• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, January 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ನೋ ಸೆಲೆಬ್ರೇಷನ್.. ದರ್ಶನ್ ಭಂಟ ಧನ್ವೀರ್‌ಗಿಲ್ಲ ನೆಮ್ಮದಿ

ಜೈಲಲ್ಲಿ ದಾಸ ದಚ್ಚು.. ಬಾಸ್ ಇಲ್ಲದ ಸಂಭ್ರಮಕ್ಕೆ ಗುಡ್ ಬೈ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 8, 2025 - 4:40 pm
in Flash News, ಸಿನಿಮಾ
0 0
0
111 (63)

ರಾಮನ ಭಂಟ ಹನುಮನಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಿಗೆ ಧನ್ವೀರ್ ಗೌಡ ಪ್ರಾಮಾಣಿಕ ಭಂಟ. ಹೌದು, ಸಹೋದರನಂತಹ ದರ್ಶನ್ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲ್ ಒಳಗೆ ಇರೋದ್ರಿಂದ, ಇತ್ತ ಧನ್ವೀರ್‌ಗೂ ನೆಮ್ಮದಿ ಇಲ್ಲದಂತಾಗಿದೆ. ಅದೇ ಕಾರಣದಿಂದ ಬರ್ತ್ ಡೇ ಕೂಡ ಸೆಲೆಬ್ರೇಟ್ ಮಾಡಿಕೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ.

  • ನೋ ಸೆಲೆಬ್ರೇಷನ್.. ದರ್ಶನ್ ಭಂಟ ಧನ್ವೀರ್‌ಗಿಲ್ಲ ನೆಮ್ಮದಿ
  • ಜೈಲಲ್ಲಿ ದಾಸ ದಚ್ಚು.. ಬಾಸ್ ಇಲ್ಲದ ಸಂಭ್ರಮಕ್ಕೆ ಗುಡ್ ಬೈ
  • ಅತ್ತಿಗೆ ವಿಜಯಲಕ್ಷ್ಮೀ ಬರ್ತ್ ಡೇ ಗಿಫ್ಟ್.. ಫ್ಯಾನ್ಸ್‌ಗೆ ಪತ್ರ..!
  • ದರ್ಶನ್ ಕೈ ಹಿಡಿದರೂ ಪ್ರೇಕ್ಷಕರು ಕೈ ಹಿಡಿಯದ ವಾಮನ

ನಾಯಕನಿಲ್ಲದ ಗಜಪಡೆ ಸಪ್ಪೆ ಆಗಿಬಿಟ್ಟಿದೆ. ಹೌದು, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಅಲ್ಲಿ ಬೆಡ್ಡು, ತಲೆ ದಿಂಬು, ಮನೆಯೂಟಕ್ಕಾಗಿ ಪರದಾಡ್ತಿದ್ದಾರೆ ದಾಸ ದರ್ಶನ್. ಇತ್ತ ತಮ್ಮ ನೆಚ್ಚಿನ ಬಾಸ್ ಇಲ್ಲ ಅಂತ ಇಡೀ ಗಜಪಡೆ ಅದೇ ಬೇಸರದಲ್ಲಿ ಜೀವನ ಕಳೆಯುತ್ತಿದೆ. ಹೌದು, ದಾಸನಿಲ್ಲದೆ ಡಿ ಖಾಂದಾನ್ ಸಿಕ್ಕಾಪಟ್ಟೆ ಡಲ್ ಹೊಡೀತಿದೆ.

RelatedPosts

ತಿರುಪತಿ ಲಡ್ಡು ಕಲಬೆರಿಕೆ ಪ್ರಕರಣ: 36 ಆರೋಪಿಗಳ ವಿರುದ್ಧ ಸಿಬಿಐ ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆ!

ತಂದೆ ಆಗುವ ಖುಷಿಯಲ್ಲಿ ನಟ ಡಾಲಿ ಧನಂಜಯ್‌

ಕರ್ತವ್ಯ ಪಥದಲ್ಲಿ ಕರ್ನಾಟಕದ ಟ್ಯಾಬ್ಲೋಗೆ ನೋ ಎಂಟ್ರಿ: ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ

ಮೈಲಿಗಲ್ಲು ಚಿತ್ರ ಕೊಟ್ಟ ಡೈರೆಕ್ಟರ್‌ಗೆ ‘ವಿಜಯ’ದ ಅಪ್ಪುಗೆ

ADVERTISEMENT
ADVERTISEMENT

1 (15)ಅದರಲ್ಲೂ ರಾಮನ ಭಂಟ ಹನುಮನಿದ್ದಂತೆ ಡಿಬಾಸ್‌ಗೆ ತುಂಬಾ ಅತ್ಯಾಪ್ತನಾಗಿದ್ದ ಸ್ಯಾಂಡಲ್‌ವುಡ್‌ನ ಶೋಕ್ದಾರ್‌ ಧನ್ವೀರ್ ಗೌಡಗೆ ಇಂದು ಬರ್ತ್ ಡೇ ಸಂಭ್ರಮ. ಆದ್ರೆ ದರ್ಶನ್ ಇಲ್ಲದೆ ಆ ಸಂಭ್ರಮಕ್ಕೆ ಬೆಲೆ ಇಲ್ಲ ಅಂತ, ಸೆಲೆಬ್ರೇಷನ್‌‌ ಮಾಡಿಕೊಳ್ಳದೆ, ಮೌನಕ್ಕೆ ಜಾರಿದ್ದಾರೆ. ಅಭಿಮಾನಿಗಳಿಗೆ ಮೊನ್ನೆಯೇ ಪ್ರೀತಿಯಿಂದ ಪತ್ರ ಬರೆದಿರೋ ಧನ್ವೀರ್ ಗೌಡ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಅನ್ನೋದನ್ನ ಮನದಟ್ಟು ಮಾಡಿದ್ರು.

1 (13)ಆದಾಗ್ಯೂ ಕೂಡ ಅತ್ತಿಗೆ ವಿಜಯಲಕ್ಷ್ಮೀ ದರ್ಶನ್‌‌ರಿಂದ ಬರ್ತ್ ಡೇ ಶುಭಾಶಯದ ಜೊತೆಗೆ ಗಿಫ್ಟ್ ಕೂಡ ಸಿಕ್ಕಿದೆ ಎನ್ನಲಾಗ್ತಿದೆ. ಹೌದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಸಮೇತ ಪೋಸ್ಟ್ ಹಾಕಿರೋ ವಿಜಯಲಕ್ಷ್ಮೀ ದರ್ಶನ್, ತುಂಬು ಹೃದಯದಿಂದ ದರ್ಶನ್ ಪರವಾಗಿ ಧನ್ವೀರ್‌ಗೆ ಶುಭಾಶಯ ಕೋರಿದ್ದಾರೆ.

ದರ್ಶನ್ ಹೊರಗೆ ಇದ್ದಾಗಲೇ ಧನ್ವೀರ್ ನಟನೆಯ ವಾಮನ ತೆರೆಕಂಡಿತ್ತು. ಡೆವಿಲ್ ಸಿನಿಮಾದ ಶೂಟಿಂಗ್ ನಡುವೆ ವಾಮನ ರಿಲೀಸ್‌ಗೆ ಹಾಗೂ ಪ್ರಮೋಷನ್ಸ್‌ಗೆ ದರ್ಶನ್ ಸಾಥ್ ನೀಡಿದ್ರು. ಆದ್ರೆ ದಾಸ ಕೈ ಹಿಡಿದರೂ ಸಹ, ಪ್ರೇಕ್ಷಕರು ಕೈ ಹಿಡಿಯದೆ ವಾಮನ ಫ್ಲಾಪ್ ಆಯ್ತು. ಸದ್ಯ ಹಯಗ್ರೀವ ಅನ್ನೋ ಸಿನಿಮಾ ಮಾಡ್ತಿರೋ ಶೋಕ್ದಾರ್, ಅದಾದ ಬಳಿಕ ಬಂಪರ್ ಸಿನಿಮಾನ ಕೈಗೆತ್ತಿಕೊಳ್ತಾರಾ ಅನ್ನೋದನ್ನ ನಿರೀಕ್ಷಿಸಬೇಕಿದೆ.

1 (2)ಇನ್ನು ದರ್ಶನ್-ಧನ್ವೀರ್ ಸ್ನೇಹ ಬಾಂಧವ್ಯದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕೈವ ಚಿತ್ರದ ಪ್ರಮೋಷನ್ಸ್ ಸೇರಿದಂತೆ ಧನ್ವೀರ್‌ ಎಲ್ಲಾ ಚಿತ್ರಗಳಿಗೂ ದಚ್ಚು ಇದ್ದೇ ಇರ್ತಿದ್ರು. ಇತ್ತ ಧನ್ವೀರ್ ತಮ್ಮ ಸಿನಿಮಾಗಳ ಶೂಟಿಂಗ್ ಬಿಟ್ರೆ ಉಳಿದೆಲ್ಲಾ ಸಮಯವನ್ನು ದರ್ಶನ್‌ಗಾಗಿಯೇ ಮೀಸಲಿಟ್ಟಿದ್ರು. ಅದ್ರಲ್ಲೂ ದರ್ಶನ್ ಬೇಲ್ ಪಡೆದು ಹೊರ ಬರೋಕೆ ಮುನ್ನ ಇಡೀ ತೂಗುದೀಪ ಕುಟುಂಬಕ್ಕೆ ನೈತಿಕ ಬೆಂಬಲದ ಜೊತೆ ಆತ್ಮಸ್ಥೈರ್ಯ ತುಂಬಿದ್ದು ಇದೇ ಧನ್ವೀರ್. ಅಲ್ಲದೆ ಬಳ್ಳಾರಿ ಜೈಲಿಂದ ರಾಮನೊಂದಿಗೆ ಲಕ್ಷ್ಮಣನಂತೆ, ಜೊತೆಗೇ ಇದ್ದು, ಬೆಂಗಳೂರಿಗೆ ಕರೆತಂದಿದ್ದೇ ಧನ್ವೀರ್. ಆಗ ಎಲ್ಲರೂ ದಚ್ಚು-ಧನ್ವೀರ್‌‌ನ ಕಂಡು ರಾಮ-ಲಕ್ಷ್ಮಣರಂತೆ ಎಷ್ಟು ಅನ್ಯೋನ್ಯವಾಗಿದ್ದಾರೆ ಅಂತೆಲ್ಲಾ ಮಾತಾಡಿಕೊಂಡಿದ್ದುಂಟು.

1 (14)ಅದೇನೇ ಇರಲಿ, ದರ್ಶನ್ ಇಲ್ಲದೆ ಧನ್ವೀರ್ ಸೇರಿದಂತೆ ಆಪ್ತ ವಲಯಕ್ಕೆ ನೀರಿನಲ್ಲಿರೋ ಮೀನನ್ನು ಹೊರಕ್ಕೆ ಹಾಕಿದಂತಾಗಿದೆ. ಇನ್ನು 30ನೇ ವಸಂತಕ್ಕೆ ಕಾಲಿಟ್ಟಿರೋ ಧನ್ವೀರ್‌ಗೆ ಜನುಮದ ದಿನದ ಶುಭಾಶಯಗಳನ್ನು ಕೋರುತ್ತಾ, ಅವರ ಮುಂದಿನ ಪ್ರಾಜೆಕ್ಟ್ಸ್‌‌ಗೆ ಆಲ್ ದಿ ಬೆಸ್ಟ್ ಹೇಳೋಣ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 01 24T180025.028

ತಿರುಪತಿ ಲಡ್ಡು ಕಲಬೆರಿಕೆ ಪ್ರಕರಣ: 36 ಆರೋಪಿಗಳ ವಿರುದ್ಧ ಸಿಬಿಐ ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆ!

by ಯಶಸ್ವಿನಿ ಎಂ
January 24, 2026 - 6:01 pm
0

Untitled design 2026 01 24T171938.408

ತಂದೆ ಆಗುವ ಖುಷಿಯಲ್ಲಿ ನಟ ಡಾಲಿ ಧನಂಜಯ್‌

by ಯಶಸ್ವಿನಿ ಎಂ
January 24, 2026 - 5:48 pm
0

Untitled design 2026 01 23T131251.639

ಕರ್ತವ್ಯ ಪಥದಲ್ಲಿ ಕರ್ನಾಟಕದ ಟ್ಯಾಬ್ಲೋಗೆ ನೋ ಎಂಟ್ರಿ: ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ

by ಯಶಸ್ವಿನಿ ಎಂ
January 24, 2026 - 5:25 pm
0

Untitled design 2026 01 24T165335.966

ಮೈಲಿಗಲ್ಲು ಚಿತ್ರ ಕೊಟ್ಟ ಡೈರೆಕ್ಟರ್‌ಗೆ ‘ವಿಜಯ’ದ ಅಪ್ಪುಗೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
January 24, 2026 - 4:55 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 01 24T180025.028
    ತಿರುಪತಿ ಲಡ್ಡು ಕಲಬೆರಿಕೆ ಪ್ರಕರಣ: 36 ಆರೋಪಿಗಳ ವಿರುದ್ಧ ಸಿಬಿಐ ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆ!
    January 24, 2026 | 0
  • Untitled design 2026 01 24T171938.408
    ತಂದೆ ಆಗುವ ಖುಷಿಯಲ್ಲಿ ನಟ ಡಾಲಿ ಧನಂಜಯ್‌
    January 24, 2026 | 0
  • Untitled design 2026 01 23T131251.639
    ಕರ್ತವ್ಯ ಪಥದಲ್ಲಿ ಕರ್ನಾಟಕದ ಟ್ಯಾಬ್ಲೋಗೆ ನೋ ಎಂಟ್ರಿ: ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡಾಮಂಡಲ
    January 24, 2026 | 0
  • Untitled design 2026 01 24T162305.757
    ಗಣರಾಜ್ಯೋತ್ಸವ ಭಾಷಣಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್
    January 24, 2026 | 0
  • Untitled design 2026 01 24T154320.966
    ಗಣರಾಜ್ಯೋತ್ಸವದ ಭಾಷಣ ನಿರಾಕರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
    January 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version