• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 23, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಕಾಮಿಡಿ ಮಾಡುತ್ತಾ ಆಟದ ಗಂಭೀರತೆ ಮರೆತ ಗಿಲ್ಲಿ: ಕಾವ್ಯಾ ಶೈವ ಸಿಟ್ಟು!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
October 23, 2025 - 8:01 am
in ಬಿಗ್ ಬಾಸ್
0 0
0
Web

‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿ ಗಿಲ್ಲಿ ನಟನ ಹಾಸ್ಯ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಆಟದ ಗಂಭೀರತೆಯನ್ನು ಕಡೆಗಣಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇತ್ತೀಚೆಗಿನ ಕಾಯಿನ್ ಟಾಸ್ಕ್‌ನಲ್ಲಿ ಗಿಲ್ಲಿಯ ವರ್ತನೆಗೆ ಸಹ ಸ್ಪರ್ಧಿ ಕಾವ್ಯಾ ಶೈವ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಿಲ್ಲಿಯ ಹಾಸ್ಯ ಆಟಕ್ಕೆ ಎಷ್ಟು ಪರಿಣಾಮ ಬೀರಬಹುದು ಎಂಬ ಬಗ್ಗೆ ಚರ್ಚೆಗೆ ಕಾರಣವಾಗಿದೆ.

‘ಬಿಗ್ ಬಾಸ್ ಕನ್ನಡ 12’ ಆರಂಭದಲ್ಲಿ ಗಿಲ್ಲಿ ನಟ ತಮ್ಮ ಒಳ್ಳೆಯ ಆಟದ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು. ಕಿಚ್ಚ ಸುದೀಪ್ ಮೊದಲ ಚಪ್ಪಾಳೆಯನ್ನು ಕರ್ನಾಟಕದ ಜನತೆಗೆ ನೀಡಿದರೆ, ಎರಡನೇ ಚಪ್ಪಾಳೆ ಗಿಲ್ಲಿಗೆ ಸಿಕ್ಕಿತು. ರಕ್ಷಿತಾ ಶೆಟ್ಟಿಗೆ ಅನ್ಯಾಯವಾದಾಗ ಅವರ ಪರವಾಗಿ ನಿಂತ ಗಿಲ್ಲಿ.

RelatedPosts

ಬಿಗ್ ಬಾಸ್ ಕನ್ನಡ 12: ಸೂರಜ್ ರಾಶಿಕಾಗೆ ಸ್ವೀಟ್‌ ತಿನಿಸಿ ರೋಸ್‌ ಕೊಟ್ಟು ಲವ್‌ಸ್ಟೋರಿ ಶುರು..!

BBK 12: ಬಿಗ್‌‌ ಬಾಸ್‌ ಮನೆಯಲ್ಲಿ ಕಣ್ಣೀರಿಟ್ಟ ಅಶ್ವಿನಿ ಗೌಡ: ಕ್ಯಾಪ್ಟನ್ಸಿ ಓಟದಿಂದ ರಿಜೆಕ್ಟ್‌!

ಬಿಗ್ ಬಾಸ್: ವೈಲ್ಡ್ ಕಾರ್ಡ್ ಸ್ಪರ್ಧಿಗಳ ‘ರಿಯಲ್’ ರಿವ್ಯೂ ಕೊಟ್ಟ ಸುಧಿ!

ವೈಲ್ಡ್‌ಕಾರ್ಡ್‌ ರಿಷಾ ಗೌಡ ಮಾತಿಗೆ ಜಾಹ್ನವಿ ಕಣ್ಣೀರು..!

ADVERTISEMENT
ADVERTISEMENT

ಬಿಗ್ ಬಾಸ್ ಮನೆಯಲ್ಲಿ ಮೂರು ತಂಡಗಳನ್ನು ರಚಿಸಿ, ಕಾಯಿನ್ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ತಂಡಗಳು ನಕಲಿ ಕಾಯಿನ್‌ಗಳನ್ನು ಸಂಗ್ರಹಿಸಿ, ಜೋಪಾನವಾಗಿ ಇಟ್ಟುಕೊಳ್ಳಬೇಕಿತ್ತು. ಗೆದ್ದ ತಂಡದ ಸದಸ್ಯರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆಯಾಗುವ ಅವಕಾಶವಿತ್ತು. ಗಿಲ್ಲಿ ಮತ್ತು ಕಾವ್ಯಾ ಶೈವ ಒಂದೇ ತಂಡದಲ್ಲಿದ್ದರು.

ಗಿಲ್ಲಿ ತಮಗೆ ಸಿಕ್ಕ ಕಾಯಿನ್‌ಗಳನ್ನು ಬಟ್ಟೆಯ ಒಳಗೆ ಬಚ್ಚಿಟ್ಟಿದ್ದರು. ಆದರೆ, ಈ ಹಿಂದೆ ರಘು ಗೌಡ ದಾಳಿ ಮಾಡಿ ಕೆಲವು ಕಾಯಿನ್‌ಗಳನ್ನು ಕದ್ದಿದ್ದರೂ, ಗಿಲ್ಲಿ ಎಚ್ಚರಿಕೆ ವಹಿಸಲಿಲ್ಲ. ಮತ್ತೆ ರಘು ಪಕ್ಕದಲ್ಲಿ ಕುಳಿತು ಹಾಸ್ಯ ಮಾಡುತ್ತಾ, ತಾನು ಕಾಯಿನ್‌ಗಳನ್ನು ಎಲ್ಲಿ ಇಟ್ಟಿದ್ದೇನೆ ಎಂದು ಬಾಯಿಬಿಟ್ಟು ಹೇಳಿದರು. ಈ ಅವಕಾಶವನ್ನು ಬಳಸಿಕೊಂಡ ರಘು, ಗಿಲ್ಲಿಯಿಂದ ಕಾಯಿನ್‌ಗಳನ್ನು ಕದ್ದು, ಗಿಲ್ಲಿಯನ್ನು ಕೋಪಗೊಳಿಸಿದರು. ಗಿಲ್ಲಿ ಒಂದೇ ಸಮನೆ ಅರಚಾಡಿದರಾದರೂ ಫಲವಾಗಲಿಲ್ಲ.

ಕಾವ್ಯಾ ಶೈವರಿಂದ ಗಿಲ್ಲಿಗೆ ತರಾಟೆ

ಗಿಲ್ಲಿಯ ಈ ವರ್ತನೆಗೆ ಕಾವ್ಯಾ ಶೈವ ತೀವ್ರವಾಗಿ ಸಿಟ್ಟುಗೊಂಡರು. “ನೀನು ಹೋಗಿ ರಘುವನ್ನು ಟಾಂಟ್ ಮಾಡುತ್ತೀಯ, ರೇಗಿಸುತ್ತೀಯ. ಆದರೆ ಅವರು ರೇಗಿದಾಗ ತಿರುಗೇಟು ಕೊಡುತ್ತಾರೆ. ಇಂತಹ ವರ್ತನೆಯಿಂದ ಏನು ಪ್ರಯೋಜನ?” ಎಂದು ಕಾವ್ಯಾ ಗಿಲ್ಲಿಯನ್ನು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರವಿಲ್ಲದೆ ಗಿಲ್ಲಿ ಸುಮ್ಮನಾದರು. ಕಾವ್ಯಾ ಅವರ ಈ ತರಾಟೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

ಗಿಲ್ಲಿಯ ಹಾಸ್ಯದ ಓವರ್‌ಡೋಸ್ ಆಟದ ಗಂಭೀರತೆಯನ್ನು ಕಡಿಮೆ ಮಾಡಿದೆಯೇ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಗಿಲ್ಲಿಯ ರಂಜನಾತ್ಮಕ ವರ್ತನೆಯನ್ನು ಮೆಚ್ಚಿದರೆ, ಇನ್ನು ಕೆಲವರು ಆಟದ ಗಂಭೀರತೆಯನ್ನು ಕಾಪಾಡಿಕೊಳ್ಳದಿರುವುದಕ್ಕೆ ಟೀಕಿಸಿದ್ದಾರೆ.

 

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Gold

ಚಿನ್ನ-ಬೆಳ್ಳಿ ಬೆಲೆಯಲ್ಲಿ ತೀವ್ರ ಕುಸಿತ, 6 ದಿನಗಳಲ್ಲಿ ₹8,000ಕ್ಕೂ ಹೆಚ್ಚು ಇಳಿಕೆ!

by ಶ್ರೀದೇವಿ ಬಿ. ವೈ
October 23, 2025 - 11:45 am
0

Web (5)

ಈ ದೇಶದಲ್ಲಿ ಬೆತ್ತಲೆ ಆಗುವುದು ತಪ್ಪಲ್ಲ, ಬಟ್ಟೆಯಿಲ್ಲದೇ ಬಾಸ್‌ ಜೊತೆ ನಡೆಯುತ್ತೆ ಮೀಟಿಂಗ್ ​​!

by ಶ್ರೀದೇವಿ ಬಿ. ವೈ
October 23, 2025 - 11:10 am
0

Web (4)

ಆಸ್ತಿ ಆಸೆಗೆ ತಂದೆ ಸತ್ತು 3 ದಿನಗಳಾದರೂ ಶವದ ಅಂತ್ಯಕ್ರಿಯೆ ಮಾಡದ ಪಾಪಿ ಪುತ್ರರು.!

by ಶ್ರೀದೇವಿ ಬಿ. ವೈ
October 23, 2025 - 10:42 am
0

Web (3)

ಬಿಗ್ ಬಾಸ್ ಕನ್ನಡ 12: ಸೂರಜ್ ರಾಶಿಕಾಗೆ ಸ್ವೀಟ್‌ ತಿನಿಸಿ ರೋಸ್‌ ಕೊಟ್ಟು ಲವ್‌ಸ್ಟೋರಿ ಶುರು..!

by ಶ್ರೀದೇವಿ ಬಿ. ವೈ
October 23, 2025 - 10:05 am
0

ಸಂಬಂಧಿಸಿದ ಪೋಸ್ಟ್‌ಗಳು

  • Web (3)
    ಬಿಗ್ ಬಾಸ್ ಕನ್ನಡ 12: ಸೂರಜ್ ರಾಶಿಕಾಗೆ ಸ್ವೀಟ್‌ ತಿನಿಸಿ ರೋಸ್‌ ಕೊಟ್ಟು ಲವ್‌ಸ್ಟೋರಿ ಶುರು..!
    October 23, 2025 | 0
  • Untitled design 2025 10 22t122257.558
    BBK 12: ಬಿಗ್‌‌ ಬಾಸ್‌ ಮನೆಯಲ್ಲಿ ಕಣ್ಣೀರಿಟ್ಟ ಅಶ್ವಿನಿ ಗೌಡ: ಕ್ಯಾಪ್ಟನ್ಸಿ ಓಟದಿಂದ ರಿಜೆಕ್ಟ್‌!
    October 22, 2025 | 0
  • Untitled design 2025 10 21t225131.332
    ಬಿಗ್ ಬಾಸ್: ವೈಲ್ಡ್ ಕಾರ್ಡ್ ಸ್ಪರ್ಧಿಗಳ ‘ರಿಯಲ್’ ರಿವ್ಯೂ ಕೊಟ್ಟ ಸುಧಿ!
    October 21, 2025 | 0
  • Untitled design 2025 10 21t195738.241
    ವೈಲ್ಡ್‌ಕಾರ್ಡ್‌ ರಿಷಾ ಗೌಡ ಮಾತಿಗೆ ಜಾಹ್ನವಿ ಕಣ್ಣೀರು..!
    October 21, 2025 | 0
  • Untitled design 2025 10 21t144013.099
    BBK 12: ಬಿಗ್‌ಬಾಸ್‌ ಮನೆಯಲ್ಲಿ ಹೆಣ್ಮಕ್ಕಳ ಎದೆಬಡಿತ ಹೆಚ್ಚಿಸಿದ ಸೂರಜ್ ಯಾರು?
    October 21, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version