• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಿಂಪಲ್ ಸುನಿ ಡಬಲ್ ಡೋಸ್..ಇವ್ರು ಅಂದ್ಕೊಂಡಷ್ಟು ಸಿಂಪಲ್ ಅಲ್ಲ

ಸುನಿಯಿಂದ ಮೋಡ ಕವಿದ ವಾತಾವರಣಕ್ಕೊಂದು ಅಕ್ಷರಮಾಲೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 14, 2025 - 6:16 pm
in ಸಿನಿಮಾ
0 0
0
Untitled design (69)

ಸಿಂಪಲ್ ಸುನಿ.. ಹೆಸರಿಗಷ್ಟೇ ಇವರು ಸಿಂಪಲ್. ಆದ್ರೆ ನೀವು ನಾವು ಅಂದ್ಕೊಂಡಷ್ಟು ಸರಳ ಜೀವಿ ಅಲ್ಲವೇ ಇಲ್ಲ. ಅವ್ರ ಟ್ರ್ಯಾಕ್ ರೆಕಾರ್ಡ್‌ ನೋಡಿದ್ರೆ ಗೊತ್ತಾಗುತ್ತೆ ಅವರೆಂಥಾ ಟ್ಯಾಲೆಂಟ್ ಅಂತ. ಅವತಾರ ಪುರುಷ, ಒಂದು ಸರಳ ಪ್ರೇಮಕಥೆ ಬಳಿಕ ಮತ್ತೊಂದು ಗತ ವೈಭವವನ್ನು ನಿಮ್ಮ ಮುಂದೆ ತರ್ತಿದ್ದಾರೆ. ಜೊತೆಗೆ ಶಿಷ್ಯ ಶೀಲಮ್‌‌‌ರನ್ನ ಹೀರೋ ಮಾಡಲು ಕೂಡ ಸಜ್ಜಾಗಿದ್ದಾರೆ.

  • ಸುನಿ ಡಬಲ್ ಡೋಸ್.. ಇವ್ರು ಅಂದ್ಕೊಂಡಷ್ಟು ಸಿಂಪಲ್ ಅಲ್ಲ
  • ಆಶಿಕಾ-ದುಷ್ಯಂತ್ ಗತವೈಭವದಲ್ಲಿ ಕನ್ನಡ ವರ್ಣಮಾಲೆ ವೈಭವ
  • ಸುನಿಯಿಂದ ಮೋಡ ಕವಿದ ವಾತಾವರಣಕ್ಕೊಂದು ಅಕ್ಷರಮಾಲೆ
  • ಅಸಿಸ್ಟೆಂಟ್ ಡೈರೆಕ್ಟರ್ ಸುನಿ ಶಿಷ್ಯ ಶೀಲಮ್‌ ಇನ್ಮೇಲೆ ಹೀರೋ..!

‌‌ಸಿಂಪಲ್ ಸುನಿ.. ಒಂದೂವರೆ ದಶಕದ ಹಿಂದೆ ರಕ್ಷಿತ್ ಶೆಟ್ಟಿ ಅನ್ನೋ ಪ್ರತಿಭೆಗೆ ಒಂದೊಳ್ಳೆ ವೇದಿಕೆ ಮಾಡಿಕೊಟ್ಟ ಕ್ಯಾಪ್ಟನ್ ಆಫ್ ದಿ ಶಿಪ್. ಹೌದು.. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಿಂದ ಸ್ಯಾಂಡಲ್‌ವುಡ್‌‌ನಲ್ಲಿ ತಮ್ಮ ಜರ್ನಿ ಶುರುವಿಟ್ಟರು. ಅದಾದ ಬಳಿಕ ಅವರು ಮಾಡಿದ ಬಹುತೇಕ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್. ಯೂತ್‌‌ನ ಗಮನದಲ್ಲಿಟ್ಟುಕೊಂಡು ಬರೆದು, ಅದನ್ನ ತೆರೆಗೆ ತರುವ ಸುನಿ, ಸಿಂಪಲ್ ಕಥೆಗಳಿಂದ ಮಸ್ತ್ ಮನರಂಜನೆ ನೀಡ್ತಾರೆ.

RelatedPosts

“ಫ್ರಾಡ್‍ ಋಷಿ” ಚಿತ್ರದ ಮೂರನೇ ಹಾಡು ಬಿಡುಗಡೆ ಮಾಡಿದ ವಿ. ನಾಗೇಂದ್ರ ಪ್ರಸಾದ್

ಬೆಂಗಳೂರಿನಲ್ಲಿ ತಮಿಳಿನ ಡೀಸೆಲ್ ಸಿನಿಮಾ ಪ್ರಚಾರ..ದೀಪಾವಳಿ ಹಬ್ಬಕ್ಕೆ ಚಿತ್ರ ರಿಲೀಸ್

ಬೇರ್ ಬಾಡಿಯಲ್ಲಿ ಯಶ್..ಖಾನ್ಸ್‌‌ ಮೀರಿಸೋ ಮೈಕಟ್ಟು..!!

ರಶ್ಮಿಕಾ, ತೃಪ್ತಿ ದಿಮ್ರಿ ಅಲ್ಲ..ರುಕ್ಮಿಣಿ ಈಗ ಹೊಸ ನ್ಯಾಷನಲ್ ಕ್ರಶ್..!

ADVERTISEMENT
ADVERTISEMENT

ಆಪರೇಷನ್ ಅಲಮೇಲಮ್ಮ, ಚಮಕ್, ಬಜಾರ್, ಸಖತ್ ಹೀಗೆ ಸಾಕಷ್ಟು ವೆರೈಟಿ ಚಿತ್ರಗಳನ್ನ ಮಾಡಿದ್ರು. ಅವತಾರ ಪುರುಷ ಸುನಿ ಕರಿಯರ್‌‌ನ ಡಿಫರೆಂಟ್ ಜಾನರ್ ಸಿನಿಮಾ. ಎರಡು ಭಾಗಗಳಲ್ಲಿ ಅವತಾರ ಪುರುಷನನ್ನ ತೆರೆಗೆ ತಂದ ಇವರು, ಒಂದು ಸರಳ ಪ್ರೇಮಕಥೆಯಿಂದ ಮತ್ತೊಮ್ಮೆ ಪ್ರೇಕ್ಷಕರ ಮನ ರಂಜಿಸಿದ್ರು. ಸದ್ಯ ಗತ ವೈಭವ ಅನ್ನೋ ಚಿತ್ರ ಮಾಡ್ತಿದ್ದು, ದುಷ್ಯಂತ್ ಅನ್ನೋ ಹೊಸ ಹೀರೋನ ಹುಟ್ಟಿ ಹಾಕ್ತಿದ್ದಾರೆ. ಅದೂ ಆಶಿಕಾ ರಂಗನಾಥ್ ಅಂತಹ ಸ್ಟಾರ್ ನಟಿಯೊಂದಿಗೆ ಅನ್ನೋದು ಇಂಟರೆಸ್ಟಿಂಗ್.

ಇತ್ತೀಚೆಗೆ ಗತವೈಭವ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ವರ್ಣಮಾಲೆ ಅನ್ನೋ ಈ ಹಾಡು, ಸುನಿಯ ಅಕ್ಷರಮಾಲೆಯಿಂದ ಮತ್ತಷ್ಟು ಹಿತ ಅನಿಸಿದೆ. ಹೌದು.. ಸಂಗೀತದ ಡಾಮಿನೇಷನ್‌‌ನಿಂದ ಸಾಹಿತ್ಯ ಮರೆಯಾಗ್ತಿರೋ ಈ ಕಾಲಘಟ್ಟದಲ್ಲಿ ಕಿವಿಗೆ ತಾಕಿ, ಮನಸ್ಸಿಗೆ ಹೋಗಿ ಮೈಂಡ್‌‌‌ ಕೂಡ ಯೋಚಿಸುವಂತೆ ಮಾಡುವ ಪದಪುಂಜ ಪೋಣಿಸಿದ್ದಾರೆ ಸಿಂಪಲ್ ಸುನಿ. ಕನ್ನಡದ ಜೊತೆ ತೆಲುಗಿನಲ್ಲೂ ಈ ಗತವೈಭವ ಬರ್ತಿದ್ದು, ಆಶಿಕಾ-ದುಷ್ಯಂತ್‌ ಸಿನಿಯಾನಕ್ಕೊಂದು ಹಿಟ್ ಕೊಡೋ ಲಕ್ಷಣ ತೋರಿದೆ.

ಇನ್ನು ಸುಮಾರು ಒಂದು ದಶಕದಿಂದ ಸಿಂಪಲ್ ಸುನಿ ಜೊತೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿದ್ದುಕೊಂಡು, ಅಸೋಸಿಯೇಟ್ ಡೈರೆಕ್ಟರ್ ಆಗಿ ಪಳಗಿರೋ ಶೀಲಮ್ ಅನ್ನೋ ಯುವ ಪ್ರತಿಭೆಯನ್ನ ಹೀರೋ ಮಾಡಲು ಹೊರಟಿದ್ದಾರೆ ಸುನಿ. ಹೌದು.. ತನ್ನದೇ ಗರಡಿಯಲ್ಲಿ ತೆರೆಹಿಂದೆ ಪಳಗಿರೋ ಶೀಲಮ್‌ರನ್ನ ಮೋಡ ಕವಿದ ವಾತಾವರಣ ಚಿತ್ರದ ಮೂಲಕ ತೆರೆಮೇಲೆ ತರ್ತಿದ್ದಾರೆ. ಅಕ್ಷರಶಃ ಹೀರೋ ಮಾಡ್ತಿದ್ದಾರೆ ಡೈರೆಕ್ಟರ್ ಸುನಿ.

ಇಂದು ಸುನಿ ಬರ್ತ್ ಡೇ ವಿಶೇಷ ಮೋಡ ಕವಿತ ವಾತಾವರಣ ಚಿತ್ರದ ಹಾಡೊಂದು ರಿಲೀಸ್ ಆಗಿದ್ದು, ಓಂ ಪ್ರಕಾಶ್ ರಾವ್ ಮಗಳು ಶ್ರಾವ್ಯ ಜೊತೆ ಶೀಲಮ್‌ ಮಸ್ತ್ ರೊಮ್ಯಾನ್ಸ್ ಮಾಡಿದ್ದಾರೆ. ಇದಕ್ಕೂ ಸಹ ಸುನಿ ಅವರೇ ಸಾಹಿತ್ಯ ಪೋಣಿಸಿದ್ದು, ಎಲ್ಲರೂ ಗುನುಗುವಂತಹ ಹಾಡಾಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (77)

ನಟ ದರ್ಶನ್‌ ಇದ್ದ ಸೆಲ್‌ಗೆ ಕಾನೂನು ಸೇವಾ ಪ್ರಾಧಿಕಾರ ಅಧಿಕಾರಿಗಳು ಜೈಲಿಗೆ ಭೇಟಿ, ಪರಿಶೀಲನೆ

by ಶಾಲಿನಿ ಕೆ. ಡಿ
October 14, 2025 - 9:29 pm
0

Untitled design (75)

“ಫ್ರಾಡ್‍ ಋಷಿ” ಚಿತ್ರದ ಮೂರನೇ ಹಾಡು ಬಿಡುಗಡೆ ಮಾಡಿದ ವಿ. ನಾಗೇಂದ್ರ ಪ್ರಸಾದ್

by ಶಾಲಿನಿ ಕೆ. ಡಿ
October 14, 2025 - 9:04 pm
0

Untitled design (74)

ಚಲಿಸುತ್ತಿದ್ದ ಬಸ್‌ನಲ್ಲಿ ಬೆಂಕಿ: 12 ಪ್ರಯಾಣಿಕರು ಸಜೀವದಹನ, ಹಲವರ ಸ್ಥಿತಿ ಗಂಭೀರ

by ಶಾಲಿನಿ ಕೆ. ಡಿ
October 14, 2025 - 8:57 pm
0

Untitled design (73)

ಬೆಂಗಳೂರಿನಲ್ಲಿ ತಮಿಳಿನ ಡೀಸೆಲ್ ಸಿನಿಮಾ ಪ್ರಚಾರ..ದೀಪಾವಳಿ ಹಬ್ಬಕ್ಕೆ ಚಿತ್ರ ರಿಲೀಸ್

by ಶಾಲಿನಿ ಕೆ. ಡಿ
October 14, 2025 - 8:37 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (75)
    “ಫ್ರಾಡ್‍ ಋಷಿ” ಚಿತ್ರದ ಮೂರನೇ ಹಾಡು ಬಿಡುಗಡೆ ಮಾಡಿದ ವಿ. ನಾಗೇಂದ್ರ ಪ್ರಸಾದ್
    October 14, 2025 | 0
  • Untitled design (73)
    ಬೆಂಗಳೂರಿನಲ್ಲಿ ತಮಿಳಿನ ಡೀಸೆಲ್ ಸಿನಿಮಾ ಪ್ರಚಾರ..ದೀಪಾವಳಿ ಹಬ್ಬಕ್ಕೆ ಚಿತ್ರ ರಿಲೀಸ್
    October 14, 2025 | 0
  • Untitled design (70)
    ಬೇರ್ ಬಾಡಿಯಲ್ಲಿ ಯಶ್..ಖಾನ್ಸ್‌‌ ಮೀರಿಸೋ ಮೈಕಟ್ಟು..!!
    October 14, 2025 | 0
  • Untitled design (65)
    ರಶ್ಮಿಕಾ, ತೃಪ್ತಿ ದಿಮ್ರಿ ಅಲ್ಲ..ರುಕ್ಮಿಣಿ ಈಗ ಹೊಸ ನ್ಯಾಷನಲ್ ಕ್ರಶ್..!
    October 14, 2025 | 0
  • Untitled design (62)
    ‘ಜೀಟಿಗೆ’ಗೆ ನ್ಯಾಷನಲ್ ಗರಿ..ಅದನ್ನ ಹಿಡಿದ ದೈವ ಕುರಿತ ಕಾಂತಾರಗೆ ಆಸ್ಕರ್..?
    October 14, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version