• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, June 21, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಿಬಾಸ್ ಭೇಟಿ ಬಳಿಕ ದೇವಸ್ಥಾನದಲ್ಲಿ ಜನಸಾಗರ

ಭಗವತಿ ಟೆಂಪಲ್‌ಗೆ ಚಂದನವನದ ಭಗವಾನ್..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
April 10, 2025 - 6:56 pm
in ಸಿನಿಮಾ
0 0
0
Untitled design 2025 04 10t174946.319

ಕೇರಳಾದ ಭಗವತಿ ಟೆಂಪಲ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಫೇಮಸ್ ಆಗ್ತಿದೆ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಡಿಬಾಸ್ ದರ್ಶನ್. ಇಷ್ಟಕ್ಕೂ ಕರುನಾಡ ದಾಸನಿಗೂ ಕೇರಳ ದೇವಸ್ಥಾನಕ್ಕೂ ಏನು ಸಂಬಂಧ ಅಂತೀರಾ..? ಈ ಸ್ಪೆಷಲ್ ಇಂಟರೆಸ್ಟಿಂಗ್ ಸ್ಟೋರಿ ಒಮ್ಮೆ ನೋಡಿ.

RelatedPosts

ಕರಿಷ್ಮಾ ಮಾಜಿ ಪತಿಯ ಸಾವಿನ ಕೊನೆ ಕ್ಷಣದ ವಿಡಿಯೋ ವೈರಲ್

ಬಾಲಿವುಡ್ ಬಾದ್ ಶಾಗೆ ಬಿಗ್ ಶಾಕ್: ಮನೆಗೆ BMC, ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ

ಧನುಷ್ ಭಾವುಕ..’ಕುಬೇರ’ನಿಂದ ನಿರ್ಮಾಪಕ ಶ್ರೀಮಂತ

ಪತಿಯ ಮಾತಿಗೆ 117 ಅಡಿ ಎತ್ತರದಿಂದ ಧುಮುಕಿದ ವೈಷ್ಣವಿ ಗೌಡ

ADVERTISEMENT
ADVERTISEMENT

ಮಾಡಾಯಿಕಾವು ಶ್ರೀ ತಿರುವರ್ ಕಾಟ್ ಕಾವು ಭಗವತಿ ದೇವಸ್ಥಾನ. ಇದು ಕೇರಳದ ಕಣ್ಣೂರು ಜಿಲ್ಲೆಯಲ್ಲಿರೋ ಶ್ರೀ ಕ್ಷೇತ್ರ. ಅದರಲ್ಲೂ ಶತ್ರು ಸಂಹಾರ ಪೂಜೆಗೆ ಪ್ರಸಿದ್ಧಿ ಪಡೆದಿರೋ ಪವಾಡ ಕ್ಷೇತ್ರ. ಭಗವತಿಯ ಶಕ್ತಿಯು ಕ್ಷಣಮಾತ್ರದಲ್ಲೇ ಗೋಚರವಾಗುವ ಪರಮ ಪುಣ್ಯ ಕ್ಷೇತ್ರಕ್ಕೆ ಇತ್ತೀಚೆಗೆ ನಟ ದರ್ಶನ್, ಕುಟುಂಬ ಸಮೇತ ಭೇಟಿ ನೀಡಿದ್ದರು.

ತನ್ನ ಕಷ್ಟಗಳೆನ್ನೆಲ್ಲಾ ದೂರ ಮಾಡು ಅಂತಾ ದೇವಿಗೆ ಮೊರೆ ಹೋಗಿದ್ದರು. ಅಲ್ಲದೇ ಭಗವತಿಗೆ ಶತ್ರು ಸಂಹಾರ ಪೂಜೆಯನ್ನೂ ಸಲ್ಲಿಸಿದ್ದರು. ಪುತ್ರ ವಿನೀಶ್, ಪತ್ನಿ ವಿಜಯಲಕ್ಷ್ಮೀ, ನಟ ಧನ್ವೀರ್ ಗೌಡ ಸೇರಿದಂತೆ ಆಪ್ತ ವಲಯ ಕೂಡ ಇದಕ್ಕೆ ಸಾಕ್ಷಿಯಾಗಿತ್ತು. ದರ್ಶನ್ ಈ ದೇವಸ್ಥಾನಕ್ಕೆ ಭೇಟಿ ನೀಡಿದ ಸುದ್ದಿ ಹಬ್ಬಿದ್ದೇ ತಡ, ಸಾಲು ಸಾಲು ಭಕ್ತರ ದಂಡು ಹರಿದು ಬರುತ್ತಿದೆ.

ದರ್ಶನ್ ಶತ್ರು ಸಂಹಾರ ಪೂಜೆ ಮಾಡಿಸಿದ್ದರಿಂದ ಹೆಚ್ಚಾಗಿರುವ ಭಕ್ತರಿಗೆ ಕುತೂಹಲ ಹೆಚ್ಚಾಗಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ‌ ಮಾಡಾಯಿಕಾವು ದೇವಸ್ಥಾನಕ್ಕೆ ಭಕ್ತಾದಿಗಳು ಆಗಮಿಸುತ್ತಿದ್ದಾರೆ. ಈವರೆಗೆ ಕೇರಳದ ಹಲವು ಭಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಭಕ್ತರು ಮಾತ್ರ ಈ ಕ್ಷೇತ್ರಕ್ಕೆ ಆಗಮಿಸುತ್ತಿದ್ದರಂತೆ. ಆದ್ರೀಗ ದಕ್ಷಿಣದ ಬೇರೆ ಬೇರೆ ಭಾಗಗಳಿಂದ ಜನ ಹರಿದು ಬರ್ತಿದ್ದಾರೆ.

ಶತ್ರು ಸಂಹಾರ ಪೂಜೆಯ ವೇಳೆಗೆ ಭಕ್ತರಿಗೆ ದೇಗುಲದ ಒಳಭಾಗಕ್ಕೆ ಪ್ರವೇಶ ಇರುವುದಿಲ್ಲ. ದೇವಿಯ ಎದುರು ಜನ್ಮ ನಕ್ಷತ್ರ, ಹೆಸರು ಹೇಳಿ ವಿಶೇಷವಾದ ಅರ್ಚನೆ ಮಾಡಲಾಗುತ್ತದೆ. ಶತ್ರು ಸಂಹಾರದ ಪೂಜಾ ಪ್ರಸಾದವಾಗಿ ಕೋಳಿ ಖಾದ್ಯ ನೀಡಲಾಗುತ್ತದೆ. ಭಗವತಿಯ ಭಸ್ಮ ಪ್ರಸಾದ ಅತೀ ಶ್ರೇಷ್ಠವಾಗಿದ್ದು, ಭಕ್ತರು ನಂಬಿಕೆಯಿಂದ ಸ್ವೀಕಾರ ಮಾಡ್ತಾರೆ. ಅದನ್ನ ದರ್ಶನ್, ಕುಟುಂಬಸ್ಥರು ಹಾಗೂ ಆಪ್ತ ವಲಯ ಕೂಡ ಸ್ವೀಕರಿಸಿದೆ.

ರಾತ್ರಿ ಎಂಟು ಗಂಟೆ ಬಳಿಕ ಆಲಯಕ್ಕೆ ಪ್ರವೇಶ ನಿಶಿದ್ಧ. ಕೇರಳದ ಪ್ರಸಿದ್ದ ೧೩ ಭಗವತಿ ಕ್ಷೇತ್ರ ಗಳ ಪೈಕಿ ಮಾಡಾಯಿಕಾವು ಭದ್ರಕಾಳಿಯ ಶಕ್ತಿ ಬಹಳ ವಿಶೇಷವಾದದ್ದು. ನಟ ದರ್ಶನ್ ರೀತಿ ಸಾಕಷ್ಟು ಮಂದಿ ಭಕ್ತಾದಿಗಳು ಶತ್ರು ಸಂಹಾರ ಪೂಜೆ ಸಲ್ಲಿಸುತ್ತಿದ್ದಾರೆ. ದಿನೇ ದಿನೆ ಇದು ಕುತೂಹಲ ಹೆಚ್ಚಿಸುತ್ತಿರೋದು ಇಂಟರೆಸ್ಟಿಂಗ್.

ಒಟ್ಟಿನಲ್ಲಿ ಭದ್ರಕಾಳಿಯಾಗಿ ಅವತರಿಸಿ ಭಕ್ತರ ನಂಬಿಕೆಯ ಅಭಯದಾತೆಯಾಗಿ ಮಾಡಾಯಿಕಾವು ನಲ್ಲಿ ನೆಲೆ ನಿಂತಿರುವ ಭಗವತಿ, ರಾಜ್ಯದ ಮತ್ತಷ್ಟು ಭಕ್ತರನ್ನು ಸೆಳೆಯುತ್ತಿದ್ದಾಳೆ. ನಟ ದರ್ಶನ್ ಬಳಿಕ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದ ಶತ್ರು ಸಂಹಾರ ಪೂಜೆಗಳು ನಡೆಯುತ್ತಿದ್ದು, ಈ ಪವರ್‌ಫುಲ್ ದೇವಿಯ ಆಲಯದಲ್ಲಿ ನಡೆಸಿದ ಪೂಜೆಯಿಂದಾಗಿ ಬದಲಾಗಿದೆ ದಾಸನ ನಸೀಬು.

ಆದಿತ್ಯ ದೊಂಡೋಲೆ, ಗ್ಯಾರಂಟಿ ನ್ಯೂಸ್, ಮಂಗಳೂರು

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
  • Tata Play-1665
  • U-Digital-ಮೈಸೂರು-160
  • Metro Cast Network-ಬೆಂಗಳೂರು-ಬೆಳಗಾವಿ-30-828
  • V4 digital network-623
  • Abhishek network-817
  • Malnad Digital network-45
  • JBM network-ರಾಮದುರ್ಗ-54
  • Channel net nine-ಧಾರವಾಡ-128
  • Basava cable network-ಚಳ್ಳಕೆರೆ-54
  • City channel network– ಚಳ್ಳಕೆರೆ-54
  • RST digital-ಕಾರ್ಕಳ-101
  • Vinayak cable-ಪಟ್ಟನಾಯಕನಹಳ್ಳಿ-54
  • Mubarak digital-ಸಂಡೂರು-54
  • SB cable-ಸವದತ್ತಿ-54
  • Bhosale network-ವಿಜಯಪುರ-54
  • Surya digital-ಜಗಳೂರು-54
  • Gayatri network-ಸಿಂಧನೂರು-54
  • Global vision-ದಾವಣಗೆರೆ-54
  • Janani cable-ಮಂಡ್ಯ-54
  • Hira cable-ಬೆಳಗಾವಿ-ಹುಬ್ಬಳ್ಳಿ-54
  • UDC network-ಹಾರೋಗೇರಿ-54
  • Moka cable-ಬಳ್ಳಾರಿ-100
  • CAN network-ಚಿಕ್ಕೋಡಿ-54
  • KK digital-ಗಂಗಾವತಿ-54
  • Victory network-ದಾವಣಗೆರೆ-54

 

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 06 21t203157.355

ಸೌಜನ್ಯ ಹೆಲ್ಪ್‌ಲೈನ್ ಹೆಸರಿನಲ್ಲಿ ವಂಚನೆ; ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ಪ್ರಕರಣ ದಾಖಲು

by ಶಾಲಿನಿ ಕೆ. ಡಿ
June 21, 2025 - 8:32 pm
0

Web (29)

ಇಂಡಿಗೋ ವಿಮಾನದ ಮೇಡೇ ಘೋಷಣೆ: ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶದ ರೋಚಕ ಕ್ಷಣ!

by ಶ್ರೀದೇವಿ ಬಿ. ವೈ
June 21, 2025 - 8:08 pm
0

Koodi (1)

IND vs ENG : ಜೈಸ್ವಾಲ್​, ಗಿಲ್, ಪಂತ್ ಶತಕ..ಇಂಡಿಯಾ 471 ರನ್‌ಗೆ ಆಲೌಟ್

by ಶಾಲಿನಿ ಕೆ. ಡಿ
June 21, 2025 - 8:04 pm
0

Koodi

ಊಹೆಗೂ ನಿಲುಕದ ಗಂಡಾಂತರ ಕಾದಿದೆ: ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ

by ಶಾಲಿನಿ ಕೆ. ಡಿ
June 21, 2025 - 7:45 pm
0

ಸಂಬಂಧಿಸಿದ ಪೋಸ್ಟ್‌ಗಳು

  • Rbi (3)
    ಕರಿಷ್ಮಾ ಮಾಜಿ ಪತಿಯ ಸಾವಿನ ಕೊನೆ ಕ್ಷಣದ ವಿಡಿಯೋ ವೈರಲ್
    June 21, 2025 | 0
  • Rbi (1)
    ಬಾಲಿವುಡ್ ಬಾದ್ ಶಾಗೆ ಬಿಗ್ ಶಾಕ್: ಮನೆಗೆ BMC, ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ
    June 21, 2025 | 0
  • Web (25)
    ಧನುಷ್ ಭಾವುಕ..’ಕುಬೇರ’ನಿಂದ ನಿರ್ಮಾಪಕ ಶ್ರೀಮಂತ
    June 21, 2025 | 0
  • Web (24)
    ಪತಿಯ ಮಾತಿಗೆ 117 ಅಡಿ ಎತ್ತರದಿಂದ ಧುಮುಕಿದ ವೈಷ್ಣವಿ ಗೌಡ
    June 21, 2025 | 0
  • Befunky collage (10)
    ಕುಡಿದು ಕಿರಿಕ್‌ ಮಾಡಿದ ಭಾಗ್ಯ: ಅಮ್ಮ-ಮಕ್ಕಳ ಫೈಟಿಂಗ್‌ ವಿಡಿಯೋ ವೈರಲ್‌
    June 21, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version