• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆಂಧ್ರ ಕಿಂಗ್ ಆದ ಉಪ್ಪಿ.. ರಾಮ್ ‘ಸೂಪರ್’ ಫ್ಯಾನ್..!

ಕೂಲಿ ಬ್ಲಾಕ್ ಬಸ್ಟರ್.. ಟಾಲಿವುಡ್‌‌ನಲ್ಲೂ ಬುದ್ಧಿವಂತ ಬ್ಯುಸಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 17, 2025 - 10:29 pm
in ಸಿನಿಮಾ, ಸೌತ್ ಸಿನಿಮಾಸ್
0 0
0
Untitled design 2025 10 17t222631.323

ಇಸ್ಮಾರ್ಟ್‌ ಶಂಕರ್ ರಾಮ್ ಪೋತಿನೇನಿ ಇದೀಗ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವ್ರ ಸೂಪರ್ ಫ್ಯಾನ್‌‌ಬಾಯ್ ಆಗಿ ಮಿಂಚೋಕೆ ಸಜ್ಜಾಗಿದ್ದಾರೆ. ಆಂಧ್ರದಲ್ಲಿ ಅಷ್ಟೆಲ್ಲಾ ಸೂಪರ್ ಸ್ಟಾರ್‌‌ಗಳಿದ್ದುಕೊಂಡು ನಮ್ಮ ಲೆಜೆಂಡ್ ಉಪೇಂದ್ರ ಅವರನ್ನೇ ಅದಕ್ಕೆ ಆರಿಸಿಕೊಂಡಿದ್ಯಾಕೆ..? ಆ ಚಿತ್ರದ ಹಿಂದಿನ ಅಸಲಿಯತ್ತೇನು..? ಅನ್ನೋದ್ರ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.

ಇತ್ತೀಚೆಗೆ ರಿಲೀಸ್ ಆಗಿರೋ ಈ ಚಿತ್ರದಲ್ಲಿ ಇಸ್ಮಾರ್ಟ್‌ ಶಂಕರ್ ಖ್ಯಾತಿಯ ರಾಮ್ ಪೋತಿನೇನಿ ನಾಯಕನಟನಾಗಿ ಲೀಡ್‌‌ನಲ್ಲಿ ಬಣ್ಣ ಹಚ್ಚಿದ್ದಾರೆ. ರೀಸೆಂಟ್ ಆಗಿ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಕಿಂಗ್‌ಡಮ್‌‌ನಲ್ಲಿ ಬಣ್ಣ ಹಚ್ಚಿದ್ದ ಭಾಗ್ಯಶ್ರೋ ಬೋರ್ಸೆ ಇಲ್ಲಿ ರಾಮ್‌ಗೆ ಜೋಡಿಯಾಗಿ ಕಾಣಸಿಗಲಿದ್ದಾರೆ.

RelatedPosts

ಕಾಂತಾರ-1: ವಿಶ್ವದಾದ್ಯಂತ 16 ದಿನಗಳಲ್ಲಿ 717 ಕೋಟಿ ರೂಪಾಯಿ ಗಳಿಕೆ !

ಮಂತ್ರ ಮಾಂಗಲ್ಯ ಮಾಡಿಕೊಂಡ ಗಾಯಕಿ ಸುಹಾನಾ ಸೈಯ್ಯದ್

ಡಾರ್ಲಿಂಗ್‌ ಕೃಷ್ಣ ನಟನೆಯ ʼಬ್ರ್ಯಾಟ್ʼ ಸಿನಿಮಾ ಟ್ರೇಲರ್ ರಿಲೀಸ್‌ ಮಾಡಿದ ಕಿಚ್ಚ ಸುದೀಪ್

ಸದ್ಯಕ್ಕಿಲ್ಲ ಕಾಂತಾರ-2.. ನೆಕ್ಸ್ಟ್ ವೆಂಚರ್ ಜೈ ಹನುಮಾನ್

ADVERTISEMENT
ADVERTISEMENT

ಆಂಧ್ರ ಕಿಂಗ್ ಆದ ಉಪ್ಪಿ.. ರಾಮ್ ‘ಸೂಪರ್’ ಫ್ಯಾನ್..!

ಸೂಪರ್ ಸ್ಟಾರ್ ಉಪ್ಪಿ ಡೈಹಾರ್ಡ್‌ ಫ್ಯಾನ್ ಬಯೋಗ್ರಫಿ

ಚಿತ್ರದ ಎರಡು ಸಾಂಗ್ ಟೀಸರ್‌‌ಗಳು ರಿಲೀಸ್ ಆಗಿದ್ದವು. ಆದ್ರೀಗ ಟೀಸರ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದಕ್ಕೆ ಕಾರಣ ಚಿತ್ರದಲ್ಲಿರೋ ಸೂಪರ್ ಸ್ಟಾರ್ ಉಪೇಂದ್ರ. ಹೌದು.. ನಮ್ಮ ಹೆಮ್ಮೆಯ ಕನ್ನಡಿಗ, ಲೆಜೆಂಡ್ ಉಪ್ಪಿ ಕೂಡ ಬಣ್ಣ ಹಚ್ಚಿದ್ದಾರೆ. ಅದೂ ಸಿನಿಮಾ ಸೂಪರ್ ಸ್ಟಾರ್ ಆಗಿಯೇ ಅನ್ನೋದು ಇಂಟರೆಸ್ಟಿಂಗ್. ಇಲ್ಲಿ ಉಪ್ಪಿ ಡೈಹಾರ್ಡ್‌ ಸೂಪರ್ ಫ್ಯಾನ್‌‌ಬಾಯ್ ಆಗಿ ರಾಮ್ ಕಮಾಲ್ ಮಾಡ್ತಿದ್ದು, ಆ ಅಭಿಮಾನಿಯ ಬಯೋಗ್ರಫಿ ಈ ಚಿತ್ರ ಅನ್ನೋದು ವಿಶೇಷ.

ಥಿಯೇಟರ್‌‌ ಮುಂದೆಯೂ ಉಪ್ಪಿ ಕಟೌಟ್.. ಥಿಯೇಟರ್ ಸ್ಕ್ರೀನ್ ಮೇಲೂ ಉಪ್ಪಿ ಸಿನಿಮಾ. ಮಧ್ಯೆ ಆತನನ್ನೇ ಫಾಲೋ ಮಾಡುವ ಕಟ್ಟಾಭಿಮಾನಿ. ಆತನ ನವಿರಾದ ಲವ್ ಸ್ಟೋರಿ. ಇದೇ ಈ ಚಿತ್ರದ ಒನ್ ಲೈನ್ ಸ್ಟೋರಿ. ಅಂದಹಾಗೆ ರಾಮ್ ಪೋತಿನೇನಿ ಅದ್ಯಾಕೆ ನಮ್ಮ ಕನ್ನಡ ಸೂಪರ್ ಸ್ಟಾರ್‌ನ ಇಟ್ಕೊಂಡು ಚಿತ್ರ ಮಾಡ್ತಿದ್ದಾರೆ..? ಅಲ್ಲೇ ಸಾಕಷ್ಟು ಮಂದಿ ತೆಲುಗು ಸ್ಟಾರ್ಸ್‌ ಇರುವಾಗ ಅಂತ ಒಂದಷ್ಟು ಮಂದಿ ಕಾಲೆಳೆಯುತ್ತಿದ್ದಾರೆ.

ಮುಗಿಲೆತ್ತರದ ಕಟೌಟ್.. ಥಿಯೇಟರ್‌ ಸ್ಕ್ರೀನ್ ಮೇಲೂ ಉಪ್ಪಿ

ಕೂಲಿ ಬ್ಲಾಕ್ ಬಸ್ಟರ್.. ಟಾಲಿವುಡ್‌‌ನಲ್ಲೂ ಬುದ್ಧಿವಂತ ಬ್ಯುಸಿ..!

ಕೂಲಿ ಸಿನಿಮಾದ ನಟನೆಯಿಂದಾಗಿ ಸದ್ಯ ಎಲ್ಲರೂ ಮಾತನಾಡುವಂತಾಗಿದ್ದಾರೆ ಉಪೇಂದ್ರ. ಅಲ್ಲದೆ, ಟಾಲಿವುಡ್‌ಗೆ ಉಪ್ಪಿ ಹೊಸಬರಲ್ಲ. ಎ, ರಾ, ಉಪೇಂದ್ರ ಸಿನಿಮಾಗಳನ್ನ ಅಲ್ಲಿಯೂ ಮಾಡಿದ್ರು. ಓಂ ಸಿನಿಮಾನ ರಾಜಶೇಖರ್‌‌ಗೆ ಡೈರೆಕ್ಟ್ ಮಾಡಿದ್ರು. ಅಷ್ಟೇ ಯಾಕೆ ಅಲ್ಲು ಅರ್ಜುನ್ ಜೊತೆ ಸನ್ ಆಫ್ ಸತ್ಯಮೂರ್ತಿ ಸಿನಿಮಾದಲ್ಲಿ ದೇವರಾಜು ನಾಯ್ಡು ಅನ್ನೋ ಖಡಕ್ ಖಳನಾಯಕನಾಗಿ ಅಬ್ಬರಿಸಿ, ಆರ್ಭಟಿಸಿದ್ರು.

ಇವೆಲ್ಲಾ ಕಾರಣಗಳಿಂದಾಗಿ ಉಪ್ಪಿಗೆ ಆಂಧ್ರದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಅದಕ್ಕೂ ಹೊರತಾಗಿ ತೆಲುಗು ಸ್ಟಾರ್‌‌ಗಳನ್ನ ಇಟ್ಕೊಂಡು ಸಿನಿಮಾ ಮಾಡಿದ್ರೆ ಸ್ಟಾರ್‌‌‌ಗಳ ಫ್ಯಾನ್ಸ್ ನಡುವೆ ವಾರ್ ಶುರುವಾಗುತ್ತೆ ಅನ್ನೋ ವಿವೇಕತೆಯಿಂದ ನಿರ್ಮಾಣ ಸಂಸ್ಥೆ ಹಾಗೂ ಡೈರೆಕ್ಟರ್ ಮಹೇಶ್ ಬಾಬು ಈ ಚಿತ್ರವನ್ನು ತೆರೆಗೆ ತರ್ತಿದ್ದಾರೆ.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 18t083215.612

ಕಾಂತಾರ-1: ವಿಶ್ವದಾದ್ಯಂತ 16 ದಿನಗಳಲ್ಲಿ 717 ಕೋಟಿ ರೂಪಾಯಿ ಗಳಿಕೆ !

by ಯಶಸ್ವಿನಿ ಎಂ
October 18, 2025 - 8:42 am
0

Untitled design 2025 10 18t081916.622

ಮಂತ್ರ ಮಾಂಗಲ್ಯ ಮಾಡಿಕೊಂಡ ಗಾಯಕಿ ಸುಹಾನಾ ಸೈಯ್ಯದ್

by ಯಶಸ್ವಿನಿ ಎಂ
October 18, 2025 - 8:25 am
0

Untitled design 2025 10 18t080623.276

ಧರ್ಮಸ್ಥಳ ಪ್ರಕರಣ: ಶಿವಮೊಗ್ಗದಲ್ಲಿ ಮುಂದುವರೆದ ಚಿನ್ನಯ್ಯನ ವಿಚಾರಣೆ

by ಯಶಸ್ವಿನಿ ಎಂ
October 18, 2025 - 8:09 am
0

Untitled design 2025 10 18t074111.220

ಹಾಸನಾಂಬಾ ದೇವಸ್ಥಾನದ ಅಚ್ಚುಕಟ್ಟಾದ ವ್ಯವಸ್ಥೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ

by ಯಶಸ್ವಿನಿ ಎಂ
October 18, 2025 - 7:47 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 18t083215.612
    ಕಾಂತಾರ-1: ವಿಶ್ವದಾದ್ಯಂತ 16 ದಿನಗಳಲ್ಲಿ 717 ಕೋಟಿ ರೂಪಾಯಿ ಗಳಿಕೆ !
    October 18, 2025 | 0
  • Untitled design 2025 10 18t081916.622
    ಮಂತ್ರ ಮಾಂಗಲ್ಯ ಮಾಡಿಕೊಂಡ ಗಾಯಕಿ ಸುಹಾನಾ ಸೈಯ್ಯದ್
    October 18, 2025 | 0
  • Untitled design 2025 10 17t202216.969
    ಡಾರ್ಲಿಂಗ್‌ ಕೃಷ್ಣ ನಟನೆಯ ʼಬ್ರ್ಯಾಟ್ʼ ಸಿನಿಮಾ ಟ್ರೇಲರ್ ರಿಲೀಸ್‌ ಮಾಡಿದ ಕಿಚ್ಚ ಸುದೀಪ್
    October 17, 2025 | 0
  • Untitled design 2025 10 17t172310.472
    ಸದ್ಯಕ್ಕಿಲ್ಲ ಕಾಂತಾರ-2.. ನೆಕ್ಸ್ಟ್ ವೆಂಚರ್ ಜೈ ಹನುಮಾನ್
    October 17, 2025 | 0
  • Untitled design 2025 10 17t165553.952
    ತೇಜಸ್ವಿ ‘ಜುಗಾರಿ ಕ್ರಾಸ್‌’ಗೆ ಜೀವ.. ರಾಜ್ ಬಿ ಶೆಟ್ಟಿ ರಂಗು
    October 17, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version