• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, December 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಇಂದು ರಕ್ಷಾಬಂಧನ: ಈ ರಕ್ಷಾಬಂಧನ ಯಾಕೆ ಆಚರಿಸಲಾಗುತ್ತೆ? ಇದರ ಐತಿಹಾಸಿಕ ಮಹತ್ವ ತಿಳಿಯಿರಿ!

ರಕ್ಷಾಬಂಧನ: ಅಣ್ಣ-ತಂಗಿಯರ ಪ್ರೀತಿಯ ಸಂಕೇತ!

admin by admin
August 9, 2025 - 8:49 am
in Flash News, ವಿಶೇಷ
0 0
0
Untitled design (87)

ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ರಕ್ಷಾಬಂಧನ ಅಥವಾ ರಾಖಿ ಹಬ್ಬವು ಒಂದು ವಿಶೇಷ ಸ್ಥಾನವನ್ನು ಪಡೆದಿದೆ. ಹಿಂದೂಗಳ ಪ್ರಮುಖ ಹಬ್ಬವಾದ ರಕ್ಷಾಬಂಧನವನ್ನು ಭಾರತದಾದ್ಯಂತ ವೈಭವ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಶುಭ ದಿನದಂದು ಸಹೋದರರು ಮತ್ತು ಸಹೋದರಿಯರು ತಮ್ಮ ವಿಶೇಷ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾರೆ. ಈ ಹಬ್ಬವು ಅಣ್ಣ-ತಂಗಿಯರ ನಡುವಿನ ಪ್ರೀತಿ ಮತ್ತು ವಾತ್ಸಲ್ಯವನ್ನು ಆಚರಿಸುವ ಸಂತೋಷದ ಸಂದರ್ಭವಾಗಿದೆ.

ಈ ಪವಿತ್ರ ದಿನದಂದು ಸಹೋದರಿಯರು ಉಪವಾಸವಿರುತ್ತಾರೆ, ತಮ್ಮ ಸಹೋದರನ ಹಣೆಗೆ ತಿಲಕವಿಟ್ಟು, ಆರತಿ ಮಾಡಿ, ಅವನ ಮಣಿಕಟ್ಟಿಗೆ ‘ರಾಖಿ’ ಎಂಬ ಪವಿತ್ರ ದಾರವನ್ನು ಕಟ್ಟುತ್ತಾರೆ. ಈ ರಾಖಿಯು ಸಹೋದರ-ಸಹೋದರಿಯರ ನಡುವಿನ ಅಗಾಧ ಪ್ರೀತಿಯ ಬಂಧವನ್ನು ಸಂಕೇತಿಸುತ್ತದೆ. ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ ಹಬ್ಬವನ್ನು ಸಂತೋಷದಿಂದ ಆಚರಿಸಲಾಗುತ್ತದೆ. ಈ ಲೇಖನದಲ್ಲಿ ರಕ್ಷಾಬಂಧನದ ಇತಿಹಾಸ ಮತ್ತು ಮಹತ್ವವನ್ನು ವಿವರಿಸಲಾಗಿದೆ.

RelatedPosts

IND vs SA: ಕೊಹ್ಲಿ ಶತಕ, ರಾಹುಲ್‌ ಅರ್ಧಶತಕ: ಟೀಂ ಇಂಡಿಯಾಗೆ ರೋಚಕ ಜಯ

ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ; 11 ಮಂದಿ ಸ್ಥಳದಲ್ಲೇ ಸಾವು

ಭೀಕರ ರಸ್ತೆ ಅಪಘಾತ: ಟೆಂಪೋ ಪಲ್ಟಿಯಾಗಿ ಐವರು ಕಾರ್ಮಿಕರ ದುರ್ಮರಣ

ಬಡತನದ ನಡುವೆಯೂ 10 ಸರ್ಕಾರಿ ಹುದ್ದೆ ಗಳಿಸಿದ ಬೆಳಗಾವಿ ಯುವಕ ಧರಪ್ಪ ನಾಗಗೋಳ..!

ADVERTISEMENT
ADVERTISEMENT

ರಕ್ಷಾಬಂಧನದ ಇತಿಹಾಸ

ರಕ್ಷಾಬಂಧನದ ಆರಂಭಕ್ಕೆ ಸಂಬಂಧಿಸಿದಂತೆ ಒಂದು ಪೌಪಾಲಿಕ ಕಥೆಯಿದೆ. ದೇವತೆಗಳು ಮತ್ತು ಅಸುರರ ನಡುವೆ ಹನ್ನೆರಡು ವರ್ಷಗಳ ಕಾಲ ಯುದ್ಧ ನಡೆಯಿತು. ಈ ಯುದ್ಧದಲ್ಲಿ ದೇವತೆಗಳು ಸೋತು, ಅಸುರರು ಸ್ವರ್ಗವನ್ನು ವಶಪಡಿಸಿಕೊಂಡರು. ಸೋಲಿನಿಂದ ನಿರಾಶೆಗೊಂಡ ಇಂದ್ರನು ತನ್ನ ಗುರು ಬೃಹಸ್ಪತಿಯ ಬಳಿ ಸಲಹೆಗಾಗಿ ತೆರಳಿದನು. ಇದನ್ನೆಲ್ಲ ಕೇಳುತ್ತಿದ್ದ ಇಂದ್ರನ ಪತ್ನಿ ಇಂದ್ರಾಣಿಯು, ಶ್ರಾವಣ ಶುಕ್ಲ ಪೂರ್ಣಿಮೆಯ ದಿನದಂದು ರಕ್ಷಾ ಸೂತ್ರವನ್ನು ಸಿದ್ಧಪಡಿಸಿ, ಬ್ರಾಹ್ಮಣರಿಂದ ಆಯೋಜಿತವಾದ ರಕ್ಷಾ ವಿಧಾನದ ಮೂಲಕ ಇಂದ್ರನಿಗೆ ಜಯ ಖಂಡಿತವಾಗಿ ಸಿಗುವುದೆಂದು ಭರವಸೆ ನೀಡಿದಳು.

ಮರುದಿನ, ಇಂದ್ರನು ರಕ್ಷಾ ವಿಧಾನದೊಂದಿಗೆ ರಕ್ಷಾಬಂಧನವನ್ನು ಆಚರಿಸಿದನು. ಇದಾದ ನಂತರ, ಐರಾವತ ಆನೆಯ ಮೇಲೆ ಸವಾರಿಯಾಗಿ ಯುದ್ಧಭೂಮಿಗೆ ತೆರಳಿದ ಇಂದ್ರನನ್ನು ಕಂಡು ರಾಕ್ಷಸರು ಭಯಭೀತರಾಗಿ ಓಡಿಹೋದರು. ರಕ್ಷಾ ವಿಧಾನದ ಪ್ರಭಾವದಿಂದ ಇಂದ್ರನು ವಿಜಯಶಾಲಿಯಾದನು. ಇದರಿಂದಾಗಿ ರಕ್ಷಾಬಂಧನವನ್ನು ಶ್ರಾವಣ ಪೂರ್ಣಿಮೆಯ ದಿನದಂದು ಆಚರಿಸುವ ಸಂಪ್ರದಾಯ ಪ್ರಾರಂಭವಾಯಿತು.

ರಕ್ಷಾ ಬಂಧನಕ್ಕೂ-ಮಹಾಭಾರತಕ್ಕೂ ಇದೆ ನಂಟು:

ರಕ್ಷಾಬಂಧನಕ್ಕೆ ಮಹಾಭಾರತದೊಂದಿಗೆ ಒಂದು ಸುಂದರವಾದ ಸಂಬಂಧವಿದೆ. ಶ್ರೀಕೃಷ್ಣ ಮತ್ತು ದ್ರೌಪದಿಯ ಸೋದರತ್ವದ ಕಥೆಯು ಈ ಹಬ್ಬದ ಮಹತ್ವವನ್ನು ಒತ್ತಿಹೇಳುತ್ತದೆ. ಶಿಶುಪಾಲನ ನೂರು ತಪ್ಪುಗಳನ್ನು ಕ್ಷಮಿಸಿದ ಶ್ರೀಕೃಷ್ಣನು, ಅವನನ್ನು ವಧಿಸಲು ತನ್ನ ಸುದರ್ಶನ ಚಕ್ರವನ್ನು ಕಳುಹಿಸಿದನು. ಈ ಸಂದರ್ಭದಲ್ಲಿ ಶ್ರೀಕೃಷ್ಣನ ಬೆರಳಿಗೆ ಗಾಯವಾಗಿ ರಕ್ತ ಸುರಿಯಿತು. ಇದನ್ನು ಕಂಡ ದ್ರೌಪದಿಯು ತಾನು ಧರಿಸಿದ್ದ ಸೀರೆಯ ಸೆರಗನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟಿದಳು.

ದ್ರೌಪದಿಯ ಈ ಕಾರ್ಯಕ್ಕೆ ಮೆಚ್ಚಿದ ಶ್ರೀಕೃಷ್ಣನು, ಆಕೆಗೆ ಏನು ಬೇಕೆಂದು ಕೇಳಿದನು. ಆಗ ದ್ರೌಪದಿಯು ತಾನು ಜೀವನವಿಡೀ ಒಳ್ಳೆಯ ಸಹೋದರಿಯಾಗಿರುವುದಾಗಿ ಹೇಳಿದಳು. ಈ ಮಾತಿಗೆ ಶ್ರೀಕೃಷ್ಣನು ದ್ರೌಪದಿಯ ಸಹೋದರನಾಗಿ ಸಂಕಷ್ಟದ ಸಮಯದಲ್ಲಿ ಆಕೆಯನ್ನು ಕಾಪಾಡುವ ಭರವಸೆಯನ್ನು ನೀಡಿದನು. ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಶ್ರೀಕೃಷ್ಣನು ಆಕೆಗೆ ಅಕ್ಷಯ ಸೀರೆಯನ್ನು ದಯಪಾಲಿಸಿ, ಸಹೋದರನಾಗಿ ರಕ್ಷಿಸಿದನು. ಈ ಘಟನೆಯಿಂದ ರಕ್ಷಾಬಂಧನವನ್ನು ಉತ್ತರ ಭಾರತದಲ್ಲಿ ವಿಶೇಷವಾಗಿ ರಾಖಿ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ.

ರಕ್ಷಾಬಂಧನದ ಮಹತ್ವ:

ರಕ್ಷಾಬಂಧನವು ಸಹೋದರ-ಸಹೋದರಿಯರ ನಡುವಿನ ಪವಿತ್ರ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ. ‘ರಕ್ಷಾ’ ಎಂದರೆ ರಕ್ಷಣೆ ಮತ್ತು ‘ಬಂಧನ’ ಎಂದರೆ ಬಂಧ. ಈ ಹಬ್ಬವು ಸಹೋದರಿಯ ರಕ್ಷಣೆಯ ಜವಾಬ್ದಾರಿಯನ್ನು ಸಹೋದರನಿಗೆ ನೀಡುತ್ತದೆ. ಸಹೋದರನು ತನ್ನ ಸಹೋದರಿಯನ್ನು ಯಾವುದೇ ಕಷ್ಟದಿಂದ ರಕ್ಷಿಸುವ ಭರವಸೆಯನ್ನು ನೀಡುತ್ತಾನೆ. ಇದಕ್ಕೆ ಪ್ರತಿಯಾಗಿ, ಸಹೋದರಿಯು ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ ಮತ್ತು ರಾಖಿಯನ್ನು ಕಟ್ಟುವ ಮೂಲಕ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾಳೆ. ಉಡುಗೊರೆಗಳ ವಿನಿಮಯವು ಈ ಬಾಂಧವ್ಯವನ್ನು ಇನ್ನಷ್ಟು ಸಂತೋಷದಾಯಕವಾಗಿಸುತ್ತದೆ.

ರಕ್ಷಾಬಂಧನವು ಕೇವಲ ಸಹೋದರ-ಸಹೋದರಿಯರ ನಡುವಿನ ಸಂಬಂಧವನ್ನು ಮಾತ್ರವಲ್ಲ, ಸಮಾಜದಲ್ಲಿ ಪರಸ್ಪರ ಪ್ರೀತಿ, ಗೌರವ ಮತ್ತು ರಕ್ಷಣೆಯ ಭಾವನೆಯನ್ನು ಬೆಳೆಸುತ್ತದೆ. ಈ ಹಬ್ಬವು ಭಾರತೀಯ ಸಂಸ್ಕೃತಿಯ ಒಗ್ಗಟ್ಟಿನ ಸಂದೇಶವನ್ನು ಸಾರುತ್ತದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2025 12 01T084341.345

ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

by ಶಾಲಿನಿ ಕೆ. ಡಿ
December 1, 2025 - 8:54 am
0

Untitled design 2025 12 01T083023.780

ಗ್ರಾಹಕರಿಗೆ ಗುಡ್ ನ್ಯೂಸ್: LPG ವಾಣಿಜ್ಯ ಸಿಲಿಂಡರ್ ಬೆಲೆ ಡಿಸೆಂಬರ್ 1ರಿಂದ ಇಳಿಕೆ

by ಶಾಲಿನಿ ಕೆ. ಡಿ
December 1, 2025 - 8:36 am
0

Untitled design 2025 12 01T080654.472

ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಶುರು: ಈ ವಿಷಯಗಳ ಕುರಿತು ಚರ್ಚೆ ಸಾಧ್ಯತೆ

by ಶಾಲಿನಿ ಕೆ. ಡಿ
December 1, 2025 - 8:16 am
0

Untitled design 2025 10 24T063901.590

ಸಂಖ್ಯಾಶಾಸ್ತ್ರ ಭವಿಷ್ಯ: ಜನ್ಮಸಂಖ್ಯೆಯ ಅನುಗುಣವಾಗಿ ಡಿಸೆಂಬರ್ 1ರ ದಿನಭವಿಷ್ಯ ತಿಳಿಯಿರಿ

by ಶಾಲಿನಿ ಕೆ. ಡಿ
December 1, 2025 - 8:00 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 30T220302.257
    IND vs SA: ಕೊಹ್ಲಿ ಶತಕ, ರಾಹುಲ್‌ ಅರ್ಧಶತಕ: ಟೀಂ ಇಂಡಿಯಾಗೆ ರೋಚಕ ಜಯ
    November 30, 2025 | 0
  • Untitled design 2025 11 30T185632.357
    ಎರಡು ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ; 11 ಮಂದಿ ಸ್ಥಳದಲ್ಲೇ ಸಾವು
    November 30, 2025 | 0
  • Untitled design 2025 11 30T173439.789
    ಭೀಕರ ರಸ್ತೆ ಅಪಘಾತ: ಟೆಂಪೋ ಪಲ್ಟಿಯಾಗಿ ಐವರು ಕಾರ್ಮಿಕರ ದುರ್ಮರಣ
    November 30, 2025 | 0
  • Untitled design 2025 11 30T140355.455
    ಬಡತನದ ನಡುವೆಯೂ 10 ಸರ್ಕಾರಿ ಹುದ್ದೆ ಗಳಿಸಿದ ಬೆಳಗಾವಿ ಯುವಕ ಧರಪ್ಪ ನಾಗಗೋಳ..!
    November 30, 2025 | 0
  • Untitled design 2025 11 30T124307.889
    ದೈವ ನರ್ತನವನ್ನು ‘ಫೀಮೇಲ್ ಘೋಸ್ಟ್’ ಎಂದ ರಣವೀರ್‌ ಸಿಂಗ್‌ ವಿರುದ್ದ ಭಾರಿ ಆಕ್ರೋಶ
    November 30, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version