• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, June 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

“ರೋಡೀಸ್ XX”: ಅಲಮೇಲಮ್ಮನ ಶಾಪದ ಸ್ಫೂರ್ತಿಯಿಂದ ಮೈಸೂರಿನಲ್ಲಿ ಥ್ರಿಲ್ಲಿಂಗ್ ಟಾಸ್ಕ್!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 19, 2025 - 8:23 am
in ಸಿನಿಮಾ
0 0
0
Untitled design (93)

ದೇಶದಾದ್ಯಾಂತ್ಯ ಹೆಚ್ಚು ಜನಪ್ರಿಯತೆ ಹೊಂದಿರುವ ಯೂತ್ ಬೇಸ್ಡ್ ಅಡ್ವೆಂಚರ್ ರಿಯಾಲಿಟಿ ಶೋ ಅದು ‘ರೋಡಿಸ್’. ‘ರೋಡೀಸ್: ಡಬಲ್ ಕ್ರಾಸ್’ ಹೆಸರಿನ ಈ ಶೋ ಈಗಾಗಲೇ ಹಲವಾರು ಎಕ್ಸೈಟಿಂಗ್ ಟಾಸ್ಕ್‌ಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದೆ. MTVಯಲ್ಲಿ ಪ್ರಸಾರವಾಗುತ್ತಿರುವ ರೋಡಿಸ್ XX ಹೊಚ್ಚ ಹೊಸ ಸೀಸನ್‌ ಕರ್ನಾಟಕದಲ್ಲಿ ಪ್ರಾರಂಭವಾಗಿದೆ.  ರೋಡಿಸ್ XX  ಶೋನಲ್ಲಿ ಈವರೆಗೂ ನಡೆದ ಟಾಸ್ಕ್‌ಗಳು ಕರ್ನಾಟಕದಲ್ಲಿ ನಡೆದ ಘಟನೆಗಳಿಂದಲೇ ಸ್ಫೂರ್ತಿ ಪಡೆದಿರೋದು ವಿಶೇಷವಾಗಿದೆ. ಹಂಪಿ, ಚಿತ್ರದುರ್ಗದ ನಂತರ ಈಗ ಮೈಸೂರಿನಲ್ಲಿ ನಡೆಯುತ್ತಿದೆ. ಅಲಮೇಲಮ್ಮನ ಶಾಪದ ಕಥೆಯಿಂದ ಸ್ಫೂರ್ತಿ ಪಡೆದು ಒಂದು ಇಮ್ಯೂನಿಟಿ ಟಾಸ್ಕ್ ರಚನೆಯಾಗಿದೆ. 

ಅಲಮೇಲಮ್ಮನ ಶಾಪ – ಇಮ್ಯೂನಿಟಿ ಟಾಸ್ಕ್‌

16ನೇ ಶತಮಾನದಲ್ಲಿ ಶ್ರೀರಂಗಪಟ್ಟಣದ ಅರಸರ ರಾಜಪತ್ನಿ ಅಲಮೇಲಮ್ಮನ ಶಾಪ ಇಂದಿಗೂ ಜನಪ್ರಿಯ ನಂಬಿಕೆಯಾಗಿದೆ. ಮಾಲಂಗಿ ಎಂಬಲ್ಲಿ ನದಿಗೆ ಹಾರಿದ ಅಲಮೇಲಮ್ಮ, ಮುಳುಗುತ್ತಿರುವಾಗ “ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮಕ್ಕಳಾಗದಿರಲಿ” ಎಂದು ಶಾಪ ಹಾಕಿದಳು. ಅದಾದ ನಂತರದಿಂದ ಮಾಲಂಗಿ ಪ್ರಾಕೃತಿಕ ಮಡುವಾಗಿಯೇ ಉಳಿದಿದೆ, ತಲಕಾಡು ಮರಳಿನಿಂದ ತುಂಬಿದೆ, ಮತ್ತು ಮೈಸೂರು ಅರಸರ ಕುಟುಂಬಕ್ಕೆ ವೈವಾಹಿಕ ಸಂತಾನಪ್ರಾಪ್ತಿ ಇಲ್ಲ ಎಂಬ ನಂಬಿಕೆ ಇದೆ.

RelatedPosts

ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!

ಮತ್ತೆ ನಂ.1 ಪಟ್ಟಕ್ಕೇರಿದ ಮೋಹನ್‌ಲಾಲ್..ದೃಶ್ಯಂ ಧಮಾಕ

ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ವಿಚಾರಣೆ ಮುಂದೂಡಿದ ಕೋರ್ಟ್

ರಶ್ಮಿಕಾ-ವಿಜಯ್‌ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆ ಜೈಕಾರ

ADVERTISEMENT
ADVERTISEMENT

ಈ ಐತಿಹಾಸಿಕ ಶಾಪದ ಕಥೆಯಿಂದ ಸ್ಫೂರ್ತಿ ಪಡೆದ ‘ರೋಡೀಸ್: ಡಬಲ್ ಕ್ರಾಸ್’ ತಂಡ ಈ ಪೈಕಿ ಒಂದು ಪ್ರಮುಖ ಇಮ್ಯೂನಿಟಿ ಟಾಸ್ಕ್‌ ಅನ್ನು ಸಿದ್ಧಪಡಿಸಿದೆ. ಈ ಟಾಸ್ಕ್‌ನಲ್ಲಿ ‘ರಾಣಿ’ ಬಾಗಿಲು ಮುರಿದು ಮಣ್ಣಿನಲ್ಲಿ ರತ್ನಗಳನ್ನು ಹುಡುಕಬೇಕು ಮತ್ತು ‘ದತ್ತು ಪುತ್ರ’ ಆ ರತ್ನಗಳನ್ನು ಕಿರೀಟದವರೆಗೆ ತಲುಪಿಸಬೇಕು. ಮಧ್ಯದಲ್ಲಿ ಎದುರಾಳಿ ತಂಡಗಳೊಂದಿಗೆ ಕಾದಾಟ ನಡೆಸುವ ಮೂಲಕ ಸ್ಪರ್ಧಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ಸ್ಪರ್ಧೆಯಲ್ಲಿ ನೇಹಾ ಧೂಪಿಯಾ ಮತ್ತು ಪ್ರಿನ್ಸ್ ನರುಲಾ ತಂಡಗಳು ಗೆಲುವು ಸಾಧಿಸಿದವು.

ಕರ್ನಾಟಕದಿಂದ ಸ್ಫೂರ್ತಿ ಪಡೆದ ಟಾಸ್ಕ್‌ಗಳು

ಈ ಬಾರಿಯ ‘ರೋಡೀಸ್: ಡಬಲ್ ಕ್ರಾಸ್’ ಶೋ ಸಾಕಷ್ಟು ಕನ್ನಡದ ಐತಿಹಾಸಿಕ ಮತ್ತು ಪೌರಾಣಿಕ ಪ್ರಸಂಗಗಳಿಂದ ಪ್ರೇರಿತವಾಗಿದೆ. ಹಂಪಿಯಲ್ಲಿ ವಾಲಿ – ಸುಗ್ರೀವರ ಯುದ್ಧದಿಂದ ಸ್ಫೂರ್ತಿ ಪಡೆದು ಮೊದಲ ಟಾಸ್ಕ್‌ ಅನ್ನು ರಚಿಸಲಾಯಿತು. ಅದನಂತರ ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವನ ಸಾಹಸಗಾಥೆಯಿಂದ ಸ್ಫೂರ್ತಿ ಪಡೆದು ಮತ್ತೊಂದು ಇಮ್ಯೂನಿಟಿ ಟಾಸ್ಕ್ ಅನ್ನು ನಡೆಸಲಾಯಿತು. ಇದೀಗ ಮೈಸೂರಿನ ಪ್ರಸಿದ್ಧ ಅಲಮೇಲಮ್ಮನ ಶಾಪದಿಂದ ಸ್ಫೂರ್ತಿ ಪಡೆದು ಹೊಸ ಟಾಸ್ಕ್‌ ಅನ್ನು ರೂಪಿಸಲಾಗಿದೆ.

ಮೈಸೂರಿನ ದೇವರಾಜ ಮಾರ್ಕೆಟ್‌ನಲ್ಲಿ ಅಪ್‌ಸೇಲಿಂಗ್ ಟಾಸ್ಕ್‌

ಇದಾದ ಬಳಿಕ ‘ರೋಡೀಸ್’ ತಂಡ ಮೈಸೂರಿನ ಪ್ರಸಿದ್ಧ ದೇವರಾಜ ಮಾರ್ಕೆಟ್‌ನಲ್ಲಿ ಟಾಸ್ಕ್ ನಡೆಸಿತು. ಪ್ರತಿ ಗ್ಯಾಂಗ್‌ಗೆ ಒಂದು ಬಾಳೆಹಣ್ಣು ನೀಡಲಾಗಿದ್ದು, ಅದನ್ನು ಎಕ್ಸ್‌ಚೇಂಜ್‌ ಮಾಡಿ, ಹೆಚ್ಚಿದ ಮೌಲ್ಯದ ವಸ್ತುಗಳನ್ನು ಖರೀದಿಸಬೇಕೆಂಬ ನಿಯಮವನ್ನು ಒದಗಿಸಲಾಯಿತು. ಈ ಟಾಸ್ಕ್‌ ವೇಳೆ ಉತ್ತರ ಭಾರತ ಮೂಲದ ಸ್ಪರ್ಧಿಗಳು ಕನ್ನಡದಲ್ಲಿ ಮಾತಾಡಲು ಪ್ರಯತ್ನಿಸಿದುದು ವಿಶೇಷವಾಗಿತ್ತು. ಸ್ಪರ್ಧಿಗಳು ಅಂಗಡಿ ಮಾಲೀಕರಿಗೆ “ಅಣ್ಣ.. ದಯವಿಟ್ಟು ಅಣ್ಣ.. ಧನ್ಯವಾದಗಳು ಅಣ್ಣ..” ಎಂದು ಕನ್ನಡದಲ್ಲಿ ಮನವಿ ಮಾಡಿದರು. ಸ್ಪರ್ಧಿಗಳು ತಮ್ಮ ನೋಟ್‌ಬುಕ್‌ ತೆಗೆದುಕೊಂಡು ಕನ್ನಡದಲ್ಲಿ ವ್ಯವಹರಿಸಲು ಯತ್ನಿಸಿದ್ದು ಪ್ರೇಕ್ಷಕರನ್ನು ಆಕರ್ಷಿಸಿತ್ತು. ಈ ಟಾಸ್ಕ್‌ನಲ್ಲಿ ಎಲ್ವಿಶ್ ಯಾದವ್ ಗ್ಯಾಂಗ್ ಗೆಲುವು ಸಾಧಿಸಿತು.

ನಾಲ್ಕು ಗ್ಯಾಂಗ್‌ಗಳ ಪ್ರತಿಸ್ಪರ್ಧೆ

‘ರೋಡೀಸ್: ಡಬಲ್ ಕ್ರಾಸ್’ ಶೋನಲ್ಲಿ ನಾಲ್ಕು ಗ್ಯಾಂಗ್‌ಗಳು ಪರಸ್ಪರ ಸ್ಪರ್ಧಿಸುತ್ತಿವೆ. ಈ ಗ್ಯಾಂಗ್‌ಗಳಿಗೆ ನೇಹಾ ಧೂಪಿಯಾ, ಎಲ್ವಿಶ್ ಯಾದವ್, ಪ್ರಿನ್ಸ್ ನರುಲಾ ಹಾಗೂ ರಿಯಾ ಚಕ್ರವರ್ತಿ ಗ್ಯಾಂಗ್ ಲೀಡರ್ಸ್ ಆಗಿದ್ದಾರೆ. ರಣ್‌ವಿಜಯ್ ಸಿಂಗ್ ಶೋ ಹೋಸ್ಟ್ ಆಗಿದ್ದಾರೆ. ಈ ಬಾರಿಯ ಸೀಸನ್‌ನಲ್ಲಿ ಕರ್ನಾಟಕದಿಂದ ಇಬ್ಬರು ಸ್ಪರ್ಧಿಗಳು ಭಾಗವಹಿಸಿದ್ದಾರೆ – ಹೀನಾ ಜೈನ್ (ಬೆಂಗಳೂರು) ಹಾಗೂ ರಶ್ಮಿತಾ ಶೆಟ್ಟಿ (ಮಂಗಳೂರು). ಆದರೆ ಹೀನಾ ಜೈನ್ ಈಗಾಗಲೇ ವೋಟ್ ಔಟ್ ಆಗಿದ್ದಾರೆ.

ಕನ್ನಡ ಸಂಸ್ಕೃತಿಯು ‘ರೋಡೀಸ್’ ಶೋನಲ್ಲಿ ವಿಶಿಷ್ಟವಾಗಿ ಅಡಕವಾಗಿದೆ. ಐತಿಹಾಸಿಕ ಮತ್ತು ಸಾಂಸ್ಕೃತಿಕ ಕಥೆಗಳನ್ನು ಟಾಸ್ಕ್‌ಗಳಲ್ಲಿ ಬಳಸಿ, ಕನ್ನಡದ ಸ್ಥಳೀಯತೆಯನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಈ ಬಾರಿಯ ‘ರೋಡೀಸ್: ಡಬಲ್ ಕ್ರಾಸ್’ ಶೋಗೆ ಒಂದು ವಿಶೇಷ ತಿರುವು ನೀಡಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 06 15T191430.324

ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 15, 2026 - 7:15 pm
0

Untitled design 2026 06 15T184918.671

ಇಂದಿರಾ ಗಾಂಧಿ ಈಗ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ಅಶೋಕ್ ಗೆಹ್ಲೋಟ್ ವಿವಾದಾತ್ಮಕ ಹೇಳಿಕೆ

by ಶಾಲಿನಿ ಕೆ. ಡಿ
June 15, 2026 - 6:49 pm
0

Untitled design (4)

ಶಿಕ್ಷಕರ ಭರ್ತಿ, ಕೆಇಬಿ ಖಾಸಗೀಕರಣಕ್ಕೆ ತಡೆ ಸೇರಿ ವಿವಿಧ ಸಂಘಟನೆಗಳಿಂದ ಸಿಎಂಗೆ ಮನವಿ

by ಕವಿತಾ
June 15, 2026 - 6:49 pm
0

Untitled design (89)

ಜೆಡಿಎಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋ ನೈತಿಕತೆ ಎಲ್ಲಿದೆ?: ಎನ್. ಚೆಲುವರಾಯಸ್ವಾಮಿ ವಾಗ್ದಾಳಿ

by ದಿಶಾ ಕೆ. ಎಸ್.
June 15, 2026 - 6:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 15T191430.324
    ವಿಜಯ್ ಪ್ರಮಾಣವಚನ, ರಾಜ್ಯಪಾಲರು & ಸಿಂಪಲ್ ಸುನಿ.!
    June 15, 2026 | 0
  • Untitled design 2026 06 15T182441.421
    ಮತ್ತೆ ನಂ.1 ಪಟ್ಟಕ್ಕೇರಿದ ಮೋಹನ್‌ಲಾಲ್..ದೃಶ್ಯಂ ಧಮಾಕ
    June 15, 2026 | 0
  • 1
    ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ: ವಿಚಾರಣೆ ಮುಂದೂಡಿದ ಕೋರ್ಟ್
    June 15, 2026 | 0
  • Untitled design 2026 06 15T170358.331
    ರಶ್ಮಿಕಾ-ವಿಜಯ್‌ ಸಾಮಾಜಿಕ ಕಾರ್ಯಕ್ಕೆ ಎಲ್ಲೆಡೆ ಜೈಕಾರ
    June 15, 2026 | 0
  • Untitled design 2026 06 15T160320.169
    ಅಪ್ಪ, ಮಗ, ಚಿಕ್ಕಪ್ಪ..ಮೆಗಾ ಫ್ಯಾಮಿಲಿ 1000 ಕೋಟಿ ಲೂಟಿ
    June 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version