• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, December 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಬಿಗ್ ಬಾಸ್ ಕನ್ನಡ ಸೀಸನ್ 12: ಸೈಲೆಂಟ್ ಕ್ಯಾಪ್ಟನ್ ಮಾಳು ಈಗ ವಿಲನ್

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
November 11, 2025 - 9:08 pm
in ಬಿಗ್ ಬಾಸ್
0 0
0
Web (48)

ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಸೈಲೆಂಟ್ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಮಾಳು ನಿಪನಾಳ್  ಈಗ ನೇರ ನೇರ ಮಾತುಗಳಿಂದ ಎಲ್ಲರನ್ನೂ ಆಘಾತಕ್ಕೀಡು ಮಾಡಿದ್ದಾರೆ. ಜನಪದ ಗಾಯಕನಾಗಿ “ನಾ ಡ್ರೈವರ್” ಹಾಡಿನಿಂದ ಖ್ಯಾತಿಯಾದ ಮಾಳು, ದೊಡ್ಮನೆ ಕ್ಯಾಪ್ಟನ್ ಆಗಿ ಆಯ್ಕೆಯಾದ ನಂತರ “ದಡ್ಡ” ತರಹ ಕಾಣಿಸುತ್ತಿದ್ದಾರೆ ಎಂದು ಮನೆಮಂದಿ ಟೀಕಿಸುತ್ತಿದ್ದಾರೆ.  ಕಾಕ್ರೋಚ್ ಸುಧಿ ಮಾಳುವನ್ನು ಟೀಕಿಸುತ್ತಿದ್ದಾರೆ, ಜಾಹ್ನವಿ  “ದಡ್ಡನ ಕೈಯಲ್ಲಿ ರಾಜ್ಯ ಸಿಕ್ಕರೆ ಹೀಗೆ ಆಗುತ್ತದೆ” ಎಂದು ಕಿಡಿ ಕಾರಿದ್ದಾರೆ. ರಾಶಿಕಾ ಶೆಟ್ಟಿ ಕಣ್ಣೀರು ಸುರಿಸಿ ರೋಚ್ಚಿಗೆದ್ದಿದ್ದಾರೆ. ಈ ಶೋನಲ್ಲಿ ಮಾಳುವಿನ ಬದಲಾವಣೆಯೇನು?

ಬಿಗ್ ಬಾಸ್ ಮನೆಯಲ್ಲಿ ಮಾಳು ನಿಪನಾಳ್ ಆರಂಭದಲ್ಲಿ ಸೈಲೆಂಟ್ ಆಗಿ ಕಂಡುಬಂದಿದ್ದರು. ಆದರೆ, ದೊಡ್ಮನೆ ಕ್ಯಾಪ್ಟನ್ ಆಗಿ ಆಯ್ಕೆಯಾದ ನಂತರ ಅವರು ನೇರ ನೇರ ಮಾತುಗಳನ್ನು ಆಡುತ್ತಿದ್ದಾರೆ. ಸ್ಪರ್ಧಿಗಳಿಗೆ “ಶಿಕ್ಷೆ” ನೀಡುವಂತೆ ಟಾಸ್ಕ್‌ಗಳಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಇದರಿಂದ ಮನೆಮಂದಿ ಅವರನ್ನು “ವಿಲನ್” ಎಂದು ಕರೆಯುತ್ತಿದ್ದಾರೆ.

RelatedPosts

ಸೀಕ್ರೆಟ್ ರೂಮ್‌ನಲ್ಲಿ ಮನೆಯವರ ನಿಜವಾದ ಮಾತು ಕೇಳಿ ಶಾಕ್‌ ಆದ ಧ್ರುವಂತ್-ರಕ್ಷಿತಾ.!

ಬಿಗ್‌ಬಾಸ್ ಎಲಿಮಿನೇಷನ್‌ ಅಲ್ಲಿ ಬಿಗ್‌ ಟ್ವಿಸ್ಟ್‌..! ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್..?

BBK 12: ಮನೆಯಿಂದ ರಜತ್‌‌ನನ್ನು ಆಚೆ ಕಳುಹಿಸಿಯೇ ಹೋಗ್ತೇನೆ: ಕಿಚ್ಚನ ಎದುರು ಗಿಲ್ಲಿ ಓಪನ್‌ ಚಾಲೆಂಜ್‌

ರಜತ್‌-ಚೈತ್ರಾಗೆ ‘ಟಾರ್ಗೆಟ್’ ಆಗಿದ್ದೇನೆ..”ನನ್ನ ತಂಟೆಗೆ ಬರಬಾರದು”: ಕಿಚ್ಚನ ಎದುರೇ ಅಶ್ವಿನಿ ಗರಂ

ADVERTISEMENT
ADVERTISEMENT

ಈ ವಾರದ ನಾಮಿನೇಷನ್ ಟ್ವಿಸ್ಟ್‌ನಲ್ಲಿ ಕಿಚ್ಚ ಸುದೀಪ್‌‌  ಅವರಿಂದ ಎಲ್ಲರೂ ನಾಮಿನೇಷನ್, ಮಾಳು ಇಮ್ಯೂನಿಟಿ ಪಡೆದು ಕ್ಯಾಪ್ಟನ್ ಸ್ಪರ್ಧೆಯಲ್ಲಿ ಸೇರಿದ್ದರು. ಆದರೆ ಅವರ ನಿರ್ಧಾರಗಳು ಮನೆಮಂದಿಯನ್ನು ರೋಚಿಸಿವೆ. ರಿಷಾ ಗೌಡ , ಅಶ್ವಿನಿ ಗೌಡ , ಧನುಷ್ ಗೌಡ  ಸೇರಿದಂತೆ ಎಲ್ಲರೂ ಮಾಳುವಿಗೆ ವಿರೋಧವಾಗಿ ನಿಂತಿದ್ದಾರೆ. “ಮಾಳು ದಡ್ಡನಾ? ಬುದ್ಧಿ ಇಲ್ಲವಾ?” ಎಂಬ ಮಾತುಗಳು ಮನೆಯಲ್ಲಿ ಕೇಳಿ ಬರುತ್ತಿವೆ.

ಒಂದು ಕಡೆ ಕಾಕ್ರೋಚ್ ಸುಧಿ, ಮತ್ತೊಂದು ಕಡೆ ಗಿಲ್ಲಿ ನಟ ಇವರೊಂದಿಗೆ ಕುಳಿತು ಜಾಹ್ನವಿ ಮಾಳುವಿನ ಕೆಲಸಗಳನ್ನು ಟೀಕಿಸಿದ್ದಾರೆ. “ದಡ್ಡನ ಕೈಯಲ್ಲಿ ರಾಜ್ಯ ಸಿಕ್ಕರೆ ಹೀಗೆ ಆಗುತ್ತದೆ” ಎಂದು ಜಾಹ್ನವಿ ಹೇಳಿದ್ದಾರೆ.  ಕಾಕ್ರೋಚ್ ಸುಧಿ ಅವರು ಮಾಳು ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಗಿಲ್ಲಿ ನಟ ಸುಮ್ಮನಿರದೆ ಟೀಕೆಯಲ್ಲಿ ಭಾಗವಹಿಸಿದ್ದಾರೆ. ಈ ಚರ್ಚೆಯಲ್ಲಿ ಮಾಳುವಿನ ನಿರ್ಧಾರಗಳು “ಅನ್ಯಾಯ” ಎಂದು ಟೀಕಿಸಲಾಗಿದೆ.

ಮಾಳುವಿನ ನಡೆ ಮನೆಮಂದಿಗೆ ಇಷ್ಟಪಡದೇ ರಾಶಿಕಾ ಶೆಟ್ಟಿ ರೋಚ್ಚಿಗೆದ್ದಿದ್ದಾರೆ. ಅಶ್ವಿನಿ ಗೌಡ ನೇರವಾಗಿ ಮಾಳುಗೆ ಪ್ರಶ್ನೆ ಮಾಡಿದ್ದು, ರಾಶಿಕಾ ಅದರ ಮೇಲೆ ಪ್ರಶ್ನೆ ಮಾಡಿದ್ದಾರೆ. ಜಾಸ್ತಿ ಹರ್ಟ್ ಆದ ರಾಶಿಕಾ ಬಾತ್‌ರೂಮ್‌ಗೆ ಹೋಗಿ ಕಣ್ಣೀರು ಸುರಿಸಿದ್ದಾರೆ. ಸೂರಜ್ ಬಾಗಿಲ ಬಳಿ ನಿಂತು ಆರಾಮಗೊಳಿಸಿಸಿದ್ದಾರೆ.

ಬಿಗ್ ಬಾಸ್ ಕನ್ನಡ 12  ಈ ವಾರ ನಾಮಿನೇಷನ್ ಟ್ವಿಸ್ಟ್‌ನೊಂದಿಗೆ ಡ್ರಾಮಾ ಹೆಚ್ಚಿಸಿದೆ. ಮಾಳು ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿ ಇಮ್ಯೂನಿಟಿ ಪಡೆದಿದ್ದಾರೆ. ಆದರೂ, ಮನೆಮಂದಿಯ ಟೀಕೆಗಳು ಅಭಿಮಾನಿಗಳನ್ನು ವಿಭಜಿಸಿವೆ. ಕೆಲವರು “ಮಾಳು ಖಡಕ್ ಆಗಿ ಬದಲಾಗುತ್ತಾರೆ ಎಂದು ಬೆಂಬಲಿಸುತ್ತಿದ್ದಾರೆ, ಇನ್ನು ಕೆಲವರು “ವಿಲನ್ ಆಗಿ ಕಾಣಿಸುತ್ತಿದ್ದಾರೆ” ಎಂದು ಟೀಕಿಸುತ್ತಿದ್ದಾರೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 12 16T111519.286

ರಾಜ್ಯದಲ್ಲಿ ಇಂಧನ ದರದಲ್ಲಿ ಸ್ವಲ್ಪ ಏರಿಳಿತ: ಪೆಟ್ರೋಲ್-ಡೀಸೆಲ್ ಬೆಲೆ ಇಲ್ಲಿ ಚೆಕ್ ಮಾಡಿ

by ಶಾಲಿನಿ ಕೆ. ಡಿ
December 16, 2025 - 11:20 am
0

Untitled design 2025 12 16T102822.650

ಮತ್ತೆ ಏರಿಕೆಯಾಯ್ತಾ ಬಂಗಾರದ ಬೆಲೆ? ಇಲ್ಲಿ ಚೆಕ್‌ ಮಾಡಿ ಇಂದಿನ ಚಿನ್ನ-ಬೆಳ್ಳಿ ದರ

by ಶಾಲಿನಿ ಕೆ. ಡಿ
December 16, 2025 - 10:35 am
0

Untitled design 2025 12 16T101308.676

ಗ್ಯಾರಂಟಿ ಯೋಜನೆ ಎಫೆಕ್ಟ್: ಕೃಷಿಗೆ ಮಹಿಳೆಯರು ಗುಡ್‌ಬೈ..ಕಾರ್ಮಿಕರಿಲ್ಲದೆ ರೈತರ ಪರದಾಟ

by ಶಾಲಿನಿ ಕೆ. ಡಿ
December 16, 2025 - 10:16 am
0

Untitled design 2025 12 16T093517.986

ಸುತ್ತೂರು ಜಾತ್ರಾ ಮಹೋತ್ಸವ; ಇಂದು ಮಳವಳ್ಳಿಗೆ ರಾಷ್ಟ್ರಪತಿ ದ್ರೌಪತಿ ಮುರ್ಮು ಭೇಟಿ

by ಶಾಲಿನಿ ಕೆ. ಡಿ
December 16, 2025 - 9:38 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 12 15T130316.378
    ಸೀಕ್ರೆಟ್ ರೂಮ್‌ನಲ್ಲಿ ಮನೆಯವರ ನಿಜವಾದ ಮಾತು ಕೇಳಿ ಶಾಕ್‌ ಆದ ಧ್ರುವಂತ್-ರಕ್ಷಿತಾ.!
    December 15, 2025 | 0
  • Untitled design 2025 12 14T231938.281
    ಬಿಗ್‌ಬಾಸ್ ಎಲಿಮಿನೇಷನ್‌ ಅಲ್ಲಿ ಬಿಗ್‌ ಟ್ವಿಸ್ಟ್‌..! ರಕ್ಷಿತಾ ಶೆಟ್ಟಿ & ಧ್ರುವಂತ್ ಔಟ್..?
    December 14, 2025 | 0
  • Untitled design 2025 12 14T114812.887
    BBK 12: ಮನೆಯಿಂದ ರಜತ್‌‌ನನ್ನು ಆಚೆ ಕಳುಹಿಸಿಯೇ ಹೋಗ್ತೇನೆ: ಕಿಚ್ಚನ ಎದುರು ಗಿಲ್ಲಿ ಓಪನ್‌ ಚಾಲೆಂಜ್‌
    December 14, 2025 | 0
  • Untitled design 2025 12 13T220600.393
    ರಜತ್‌-ಚೈತ್ರಾಗೆ ‘ಟಾರ್ಗೆಟ್’ ಆಗಿದ್ದೇನೆ..”ನನ್ನ ತಂಟೆಗೆ ಬರಬಾರದು”: ಕಿಚ್ಚನ ಎದುರೇ ಅಶ್ವಿನಿ ಗರಂ
    December 13, 2025 | 0
  • Untitled design 2025 12 13T185922.749
    Bigg Boss Kannada 12: ರಶಿಕಾ ಕ್ಯಾಪ್ಟನ್ ಆಗಿದ್ದೇ ತಪ್ಪಾ? ಗೆಳತಿ ಮೇಲೆ ಸೂರಜ್‌ ಗರಂ
    December 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version