• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 1, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಕಲಾಂ’ ಬಯೋಪಿಕ್‌‌ನಲ್ಲಿ ಧನುಷ್.. ಫಸ್ಟ್‌ಲುಕ್ ಔಟ್..!

ಭಾರತರತ್ನ ‘ಕಲಾಂ’ಗೆ ತಾನ್ಹಾಜಿ ಡೈರೆಕ್ಟರ್ ಆ್ಯಕ್ಷನ್ ಕಟ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 22, 2025 - 7:08 pm
in ಸಿನಿಮಾ
0 0
0
11 (20)

ಬೆಳ್ಳಿತೆರೆ ಬೆಳಗಲಿದೆ ಭಾರತರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಜೀವನಗಾಥೆ. ಯೆಸ್.. ಪ್ರತಿಷ್ಠಿತ ಕಾನ್ಸ್ ಫಿಲ್ಮ್ ಫೆಸ್ಟಿವಲ್‌‌ನಲ್ಲಿ ಕಲಾಂ ಹೆಸರಿನಲ್ಲಿ ಚಿತ್ರದ ಫಸ್ಟ್‌ಲುಕ್ ಲಾಂಚ್ ಆಗಿದೆ. ಹಾಗಾದ್ರೆ ಅವ್ರ ಬಯೋಪಿಕ್‌‌ನ ತೆರೆಗೆ ತರೋ ಪ್ರಯತ್ನ ಮಾಡಿರೋದು ಯಾರು..? ಯಾರಾಗ್ತಾರೆ ಕಲಾಂ ಅನ್ನೋದ್ರ ಇಂಟರೆಸ್ಟಿಂಗ್ ಸ್ಟೋರಿ ನಿಮ್ಮ ಮುಂದೆ.

  • ‘ಕಲಾಂ’ ಬಯೋಪಿಕ್‌‌ನಲ್ಲಿ ಧನುಷ್.. ಫಸ್ಟ್‌ಲುಕ್ ಔಟ್..!
  • ಭಾರತದ ಖ್ಯಾತ ಏರೋಸ್ಪೇಸ್ ಸೈಂಟಿಸ್ಟ್ ಕಮ್ ರಾಷ್ಟ್ರಪತಿ
  • ಭಾರತರತ್ನ ‘ಕಲಾಂ’ಗೆ ತಾನ್ಹಾಜಿ ಡೈರೆಕ್ಟರ್ ಆ್ಯಕ್ಷನ್ ಕಟ್..!
  • APJ ಅಬ್ದುಲ್ ಕಲಾಂ ಬರೀ ವ್ಯಕ್ತಿಯಲ್ಲ.. ಅದೊಂದು ಶಕ್ತಿ

RelatedPosts

ನೈಜ ಘಟನೆ ಮತ್ತು ವ್ಯಕ್ತಿತ್ವಗಳ ಕಾಲ್ಪನಿಕ ಗುಚ್ಛ “ಜಂಗಲ್‌ ಮಂಗಲ್‌”

ಪಿ.ಸಿ ಶೇಖರ್ ನಿರ್ದೇಶನದ ‘ಮಹಾನ್’ ಚಿತ್ರದಲ್ಲಿ ಮಿತ್ರ

137ದಿನ ಶೂಟ್.. ಸಪ್ತಮಿ ಜೊತೆ ರೆಟ್ರೋ ಅಶೋಕ ರೈಸಿಂಗ್

ಚೈತ್ರಾ ಚೈತನ್ಯ.. ಹೇಮಂತ್ ಡೈರೆಕ್ಷನ್.. ಸಿದ್ದಾರ್ಥ್ ಸಂಭ್ರಮ

ADVERTISEMENT
ADVERTISEMENT

ಬಯೋಪಿಕ್ ಸಿನಿಮಾಗಳಿಂದ ಗ್ರೇಟೆಸ್ಟ್ ಪರ್ಸನಾಲಿಟಿಗಳ ಸಾಧನೆಗಳು ಬೆಳ್ಳಿತೆರೆಯ ಮೂಲಕ ಸಿನಿಮ್ಯಾಟಿಕ್ ರೂಪ ಪಡೆದು, ಮತ್ತಷ್ಟು ಮಂದಿಯನ್ನ ಸ್ಫೂರ್ತಿಗೊಳಿಸಬಲ್ಲವು. ಅದೇ ಕಾರಣದಿಂದ ಸಾಕಷ್ಟು ಮಂದಿ ಸಾಧಕರ ಜೀವನಗಾಥೆಗಳು ಬೆಳ್ಳಿಪರದೆ ಬೆಳಗಿವೆ. ಸದ್ಯ ಭಾರತರತ್ನ ಎಪಿಜೆ ಅಬ್ದುಲ್ ಕಲಾಂ ಲೈಫ್ ಸ್ಟೋರಿ ಸಿನಿಮಾ ಆಗ್ತಿದೆ. ಅದ್ರ ಫಸ್ಟ್ ಲುಕ್ ಜೊತೆ ಒಂದಷ್ಟು ವಿಷಯಗಳು ಕೂಡ ರಿವೀಲ್ ಆಗಿರೋದು ಇಂಟರೆಸ್ಟಿಂಗ್.

ಹೌದು.. ಪ್ರಸಿದ್ಧ ಕಾನ್ಸ್ ಫಿಲ್ಮ್ ಫೆಸ್ಟಿವಲ್‌‌ನಲ್ಲಿ ಕಲಾಂ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಬಾಲಿವುಡ್‌ನ ಪ್ರತಿಷ್ಠಿತ ಪ್ರೊಡಕ್ಷನ್ ಕಂಪೆನಿ ಆದಂತಹ ಟಿ ಸೀರೀಸ್‌‌ನ ಅಭಿಷೇಕ್ ಅಗರ್ವಾಲ್ ಹಾಗೂ ಭೂಷಣ್ ಕುಮಾರ್ ಕಲಾಂ ಸಿನಿಮಾನ ನಿರ್ಮಾಣ ಮಾಡ್ತಿದ್ದು, ಬಾಲಿವುಡ್ ಖ್ಯಾತ ನಿರ್ದೇಶಕ ಓಂ ರಾವತ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಈ ಹಿಂದೆ ತಾನ್ಹಾಜಿ ಅನ್ನೋ ಐತಿಹಾಸಿಕ ಹಾಗೂ ಆದಿಪುರುಷ್ ಸಿನಿಮಾಗಳನ್ನ ನಿರ್ದೇಶಿಸಿದ್ದ ಓಂ ರಾವತ್, ಈಗ ಮತ್ತೊಂದು ಐತಿಹಾಸಿಕ ಚಿತ್ರಕ್ಕೆ ಕೈ ಹಾಕಿದ್ದಾರೆ.

ಇಷ್ಟಕ್ಕೂ ಅಬ್ದುಲ್ ಕಲಾಂ ಪಾತ್ರಕ್ಕೆ ಯಾರು ಜೀವ ತುಂಬಲಿದ್ದಾರೆ ಅನ್ನೋದಕ್ಕೆ ಉತ್ತರ ತಮಿಳು ನಟ ಧನುಷ್. ಹೌದು.. ತಲೈವಾ, ಸೂಪರ್ ಸ್ಟಾರ್ ರಜನೀಕಾಂತ್‌ರ ಮಾಜಿ ಅಳಿಯ ಧನುಷ್ ಕಲಾಂ ಪಾತ್ರದಲ್ಲಿ ಕಾಣಸಿಗಲಿದ್ದಾರೆ., ಸದಾ ಹೊಸತನಕ್ಕೆ ಹಾತೊರೆಯುವ ಧನುಷ್, ಈ ಬಾರಿ ಇಡೀ ವಿಶ್ವ ನೆನಪಿಟ್ಟುಕೊಳ್ಳಬೇಕಾದಂತಹ ಅಪ್ರತಿಮ ವ್ಯಕ್ತಿಯ ಪಾತ್ರವನ್ನು ಪೋಷಿಸಲು ಸಜ್ಜಾಗಿದ್ದಾರೆ.

ಆಪರೇಷನ್ ಸಿಂದೂರ್ ಬಳಿಕ ಅಬ್ದುಲ್ ಕಲಾಂ ಬಯೋಪಿಕ್‌ಗೆ ಚಾಲನೆ ಸಿಗ್ತಿರೋದು ಇಂಟರೆಸ್ಟಿಂಗ್. ಹೌದು.. ಕಲಾಂ ಬರೀ ವ್ಯಕ್ತಿಯಿಲ್ಲ. ಭಾರತದ ಅತಿದೊಡ್ಡ ಶಕ್ತಿ. ತಮಿಳುನಾಡಿನ ರಾಮೇಶ್ವರಂನಲ್ಲಿ ಹುಟ್ಟಿ, ಬೆಳೆದ ಒಬ್ಬ ಸಾಮಾನ್ಯ ಪೇಪರ್ ಬಾಯ್, ಭಾರತದ ಅಸಾಮಾನ್ಯ ಏರೋಸ್ಪೇಸ್ ಸೈಂಟಿಸ್ಟ್ ಆಗಿ ಅದೆಷ್ಟೋ ಮಂದಿಗೆ ರೋಲ್ ಮಾಡೆಲ್ ಆಗ್ತಾರೆ. ಮದ್ವೆ ಕೂಡ ಆಗದೆ, ಇಡೀ ಜೀವನವನ್ನು ದೇಶಕ್ಕಾಗಿ ಮುಡಿಪಾಗಿ ಇಡ್ತಾರೆ. ನಂತರ 2002ರಿಂದ 2007ರ ತನಕ ಭಾರತದ ರಾಷ್ಟ್ರಪತಿಗಳಾಗಿಯೂ ಕಾರ್ಯ ನಿರ್ವಹಿಸುತ್ತಾರೆ.

Dhanush kalam (1)

ಪದ್ಮ ಭೂಷಣ, ಪದ್ಮ ವಿಭೂಷಣ, ಭಾರತರತ್ನ ಗೌರವಗಳಿಗೂ ಭಾಜನರಾಗಿರೋ ಕಲಾಂ, ಮ್ಯಾನ್ ಆಫ್ ಮಿಸೈಲ್.  ಶಾಲಾ ಮಕ್ಕಳಿಗೆ ಕಲಾಂ ಅಂದ್ರೆ ಅಚ್ಚುಮೆಚ್ಚು. ಪಕ್ಷಾತೀತವಾಗಿ ಇವರನ್ನ ಎಲ್ಲರೂ ಇಷ್ಟ ಪಡ್ತಾರೆ. ಅಂಥದ್ದೊಂದು ವ್ಯಕ್ತಿತ್ವ ರೂಢಿಸಿಕೊಂಡಿದ್ರು ಕಲಾಂ. ಇವರ ಜೀವನಗಾಥೆ ಸಿನಿಮಾ ಆಗ್ತಿರೋದು, ಅದನ್ನ ಧನುಷ್ ಮಾಡ್ತಿರೋದು ನಿಜಕ್ಕೂ ಇಂಪ್ರೆಸ್ಸೀವ್. ಶೂಟಿಂಗ್ ಆದಷ್ಟು ಬೇಗ ಶುರುವಾಗಲಿದ್ದು, ಸದ್ಯದಲ್ಲೇ ಟೀಂ ಅಪ್ಡೇಟ್ಸ್‌‌ ನೀಡಲಿದೆಯಂತೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

11 (66)

ನೈಜ ಘಟನೆ ಮತ್ತು ವ್ಯಕ್ತಿತ್ವಗಳ ಕಾಲ್ಪನಿಕ ಗುಚ್ಛ “ಜಂಗಲ್‌ ಮಂಗಲ್‌”

by ಶಾಲಿನಿ ಕೆ. ಡಿ
July 1, 2025 - 9:09 pm
0

11 (65)

ಪ್ರೀತಿಗೆ ವಯಸ್ಸಿನ ಅಂತರವಿಲ್ಲ: 22ರ ಯುವಕನ ಜೊತೆ 50ರ ಆಂಟಿ ಮದುವೆ

by ಶಾಲಿನಿ ಕೆ. ಡಿ
July 1, 2025 - 8:52 pm
0

11 (64)

ಪಿ.ಸಿ ಶೇಖರ್ ನಿರ್ದೇಶನದ ‘ಮಹಾನ್’ ಚಿತ್ರದಲ್ಲಿ ಮಿತ್ರ

by ಶಾಲಿನಿ ಕೆ. ಡಿ
July 1, 2025 - 8:21 pm
0

11 (63)

‘I Love You’ ಎಂದು ಹೇಳೋದು ಲೈಂಗಿಕ ದೌರ್ಜನ್ಯವೇ? ಕೋರ್ಟ್ ಹೇಳಿದ್ದೇನು?

by ಶಾಲಿನಿ ಕೆ. ಡಿ
July 1, 2025 - 7:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • 11 (66)
    ನೈಜ ಘಟನೆ ಮತ್ತು ವ್ಯಕ್ತಿತ್ವಗಳ ಕಾಲ್ಪನಿಕ ಗುಚ್ಛ “ಜಂಗಲ್‌ ಮಂಗಲ್‌”
    July 1, 2025 | 0
  • 11 (64)
    ಪಿ.ಸಿ ಶೇಖರ್ ನಿರ್ದೇಶನದ ‘ಮಹಾನ್’ ಚಿತ್ರದಲ್ಲಿ ಮಿತ್ರ
    July 1, 2025 | 0
  • 11 (61)
    137ದಿನ ಶೂಟ್.. ಸಪ್ತಮಿ ಜೊತೆ ರೆಟ್ರೋ ಅಶೋಕ ರೈಸಿಂಗ್
    July 1, 2025 | 0
  • 11 (58)
    ಚೈತ್ರಾ ಚೈತನ್ಯ.. ಹೇಮಂತ್ ಡೈರೆಕ್ಷನ್.. ಸಿದ್ದಾರ್ಥ್ ಸಂಭ್ರಮ
    July 1, 2025 | 0
  • Untitled design (80)
    ಅನಂತ ಕಾಲಂ..ಮೈನಡುಗಿಸುತ್ತಿದೆ ಟೀಸರ್..ಕಥೆಯನ್ನ ನೀವೊಮ್ಮೆ ಊಹಿಸಬಹುದಾ..?
    July 1, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version