• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, February 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ನಮ್ಮ ಬುಲ್ಡೋಜರ್ಸ್ ಮುಂದೆ ಬೆಂಗಾಲ್ ಟೈಗರ್ಸ್ ಠುಸ್

12ವರ್ಷದ ಬಳಿಕ CCL ಕಪ್ ಹಿಡಿದು ಘರ್ಜಿಸಿದ ಟೀಂ ಕಿಚ್ಚ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 2, 2026 - 3:49 pm
in Flash News, ಸಿನಿಮಾ
0 0
0
BeFunky collage 2026 02 02T153810.234

ಕಿಚ್ಚ ಬರೀ ಹೆಸರಲ್ಲ. ಇಟ್ಸ್ ಎ ಬ್ರ್ಯಾಂಡ್.  ಸಿನಿಮಾ, ಕ್ರಿಕೆಟ್, ಬಿಗ್ ಮನೆ..ಎಲ್ಲೇ ಹೋದ್ರು ಸಹ ಕಿಚ್ಚನೇ ಕಿಂಗ್. ಸಕ್ಸಸ್‌‌ಗೆ ಕೇರ್ ಆಫ್ ಅಡ್ರೆಸ್ ಈ ಬಾದ್‌ಷಾ ಸುದೀಪ್. 30 ವರ್ಷಗಳ ಯಶಸ್ವಿ ಸಿನಿಜರ್ನಿ ಮುಗಿಸಿರೋ ಸಂಭ್ರಮದಲ್ಲಿರೋ ಅಭಿನಯ ಚಕ್ರವರ್ತಿಗೆ ಸಿಎಂ ಸಮೇತ ಇಡೀ ಚಿತ್ರರಂಗ ವಿಶ್ ಮಾಡ್ತಿದೆ. ಈ ಮಧ್ಯೆ ಸಿಸಿಎಲ್ ಕಪ್ ಗೆದ್ದ ಕರ್ನಾಟಕ ಬುಲ್ಡೋಜರ್ಸ್ ಟೀಂ, ಭರ್ಜರಿ ಗಿಫ್ಟ್ ನೀಡಿದೆ. ದಾದಾ ಯಾರ್ ಗೊತ್ತಾ ಅಂತಿದ್ದವ್ರಿಗೆ ತಮಿಳರ ನಾಡಲ್ಲಿ ಕನ್ನಡದ ಬಾವುಟ ಹಾರಿಸಿದವ್ರೇ ದಾದಾ ಅನ್ನೋ ಉತ್ತರ ಕೂಡ ಸಿಕ್ಕಾಗಿದೆ. ಇವೆಲ್ಲದರ ಕುರಿತ ಇಂಟರೆಸ್ಟಿಂಗ್ ಸ್ಟೋರಿಯನ್ನ ಎಳೆ ಎಳೆಯಾಗಿ ಬಿಚ್ಚಿಡ್ತೀವಿ.

ದಿ ವೆಯ್ಟ್ ಈಸ್ ಓವರ್..ದಿ ಲಯನ್ ಈಸ್ ಬ್ಯಾಕ್.  2026ರ ಸಿಸಿಎಲ್ ಚಾಂಪಿಯನ್ಸ್ ಯಾರು ಅಂದ್ರೆ ಒನ್ ಅಂಡ್ ಓನ್ಲಿ ನಮ್ಮ ಕರ್ನಾಟಕ ಬುಲ್ಡೋಜರ್ಸ್. ಅರ್ಥಾತ್ ಅಭಿನಯ ಚಕ್ರವರ್ತಿ ಬಾದ್‌ಷಾ ಕಿಚ್ಚ ಸುದೀಪ್ ಪಡೆ. ಸೀಸನ್-3 ಹಾಗೂ ಸೀಸನ್-4ರಲ್ಲಿ ಕಪ್ ಗೆದ್ದಿದ್ದ ಕಿಚ್ಚನ ಟೀಂ, ಬರೋಬ್ಬರಿ 12 ವರ್ಷಗಳ ಬಳಿಕ ಸೀಸನ್-12ರಲ್ಲಿ ಈ ಸಲ ಕಪ್ ಗೆದ್ದು ಚಾಂಪಿಯನ್ಸ್ ಪಟ್ಟಕ್ಕೇರಿದ್ದಾರೆ.

RelatedPosts

ʼಕರಿಕಾಡʼ ಟೀಸರ್, ಸಾಂಗ್ಸ್ ಹಿಟ್.. ಟ್ರೈಲರ್ ಸಖತ್ ಇಂಪ್ರೆಸ್ಸೀವ್

ಪೋಷಕರೇ ಎಚ್ಚರ! 36 ಗಂಟೆಗಳಲ್ಲಿ 12 ಮಕ್ಕಳು ಮಾಯ: ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ

ಗಾಳಿಪಟದ ಚೈನೀಸ್ ಮಾಂಜಾದಿಂದ ಯುವಕನ ಕಾಲಿನ ನರಗಳೇ ಕಟ್

ಭೂ ಹಗರಣ ಕೇಸ್‌: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲು ಶಿಕ್ಷೆ

ADVERTISEMENT
ADVERTISEMENT

625314949 879381661738658 8397660859030845586 n

ನಮ್ಮ ಬುಲ್ಡೋಜರ್ಸ್ ಮುಂದೆ ಬೆಂಗಾಲ್ ಟೈಗರ್ಸ್ ಠುಸ್

12ವರ್ಷದ ಬಳಿಕ CCL ಕಪ್ ಹಿಡಿದು ಘರ್ಜಿಸಿದ ಟೀಂ ಕಿಚ್ಚ

622789323 875101155500042 8672256175843365644 n

ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿರೋ ನಮ್ಮ ಸುದೀಪ್ ಟೀಂ, 129ರನ್‌‌ಗಳ ಟಾರ್ಗೆಟ್‌ನ ಕೇವಲ 16.4 ಓವರ್‌‌ಗಳಲ್ಲಿ ಮುಗಿಸಿ, ವಿಕ್ಟರಿ ಸಾಧಿಸಿದೆ. ಆ ಪೈಕಿ ರಾಜೀವ್‌ ಸ್ಫೋಟಕ ಬ್ಯಾಟಿಂಗ್‌‌ನಿಂದ ಬಂದ 69 ರನ್, ಮಂಜುನಾಥ್, ಜೆಕೆ ನಾಟ್‌‌ ಔಟ್ ಆಗಿ ಗೆಲ್ಲಿಸಿದ ಪರಿ ಇಂಪ್ರೆಸ್ಸೀವ್. ಎಲ್ಲಕ್ಕಿಂತ ಮಿಗಿಲಾಗಿ ಇಡೀ ಟೀಂನ ಚೆನ್ನಾಗಿ ಪಳಗಿಸಿ, ಗೆಲುವಿನ ಟ್ರ್ಯಾಕ್‌ಗೆ ತಂದ ಕಿಚ್ಚನ ಎಫರ್ಟ್ ಸಿಕ್ಕಾಪಟ್ಟೆ ಇದೆ. ಹಾಗಾಗಿಯೇ 55ರ ಹರೆಯದಲ್ಲೂ 25ರ ಹುಡುಗನಂತೆ ಗೇಮ್ ಸ್ಪಿರಿಟ್‌‌ನಿಂದ ಆಟ ಆಡಿ ಸಿಸಿಎಲ್ ಕಿರೀಟ ಕರುನಾಡಿಗೆ ತಂದಿದ್ದಾರೆ.

624601426 18595031920000656 3152575876145342450 n

WPL, IPL, CCL.. ಅಂದು ರೋಹಿತ್ ಇಂದು K7 ಕಿಚ್ಚ

RCB ಮೆನ್-ವುಮೆನ್ ಬಳಿಕ ಕರುನಾಡಿಗೆ CCL ಸರದಿ..!

 

619448684 871477182529106 3122715577658625097 n

2024ರಲ್ಲಿ ವುಮೆನ್ ಐಪಿಎಲ್‌‌ನಲ್ಲಿ ನಮ್ಮ ಆರ್‌ಸಿಬಿ ಚಾಂಪಿಯನ್ಸ್ ಆಗುವ ಮೂಲಕ ಕಪ್ ಗೆದ್ದಿದ್ರು. ಅದಾದ ಬಳಿಕ ಕಳೆದ ವರ್ಷ ಸುಮಾರು 18 ವರ್ಷಗಳ ನಂತ್ರ ಪುರುಷರ ಐಪಿಎಲ್‌‌ನಲ್ಲಿ ನಮ್ಮ ಆರ್‌ಸಿಬಿ ಕಪ್ ಗೆದ್ದು ಚಾಂಪಿಯನ್ಸ್ ಅನಿಸಿಕೊಂಡ್ರು. ಇದೀಗ ಬ್ಯಾಕ್ ಟು ಬ್ಯಾಕ್ ಕ್ರಿಕೆಟ್ ಚಾಂಪಿಯನ್ಸ್‌‌ ಲಿಸ್ಟ್‌ಗೆ ಸಿಸಿಎಲ್ ಕೂಡ ಸೇರಿಕೊಂಡಿದೆ. ಕಿಚ್ಚನ ಟೀಂ ಕರ್ನಾಟಕಕ್ಕೆ ಸಿಸಿಎಲ್ ಟ್ರೋಫಿ ತರೋ ಮೂಲಕ ಚಾಂಪಿಯನ್ಸ್ ಪಟ್ಟಕ್ಕೇರಿದ್ದಾರೆ. ಸ್ಮೃತಿ ಮಂದಾನ, ವಿರಾಟ್ ಕೊಹ್ಲಿ ಬಳಿಕ ಅದೇ ಹಾದಿಯಲ್ಲಿ ಕಿಚ್ಚ ಸುದೀಪ್ ಟೀಂ ಕೂಡ ಸಾಗ್ತಿರೋದು ಖುಷಿಯ ವಿಚಾರ.

627267504 879725688370922 3267546758158388737 n

ವೆರಿ ವೆರಿ ಇಂಟರೆಸ್ಟಿಂಗ್ ವಿಷಯ ಏನಪ್ಪಾಂದ್ರೆ ಸಿಸಿಲ್ ಚಾಂಪಿಯನ್ಸ್ ಟ್ರೋಫಿ ಪಡೆಯಲು ಕಿಚ್ಚ ಸುದೀಪ್, ಥೇಟ್ ರೋಹಿತ್ ಶರ್ಮಾ ಸ್ಟೈಲ್‌ನಲ್ಲಿ ಬಂದಿರೋದು ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ.  ಐಸಿಸಿ ಮೆನ್ಸ್ ಟಿ20 ಚಾಂಪಿಯನ್ಸ್ ಆದ ನಮ್ಮ ಇಂಡಿಯಾ ಟೀಂ ಪರ ರೋಹಿತ್ ಕಪ್ ಸ್ವೀಕರಿಸಿದ್ರು. ಆದ ರೋಹಿತ್ ತುಂಬಾ ಸ್ಟೈಲಿಶ್ ಆಗಿ ನಡೆದುಕೊಂಡು ಹೋಗಿ ಕಪ್ ಸ್ವೀಕಾರ ಮಾಡಿದ್ರು. ಇದೀಗ ಅವ್ರಂತೆ ಕಿಚ್ಚ ಕೂಡ ಅದೇ ಸ್ಟೈಲ್‌‌ನಲ್ಲಿ ಪಡೆದುಕೊಂಡಿರೋದು ಇಂಟರೆಸ್ಟಿಂಗ್ ಆಗಿದೆ.

2016 2026 ✌️⌛1️⃣0️⃣ years challenge! ✅Some things change, some feelings stay forever 🏏🔥Stil

30 ವರ್ಷ ಸಿನಿ ಜರ್ನಿ.. ಕಿಚ್ಚನ ಪಡೆಯಿಂದ ಸ್ಪೆಷಲ್ ಗಿಫ್ಟ್

ದಾದಾ ಯಾರ್ ಗೊತ್ತಾ..?

                  ತಮಿಳುನಾಡಲ್ಲಿ ಕನ್ನಡ ಬಾವುಟ ಹಾರಿಸಿದವ್ರು

 

ಶುಭೋದಯ! CCL ೨೦೨೬ champions 💛♥️Good Morning from the CHAMPIONS of CCL 2026 ☀️🏆Waking up with t (1)ಸ್ಪರ್ಶ ಚಿತ್ರದಿಂದ ಮಾರ್ಕ್ ವರೆಗೆ ಬರೋಬ್ಬರಿ 30 ವರ್ಷಗಳ ಸಿನಿಯಾನ ಸವೆಸಿ ಬಂದಿರೋ ಸುದೀಪ್, ಇಂದಿಗೂ ಮೋಸ್ಟ್ ಡಿಮ್ಯಾಂಡಿಂಗ್ ಪ್ಯಾನ್ ಇಂಡಿಯಾ ಸ್ಟಾರ್. ಅವ್ರ ಆ ಅಭೂತಪೂರ್ವ ಸಿನಿಜರ್ನಿಗೆ ನಮ್ಮ ಕರ್ನಾಟಕ ಬುಲ್ಡೋಜರ್ಸ್ ಟೀಂ ಭರ್ಜರಿ ಗಿಫ್ಟ್‌ನೇ ನೀಡಿದೆ. ಈ ಮೂಲಕ ದಾದಾ ಯಾರ್ ಗೊತ್ತಾ ಅನ್ನೋ ಸಾಂಗ್‌ಗೆ ಉತ್ತರ ಕೂಡ ಸಿಕ್ಕಂತಾಗಿದೆ. ಮೀನ್ಸ್.. ತಮಿಳರ ನಾಡಲ್ಲಿ ಕನ್ನಡದ ಬಾವುಟ ರಾರಾಜಿಸುವಂತೆ ಮಾಡಿದವರೇ ದಾದಾ ಅನ್ನೋದನ್ನ ಇಡೀ ಸಿನಿದುನಿಯಾಗೆ ಸಾರಿದ್ದಾರೆ ಬಾದ್‌ಷಾ ಸುದೀಪ್.

2

ಅಂದಹಾಗೆ ಸಿನಿಮಾ, ಕ್ರಿಕೆಟ್, ಬಿಗ್‌ಬಾಸ್..ಹೀಗೆ ಯಾವುದೇ ಇರಲಿ, ಎಲ್ಲಕ್ಕೂ ಬಾಸ್ ಮಾತ್ರ ಸುದೀಪ್. ಯಾಕಂದ್ರೆ ಅವ್ರು ಎಲ್ಲಕ್ಕೂ ಸಿಕ್ಕಾಪಟ್ಟೆ ಏಫರ್ಟ್ ಹಾಕ್ತಾರೆ. ಬಹಳ ಶ್ರದ್ಧೆಯಿಂದ ಕೆಲಸ ಮಾಡ್ತಾರೆ. ಅವ್ರ ವರ್ಕ್‌ ಡಿಟರ್ಮಿನೇಷನ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾಕಂದ್ರೆ ಕಣ್ಣೆದುರೇ ಇರುವ ಸಕ್ಸಸ್‌‌ಗಳೇ ಅದಕ್ಕೆ ಪ್ರತ್ಯಕ್ಷ ಸಾಕ್ಷಿ. ಸದ್ಯ ಸಕ್ಸಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿ ಬದಲಾಗಿದ್ದಾರೆ ಆಲ್ ಇಂಡಿಯಾ ಕಟೌಟ್ ಕಿಚ್ಚ.

Kiccha Sudeep batting against Bhojpuri Dabanggs 🏏🔥Calm at the crease, sharp in intent — the c

ಸಿನಿಮಾ, ಕ್ರಿಕೆಟ್, ಬಿಗ್‌ಮನೆ..ಎಲ್ಲಕ್ಕೂ ಇವ್ರೇ ಬಿಗ್‌ಬಾಸ್

ಸಿಎಂ ಸಿದ್ದರಾಮಯ್ಯ ಸಮೇತ ಇಡೀ ಚಿತ್ರರಂಗ ಶುಭಾಶಯ

ಚಿತ್ರರಂಗದಲ್ಲಿ 3 ದಶಕಗಳ ಜರ್ನಿ ಮಾಡಿ ಬಂದಿರೋ ಕಿಚ್ಚನಿಗೆ ಸಿಎಂ ಸಿದ್ದರಾಮಯ್ಯರಿಂದ ಹಿಡಿದು, ಎಲ್ಲಾ ಸ್ಟಾರ್‌ಗಳು, ಅಭಿಮಾನಿಗಳು ಹಾಗೂ ಸಾಕಷ್ಟು ಮಂದಿ ರಾಜಕಾರಣಿಗಳು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ. ಇದು ಸುದೀಪ್ ಸಂಪಾದಿಸಿರೋ ಆಸ್ತಿ ಅನ್ನೋದು ಕೂಡ ಅಷ್ಟೇ ಸತ್ಯ. ಮ್ಯಾಕ್ಸ್, ಮಾರ್ಕ್‌ ಚಿತ್ರಗಳ ಸಕ್ಸಸ್‌ ಬೆನ್ನಲ್ಲೇ ಬಿಗ್‌ಬಾಸ್, ಅದ್ರ ಹಿಂದೆಯೇ ಸಿಸಿಎಲ್ ಗರಿ ಸಿಕ್ಕಿದ್ದು ಖುಷಿ ಮೇಲೆ ಖುಷಿ ತಂದಿದೆ.

ಅಂದಹಾಗೆ ಸುದೀಪ್‌ರ ಈ ಬಿಗ್ ಬಿಗ್ ಸಕ್ಸಸ್‌‌ಗಳ ಹಿಂದೆ ಒಂದು ದೊಡ್ಡ ಶಕ್ತಿ ಇದೆ ಅವ್ರ ಕುಟುಂಬ.  ಪತ್ನಿ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿ ಸುದೀಪ್ ಸದಾ ಕಿಚ್ಚನ ಬೆನ್ನಿಗೆ ನಿಂತಿದ್ದಾರೆ. ಇದೇ ಅವ್ರ ಸಕ್ಸಸ್ ಸೀಕ್ರೆಟ್ ಅಂದ್ರೂ ತಪ್ಪಾಗಲ್ಲ. ಒಟ್ಟಾರೆಯಾಗಿ 3 ದಶಕದ ಸಿನಿಮಾ ಸಾಧನೆಗೆ ಹಾಗೂ ಸಿಸಿಎಲ್ ಚಾಂಪಿಯನ್ಸ್ ಆಗಿರೋ ಸುದೀಪ್‌ಗೆ ಅಭಿನಂದನೆ ಸಲ್ಲಿಸೋಣ. ಈ ಸಕ್ಸಸ್ ಪರ್ವ ನಿತ್ಯ, ನಿರಂತರವಾಗಿರಲಿ ಅಂತ ಹಾರೈಸೋಣ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 02T172920.179

ʼಕರಿಕಾಡʼ ಟೀಸರ್, ಸಾಂಗ್ಸ್ ಹಿಟ್.. ಟ್ರೈಲರ್ ಸಖತ್ ಇಂಪ್ರೆಸ್ಸೀವ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 2, 2026 - 5:37 pm
0

BeFunky collage 2026 02 02T172313.913

ರಾಷ್ಟ್ರಪತಿಗಳ ಅಂಗಳಕ್ಕೆ ತಲುಪಿದ ದ್ವೇಷ ಭಾಷಣ ಮಸೂದೆ: ಸಹಿ ಹಾಕಲು ನಿರಾಕರಿಸಿದ ರಾಜ್ಯಪಾಲರು

by ಶ್ರೀದೇವಿ ಬಿ. ವೈ
February 2, 2026 - 5:24 pm
0

BeFunky collage 2026 02 02T165047.677

ರೈಲ್ವೆ ಇಲಾಖೆಯಲ್ಲಿ ಭಾರೀ ಹಗರಣ ಬಯಲು: ನಿವೃತ್ತ ನೌಕರರಿಗೆ ಕೊಡ್ತಿದ್ದ ಬೆಳ್ಳಿ ಪದಕವೇ ನಕಲಿ..!

by ಶ್ರೀದೇವಿ ಬಿ. ವೈ
February 2, 2026 - 5:04 pm
0

Untitled design 2026 02 02T164727.311

ಪೋಷಕರೇ ಎಚ್ಚರ! 36 ಗಂಟೆಗಳಲ್ಲಿ 12 ಮಕ್ಕಳು ಮಾಯ: ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ

by ಯಶಸ್ವಿನಿ ಎಂ
February 2, 2026 - 4:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 02T164727.311
    ಪೋಷಕರೇ ಎಚ್ಚರ! 36 ಗಂಟೆಗಳಲ್ಲಿ 12 ಮಕ್ಕಳು ಮಾಯ: ಮುಂಬೈನಲ್ಲಿ ಹೈ ಅಲರ್ಟ್ ಘೋಷಣೆ
    February 2, 2026 | 0
  • Untitled design 2026 02 02T163134.142
    ಗಾಳಿಪಟದ ಚೈನೀಸ್ ಮಾಂಜಾದಿಂದ ಯುವಕನ ಕಾಲಿನ ನರಗಳೇ ಕಟ್
    February 2, 2026 | 0
  • Untitled design 2026 02 02T161208.487
    ಭೂ ಹಗರಣ ಕೇಸ್‌: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾಗೆ 10 ವರ್ಷ ಜೈಲು ಶಿಕ್ಷೆ
    February 2, 2026 | 0
  • Untitled design 2026 02 02T154939.525
    ಉದ್ಯಮಿ ಸಿಜೆ ರಾಯ್ ಪ್ರಕರಣ: ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದ ಕೇರಳ ಸಿಎಂ ಪಿಣರಾಯಿ ವಿಜಯನ್
    February 2, 2026 | 0
  • Untitled design 2026 02 02T152812.365
    ಮೆಟ್ರೋ ಪ್ರಯಾಣಿಕರೇ ಎಚ್ಚರ! ಈ ಹೊಸ ರೂಲ್ಸ್ ಬ್ರೇಕ್ ಮಾಡಿದ್ರೆ ದಂಡ ಫಿಕ್ಸ್‌
    February 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version