮಾತು ಕಥೆ ನಡೆಸಿತ್ತು ಇನ್ನೂ ಹಲವಾರು ಯೋಜನೆಗಳನ್ನು ಜಾರೊಗೊಳಿಸಲು ಪ್ಲಾನ್ ಮಾಡಿದೆ.

ಹಾಗಿದ್ರೆ ಹೃದಯ ಜೋಪಾನ ಮಾಡಲು ಇಲಾಖೆ ಕ್ರಮಗಳೇನು ಅಂತಾ ನೋಡೋದಾದ್ರೆ…!

  • ಆಸ್ಪತ್ರೆ ಹೊರಗೆ ಯಾರಾದ್ರೂ ಸಾವನ್ನಪ್ಪಿದ್ರೆ ಮರಣೋತ್ತರ ಪರೀಕ್ಷೆ ಕಡ್ಡಾಯ
  • ಸಾರ್ವಜನಿಕರಲ್ಲಿ ಹೃದಯಘಾತ ವಿಚಾರವಾಗಿ ಅರಿವು ಮೂಡಿಸಲು ಅಭಿಯಾನ
  • 15 ವರ್ಷದೊಳಗಿನ ಮಕ್ಕಳಿಗೆ ಹೃದಯ ತಪಾಸಣೆ ಕಡ್ಡಾಯ
  • ಪಠ್ಯಪುಸ್ತಕದಲ್ಲಿ ಹೃದಯಕ್ಕೆ ಸಂಬಂಧಪಟ್ಟ ಪಾಠ ಸೇರ್ಪಡೆ
  • ಶಾಲೆಗಳಲ್ಲಿ ಹೃದಯ ಹಾಗೂ ಹೃದಯಘಾತಕ್ಕೆ ಸಂಬಂಧಪಟ್ಟಂತೆ ನೈತಿಕ ಶಿಕ್ಷಣ
  • ಸಿಪಿಆರ್ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು
  • ಎಲ್ಲಾ ತಾಲೂಕುಗಳಲ್ಲೂ ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆ ವಿಸ್ತರಣೆ
  • ಎಇಡಿಯನ್ನ ಸಾರ್ವಜನಿಕರ ಸ್ಥಳಗಳಲ್ಲಿ ಅಳವಡಿಸಲು ಕ್ರಮ
  • ಸರ್ಕಾರಿ ನೌಕರರಿಗೆ,ಗುತ್ತಿಗೆ ನೌಕರರಿಗೆ ವರ್ಷಕ್ಕೊಮ್ಮೆ ತಪಾಸಣೆ
  • ಖಾಸಗಿ ಕಂಪನಿಗಳಲ್ಲಿ ಪ್ರತಿವರ್ಷಕ್ಕೊಮ್ಮೆ ಸ್ಕ್ರೀನಿಂಗ್ ಮಾಡಿಸುವುದು ಕಡ್ಡಾಯ
  • ಗೃಹ ಆರೋಗ್ಯ ಯೋಜನೆಯಲ್ಲಿ ಹೃದಯ ತಪಾಸಣೆಯನ್ನ ಸೇರಿಸಲು ಚಿಂತನೆ

ಕೋವಿಡ್ ಮಾಯವಾಗಿದ್ರೂ ಆದರ ಕರಿಛಾಯೆ ಮಾತ್ರ ಜನರನ್ನು ಬೆಂಬಿಡದೆ ಕಾಡುತಿದೆ. ಆರೋಗ್ಯ ಇಲಾಖೆ ಕೂಡ ಪುಟ್ಟ ಹೃದಯಗಳ ಜೋಪಾನ‌ ಮಾಡಲು ದೊಡ್ಡ ದೊಡ್ಡ ಯೋಜನೆಗಳನ್ನು ಆರಂಭಿಸಲು ಚಿಂತನೆ ನಡೆಸಿದ್ರೆ. ಇತ್ತ ಕೋವಿಡ್ ಲಸಿಕೆಯಿಂದಾಗಿ ಜೀವ ಹೋಗುತ್ತೆ ಅನ್ನೂ ಗಾಳಿ ಸುದ್ದಿಗೆ ಫುಲ್ ಸ್ಟಾಪ್ ಬಿದ್ದಿದ್ದು. ಕೊವಿಡ್ ನಿಂದಾ ಬಳಲಿದ್ದವರು ಮತ್ತು ಸಾರ್ವಜನಿಕರು ಜೀವನ ಶೈಲಿಯ ಬಗ್ಗೆ ಹೆಚ್ಚಿನ ಗಮನಹರಿಸೋದು ಉತ್ತಮ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Web 2025 07 07t231343.132

ದೆವ್ವ ಮೆಟ್ಕೊಂಡಿದೆ ಎಂದು ಶಿವಮೊಗ್ಗದಲ್ಲಿ ಮನಸೋ ಇಚ್ಛೆ ಥಳಿತ, ಮಹಿಳೆ ಸಾವು

by ಶ್ರೀದೇವಿ ಬಿ. ವೈ
July 7, 2025 - 11:15 pm
0

Web 2025 07 07t230106.463

IND vs ENG: ಕೊನೆಯ ಪಂದ್ಯ ಸೋತರೂ ಸರಣಿ ಗೆದ್ದ ಭಾರತ ಯುವ ತಂಡ

by ಶ್ರೀದೇವಿ ಬಿ. ವೈ
July 7, 2025 - 11:03 pm
0

Web 2025 07 07t224539.483

ಗಂಡನ ಸ್ನೇಹಿತನ ಪ್ರೀತಿಯ ಬಲೆಗೆ ಬಿದ್ದ ಪತ್ನಿ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯತಮ!

by ಶ್ರೀದೇವಿ ಬಿ. ವೈ
July 7, 2025 - 10:46 pm
0

Chikkaballapur husband wife

ಅನುಮಾನದ ಭೂತ: ಪತಿಯಿಂದ ಪತ್ನಿಯ ಮುಖಕ್ಕೆ ಚಾಕುವಿನಿಂದ ವಿಕೃತಿ

by ಶ್ರೀದೇವಿ ಬಿ. ವೈ
July 7, 2025 - 10:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 07 07t165208.485
    ಒತ್ತಡದಿಂದ ಮೆದುಳಿನ ಸಮಸ್ಯೆ: ನಿಮ್ಮ ಮೆದಳು ಚುರುಕಾಗಿರಲು ಈ 5 ಸುಲಭ ಮಾರ್ಗ ಅನುಸರಿಸಿ!
    July 7, 2025 | 0
  • Untitled design 2025 07 07t131747.145
    ದೈಹಿಕ ಸಂಪರ್ಕದ ಬಳಿಕ ನೀವು ಈ ಕೆಲಸ ಮಾಡಲೇಕು, ಇಲ್ಲದಿದ್ದರೆ ಈ ತೊಂದರೆ ಅನುಭವಿಸ್ತೀರ..!
    July 7, 2025 | 0
  • Untitled design 2025 07 07t121415.338
    ರೀಲ್ಸ್ ಹುಚ್ಚು ಹೃದಯಕ್ಕೆ ತರ್ತಿದ್ಯಾ ಕುತ್ತು: ಮೊಬೈಲ್ ವಿಕಿರಣದಿಂದ ಹೃದಯಕ್ಕೆ ಆಪತ್ತು?
    July 7, 2025 | 0
  • Untitled design 2025 07 07t065933.672
    ಗಂಟೆಗಟ್ಟಲೆ ಎಸಿಯಲ್ಲಿ ಸಮಯ ಕಳೆಯುವವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ: ಆರೋಗ್ಯಕ್ಕೆ ಸರಳ ಟಿಪ್ಸ್
    July 7, 2025 | 0
  • 1 (16)
    ಸೈಲೆಂಟ್ ಕಿಲ್ಲರ್: ಹೃದಯಾಘಾತಕ್ಕೆ 2 ಗಂಟೆ ಮೊದಲು ದೇಹದಲ್ಲಿ ಈ ಲಕ್ಷಣಗಳು ಕಂಡ್ರೆ ಡೇಂಜರ್!
    July 6, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version