• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, February 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಾಟೇರ ಸಾರಥಿ ತರುಣ್ ಜೊತೆ ಯುವ.. ಸದ್ಯಕ್ಕಿಲ್ಲ ಸೂರಿ ಪ್ರಾಜೆಕ್ಟ್!

ಅಕ್ಷಯ ತೃತೀಯಕ್ಕೆ ದುನಿಯಾ ವಿಜಯ್ ಮಾಡಿದ್ರು ಕ್ಲಾಪ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 9, 2025 - 10:42 pm
in ಸಿನಿಮಾ
0 0
0
Untitled design (38)

ದೊಡ್ಮನೆಯ ಯುವರಾಜ್‌ಕುಮಾರ್‌‌ ಎಕ್ಕ ಚಿತ್ರದ ರಿಲೀಸ್‌ಗೂ ಮೊದಲೇ 3ನೇ ಸಿನಿಮಾದ ಮುಹೂರ್ತ ಕಂಡಿತ್ತು. ಅಕ್ಷಯ ತೃತೀಯದಂದು ಸುಕ್ಕಾ ಸೂರಿ ಜೊತೆಗಿನ ಹೊಚ್ಚ ಹೊಸ ಪ್ರಾಜೆಕ್ಟ್‌ಗೆ ದುನಿಯಾ ವಿಜಯ್ ಕ್ಲಾಪ್ ಮಾಡಿದ್ರು. ಆದ್ರೀಗ ಆ ಸಿನಿಮಾ ಸದ್ಯಕ್ಕಿಲ್ಲ ಎನ್ನಲಾಗ್ತಿದೆ. ಹಾಗಾದ್ರೆ ವಾಟ್ ನೆಕ್ಸ್ಟ್ ಯುವ ಅಂದ್ರೆ? ರಾಬರ್ಟ್‌ ಡೈರೆಕ್ಟರ್ ತರುಣ್ ಹೆಸರು ಕೇಳಿಬರ್ತಿದೆ.

  • ಕಾಟೇರ ಸಾರಥಿ ಜೊತೆ ಯುವ.. ಸದ್ಯಕ್ಕಿಲ್ಲ ಸೂರಿ ಪ್ರಾಜೆಕ್ಟ್!
  • ಅಕ್ಷಯ ತೃತೀಯಕ್ಕೆ ದುನಿಯಾ ವಿಜಯ್ ಮಾಡಿದ್ರು ಕ್ಲಾಪ್
  • ಏಳುಮಲೆ ಸಕ್ಸಸ್ ಖುಷಿಯಲ್ಲಿರೋ ಸೆನ್ಸೇಷನಲ್ ಡೈರೆಕ್ಟರ್
  • ತರುಣ್ ಸುಧೀರ್ ಟ್ರ್ಯಾಕ್ ರೆಕಾರ್ಡ್‌.. 100% ಸಕ್ಸಸ್ ರೇಟ್

ಯುವ, ಎಕ್ಕ.. ಹೀಗೆ ತಮ್ಮ ಕರಿಯರ್‌ನ ಆರಂಭದ ಎರಡು ಸಿನಿಮಾಗಳಿಂದ ಸ್ಯಾಂಡಲ್‌ವುಡ್‌‌ನಲ್ಲಿ ಭರವಸೆ ಮೂಡಿಸಿದ್ರು ದೊಡ್ಮನೆಯ ಹುಡ್ಗ ಯುವರಾಜ್‌‌ಕುಮಾರ್. ಅದಾದ ಬಳಿಕ ಮೂರನೇ ಸಿನಿಮಾಗೂ ಚಾಲನೆ ನೀಡಲಾಗಿತ್ತು. ಹೌದು, ಪಿಆರ್‌ಕೆ ಒಡತಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ ಹಾಗೂ ಕೆಆರ್‌ಜಿ ಹೀಗೆ ಎರಡನೇ ಚಿತ್ರ ಮಾಡಿದ ನಿರ್ಮಾಪಕರ ತಂಡವೇ ನ್ಯೂ ಮೂವಿ ಅನೌನ್ಸ್ ಮಾಡಿತ್ತು.

RelatedPosts

ಕಾಕ್ಟೇಲ್-2 ಚಿತ್ರದಲ್ಲಿ ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?

ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮಾರ್ನಮಿ: ಚೈತ್ರಾ ಆಚಾರ್- ರಿತ್ವಿಕ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ

ನಟ ಶಿವರಾಜ್‌ಕುಮಾರ್ ಸಿನಿಯಾನಕ್ಕೆ 40 ವರ್ಷ..ಕನ್ನಡಿಗರಲ್ಲಿ ಹರುಷ

ನಟ ರಣವೀರ್ ಸಿಂಗ್‌ಗೆ ಜೀವ ಬೆದರಿಕೆ: 10 ಕೋಟಿ ರೂ. ಹಣ ನೀಡುವಂತೆ ಲಾರೆನ್ಸ್ ಗ್ಯಾಂಗ್ ಧಮ್ಕಿ

ADVERTISEMENT
ADVERTISEMENT

494403856 18498955624018266 8118259993849591806 nಸುಕ್ಕಾ ಸೂರಿ ನಿರ್ದೇಶನದ ಆ ಹೊಚ್ಚ ಹೊಸ ಸಿನಿಮಾ, ಅಕ್ಷಯ ತೃತೀಯದ ಶುಭದಿನದಂದು ಸೆಟ್ಟೇರಿತ್ತು. ಶೇಷಾದ್ರಿಪುರಂನಲ್ಲಿರೋ ಸುಬ್ರಮಣ್ಯಸ್ವಾಮಿ ಆಲಯದಲ್ಲಿ ಮುಹೂರ್ತ ಕಂಡ ಆ ಚಿತ್ರಕ್ಕೆ ದುನಿಯಾ ವಿಜಯ್ ಮಗಳು ರಿತನ್ಯಾ ನಾಯಕನಟಿ ಆದ್ದರಿಂದ ಸ್ವತಃ ದುನಿಯಾ ವಿಜಯ್ ಅವರೇ ಬಂದು ಕ್ಲಾಪ್ ಮಾಡಿದ್ರು. ಆದ್ರೀಗ ಕಾರಣಾಂತಗಳಿಂದ ಆ ಚಿತ್ರ ನಿಂತಿದೆ ಎನ್ನಲಾಗ್ತಿದೆ. ಹಾಗಾದ್ರೆ ವಾಟ್‌ ನೆಕ್ಸ್ಟ್ ಯುವ ಅಂತಿದ್ದಾರೆ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳು.

437672569 10161045728178904 6726568296918116576 n (1) ಅದಕ್ಕೀಗ ಗ್ಯಾರಂಟಿ ಪಿಚ್ಚರ್ ಬಳಿ ಅಧಿಕೃತ ಮಾಹಿತಿ ಇದ್ದು, ಸದ್ಯ ಯುವರಾಜ್‌‌ಕುಮಾರ್‌ಗೆ ಸೆನ್ಸೇಷನಲ್ ಡೈರೆಕ್ಟರ್ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳ್ತಾರೆ ಎನ್ನಲಾಗ್ತಿದೆ. ಹೌದು, ಚೌಕ, ರಾಬರ್ಟ್‌ ಹಾಗೂ ಕಾಟೇರ ಹೀಗೆ ಹ್ಯಾಟ್ರಿಕ್ ಹಿಟ್ ಸಿನಿಮಾಗಳಿಂದ ತಮ್ಮ ನಿರ್ದೇಶನದ ತಾಕತ್ತು ಪ್ರದರ್ಶಿಸಿರೋ ತರುಣ್, ಅದ್ಭುತ ಫಿಲ್ಮ್ ಮೇಕರ್ ಅಂತ ಪ್ರೂವ್ ಮಾಡಿಕೊಂಡಿದ್ದಾರೆ. ದರ್ಶನ್‌ಗೆ ಬ್ಯಾಕ್ ಟು ಬ್ಯಾಕ್ ಎರಡು ಹಂಡ್ರೆಡ್ ಕ್ರೋರ್ ಸಿನಿಮಾಗಳನ್ನ ನೀಡಿದ ತರುಣ್, ಮುಂದಿನ ಚಿತ್ರವನ್ನು ಯುವರಾಜ್ ಜೊತೆ ಮಾಡಲಿದ್ದಾರಂತೆ.

491897799 18498958069018266 1061914852024481868 nನಿರ್ಮಾಣದ ವಿಷಯದಲ್ಲೂ ಗಟ್ಟಿ ಕಥೆಗಳ ಮೂಲಕ ಕ್ವಾಲಿಟಿ ಚಿತ್ರಗಳನ್ನ ನೀಡುವ ಮೇಕರ್ ಅನ್ನೋದನ್ನ ತರುಣ್ ಜನಕ್ಕೆ ಮನದಟ್ಟು ಮಾಡಿದ್ದಾರೆ. ಗುರು ಶಿಷ್ಯರು ಚಿತ್ರದ ನಂತ್ರ ಇದೀಗ ಏಳುಮಲೆಗೆ ಎಲ್ಲೆಡೆಯಿಂದ ಅದ್ಭುತ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ಹರಿದುಬರ್ತಿವೆ. ಏಳುಮಲೆ ಸಕ್ಸಸ್ ಅಲೆಯಲ್ಲಿರೋ ತರುಣ್, ದೊಡ್ಮನೆ ಹುಡ್ಗಗೆ ಸಿನಿಮಾ ಮಾಡ್ತಾರೆ ಅನ್ನೋದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.

Tharun Sudhir (@TharunSudhir) / X

ತರುಣ್ ಟ್ರ್ಯಾಕ್ ರೆಕಾರ್ಡ್‌ ನೋಡಿದ್ರೆ ಹಂಡ್ರೆಡ್ ಪರ್ಸೆಂಟ್ ಸಕ್ಸಸ್ ರೇಟ್ ಇದೆ. ಇನ್ನು ಯುವ ಕೂಡ ಚೊಚ್ಚಲ ಚಿತ್ರ ಯುವದಲ್ಲಿ ಅಷ್ಟಾಗಿ ಮಾಗಿರಲಿಲ್ಲ. ಇದೀಗ ಎಕ್ಕ ಚಿತ್ರದ ವೇಳೆಗೆ ನಟನೆಯಲ್ಲಿ ಪಕ್ವತೆ ಕಾಣ್ತಿದೆ. ಯುವ ಮಾಸ್ ಹೀರೋ ಆಗಿ ನಿಲ್ಲಬಲ್ಲ ಎಫಿಶಿಯೆನ್ಸಿ ಇರೋ ಕಲಾವಿದ ಆಗಿದ್ದು, ತರುಣ್ ಅಂತಹ ಡೈರೆಕ್ಟರ್ ಸಿಗ್ತಿರೋದು, ಅವರ ಕರಿಯರ್‌ಗೆ ಮತ್ತಷ್ಟು ಪ್ಲಸ್ ಆಗಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage 2026 02 21T141322.279

ಬಿಎಂಟಿಸಿ ಬಸ್‌ನಲ್ಲಿ ಮಹಿಳಾ ಶಕ್ತಿಗಳ ಜಗಳ: ಕಿತ್ತಾಟ ನೋಡಿ ಕಂಡಕ್ಟರ್ ಹೈರಾಣು

by ಶ್ರೀದೇವಿ ಬಿ. ವೈ
February 21, 2026 - 2:14 pm
0

BeFunky collage 2026 02 21T135434.472

9 ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಚಾಕೊಲೇಟ್ ಮೋಸದ ಕಾಮುಕ ಬಂಧನ

by ಶ್ರೀದೇವಿ ಬಿ. ವೈ
February 21, 2026 - 1:56 pm
0

BeFunky collage 2026 02 21T132128.849

ಪೊಲೀಸ್ ಪೇದೆಯ ಕಿರುಕುಳಕ್ಕೆ ಬೇಸತ್ತು ವಿಧವೆ ಗೃಹಿಣಿ ಆತ್ಮಹತ್ಯೆ!

by ಶ್ರೀದೇವಿ ಬಿ. ವೈ
February 21, 2026 - 1:27 pm
0

BeFunky collage 2026 02 21T125440.617

ನಕಲಿ ಪತ್ರಕರ್ತರ ಮತ್ತೊಂದು ಕೃತ್ಯ: ರಹಸ್ಯ ಕ್ಯಾಮರಾ ಇಟ್ಟು ಮತ್ತೋರ್ವ ಅಧಿಕಾರಿಯ ಖಾಸಗಿ ವಿಡಿಯೋ ಸೆರೆ

by ಶ್ರೀದೇವಿ ಬಿ. ವೈ
February 21, 2026 - 1:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 20T202346.557
    ಕಾಕ್ಟೇಲ್-2 ಚಿತ್ರದಲ್ಲಿ ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ?
    February 20, 2026 | 0
  • Untitled design 2026 02 20T182251.633
    ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಮಾರ್ನಮಿ: ಚೈತ್ರಾ ಆಚಾರ್- ರಿತ್ವಿಕ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ
    February 20, 2026 | 0
  • Untitled design 2026 02 20T173732.575
    ನಟ ಶಿವರಾಜ್‌ಕುಮಾರ್ ಸಿನಿಯಾನಕ್ಕೆ 40 ವರ್ಷ..ಕನ್ನಡಿಗರಲ್ಲಿ ಹರುಷ
    February 20, 2026 | 0
  • Untitled design 2026 02 20T164345.817
    ನಟ ರಣವೀರ್ ಸಿಂಗ್‌ಗೆ ಜೀವ ಬೆದರಿಕೆ: 10 ಕೋಟಿ ರೂ. ಹಣ ನೀಡುವಂತೆ ಲಾರೆನ್ಸ್ ಗ್ಯಾಂಗ್ ಧಮ್ಕಿ
    February 20, 2026 | 0
  • BeFunky collage 2026 02 20T143948.592
    ದರ್ಶನ್-ವಿನೀಶ್ ಮಧ್ಯೆ ಅಂತರ..ಶತ್ರುವಿಗೂ ಬೇಡ ಆ ಸ್ಥಿತಿ
    February 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version