• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 10, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಪಾಂಡವಪುರ ಬಸ್ ದುರಂತ: ಮಕ್ಕಳ ಆತ್ಮಗಳು ಗೊಂಬೆಗಾಗಿ ಬಂದದ್ದವು, ತನಿಖೆಯ ರಹಸ್ಯ ಬಿಚ್ಚಿಟ್ಟ ತಜ್ಞ!

ಮಕ್ಕಳ ಆತ್ಮಗಳು ಗೊಂಬೆಯ ಬಳಿ ಬರ್ತಿದ್ದಂತೆ ಟಾರ್ಚ್‌ ಆನ್-ಆಫ್!

ಸಾಬಣ್ಣ ಎಚ್. ನಂದಿಹಳ್ಳಿ by ಸಾಬಣ್ಣ ಎಚ್. ನಂದಿಹಳ್ಳಿ
August 9, 2025 - 1:38 pm
in Flash News, ಜಿಲ್ಲಾ ಸುದ್ದಿಗಳು, ಮಂಡ್ಯ
0 0
0
0 (64)

ಮಂಡ್ಯ:ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ವಿಶ್ವೇಶ್ವರಯ್ಯ ನಾಲೆಗೆ 2018ರ ನವೆಂಬರ್ 24ರಂದು ಖಾಸಗಿ ಬಸ್ (ಕೆಎ-19, ಎ-5676) ಉರುಳಿದ ದುರಂತದಲ್ಲಿ 30 ಜನರು, ಮುಖ್ಯವಾಗಿ ಮಕ್ಕಳು, ಸಾವನ್ನಪ್ಪಿದ್ದರು. ಈ ಘಟನೆಯ ನಂತರ, ಅಧಿಮನೋವಿಜ್ಞಾನ ತಜ್ಞ ಡಾ. ರಾಹುಲ್ ಕುಮಾರ್ ಅವರು ತನಿಖೆ ನಡೆಸಿದ್ದು, ಬಸ್‌ನಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮೃತ ಮಕ್ಕಳ ಆತ್ಮಗಳ ಚಟುವಟಿಕೆಯ ಸಂಕೇತಗಳನ್ನು ಗುರುತಿಸಿದ್ದಾರೆ ಎಂದು ಹೇಳಿದ್ದಾರೆ.

ಡಾ. ರಾಹುಲ್ ಕುಮಾರ್‌ ತನಿಖೆಯಲ್ಲಿ ಕಂಡಿದ್ದೇನು?

ಡಾ. ರಾಹುಲ್ ಕುಮಾರ್, ಅಧಿಮನೋವಿಜ್ಞಾನ ಕ್ಷೇತ್ರದಲ್ಲಿ ತೊಡಗಿರುವ ತಜ್ಞರಾಗಿದ್ದು, ಈ ರೀತಿಯ ಹಲವಾರು ಪ್ರಕರಣಗಳ ತನಿಖೆಯನ್ನು ನಡೆಸಿದ ಅನುಭವಿಗಳು. SHLLOKA ನಡೆಸಿದ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಈ ಘಟನೆಯ ಬಗ್ಗೆ ಮಾತನಾಡಿದ ಅವರು, ಪಾಂಡವಪುರ ಬಸ್ ದುರಂತದ ಸ್ಥಳದ ತನಿಖೆಯ ಸಂದರ್ಭದಲ್ಲಿ ತಾವು ಎದುರಿಸಿದ ಅತೀಂದ್ರಿಯ ಅನುಭವಗಳು ಜೀವನದಲ್ಲಿ ಮರೆಯಲಾಗದವು ಎಂದಿದ್ದಾರೆ.

RelatedPosts

ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

ವಂದೇ ಭಾರತ್‌ ರೈಲಿನಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

ಧರ್ಮಸ್ಥಳದಲ್ಲಿ ಯೂಟ್ಯೂಬರ್​ಗಳ ಮೇಲೆ ಹಲ್ಲೆ ಕೇಸ್: 6 ಜನರು ಅರೆಸ್ಟ್‌

ADVERTISEMENT
ADVERTISEMENT

ಅಪಘಾತದ ಸ್ಥಳದಲ್ಲಿ ಮಕ್ಕಳ ಶವಪರೀಕ್ಷೆ ನಡೆದಿತ್ತು, ಮತ್ತು ಅದಕ್ಕೂ ಮೊದಲು ಇದೇ ಸ್ಥಳದಲ್ಲಿ ಕಾರ್ ಅಪಘಾತವೂ ಸಂಭವಿಸಿತ್ತು. ಬಸ್‌ನ ತನಿಖೆಗಾಗಿ ಅದನ್ನು ಕಾಲುವೆಯಿಂದ ಹೊರತೆಗೆದು, ಪಾಂಡವಪುರ ಪೊಲೀಸ್ ಠಾಣೆಯ ಬಳಿಯ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿತ್ತು. ಆದರೆ, ಈ ಸ್ಥಳದ ಸುತ್ತಮುತ್ತಲಿನ ಮನೆಗಳಿಗೆ ರಾತ್ರಿಯ ವೇಳೆ ಚೀರಾಟ ಮತ್ತು ಕಿರುಚಾಟ ಕೇಳಿಬಂದಿದ್ದರಿಂದ, ಸ್ಥಳೀಯರು ಬಸ್‌ನ ಸ್ಥಳಾಂತರಕ್ಕೆ ಒತ್ತಾಯಿಸಿದ್ದರು. ಇದರಿಂದಾಗಿ ಪೊಲೀಸರು ಡಾ. ರಾಹುಲ್ ಕುಮಾರ್ ತಂಡವನ್ನು ತನಿಖೆಗೆ ಕರೆಸಿದ್ದರು.

View this post on Instagram

 

A post shared by Shlloka Joshii (@shlloka)

ತನಿಖೆಯಲ್ಲಿ ಕಂಡ ವಿಚಿತ್ರ ಅನುಭವಗಳು ನೆನೆಸಿಕೊಂಡರೆ ಎದೆ ಝೆಲ್ ಅನ್ನುತ್ತೆ: ಡಾ. ರಾಹುಲ್ ಕುಮಾರ್‌!

ತನಿಖೆಗೆ ತೆರಳಿದ ಡಾ. ರಾಹುಲ್ ಕುಮಾರ್ ತಂಡವು ಬಸ್‌ನ ಬಳಿ ಒಂದು ಟಾರ್ಚ್‌ಲೈಟ್‌ ಮತ್ತು ಎಲೆಕ್ಟ್ರೋಮ್ಯಾಗ್ನೆಟಿಕ್ ಗೊಂಬೆಯನ್ನು ಇರಿಸಿತ್ತು. “ಯಾವುದೇ ಶಕ್ತಿಯಿದ್ದರೆ ಟಾರ್ಚ್‌ ಆನ್ ಆಗುವಂತೆ ಕೇಳಿಕೊಂಡೆವು. ಐದು ನಿಮಿಷಗಳ ಒಳಗೆ ಟಾರ್ಚ್‌ ಆನ್ ಆಯಿತು. ಯಾರೂ ಟಾರ್ಚ್‌ನ ಬಳಿ ಇರಲಿಲ್ಲ, ಆದರೂ ಅದು ಆನ್-ಆಫ್ ಆಗುತ್ತಿತ್ತು,” ಎಂದು ರಾಹುಲ್ ಕುಮಾರ್ ವಿವರಿಸಿದ್ದಾರೆ.

ಬಸ್‌ನ ಚಕ್ರದ ಬಳಿ ಇರಿಸಿದ್ದ ಗೊಂಬೆಯೂ ಸಹ ಅಲುಗಾಡಲು ಆರಂಭಿಸಿತು. “ಮಕ್ಕಳಿಗೆ ಗೊಂಬೆ ತುಂಬಾ ಇಷ್ಟವಾಗುತ್ತದೆ. ಆದ್ದರಿಂದ ತನಿಖೆಗೆ ಸುಂದರವಾದ ಗೊಂಬೆಯನ್ನು ಬಳಸಿದೆವು. ಗೊಂಬೆಯ ಸುತ್ತಲೂ ಶಕ್ತಿಯ ಚಲನೆ ಕಂಡುಬಂದಿತು,” ಎಂದು ಅವರು ತಿಳಿಸಿದ್ದಾರೆ. ತಂಡದ ಒಬ್ಬ ಮಹಿಳಾ ಸದಸ್ಯೆ ಮೃತ ಮಕ್ಕಳ ಹೆಸರನ್ನು ಕೂಗಿದಾಗ, ಟಾರ್ಚ್‌ ಆನ್-ಆಫ್ ಆಗುವುದರ ಜೊತೆಗೆ ಗೊಂಬೆಯ ಚಲನೆಯೂ ತೀವ್ರವಾಯಿತು ಎಂದು ಡಾ. ರಾಹುಲ್ ಕುಮಾರ್ ವಿವರಿಸಿದ್ದಾರೆ.

ದುರಂತದ ವಿವರ:

2018ರ ನವೆಂಬರ್ 24ರಂದು, ಪಾಂಡವಪುರದಿಂದ ಕನಗನಮರಡಿ-ವದೇಸಮುದ್ರ-ಶಿವಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಕಿರಿದಾದ ರಸ್ತೆ ಮತ್ತು ಗುಂಡಿಗಳಿಂದ ಕೂಡಿದ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ವಿಶ್ವೇಶ್ವರಯ್ಯ ನಾಲೆಗೆ ಉರುಳಿತ್ತು. ಬಸ್ ರಸ್ತೆಯ ಎಡಭಾಗದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ನಂತರ ಕಾಲುವೆಗೆ ಬಿದ್ದಿತ್ತು. ಈ ದುರಂತದಲ್ಲಿ 30 ಜನರು, ಮುಖ್ಯವಾಗಿ ಮಕ್ಕಳು, ಸಾವನ್ನಪ್ಪಿದ್ದರು.

ಈ ಘಟನೆಯಿಂದ ಸ್ಥಳೀಯರಲ್ಲಿ ಭಯ ಮತ್ತು ವಿಚಿತ್ರ ಅನುಭವಗಳು ಕಾಣಿಸಿಕೊಂಡಿದ್ದವು. ಇದರಿಂದ ಗ್ರಾಮಸ್ಥರು ದುರಂತದ ಸ್ಥಳದಲ್ಲಿ ವಿಶೇಷ ಹೋಮ-ಯಜ್ಞಗಳನ್ನು ನಡೆಸಿದ್ದರು.

ಡಾ. ರಾಹುಲ್ ಕುಮಾರ್‌ರ ಈ ತನಿಖೆಯ ವಿಡಿಯೋ ಮತ್ತು ಅನುಭವಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಚರ್ಚೆಗೆ ಕಾರಣವಾಗಿವೆ. ಕೆಲವರು ಇದನ್ನು ಅತೀಂದ್ರಿಯ ಘಟನೆಯೆಂದು ನಂಬಿದರೆ, ಇತರರು ವೈಜ್ಞಾನಿಕವಾಗಿ ವಿಶ್ಲೇಷಿಸಬೇಕೆಂದು ಒತ್ತಾಯಿಸಿದ್ದಾರೆ.

ShareSendShareTweetShare
ಸಾಬಣ್ಣ ಎಚ್. ನಂದಿಹಳ್ಳಿ

ಸಾಬಣ್ಣ ಎಚ್. ನಂದಿಹಳ್ಳಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2025ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಸಿನಿಮಾ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದ ಸುದ್ದಿಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೋಮಾ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿಯಿದೆ.

Please login to join discussion

ತಾಜಾ ಸುದ್ದಿ

Untitled design 2025 08 10t145047.145

ವಿಷ್ಣು ಸಮಾಧಿ ನೆಲಸಮ ಮಾಡಿ ಸಾಧಿಸಿದ್ದೇನು? ಆರಡಿ ಮೂರಡಿಗೆ ಭಿಕ್ಷೆ ಬೇಡ್ಬೇಕಾ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 10, 2025 - 2:51 pm
0

Untitled design 2025 08 10t142403.821

ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

by ಶಾಲಿನಿ ಕೆ. ಡಿ
August 10, 2025 - 2:29 pm
0

Untitled design 2025 08 10t135017.783

ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಸಾವಿಗೆ ಶರಣಾದ ತಾಯಿ

by ಶಾಲಿನಿ ಕೆ. ಡಿ
August 10, 2025 - 2:03 pm
0

Untitled design 2025 08 10t131351.802

ತರುಣ್ ಸುಧೀರ್ ನಿರ್ಮಾಣದ ಏಳುಮಲೆ ಸಿನಿಮಾದ ‘ಕಾಪಾಡೋ ದ್ಯಾವ್ರೇ’ ಸಾಂಗ್ ರಿಲೀಸ್

by ಶಾಲಿನಿ ಕೆ. ಡಿ
August 10, 2025 - 1:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 08 10t142403.821
    ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ
    August 10, 2025 | 0
  • Untitled design 2025 08 10t123507.983
    ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ
    August 10, 2025 | 0
  • Untitled design 2025 08 10t121144.844
    ವಂದೇ ಭಾರತ್‌ ರೈಲಿನಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ
    August 10, 2025 | 0
  • Untitled design 2025 08 10t113452.956
    ಧರ್ಮಸ್ಥಳದಲ್ಲಿ ಯೂಟ್ಯೂಬರ್​ಗಳ ಮೇಲೆ ಹಲ್ಲೆ ಕೇಸ್: 6 ಜನರು ಅರೆಸ್ಟ್‌
    August 10, 2025 | 0
  • Untitled design 2025 08 10t114908.829
    ಬೆಂಗಳೂರಿನಲ್ಲಿ ಮೂರು ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
    August 10, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version