• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, December 5, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಾಡೋದೆಲ್ಲಾ ಅನಾಚಾರ.. ಡೆವಿಲ್‌ಗೆ ಜನ ಇಡ್ತಾರೆ ಗುನ್ನಾ..!

ರಿಯಲ್ ಲೈಫ್‌‌ಲಿ ಕಿಲ್ಲರ್ ಸ್ಟಾರ್.. ರೀಲ್‌‌ನಲ್ಲಿ ಸೂಪರ್ ಸ್ಟಾರ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 20, 2025 - 3:50 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 10 20t154950.669

ದರ್ಶನ್ ಜೈಲು ಸೇರಿರೋದಕ್ಕೂ.. ಆತನ ಚಿತ್ರಕ್ಕೆ ಡೆವಿಲ್ ಅಂತ ಟೈಟಲ್ ಇಟ್ಟಿರೋದಕ್ಕೂ.. ಸದ್ಯ ಕೋರ್ಟ್‌ನಲ್ಲಿ ಸುಳ್ಳುಗಳ ಮೇಲೆ ಸುಳ್ಳುಗಳನ್ನ ಹೇಳ್ತಿರೋದಕ್ಕೂ ಸರಿ ಹೋಗಿದೆ. ರಿಯಲ್ ಲೈಫ್‌‌‌ನಲ್ಲಿ ಛೀ, ಥೂ ಅನಿಸಿಕೊಂಡು, ರೀಲ್‌‌ನಲ್ಲಿ ನಾನು ಹೀರೋ ಆಗಿ ಮಿಂಚ್ತೀನಿ ಅಂದ್ರೆ ಜನ ಒಪ್ತಾರಾ..? ಏನಿದು ಅಂತೀರಾ..? ಈ ಸ್ಟೋರಿ ನೋಡಿ.

ದುಡ್ಡು, ದೌಲತ್ತು ಹಾಗೂ ದುರಹಂಕಾರ.. ಎಲ್ಲಾ ಟೈಮ್‌‌ನಲ್ಲೂ ವರ್ಕ್‌ ಆಗಲ್ಲ. ಕರ್ಮ ಅನ್ನೋದು ಬೆಂಬಿದಡೆ ಇರಲ್ಲ. ಅದಕ್ಕೆ ನಟ ದರ್ಶನ್ ಜ್ವಲಂತ ಉದಾಹರಣೆ. ಹೌದು.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರೋ ಡಿಬಾಸ್‌‌ಗೆ ಢವ ಢವ ಶುರುವಾಗಿದೆ. ಮಾಡೋದೆಲ್ಲಾ ಅನಾಚಾರ.. ಮನೆ ಮುಂದೆ ಬೃಂದಾವನ ಅನ್ನುವ ಹಾಗೆ ಸಿನಿಮಾಗಳಲ್ಲಿ ಮಾತ್ರ ದರ್ಶನ್ ಹೀರೋ. ನಿಜ ಜೀವನದಲ್ಲಿ ಈತ ಅಕ್ಷರಶಃ ವಿಲನ್. ಬಡಪಾಯಿ ರೇಣುಕಾಸ್ವಾಮಿಯನ್ನ ಮಸಣಕ್ಕೆ ಕಳುಹಿಸಿ, ಅದಕ್ಕೆ ಶಿಕ್ಷೆ ಅನುಭವಿಸುವ ಹಾಗಾಗಿದೆ.

RelatedPosts

ಪೊಲೀಸ್ರು ಸೀಜ್ ಮಾಡಿದ ಹಣಕ್ಕೆ ಲೆಕ್ಕ ನೀಡಿದ ನಟ ದರ್ಶನ್

ಮಧ್ಯೆರಾತ್ರಿವರೆಗೆ ಪತ್ನಿ, ಮಕ್ಕಳ ಜೊತೆ ಶೆಟ್ರು ದೈವದ ಮೊರೆ

‘ಫಸ್ಟ್ ಸ್ಯಾಲರಿ’ ಕಿರುಚಿತ್ರದಿಂದ ಪವನ್, ವಿಜಯ್ ಮಿಂಚು

ಬೆಂಕಿ, ಬಿರುಗಾಳಿ..ಸುಂಟರಗಾಳಿ ಡಿಬಾಸ್ ಡೆವಿಲ್ ಟ್ರೈಲರ್

ADVERTISEMENT
ADVERTISEMENT

ಮಾಡೋದೆಲ್ಲಾ ಅನಾಚಾರ.. ಡೆವಿಲ್‌ಗೆ ಜನ ಇಡ್ತಾರೆ ಗುನ್ನಾ..!

ರಿಯಲ್ ಲೈಫ್‌‌ಲಿ ಕಿಲ್ಲರ್ ಸ್ಟಾರ್.. ರೀಲ್‌‌ನಲ್ಲಿ ಸೂಪರ್ ಸ್ಟಾರ್

ಕಾನೂನಿಗೆ ಎಲ್ಲರೂ ಒಂದೇ. ಕಾನೂನಿನಡಿ ಯಾರ ವರ್ಚಸ್ಸು, ಯಾರ ದುಡ್ಡು, ಯಾರ ಸ್ಟಾರ್‌‌ಡಮ್ ಕೂಡ ನಡೆಯಲ್ಲ. ಅದರಲ್ಲೂ ಸುಳ್ಳುಗಳ ಮೇಲೆ ಸುಳ್ಳುಗಳನ್ನ ಹೇಳ್ತಾ ಬರ್ತಿರೋ ದರ್ಶನ್‌‌, ತನಗೆ ಅರಿವೇ ಇಲ್ಲದಂತೆ ಬಹುದೊಡ್ಡ ಬಲೆಗೆ ಸಿಲುಕಿಕೊಂಡಿದ್ದಾರೆ. ಇನ್ಮೇಲೆ ಈತ ಏನು ಹೇಳಿದ್ರೂ ಕೋರ್ಟ್‌ ಕೇಳಲ್ಲ. ಯಾಕಂದ್ರೆ ಬೆನ್ನು ನೋವಿಲ್ಲ. ಕೈ ನೋವು ಇಲ್ಲ. ಫಂಗಸ್ ಆಗಿಲ್ಲ. ಜೈಲಾಧಿಕಾರಿಗಳ ಮೇಲೆ ಮಾಡಿದ ಆರೋಪಗಳೆಲ್ಲಾ ಸುಳ್ಳು. ಜಡ್ಜ್ ಅವರನ್ನೇ ಜೈಲಿಗೆ ಬಂದು ಪರಿಶೀಲಿಸಿ ಅಂದಿದ್ದು ಹೀಗೆ ಎಲ್ಲವೂ ಆತನಿಗೆ ಉರುಳಾಗ್ತಿವೆ.

ಎರಡ್ಮೂರು ಟೀಸರ್, ಮೇಕಿಂಗ್ ವಿಡಿಯೋಗಳು ಹಾಗೂ ಎರಡು ಹಾಡುಗಳಿಂದ ದರ್ಶನ್‌ ಮುಂದಿನ ಸಿನಿಮಾ ಡೆವಿಲ್ ತಕ್ಕ ಮಟ್ಟಿಗೆ ಸದ್ದು ಮಾಡಿತ್ತು. ಆದ್ರೆ ನಿಜಕ್ಕೂ ಸಾಂಗ್ಸ್ ಜನಕ್ಕೆ ರುಚಿಸಿದ್ಯಾ ಅಂದ್ರೆ ನೋ ವೇ. ಅದ್ಯಾಕೋ ಅಜನೀಶ್ ಮ್ಯೂಸಿಕ್ ಕಂಪೋಸ್ ಮಾಡಿದ್ರೂ ಸಹ ಡೆವಿಲ್ ಸಾಂಗ್ಸ್ ನಾಟ್ ಅಪ್ ಟು ದಿ ಮಾರ್ಕ್‌. ಬರೀ ಅವ್ರ ಅಭಿಮಾನಿಗಳೇ ಮೆಚ್ಚಬೇಕು ಅನ್ನುವಂತಿವೆ. ಇಂತಹ ಜಂಜಾಟದಲ್ಲಿ ಸಿನಿಮಾ ರಿಲೀಸ್ ಆಗ್ತಿರೋದೇ ಹೆಚ್ಚು, ಅದರ ಮಧ್ಯೆ ನಿರ್ಮಾಪಕ ಪ್ರಕಾಶ್ ವೀರ್‌ ಅವರಿಗೆ ಪ್ರೋಟೋಕಾಲ್ ಬೇರೆ ಅಂತೆ.

ಕೋರ್ಟ್‌ನಲ್ಲಿ ದರ್ಶನ್ ಸುಳ್ಳುಗಳ ಮೂಟೆ.. ಖೇಲ್ ಖತಂ..!

ಡೆವಿಲ್ ರಿಲೀಸ್ ವೇಳೆ ಫಿಲ್ಮ್ ಟೀಂಗೆ ಪ್ರೋಟೋಕಾಲ್ ಬೇರೆ

ಯೆಸ್.. ಸಿನಿಮಾಗಳ ಪ್ರಮೋಷನ್ಸ್‌ಗೆ ಚಿತ್ರತಂಡವನ್ನು ಅಪ್ರೋಚ್ ಮಾಡಿದ್ರೆ, ಅದೇನೋ ಪ್ರೋಟೋಕಾಲ್ ಇದೆ. ಪ್ರೊಡಕ್ಷನ್ ಹೌಸ್ ಪರ್ಮಿಷನ್ ಇಲ್ಲದೆ ಮಾತನಾಡುವ ಹಾಗಿಲ್ಲ ಅನ್ನೋ ರಿಯಾಕ್ಷನ್‌‌ಗಳು ಬೇರೆ. ಹೀಗಿರುವಾಗ ಸಿನಿಮಾ ಪ್ರಮೋಷನ್ ಆಗೋದು ಹೇಗೆ..? ಕ್ರಾಂತಿ ಸಿನಿಮಾ ಮೀಡಿಯಾ ಸಪೋರ್ಟ್‌ ಇಲ್ಲದೆ ಶಾಂತಿ ಆಗಿ ಬಾಕ್ಸ್ ಆಫೀಸ್‌‌ನಲ್ಲಿ ದಿಗ್ಭ್ರಾಂತಿಗೊಂಡಂತೆ ಡೆವಿಲ್ ಆಗದಿದ್ರೆ ಸಾಕು. ಫಿಲ್ಮ್ ಟೀಂ ಎಚ್ಚೆತ್ತುಕೊಳ್ಳಬೇಕಿದೆ. ಅಥ್ವಾ ಬೇರೆ ಯಾರಾದರೂ ಹೇಳುವ ಐಡಿಯಾಗಳನ್ನ ತೆಗೆದುಕೊಂಡು ಮುಂದುವರೆಯುವ ತುರ್ತು ಅವಶ್ಯಕತೆ ಅವರಿಗಿದೆ. ಹೀಗಾದ್ರೆ ಆ ದೇವರೇ ಕಾಪಾಡಬೇಕು.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web 2025 12 05T193819.479

ದುರ್ವಾಸನೆ ಜಾಡು ಹಿಡಿದ ಪೊಲೀಸರಿಗೆ ಬೆವರಿಳಿಸಿದ ದೃಶ್ಯ: ಸಿಕ್ತು ಕೊಳೆತ ಟೆಕ್ಕಿ ಶವ!

by ಶ್ರೀದೇವಿ ಬಿ. ವೈ
December 5, 2025 - 7:49 pm
0

Web 2025 12 05T190730.419

ನಾಳೆಯಿಂದ 4 ದಿನಗಳ ಕಾಲ ಕರ್ನಾಟಕದ ಹಲವೆಡೆ ಸಾಧಾರಣ ಮಳೆಗೆ ಬ್ರೇಕ್

by ಶ್ರೀದೇವಿ ಬಿ. ವೈ
December 5, 2025 - 7:17 pm
0

Web 2025 12 05T183453.903

ಪೊಲೀಸ್ರು ಸೀಜ್ ಮಾಡಿದ ಹಣಕ್ಕೆ ಲೆಕ್ಕ ನೀಡಿದ ನಟ ದರ್ಶನ್

by ಶ್ರೀದೇವಿ ಬಿ. ವೈ
December 5, 2025 - 6:37 pm
0

Web 2025 12 05T173954.601

ಮಧ್ಯೆರಾತ್ರಿವರೆಗೆ ಪತ್ನಿ, ಮಕ್ಕಳ ಜೊತೆ ಶೆಟ್ರು ದೈವದ ಮೊರೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 5, 2025 - 5:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 12 05T183453.903
    ಪೊಲೀಸ್ರು ಸೀಜ್ ಮಾಡಿದ ಹಣಕ್ಕೆ ಲೆಕ್ಕ ನೀಡಿದ ನಟ ದರ್ಶನ್
    December 5, 2025 | 0
  • Web 2025 12 05T173954.601
    ಮಧ್ಯೆರಾತ್ರಿವರೆಗೆ ಪತ್ನಿ, ಮಕ್ಕಳ ಜೊತೆ ಶೆಟ್ರು ದೈವದ ಮೊರೆ
    December 5, 2025 | 0
  • Web 2025 12 05T170812.077
    ‘ಫಸ್ಟ್ ಸ್ಯಾಲರಿ’ ಕಿರುಚಿತ್ರದಿಂದ ಪವನ್, ವಿಜಯ್ ಮಿಂಚು
    December 5, 2025 | 0
  • Web 2025 12 05T165004.451
    ಬೆಂಕಿ, ಬಿರುಗಾಳಿ..ಸುಂಟರಗಾಳಿ ಡಿಬಾಸ್ ಡೆವಿಲ್ ಟ್ರೈಲರ್
    December 5, 2025 | 0
  • Web 2025 12 05T153712.388
    ಹೊಸ ದಾಖಲೆಗೆ ಶಿವಣ್ಣ-ಉಪ್ಪಿ-ರಾಜ್ ಟ್ರಯೋ ಜೋಡಿ ರೆಡಿ
    December 5, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version