• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 1, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸನ್ಯಾಸಿ ಆಗ್ತಿದ್ದಾರಾ ಡಿಸಿಎಂ ಪವನ್ ಮಾಜಿ ಪತ್ನಿ ರೇಣು..?

ಮಲ್ಟಿ ಟ್ಯಾಲೆಂಟ್ ರೇಣು ದೇಸಾಯಿ ಹೀಗ್ಯಾಕೆ ಆದ್ರು ಗುರು

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 25, 2025 - 3:13 pm
in ಸಿನಿಮಾ
0 0
0
Web (27)

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಎರಡನೇ ಪತ್ನಿ ರೇಣು ದೇಸಾಯಿ ಅದ್ಯಾಕೋ ಸನ್ಯಾಸತ್ವ ಸೀಕರಿಸೋ ಮನಸ್ಸು ಮಾಡಿದ್ದಾರೆ. ಅದೀಗ ತೆಲುಗು ನಾಡಲ್ಲಿ ಬಹುದೊಡ್ಡ ಸಂಚಲನ ಸೃಷ್ಠಿಸಿದ್ದು, ಅದಕ್ಕೆ ಸ್ವತಃ ಅವರೇ ಸ್ಪಷ್ಟನೆ ಕೂಡ ನೀಡಿದ್ದಾರೆ. ಅರೇ.. ಮಗ ಅಕಿರಾ ನಂದನ್‌ನ ಹೀರೋ ಆಗಿ ಲಾಂಚ್ ಮಾಡೋ ಟೈಮಲ್ಲಿ ಈಕೆ ಯಾಕೆ ಇಂತಹ ನಿರ್ಧಾರ ಕೈಗೊಂಡ್ರು ಅಂತೀರಾ..?

ಪವನ್ ಕಲ್ಯಾಣ್ ಸದ್ಯ ಆಂಧ್ರ ಪಾಲಿಟಿಕ್ಸ್‌‌‌ನ ಗೇಮ್ ಚೇಂಜರ್. ಡಿಸಿಎಂ ಆಗಿ ಮಿಂಚು ಹರಿಸುತ್ತಿರೋ ಪವರ್ ಸ್ಟಾರ್, ಸಿಎಂ ಪವರ್‌‌ ಗದ್ದುಗೆಯಲ್ಲಿ ಕೂರೋಕೆ ಇನ್ನೊಂದೇ ಒಂದು ಸ್ಟೆಪ್ ಬಾಕಿಯಿದೆ. ಪ್ರಧಾನಿ ಮೋದಿಯ ಅಚ್ಚುಮೆಚ್ಚಿನ ವ್ಯಕ್ತಿ, ಪೊಲಿಟಿಷಿಯನ್, ಸ್ಟ್ರ್ಯಾಟಜಿಸ್ಟ್ ಆಗಿ ಚಿರಂಜೀವಿ ಸಹೋದರ ಪವನ್ ನ್ಯಾಷನಲ್, ಇಂಟರ್‌‌ನ್ಯಾಷನಲ್ ಲೆವೆಲ್‌‌ನಲ್ಲಿ ಸದ್ದು ಮಾಡ್ತಾ ಸುದ್ದಿಯಲ್ಲಿದ್ದಾರೆ.

RelatedPosts

ಬಾಲಿವುಡ್‌ ನಟ ಧರ್ಮೇಂದ್ರ ಧಿಡೀರ್‌ ಆಸ್ಪತ್ರೆಗೆ ದಾಖಲು..!

ರೀ- ಶೂಟ್ ಆಗ್ತಿಲ್ಲ.. ಟಾಕ್ಸಿಕ್ ಬಗ್ಗೆ ಕೆವಿಎನ್ ಅಪ್ಡೇಟ್..!

ಗಾಯಬ್ ಆಗ್ತಾರೆ ರಿಷಬ್.. ಎಲ್ಲಿ ಹೋಗ್ತಾರೆ ಗೊತ್ತಾ..?

ರಜನಿ-ಕಮಲ್ ಕಥೆ.. ಪ್ರಭಾಸ್-ಪವನ್ ಜೊತೆ ಲೋಕಿ ಹೆಜ್ಜೆ

ADVERTISEMENT
ADVERTISEMENT

Web (28)

ಸನ್ಯಾಸಿ ಆಗ್ತಿದ್ದಾರಾ ಡಿಸಿಎಂ ಪವನ್ ಮಾಜಿ ಪತ್ನಿ ರೇಣು..?

ಮಲ್ಟಿ ಟ್ಯಾಲೆಂಟ್ ರೇಣು ದೇಸಾಯಿ ಹೀಗ್ಯಾಕೆ ಆದ್ರು ಗುರು

ಒಂದ್ಕಡೆ ಪವನ್ ಕಲ್ಯಾಣ್ ರಾಜಕೀಯವಾಗಿ ಉತ್ತುಂಗಕ್ಕೇರುತ್ತಿದ್ದಾರೆ. ಮತ್ತೊಂದ್ಕಡೆ ಚಿತ್ರರಂಗದಲ್ಲೂ ಆನ್ ಸ್ಕ್ರೀನ್ ಖದರ್ ಜೋರಿದೆ. ಇತ್ತೀಚೆಗೆ ರಿಲೀಸ್ ಆದ ಓಜಿ ಸಿನಿಮಾ ಮುನ್ನೂರು ಕೋಟಿ ರೂಪಾಯಿ ಗಳಿಸೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಪವನ್ ಹೀಗೆ ಸಕ್ಸಸ್‌‌ನ ನಾಗಾಲೋಟದಲ್ಲಿರುವಾಗ ಅವ್ರ ಎರಡನೇ ಪತ್ನಿ ರೇಣು ದೇಸಾಯಿ ಸನ್ಯಾಸಿ ಆಗ್ತೀನಿ ಅಂದಿರೋ ಸ್ಟೇಟ್‌‌ಮೆಂಟ್ ಸಿಕ್ಕಾಪಟ್ಟೆ ಸಂಚಲನ ಸೃಷ್ಟಿಸ್ತಿದೆ.

Lots of dark thick eye liner makes everything good👁️👀wishing you all deepawali shubhakankshalu

ಪವನ್ ಎರಡನೇ ಪತ್ನಿ ರೇಣು ದೇಸಾಯಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಂದರ್ಶಕರು ಕೇಳಿದ ಫ್ಯೂಚರ್ ಪ್ಲ್ಯಾನ್ಸ್ ಏನು ಅನ್ನೋ ಪ್ರಶ್ನೆಗೆ ತಮಾಷೆಯಾಗಿ ಸನ್ಯಾಸಿ ಆಗೋಣ ಅಂತ ಇದ್ದೀನಿ ಅಂತ ಉತ್ತರಿಸಿದ್ದರು. ಅದೀಗ ಸಿಕ್ಕಾಪಟ್ಟೆ ವೈರಲ್ ಆಗಿ, ರೇಣು ದೇಸಾಯಿಗೆ ಪವನ್ ಫ್ಯಾನ್ಸ್, ಬಂಧು, ಬಳಗ, ಆಪ್ತರು, ಕುಟುಂಬಸ್ಥರು ಎಲ್ಲರೂ ಈ ಬಗ್ಗೆ ಫೋನ್ ಕರೆ ಹಾಗೂ ಮೆಸೇಜ್‌ಗಳ ಮೂಲಕ ಹೀಗ್ಯಾಕೆ ಹೀಳಿದ್ರಿ ಅಂತ ಪ್ರಶ್ನಿಸೋಕೆ ಶುರು ಮಾಡಿದ್ದಾರೆ. ಆ ಬಗ್ಗೆ ಸಿಕ್ಕಾಪಟ್ಟೆ ಮಂಡೆ ಬಿಸಿ ಮಾಡಿಕೊಂಡಿರೋ ರೇಣು ದೇಸಾಯಿ, ವಿಡಿಯೋ ಮೂಲಕ ಸ್ಪಷ್ಟನೆ ಕೂಡ ನೀಡಿದ್ದಾರೆ.

484338732 1195393828608723 8273799438170293766 n

ಸನ್ಯಾಸಿ ಆಗ್ತಿದ್ದಾರಾ ಡಿಸಿಎಂ ಪವನ್ ಮಾಜಿ ಪತ್ನಿ ರೇಣು..?

ಮಲ್ಟಿ ಟ್ಯಾಲೆಂಟ್ ರೇಣು ದೇಸಾಯಿ ಹೀಗ್ಯಾಕೆ ಆದ್ರು ಗುರು

ಅಂದಹಾಗೆ ಪವನ್ ಕಲ್ಯಾಣ್-ರೇಣು ದೇಸಾಯಿ ಪುತ್ರ ಅಕಿರಾ ನಂದನ್, ಥೇಟ್ ಪವನ್ ರೀತಿ ಆರಡಗುಲ ಬುಲೆಟ್ ರೀತಿ ಬೆಳೆದು ನಿಂತಿದ್ದಾರೆ. ಹೀರೋ ಆಗಿ ಲಾಂಚ್ ಕೂಡ ಆಗ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಕಿರಾ ತಾಯಿ ಸನ್ಯಾಸತ್ವ ಪಡೆದು, ಸನ್ಯಾಸಿ ಆಗ್ತಾರೆ ಅಂದ್ರೆ ಹೇಗೆ ಅಲ್ಲವೇ..? ಅದೇ ಕಾರಣದಿಂದ ಆಕೆ ಕೂಡಲೇ ಅದು ತಮಾಷೆಗಾಗಿ ಹೇಳಿದ್ದು, ಸೀರಿಯಸ್ ಅಲ್ಲ ಅಂತ ಕ್ಲಾರಿಫಿಕೇಷನ್ ಕೊಟ್ಟುಬಿಟ್ಟಿದ್ದಾರೆ.

465253173 8558372774283213 6841726701518409538 n

ಮಗ ಅಕಿರಾ ನಂದನ್ ಹೀರೋ ಆಗಿ ಲಾಂಚ್ ಆಗೋ ಟೈಂ

ಗಂಡ ಪವನ್ ಗೇಮ್ ಚೇಂಜರ್.. ಹೆಂಡ್ತಿ ರೇಣು ಎಡವಟ್

ಪವನ್ ಜೊತೆ ಖುಷಿ, ಜಾನಿ ಅನ್ನೋ ಎರಡೆರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ರೇಣು ದೇಸಾಯಿ, ಮೂಲತಃ ಕಾಸ್ಟ್ಯೂಮ್ ಡಿಸೈನರ್. ಗುಜರಾತಿ ತಂದೆ, ಮರಾಠಿ ಮದರ್‌ಗೆ ಜನಿಸಿದ ರೇಣು, ಮರಾಠಿ ಸಿನಿಮಾವೊಂದರ ಡೈರೆಕ್ಟರ್ ಕೂಡ ಹೌದು. ಸಿನಿಮಾ ಎಡಿಟರ್, ನಿರ್ಮಾಪಕಿ ಆಗಿಯೂ ಹೆಸರು ಮಾಡಿದ್ದಾರೆ. ಅಲ್ಲದೆ, ಕಿರುತೆರೆ ಸೀರಿಯಲ್‌‌ನಲ್ಲೂ ಛಾಪು ಮೂಡಿಸೋ ಮೂಲಕ ಬಹುಮುಖ ಪ್ರತಿಭೆ ಅನಿಸಿಕೊಂಡಿದ್ದಾರೆ ರೇಣು ದೇಸಾಯಿ.

Imposter syndrome god knows…

2012ರಲ್ಲಿ ಪವನ್ ಕಲ್ಯಾಣ್‌ರಿಂದ ವಿಚ್ಚೇದನ ಪಡೆದ ರೇಣು ದೇಸಾಯಿ, ಅದಾದ ಬಳಿಕ 2018ರಲ್ಲಿ ಒಬ್ಬ ಬ್ಯುಸಿನೆಸ್‌‌ಮ್ಯಾನ್ ಜೊತೆ ಎಂಗೇಜ್ ಆಗಿದ್ರು. ಆಮೇಲೆ ಅದೇನಾಯ್ತೋ ಏನೋ ಗೊತ್ತಿಲ್ಲ. ನಾನು ಮದ್ವೆ ಆಗಲ್ಲ, ಒಂಟಿಯಾಗಿಯೇ ಇದ್ದು ಬಿಡ್ತೀನಿ ಅಂತ ಅಂದಿನಿಂದ ಸಿಂಗಲ್ ಆಗಿಯೇ ಉಳಿದುಬಿಟ್ಟಿದ್ದಾರೆ ಪವನ್ ಮಾಜಿ ಎರಡನೇ ಪತ್ನಿ ರೇಣು ದೇಸಾಯಿ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 10 31t232654.108

ಬಿಗ್ ಬಾಸ್: ಈ ವಾರದ ಕಳಪೆ ಧ್ರುವಂತ್..ಉತ್ತಮ ಯಾರು..?

by ಯಶಸ್ವಿನಿ ಎಂ
October 31, 2025 - 11:28 pm
0

Untitled design 2025 10 31t231303.343

ನಾಗರಹೊಳೆ ಸಫಾರಿ ಸಂಪೂರ್ಣ ಬಂದ್‌..? ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಆದೇಶ

by ಯಶಸ್ವಿನಿ ಎಂ
October 31, 2025 - 11:15 pm
0

Untitled design 2025 10 31t225756.886

ಕುಡಚಿ ಶಾಸಕರ ಮಗನ ಹೆಸರು ಶಿವಕುಮಾರ್: ಡಿಕೆಎಸ್ ಕೈಯಿಂದಲೇ ನಾಮಕರಣ

by ಯಶಸ್ವಿನಿ ಎಂ
October 31, 2025 - 10:59 pm
0

Untitled design 2025 10 31t220519.910

ಬಾಲಿವುಡ್‌ ನಟ ಧರ್ಮೇಂದ್ರ ಧಿಡೀರ್‌ ಆಸ್ಪತ್ರೆಗೆ ದಾಖಲು..!

by ಯಶಸ್ವಿನಿ ಎಂ
October 31, 2025 - 10:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 31t220519.910
    ಬಾಲಿವುಡ್‌ ನಟ ಧರ್ಮೇಂದ್ರ ಧಿಡೀರ್‌ ಆಸ್ಪತ್ರೆಗೆ ದಾಖಲು..!
    October 31, 2025 | 0
  • Untitled design 2025 10 31t190412.363
    ರೀ- ಶೂಟ್ ಆಗ್ತಿಲ್ಲ.. ಟಾಕ್ಸಿಕ್ ಬಗ್ಗೆ ಕೆವಿಎನ್ ಅಪ್ಡೇಟ್..!
    October 31, 2025 | 0
  • Untitled design 2025 10 31t184651.970
    ಗಾಯಬ್ ಆಗ್ತಾರೆ ರಿಷಬ್.. ಎಲ್ಲಿ ಹೋಗ್ತಾರೆ ಗೊತ್ತಾ..?
    October 31, 2025 | 0
  • Untitled design 2025 10 31t175428.937
    ರಜನಿ-ಕಮಲ್ ಕಥೆ.. ಪ್ರಭಾಸ್-ಪವನ್ ಜೊತೆ ಲೋಕಿ ಹೆಜ್ಜೆ
    October 31, 2025 | 0
  • Untitled design 2025 10 31t165504.389
    ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ..!
    October 31, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version