ADVERTISEMENT
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

ಬಾಂಗ್ಲಾದೇಶದ ವಿರುದ್ಧ ಅದ್ಭುತ ದಾಖಲೆ ಸೃಷ್ಟಿಸಿದ ವೆಸ್ಟ್ ಇಂಡೀಸ್ ತಂಡ..!

Untitled design 2025 10 21t221557.193

ಢಾಕಾ: ಬಾಂಗ್ಲಾದೇಶದ ವಿರುದ್ಧ ನಡೆದ ಎರಡನೇ ಏಕದಿನ ಆಟದಲ್ಲಿ ಪೇಸ್ ಬೌಲಿಂಗ್ ಎಂಬ ಆಯ್ಕೆಯನ್ನೇ ಬಳಸದೆ, ಕೇವಲ ಸ್ಪಿನ್ ಬೌಲರ್‌ಗಳನ್ನೇ ಬಳಸಿಕೊಂಡು 50 ಓವರ್‌ಗಳನ್ನು ಪೂರ್ಣಗೊಳಿಸಿ, ಹೊಸ...

Read moreDetails

ಸಿಗಂದೂರು ಚೌಡೇಶ್ವರಿ ಆಶೀರ್ವಾದದೊಂದಿಗೆ ಬೊಂಬಾಟ್ ಭೋಜನ ಸೀಸನ್ 6 ಭವ್ಯ ಪ್ರಾರಂಭ..!

Untitled design 2025 10 21t211840.691

ಕನ್ನಡ ಕಿರುತೆರೆ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದ ಸ್ಟಾರ್ ಸುವರ್ಣ ವಾಹಿನಿಯ ಅತಿ ಜನಪ್ರಿಯ ಅಡುಗೆ ಕಾರ್ಯಕ್ರಮ 'ಬೊಂಬಾಟ್ ಭೋಜನ' ಇನ್ನೊಂದು ಸೀಸನ್‌ನೊಂದಿಗೆ ವೀಕ್ಷಕರ ಮುಂದೆ ಸಿದ್ಧವಾಗಿದೆ. 1500...

Read moreDetails

ವಿಶ್ವದ ಅತ್ಯಂತ ಹಳೆಯ ನಾರ್ವೆ ಸಂಸತ್ತಿಗೆ ಯು.ಟಿ. ಖಾದರ್ ನೇತೃತ್ವದ ನಿಯೋಗ ಭೇಟಿ..!

Untitled design 2025 10 21t205928.492

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಅವರ ನೇತೃತ್ವದಲ್ಲಿ ಕರ್ನಾಟಕದ ಉನ್ನತ-ಮಟ್ಟದ ನಿಯೋಗವೊಂದು ನಾರ್ವೆ ಸಂಸತ್ತಿಗೆ ಅಧಿಕೃತ ಭೇಟಿ ನೀಡಿದೆ. ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ...

Read moreDetails

ಹಾಸನಾಂಬ ದರ್ಶನದ ವೇಳೆ ಕಳೆದುಕೊಂಡ, 4 ಲಕ್ಷ ರೂ. ಮೌಲ್ಯದ ಚಿನ್ನದ ಸರ ಮರಳಿಸಿದ ಭಕ್ತ !

Untitled design 2025 10 21t201045.143

ಹಾಸನ: ಹಾಸನಾಂಬೆ ದೇವಿಯ ವಾರ್ಷಿಕ ದರ್ಶನೋತ್ಸವದಲ್ಲಿ ಅಪರೂಪದ  ಘಟನೆ ನಡೆದಿದೆ. ದೇವಾಲಯದ ಆವರಣದಲ್ಲಿ ಕಳೆದುಹೋಗಿದ್ದ ಸುಮಾರು 4 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಮತ್ತೊಬ್ಬ ಭಕ್ತರು...

Read moreDetails

ವೈಲ್ಡ್‌ಕಾರ್ಡ್‌ ರಿಷಾ ಗೌಡ ಮಾತಿಗೆ ಜಾಹ್ನವಿ ಕಣ್ಣೀರು..!

Untitled design 2025 10 21t195738.241

ಬಿಗ್‌ಬಾಸ್‌ ಸೀಸನ್‌ 12 ಕ್ಕೆ ಇತ್ತೀಚಿಗೆ ಬಂದ ಮೂರು ವೈಲ್ಡ್‌ಕಾರ್ಡ್‌ ಎಂಟ್ರಿಗಳು ಜಾಹ್ನವಿಗೆ ಸಾಕಷ್ಟು ಟೀಕೆ ಹಾಗೂ ಬುದ್ದಿ ಮಾತುಗಳನ್ನ ಹೇಳಿದ್ದಾರೆ.ಇದರಿಂದ ಮನನೊಂದ ಜಾಹ್ನವಿ ಅಶ್ವಿನಿ ಗೌಡರ...

Read moreDetails

ಯೋಗರಾಜ್ ಭಟ್ ನಿರ್ಮಾಣದ ʼಉಡಾಳʼ ಚಿತ್ರ ಬಿಡುಗಡೆಗೆ ಡೇಟ್‌ ಫಿಕ್ಸ್‌..!

Untitled design 2025 10 21t193411.483

ಯೋಗರಾಜ್ ಸಿನಿಮಾಸ್ ಮತ್ತು ರವಿ ಶಾಮನೂರು ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗಿರುವ "ಉಡಾಳ" ಚಿತ್ರವು ನವೆಂಬರ್ 14 ರಂದು ರಾಜ್ಯಾದ್ಯಂತದ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. "ಪದವಿ ಪೂರ್ವ" ಚಿತ್ರದ ನಂತರ...

Read moreDetails

ಸಕ್ರೆಬೈಲು ಆನೆ ಶಿಬಿರದ ನಾಲ್ಕು ಆನೆಗಳು ಅನಾರೋಗ್ಯ: ತುರ್ತು ತನಿಖೆ ಆದೇಶಿಸಿದ ಈಶ್ವರ ಖಂಡ್ರೆ

Untitled design 2025 10 21t190940.852

ಶಿವಮೊಗ್ಗ: ಶಿವಮೊಗ್ಗದ ಸಕ್ರೆಬೈಲು ಆನೆ ಶಿಬಿರದ ನಾಲ್ಕು ಆನೆಗಳು ಅನಾರೋಗ್ಯಕ್ಕೀಡಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ತನಿಖೆ ಆದೇಶಿಸಿದ್ದಾರೆ. ಶಿವಮೊಗ್ಗ ದಸರಾ ಮಹೋತ್ಸವಕ್ಕೆ...

Read moreDetails

ಕರ್ನಾಟಕದ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್;ದಕ್ಷಿಣ ಕನ್ನಡ & ಉಡುಪಿಯಲ್ಲಿ ಭಾರಿ ಮಳೆ ಎಚ್ಚರಿಕೆ !

Untitled design 2025 10 21t181132.347

ಬೆಂಗಳೂರು, ಅಕ್ಟೋಬರ್ 21: ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಮಳೆ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ 7 ಜಿಲ್ಲೆಗಳಿಗೆ...

Read moreDetails

ರಶ್ಮಿಕಾ ಮಂದಣ್ಣ ನಟನೆಯ ‘ಥಮ’ಚಿತ್ರ ಬಿಡುಗಡೆ..! ವೀಕ್ಷಕರು ಏನಂದ್ರು..?

Untitled design 2025 10 21t175025.117

ನಟಿ ರಶ್ಮಿಕಾ ಮಂದಣ್ಣ ನಟನೆಯ ಹೊಸ ಹಿಂದಿ ಹಾರರ್ ಸಿನಿಮಾ 'ಥಮ' ಇಂದು (ಅಕ್ಟೋಬರ್ 21) ರಾಜ್ಯಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ರಶ್ಮಿಕಾ ಅವರ ಮೊದಲ...

Read moreDetails

ದಸರಾ-ದೀಪಾವಳಿಯಲ್ಲಿ, ಕೆಎಂಎಫ್‌ನ ನಂದಿನಿ 46 ಕೋಟಿ ರೂ. ವಹಿವಾಟು..!

Untitled design 2025 10 21t171123.455

ಬೆಂಗಳೂರು: ಕರ್ನಾಟಕದ ಹೆಮ್ಮೆಯ 'ನಂದಿನಿ' ಬ್ರಾಂಡ್ ತನ್ನ ಸಿಹಿ ಉತ್ಪನ್ನಗಳ ಮೂಲಕ ದಸರಾ ಮತ್ತು ದೀಪಾವಳಿ ಹಬ್ಬಗಳಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)...

Read moreDetails

ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ನಾಳೆ ಗೋಪೂಜೆ ಕಡ್ಡಾಯ: ಸಚಿವ ರಾಮಲಿಂಗಾ ರೆಡ್ಡಿ

Untitled design 2025 10 21t164532.103

ಬೆಂಗಳೂರು, ಅಕ್ಟೋಬರ್ 21: ದೀಪಾವಳಿಯ ಎರಡನೇ ದಿನವಾದ ಬಲಿಪಾಡ್ಯಮಿ (ಅಕ್ಟೋಬರ್ 22) ಅಂದು ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ದೇವಾಲಯಗಳಲ್ಲಿ ಗೋಪೂಜೆ ನಿರ್ವಹಿಸಲು ಕಡ್ಡಾಯಗೊಳಿಸಲಾಗಿದೆ ಎಂದು ರಾಜ್ಯ...

Read moreDetails

ಆಪರೇಷನ್ ಸಿಂಧೂರ್‌ ಮೂಲಕ ಭಾರತ, ಪಾಕ್‌ ವಿರುದ್ದ ಭರ್ಜರಿ ಸೇಡು ತೀರಿಸಿಕೊಂಡಿದೆ: ಪ್ರಧಾನಿ ಮೋದಿ

Untitled design 2025 10 21t153933.684

ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಪತ್ರ ಬರೆದು ಶುಭಕೋರಿದ್ದಾರೆ. ಇದರ ಜೊತೆಗೆ ದೇಶದ ಭದ್ರತೆ ಮತ್ತು ಸಾಮಾಜಿಕ ಐಕ್ಯತೆಗೆ ಸಂಬಂಧಿಸಿದ ಮಹತ್ವದ...

Read moreDetails

ಪಟಾಕಿ ಮಾರುಕಟ್ಟೆಯಲ್ಲಿ ಭೀಕರ ಬೆಂಕಿ; 3 ಕೋಟಿ ರೂ. ಮೌಲ್ಯದ ಪಟಾಕಿ ಭಸ್ಮ..!

Untitled design 2025 10 20t234442.916

ಉತ್ತರ ಪ್ರದೇಶ: ಫತೇಪುರದಲ್ಲಿ ಪಟಾಕಿ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ 65 ಕ್ಕೂ ಹೆಚ್ಚು ಪಟಾಕಿ ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅಂದಾಜು...

Read moreDetails

ರಸ್ತೆಯಲ್ಲಿ ನಮಾಜ್‌ಗೆ ಅನುಮತಿ ಕಡ್ಡಾಯ: ಪ್ರಿಯಾಂಕ್ ಖರ್ಗೆ

Untitled design 2025 10 20t233407.120

ಬೆಂಗಳೂರು: ರಸ್ತೆಯಲ್ಲಿ ನಮಾಜ್ ಮಾಡಲು ಕೂಡ ಅನುಮತಿ ಕಡ್ಡಾಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಸ್ತೆಯಲ್ಲಿ ಪೂರ್ವಾನುಮತಿ ಇಲ್ಲದೇ...

Read moreDetails

ಬಾಲಿವುಡ್ ಹಾಸ್ಯನಟ ಗೋವರ್ಧನ್ ಆಸ್ರಾನಿ ನಿಧನ

Koodi (5)

ಮುಂಬೈ: ಹಿಂದಿ ಚಲನಚಿತ್ರರಂಗದ ಹಿರಿಯ ಹಾಸ್ಯನಟ ಗೋವರ್ಧನ್ ಆಸ್ರಾನಿ (84) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಐದು ದಿನಗಳ ಕಾಲ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ...

Read moreDetails

ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್‌ಗೆ ಸಜ್ಜು: ರಿಷಬ್ ಶೆಟ್ಟಿ ಮೊದಲ ಅತಿಥಿ..?

Koodi (1)

ಜೀ ಕನ್ನಡ ವಾಹಿನಿ ತನ್ನ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್‌ನ ಹೊಸ ಸೀಸನ್ ಪ್ರೇಕ್ಷಕರಿಗೆ ಸಿದ್ಧವಾಗುತ್ತಿದೆ ಎಂಬ ಸಿಹಿಸುದ್ದಿ ನೀಡಿದೆ. ನಟ ರಮೇಶ್ ಅರವಿಂದ್ ನಡೆಸಿಕೊಡುವ...

Read moreDetails

ಜನದಟ್ಟಣೆ ತಡೆಯಲು 12,000 ವಿಶೇಷ ರೈಲು ಸೇವೆ ಒದಗಿಸಿದ ಭಾರತೀಯ ರೈಲ್ವೆ..!

Untitled design 2025 10 20t214957.069

ನವದೆಹಲಿ: ದೀಪಾವಳಿ ಹಬ್ಬದ ಪ್ರಯುಕ್ತ ಭಾರತೀಯ ರೈಲ್ವೆ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ವಿಶೇಷ ಯೋಜನೆ ಕೈಗೊಂಡಿದೆ. ಈ ಹಬ್ಬದ ಅವಧಿಯಲ್ಲಿ 12,000 ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು...

Read moreDetails

ಚೀನಾದ 4.82 ಕೋಟಿ ರೂ. ಮೌಲ್ಯದ ನಿಷೇಧಿತ ಪಟಾಕಿಗಳನ್ನು ಪತ್ತೆ ಹಚ್ಚಿದ ಡಿಆರ್‌ಐ

Untitled design 2025 10 20t204835.068

ದೀಪಾವಳಿ ಹಬ್ಬಕ್ಕೂ ಮುಂಚೆಯೇ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಚೀನಾದಿಂದ ಅಕ್ರಮವಾಗಿ ಆಮದು ಆಗುತ್ತಿದ್ದ ಪಟಾಕಿಗಳ ವಿರುದ್ಧ ದೊಡ್ಡ ಕಾರ್ಯಾಚರಣೆ ನಡೆಸಿದೆ. ಆಪರೇಷನ್ ಫೈರ್ ಟ್ರಯಲ್ ಎಂಬ...

Read moreDetails

ಬೇಕರಿಯಲ್ಲಿ ಜಿಲೇಬಿ ತಯಾರಿಸಿದ ರಾಹುಲ್ ಗಾಂಧಿ

Untitled design 2025 10 20t202318.512

ನವದೆಹಲಿ: ದೀಪಾವಳಿಯ ಸಂಭ್ರಮದ ವಾತಾವರಣದಲ್ಲಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೆಹಲಿಯ ಪ್ರಸಿದ್ದ ಘಂಟೆವಾಲಾ ಬೇಕರಿಗೆ ಭೇಟಿ ನೀಡಿ, ಸಾಂಪ್ರದಾಯಿಕ ಸಿಹಿತಿಂಡಿಗಳ ತಯಾರಿಕೆಯಲ್ಲಿ ಭಾಗವಹಿಸಿದ್ದಾರೆ....

Read moreDetails

ಬಿಗ್ ಬಾಸ್ ಮನೆಗೆ ವೈಲ್ಡ್‌ಕಾರ್ಡ್‌ ಎಂಟ್ರಿ: ಎಂಟ್ರಿಯಲ್ಲೆ ಸ್ಪರ್ಧಿಗಳ ಫೋಟೋ ಪುಡಿಮಾಡಿದ ರಿಷಾ ಗೌಡ

Untitled design 2025 10 20t194454.665

ಬಿಗ್ ಬಾಸ್ ಕನ್ನಡ ಸೀಜನ್ 10 ರ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ರಿಷಾ ಗೌಡ, ತಮ್ಮ ಪ್ರವೇಶದೊಂದಿಗೆ ಮನೆಯ ಸಂಪೂರ್ಣ ವಾತಾವರಣವನ್ನು ಬದಲಾಯಿಸಿದ್ದಾರೆ. ಬಿಗ್...

Read moreDetails

ಪುತ್ತೂರಿನಲ್ಲಿ ನೂಕುನುಗ್ಗಲು: ಸಿಎಂ ಸಿದ್ದರಾಮಯ್ಯ ಹಾಜರಿಯಲ್ಲಿ 11 ಜನ ಅಸ್ವಸ್ಥ..!

Untitled design 2025 10 20t191657.347

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಘಟನೆಯಲ್ಲಿ ನೂಕುನುಗ್ಗಲು ಉಂಟಾಗಿ 11 ಜನರು ಅಸ್ವಸ್ಥರಾಗಿದ್ದಾರೆ. ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಅಶೋಕ ಜನಮನ...

Read moreDetails

ಉದ್ಯೋಗಿಗಳಿಗೆ 51 ಕಾರ್‌ ಗಿಫ್ಟ್‌ ನೀಡಿದ ಫಾರ್ಮಾ ಕಂಪನಿ ಮುಖ್ಯಸ್ಥ M.K ಭಟಿಯಾ

Untitled design 2025 10 20t185529.867

ಚಂಡೀಗಢ: ಎಂಐಟಿಎಸ್ ಗ್ರೂಪ್‌ನ ಮುಖ್ಯಸ್ಥ ಮತ್ತು ಸಂಸ್ಥಾಪಕ ಎಂಕೆ ಭಟಿಯಾ, ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ 51 ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಭಟಿಯಾ...

Read moreDetails

ಜಮ್ಮು-ಕಾಶ್ಮೀರ ಗಡಿಯಲ್ಲಿ ಒಟ್ಟಾಗಿ ದೀಪಾವಳಿ ಆಚರಿಸಿದ ಭಾರತೀಯ ಸೇನೆ ಮತ್ತು ಸ್ಥಳೀಯರು..!

Untitled design 2025 10 20t180705.641

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಗೋಹಲ್ಡನ್ ಗ್ರಾಮದಲ್ಲಿ ನಿವಾಸಿಗಳು ಭಾರತೀಯ ಸೇನೆಯ ಸೈನಿಕರೊಂದಿಗೆ ಒಟ್ಟಾಗಿ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಸೇನೆಯವರು ದೀಪ ಬೆಳಗಿಸಿ,...

Read moreDetails

ದೇವಿರಮ್ಮ ಬೆಟ್ಟ ಹತ್ತುವಾಗ ಇಬ್ಬರು ಅಸ್ವಸ್ಥ..! ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ..!

Untitled design 2025 10 20t170859.135

ಚಿಕ್ಕಮಗಳೂರಿನ ಪ್ರಸಿದ್ಧ ತೀರ್ಥಯಾತ್ರಾ ಕೇಂದ್ರವಾದ ದೇವಿರಮ್ಮ ಬೆಟ್ಟ (Deviramma Betta) ದರ್ಶನಕ್ಕೆ ಬಂದ ಇಬ್ಬರು ಭಕ್ತರು ಬೆಟ್ಟ ಏರುವ ಸಮಯದಲ್ಲಿ ಅಸ್ವಸ್ಥರಾಗಿದ್ದಾರೆ. ಘಟನೆ ನಡೆದ ತಕ್ಷಣ ಚಿಕ್ಕಮಗಳೂರು...

Read moreDetails

ಜಮ್ಮು-ಕಾಶ್ಮೀರದ ಮೊದಲ ಕ್ರಿಕೆಟಿಗ ಪರ್ವೇಜ್ ರಸೂಲ್ ನಿವೃತ್ತಿ..!

Untitled design 2025 10 20t170128.647

ಜಮ್ಮು ಮತ್ತು ಕಾಶ್ಮೀರದಿಂದ ಭಾರತದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪರ್ವೇಜ್ ರಸೂಲ್ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ....

Read moreDetails

ಬೆಂಗಳೂರಿನ ಸೌಲಭ್ಯ ಬಳಸಿ, ಬೆಳೆದವರು ಈಗ ಟೀಕೆ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ನಮ್ಮ ಮೆಟ್ರೊ (1)

ಬೆಂಗಳೂರು: ಬೆಂಗಳೂರಿನ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮ ಆರಂಭಿಸಿ ದೊಡ್ಡ ಮಟ್ಟಕ್ಕೆ ಬೆಳೆದವರು ಈಗ ಬೆಂಗಳೂರಿನ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ವಾಗ್ವಾದ ನಡೆಸಿದ್ದಾರೆ. ಕೋರಮಂಗಲದ...

Read moreDetails

ನಮ್ಮ ಮೆಟ್ರೋಗೆ 14 ವರ್ಷಗಳ ಸಂಭ್ರಮ..!

ನಮ್ಮ ಮೆಟ್ರೊ

ಬೆಂಗಳೂರು: ನಗರದ ಪ್ರಮುಖ ಸಾರಿಗೆ ವ್ಯವಸ್ಥೆಯಾದ ನಮ್ಮ ಮೆಟ್ರೋ 14 ವರ್ಷಗಳ ಪ್ರಯಾಣವನ್ನು ಪೂರೈಸಿದೆ. 2011 ರಲ್ಲಿ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರಿಂದ ಉದ್ಘಾಟನೆಗೊಂಡ ನಮ್ಮ ಮೆಟ್ರೋ ನಗರದ...

Read moreDetails

ಚಿತ್ತಾಪುರದಲ್ಲಿ RSS ಪಥಸಂಚಲನೆಗೆ ಹೈಕೋರ್ಟ್ ಗ್ರಿನ್‌ ಸಿಗ್ನಲ್‌..!

Untitled design 2025 10 19t123547.687

ಚಿತ್ತಾಪುರ: ಚಿತ್ತಾಪುರದಲ್ಲಿ ಇಂದು ನಡೆಯಬೇಕಿದ್ದ ಆರ್‌ಎಸ್‌ಎಸ್ ಪಥಸಂಚಲನೆಗೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ನವೆಂಬರ್ 2ರಂದು ಪಥಸಂಚಲನೆ ನಡೆಸಲು ಕಲಬುರಗಿ ಹೈಕೋರ್ಟ್ ಅನುಮತಿ ನೀಡಿದೆ. ಎರಡು ಸಂಘಟನೆಗಳಿಗೆ ಒಂದೇ...

Read moreDetails

ದೀಪದ ಬೆಂಕಿ, ಆಯಿಲ್ ಗ್ರೀಸ್‌ಗೆ ತಗುಲಿ ಅಗ್ನಿ ಅವಘಡ: 3 ಬೈಕ್‌ಗಳು ಭಸ್ಮ..!

Untitled design 2025 10 19t121815.715

ಬಾಗಲಕೋಟೆ: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ಸಮೀಪದಲ್ಲಿ ಸಂಭವಿಸಿದ ಮಾರಕ ಅಗ್ನಿ ಅಪಘಾತದಲ್ಲಿ ಏಳು ಜನ ಗಾಯಗೊಂಡಿದ್ದಾರೆ.  ನಗರದ ರಾಜೇಂದ್ರ ತಪಶೆಟ್ಟಿಯವರ ಮನೆಯ...

Read moreDetails

ಪ್ರಯಾಣಿಕರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಶೇಷ ಉಡುಗೊರೆ..!

Untitled design 2025 10 19t115247.653

ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ವಿಶೇಷ ಕೊಡುಗೆಯನ್ನು ಘೋಷಿಸಿದೆ. ಪ್ರಾಧಿಕಾರವು 3,000 ರೂಪಾಯಿ ಮೌಲ್ಯದ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಅನ್ನು ಕುಟುಂಬ...

Read moreDetails

ಹೆರಿಗೆ ಬಳಿಕ ಬಾಣಂತಿ ಸಾ*ವು: ವೈದ್ಯರ ವಿರುದ್ದ ಕುಟುಂಬಸ್ಥರು ಆಕ್ರೋಶ

Untitled design 2025 10 19t113954.147

ಬಾಗಲಕೋಟೆ: ಹೆರಿಗೆಗೆ ದಾಖಲಾಗಿದ್ದ ಬಾಣಂತಿ ಪೂರ್ಣಿಮಾ ರಾಠೋಡ್ ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಘಟನೆಯಿಂದ ಕುಟುಂಬ ಸದಸ್ಯರು ಆಸ್ಪತ್ರೆ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅರೆಬೆಂಚಿ...

Read moreDetails

ಪಥಸಂಚಲನೆಗೆ ನಿರಾಕರಣೆ: ಹೈಕೋರ್ಟ್‌ನಲ್ಲಿ ಮೆಟ್ಟಿಲೇರಿದ RSS ಮುಖಂಡರು

Untitled design 2025 10 19t110737.633

ಕಲಬುರಗಿ: ಚಿತ್ತಾಪುರದಲ್ಲಿ ಇಂದು ಆಯೋಜಿಸಲಾಗಿದ್ದ ಆರ್.ಎಸ್.ಎಸ್ ಪಥಸಂಚಲನೆಗೆ ಜಿಲ್ಲಾಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಇದನ್ನ ಪ್ರಶ್ನಿಸಿ ಆರ್.ಎಸ್.ಎಸ್ ಮುಖಂಡರು ಕಲಬುರಗಿ ಹೈಕೋರ್ಟ್‌ನಲ್ಲಿ ತುರ್ತು ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಂ.ಜಿ.ಎಸ್...

Read moreDetails

ಪಾಕಿಸ್ತಾನದ ಪ್ರತಿಯೊಂದು ಭೂಪ್ರದೇಶದ ಇಂಚು ಬ್ರಹ್ಮೋಸ್ ವ್ಯಾಪ್ತಿಯಲ್ಲಿದೆ: ರಾಜನಾಥ್ ಸಿಂಗ್

Untitled design 2025 10 19t105313.678

ಲಖನೌ: ಲಖನೌನ ಸರೋಜಿನಿ ನಗರದಲ್ಲಿರುವ ಬ್ರಹ್ಮೋಸ್ ಏರೋಸ್ಪೇಸ್ ಘಟಕದಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ...

Read moreDetails

ಚಿತ್ತಾಪೂರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನೆಗೆ ಅನುಮತಿ ಇಲ್ಲ..!

Untitled design 2025 10 19t101327.642

ಕಲಬುರಗಿ: ಚಿತ್ತಾಪೂರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆಗೆ ಜೀವಬೆದರಿಕೆ ಹಾಕಿದ್ದನ್ನು ಖಂಡಿಸಿ ನಡೆಸಲಾಗಿದ್ದ ಬಂದ್‌ ಮತ್ತು ಪ್ರತಿಭಟನೆಯ ನಡುವೆ, ಆರ್‌ಎಸ್‌ಎಸ್‌ ಸಂಘಟನೆಯು ಇಂದು ನಡೆಸಲು ಯೋಜಿಸಿದ್ದ...

Read moreDetails

ಹಾಸನಂಬ ದೇವಾಲಕ್ಕೆ ಹರಿದು ಬಂದ ಭಕ್ತಸಾಗರ: ಜಿಲ್ಲಾಡಳಿತಕ್ಕೆ ಪತ್ರ ಬರೆದ ಪೊಲೀಸ್..!

Untitled design 2025 10 19t094902.858

ಹಾಸನ: ಹಾಸನ ನಗರದ ಪ್ರಸಿದ್ಧ ಹಾಸನಾಂಬ ದೇವಾಲಯಕ್ಕೆ ದರ್ಶನಕ್ಕಾಗಿ ರಾಜ್ಯ ಮತ್ತು ಹೊರರಾಜ್ಯಗಳಿಂದ ಭಕ್ತರು ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸುತ್ತಿದ್ದಾರೆ. ದೇವಾಲಯದಿಂದ ಹಿಡಿದು ಮುಖ್ಯ ರಸ್ತೆವರೆಗೂ ಭಕ್ತರ...

Read moreDetails

ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ: ಹವಾಮಾನ ಇಲಾಖೆಯಿಂದ ಎಚ್ಚರಿಕೆ..!

Untitled design 2025 10 19t082943.912

ಬಂಗಾಳ ಉಪಮಹಾಸಾಗರದಲ್ಲಿ ಸಕ್ರಿಯವಾಗಿರುವ ನೈರುತ್ಯ ಮಾನ್ಸೂನ್‌ನಿಂದ ಕರ್ನಾಟಕ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಸತತವಾಗಿ ಮುಂದುವರಿಯುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ನೀಡಿರುವ ಅಂದಾಜಿನ ಪ್ರಕಾರ, ಬೆಂಗಳೂರು, ಚಿಕ್ಕಮಗಳೂರು,...

Read moreDetails

ಪದ್ಮಭೂಷಣ್ ಪ್ರಶಸ್ತಿ ಸಮಗ್ರ ಕನ್ನಡ ಚಿತ್ರರಂಗದ ಸಾಧನೆಗೆ ಸಂದ ಗೌರವ:ಅನಂತ್‌ನಾಗ್‌

Untitled design 2025 10 19t080713.589

ಹಿರಿಯ ನಟ ಅನಂತ್ ನಾಗ್ ಪದ್ಮಭೂಷಣ್ ಪ್ರಶಸ್ತಿ ಪಡೆದ ಹಿನ್ನೆಲೆ ಅಭಿನಂದನಾ ಸಮಾರಂಭವನ್ನ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತ್ ನಾಗ್, ಇದು ನನ್ನ ವೈಯಕ್ತಿಕ ಪ್ರಶಸ್ತಿ ಅಲ್ಲ. ಇದು...

Read moreDetails

ಗಿಲ್ಲಿ ನಟನಿಗೆ ಸಂದ ಈ ವಾರದ ಕಿಚ್ಚನ ಚಪ್ಪಾಳೆ..!

Untitled design 2025 10 19t072759.083

ವಾರದಲ್ಲಿ ಅಚ್ಚುಕಟ್ಟಾಗಿ ಆಡುವ ಒಬ್ಬ ಸದಸ್ಯನಿಗೆ ಕಿಚ್ಚ  ಸುದೀಪ್‌ ಚಪ್ಪಾಳೆ ನೀಡುತ್ತಾರೆ. ಹೀಗೆ ಪ್ರತಿ ವಾರದಂತೆ ಈ ವಾರ  ಗಿಲ್ಲಿ ನಟನಿಗೆ ತಮ್ಮ ಚಪ್ಪಾಳೆ ನೀಡಿ,ಇದು ನನ್ನದು...

Read moreDetails

ಇಂದಿನ ರಾಶಿ ಭವಿಷ್ಯ ಹೇಗಿದೆ ..? ಇಲ್ಲಿದೆ ಸಂಪೂರ್ಣ ಮಾಹಿತಿ

Untitled design 2025 10 18t064420.421

ಪಂಚಾಂಗ: ವಿಶ್ವಾವಸು ಸಂವತ್ಸರ, ಆಶ್ವಯುಜ ಮಾಸ, ತ್ರಯೋದಶೀ, ಹಸ್ತಾ ನಕ್ಷತ್ರ, ಭಾನುವಾರ. ರಾಹುಕಾಲ: 16:29 - 17:57. ಮೇಷ (Aries): ಉದ್ಯೋಗ ಮಂದಗತಿಯಲ್ಲಿದೆ. ಮಾನಸಿಕ ಒತ್ತಡ ಕೆಲಸಗಳನ್ನು ಹಿಂದಿಕ್ಕಬಹುದು. ಹಿರಿಯರ ಗೌರವಿಸಿ. ಪ್ರಯಾಣದಿಂದ...

Read moreDetails

ಸಂಖ್ಯಾಶಾಸ್ತ್ರದ ಪ್ರಕಾರ ಇಂದು ನಿಮ್ಮ ಭವಿಷ್ಯ ಹೇಗಿದೆ..?

Untitled design 2025 10 18t065439.245

ಜನ್ಮಸಂಖ್ಯೆ 1 (1, 10, 19, 28): ಒಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸುವ ದಿನ. ಫಾಲೋ ಅಪ್ ಮಾಡುವುದು ಅತಿ ಮುಖ್ಯ. ಭಾವನಾತ್ಮಕವಾಗಿ ಮಾತನಾಡಬೇಕೆಂದರೆ, ಸುಮ್ಮನಿರಲು ಪ್ರಯತ್ನಿಸಿ. ನಂತರ...

Read moreDetails

ಬೆಂಗಳೂರು ಲಾಡ್ಜ್‌ನಲ್ಲಿ ಪುತ್ತೂರು ಮೂಲದ ಯುವಕ ನಿಗೂಢ ಸಾವು..!

Untitled design 2025 10 18t145331.013

ಬೆಂಗಳೂರು: ಬೆಂಗಳೂರಿನಲ್ಲಿ ಲಾಡ್ಜ್‌ ಒಂದರಲ್ಲಿ ಪುತ್ತೂರು ಮೂಲದ ತಕ್ಷಿತ್‌ ಎಂಬ ಯುವಕ ನಿಗೂಢವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಅ.17 ರಂದು ಸಂಜೆ ಲಾಡ್ಜ್‌ನ ರೂಮ್‌ನಲ್ಲಿ ಯುವಕನ ಮೃತದೇಹ...

Read moreDetails

ಯಾವುದೇ ಸಂಘಟನೆಯನ್ನು ಗುರಿಯಾಗಿಸಿಲ್ಲ: ಸಿದ್ದರಾಮಯ್ಯ ಸ್ಪಷ್ಟೀಕರಣ

Untitled design 2025 10 18t143307.445

ಮೈಸೂರು: ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಸಂಘ-ಸಂಸ್ಥೆಗಳ ಚಟುವಟಿಕೆಗಳ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶವು ಯಾವುದೇ ನಿರ್ದಿಷ್ಟ ಸಂಘಟನೆಯನ್ನು ಗುರಿಯಾಗಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ...

Read moreDetails

ದಲಿತರೇ ದಲಿತರ ಮೇಲೆ ಬಹಿಷ್ಕಾರ: 7 ದಲಿತ ಕುಟುಂಬಗಳ ಬಹಿಷ್ಕಾರ

Untitled design 2025 10 18t141504.443

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ದಲಿತ ಸಮುದಾಯವೇ ದಲಿತರನ್ನು ಬಹಿಷ್ಕರಿಸಿರುವ ಆರೋಪ ಕೇಳಿಬಂದಿದೆ. 7 ದಲಿತ ಕುಟುಂಬಗಳು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದು,...

Read moreDetails

ಹುಬ್ಬಳ್ಳಿಯ RSS ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ..!

Untitled design 2025 10 18t133623.554

ಹುಬ್ಬಳ್ಳಿ: ನಗರದ ಕೋಟಿಲಿಂಗೇಶ್ವರದಲ್ಲಿರುವ ಆರ್‌ಎಸ್‌ಎಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ 30 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಅ.18 ರಂದು ವಶಕ್ಕೆ ಪಡೆದುಕೊಂಡಿದ್ದಾರೆ. ಗೋಕುಲ್ ರಸ್ತೆಯಲ್ಲಿ...

Read moreDetails

ಗರೀಬ್ ರಥ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಅವಘಡ: ಅದೃಷ್ಟವಶಾತ್ ಪ್ರಯಾಣಿಕರು ಸೇಫ್‌..!

Untitled design 2025 10 18t131104.315

ಚಂಡೀಗಢ: ಪಂಜಾಬ್‌ನ ಸಿರ್ಹಿಂದ್ ರೈಲು ನಿಲ್ದಾಣದಲ್ಲಿ ಬೆಳಗ್ಗೆ ಭಯಾನಕ ರೈಲು ಅವಘಡ ನಡೆದಿದೆ. ಅಮೃತಸರದಿಂದ ಸಹರ್ಸಾಕ್ಕೆ ಹೊರಟಿದ್ದ ಗರೀಬ್ ರಥ ಎಕ್ಸ್ಪ್ರೆಸ್ (ರೈಲು ಸಂಖ್ಯೆ 12204) ನ...

Read moreDetails

ಹಾವನ್ನು ನುಂಗಿದ ಕಪ್ಪೆ,ಅಪರೂಪದ ದೃಶ್ಯ ಕಂಡು ಬೆರಗಾದ ಸ್ಥಳೀಯರು..!

Untitled design 2025 10 18t122611.552

ಪ್ರಕೃತಿಯಲ್ಲಿ ಹಾವು ಕಪ್ಪೆಯನ್ನು ನುಂಗುವುದು ಸಾಮಾನ್ಯ. ಆದರೆ ಕಪ್ಪೆಯೇ ತನ್ನ ಗಾತ್ರಕ್ಕಿಂತ ದೊಡ್ಡದಾದ ಹಾವನ್ನು ನುಂಗುವುದು ಅಪರೂಪ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಾವಿನಕೆರೆ ಸಮೀಪದ ಹಂದಿಗೋಡು...

Read moreDetails

ನೆಲದ ಮೇಲೆ ಕೂತು, ಶೇಂಗಾ ಸುಲಿತಾ ಮಹಿಳೆಯರೊಂದಿಗೆ ಸಂವಾದ ನಡೆಸಿದ ನಿರ್ಮಲಾ ಸೀತಾರಾಮನ್..!

Untitled design 2025 10 18t120556.581

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ನೀಡಿ,ಅಲ್ಲಿನ ಮಹಿಳೆಯರ ಜೊತೆಗೆ ಸಂವಾದ ನಡೆಸಿದ್ದಾರೆ. ನಿರ್ಮಲಾ ಸೀತಾರಾಮನ್, ಕೂಡ್ಲಿಗಿ...

Read moreDetails

75 ಗಂಟೆಗಳಲ್ಲಿ 308 ನಕ್ಸಲ್ ಶರಣಾಗತಿ: ಪ್ರಧಾನಿ ನರೇಂದ್ರ ಮೋದಿ

Untitled design 2025 10 18t113235.652

ಈ ಕೆಂಪು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ದಿನಗಳು ದೂರವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ನಡೆದ ಒಂದು ಕಾರ್ಯಕ್ರಮದಲ್ಲಿ ಗುಡುಗಿದರು. ಮಾವೋವಾದಿ ಉಗ್ರವಾದವು...

Read moreDetails

ಪಾಕಿಸ್ತಾನ ಏರ್ ಸ್ಟ್ರೈಕ್‌: 3 ಅಫ್ಘಾನ್ ಕ್ರಿಕೆಟ್ ಆಟಗಾರರು ಸೇರಿದಂತೆ 11 ಮಂದಿ ಸಾ*ವು

Untitled design 2025 10 18t111037.355

ಪಾಕಿಸ್ತಾನ ಸೇನೆಯ ವಾಯು ದಾಳಿಯಲ್ಲಿ ಅಫ್ಘಾನಿಸ್ತಾನದ ಮೂವರು ಕ್ರಿಕೆಟ್ ಆಟಗಾರರು ಸೇರಿದಂತೆ 11 ಜನ ನಾಗರಿಕರು ಹತ್ಯೆಗೆ ಈಡಾಗಿದ್ದಾರೆ. ಈ ದುರಂತದ ಘಟನೆಯು ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯ ಸಮೀಪದ...

Read moreDetails

ಬಿಗ್ ಬಾಸ್ ಕನ್ನಡ 12: ದೆವ್ವದ ಸತ್ಯ ಬಹಿರಂಗ ಮಾಡಲು ಬಾದ್ಶಾ ಸಿದ್ಧ!

Untitled design 2025 10 18t105922.352

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ವಾರ ಸಂಭವಿಸಿದ ಘಟನೆಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿವೆ. ಮನೆಯಲ್ಲಿ ಮೊದಲ ಗ್ರ್ಯಾಂಡ್ ಫಿನಾಲ್ ಚರ್ಚೆಗಳು ಮುಗಿಯುವವೇಳೆಗೆ, ದೆವ್ವದ ಕಥೆ ಎಲ್ಲಾ...

Read moreDetails

ಭಜರಂಗ ದಳ ನಿಷೇಧಕ್ಕೆ ಕರೆ ನೀಡಿದ ಬಿ.ಕೆ. ಹರಿಪ್ರಸಾದ್

Untitled design 2025 10 18t103547.791

ಬೆಂಗಳೂರು: ಸರ್ಕಾರಿ ಸ್ಥಳಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿದ ನಂತರ, ಭಜರಂಗ ದಳದ ಮೇಲೂ ನಿಷೇಧ ಆಚರಣೆಗೆ ತರಬೇಕು ಎಂದು, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ....

Read moreDetails

ಹಾಸನಾಂಬೆ ದರ್ಶನಕ್ಕೆ ಜನಸಾಗರ:ಬೆಂಗಳೂರು-ಹಾಸನ ಬಸ್ ಸೇವೆ ಸ್ಥಗಿತ!

Untitled design 2025 10 18t101003.429

ಹಾಸನಾಂಬೆ ದೇವಿಯ ದರ್ಶನಕ್ಕೆ ರಾಜ್ಯದ ನಾನಾ ಜಿಲ್ಲೆಗಳಿಂದ ಭಕ್ತರ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದನ್ನ ನಿಯಂತ್ರಿಸಲು ಕೆಎಸ್ಆರ್‌ಟಿಸಿ ಬೆಂಗಳೂರು-ಹಾಸನ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ವಾರಾಂತ್ಯ ಮತ್ತು...

Read moreDetails

ಕಾಂತಾರ-1: ವಿಶ್ವದಾದ್ಯಂತ 16 ದಿನಗಳಲ್ಲಿ 717 ಕೋಟಿ ರೂಪಾಯಿ ಗಳಿಕೆ !

Untitled design 2025 10 18t083215.612

ಕನ್ನಡ ಚಲನಚಿತ್ರರಂಗದ ಹೆಮ್ಮೆಯಾಗಿರುವ 'ಕಾಂತಾರ-1' ಚಿತ್ರವು ದೇಶ-ವಿದೇಶಗಳಲ್ಲಿ ಧೂಳೆಬ್ಬಿಸುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವು ಬಾಕ್ಸಾಫೀಸ್ನಲ್ಲಿ ಅದ್ಭುತ ಸಾಧನೆ ಮಾಡುತ್ತಿದೆ. ಚಿತ್ರವು...

Read moreDetails

ಮಂತ್ರ ಮಾಂಗಲ್ಯ ಮಾಡಿಕೊಂಡ ಗಾಯಕಿ ಸುಹಾನಾ ಸೈಯ್ಯದ್

Untitled design 2025 10 18t081916.622

ಜನಪ್ರಿಯ ರಿಯಾಲಿಟಿ ಶೋ 'ಸರಿಗಮಪ'ದ ಮೂಲಕ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದುಕೊಂಡ ಗಾಯಕಿ ಸುಹಾನಾ ಸೈಯ್ಯದ್ ಮತ್ತು ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಇಬ್ಬರು ದಾಂಪತ್ಯ ಜೀವನಕ್ಕೆ...

Read moreDetails

ಧರ್ಮಸ್ಥಳ ಪ್ರಕರಣ: ಶಿವಮೊಗ್ಗದಲ್ಲಿ ಮುಂದುವರೆದ ಚಿನ್ನಯ್ಯನ ವಿಚಾರಣೆ

Untitled design 2025 10 18t080623.276

ಶಿವಮೊಗ್ಗ: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದ ಆರೋಪದ ಮೇಲೆ ಬಂಧಿತನಾಗಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನ ವಿಚಾರಣೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ವಿಚಾರಣೆ ಮುಂದುವರೆಸಿದೆ. ...

Read moreDetails

ಹಾಸನಾಂಬಾ ದೇವಸ್ಥಾನದ ಅಚ್ಚುಕಟ್ಟಾದ ವ್ಯವಸ್ಥೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ

Untitled design 2025 10 18t074111.220

ಹಾಸನ: ಶ್ರೀ ಹಾಸನಾಂಬಾ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದರ್ಶನಕ್ಕೆ ಜಿಲ್ಲಾ ಆಡಳಿತವು ಈ ಬಾರಿ ಶಿಸ್ತುಬದ್ಧವಾದ ಉತ್ತಮ ವ್ಯವಸ್ಥೆ ಮಾಡಿದ್ದು, ಇದರಿಂದ ಕೇಂದ್ರ ಸಚಿವ...

Read moreDetails

ದೀಪಾವಳಿಯಲ್ಲಿ ಸುಟ್ಟಗಾಯಕ್ಕೆ ಸುಲಭ ಮನೆಮದ್ದು..!

Untitled design 2025 10 18t073219.123

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸುಡುವಾಗ ಅಪಘಾತಗಳು ಸಂಭವಿಸುವುದು ಸಾಮಾನ್ಯ. ಹಬ್ಬದ ದಿನಗಳಲ್ಲಿ ಬಹುತೇಕ ವೈದ್ಯರು ರಜೆಯಲ್ಲಿರುವುದರಿಂದ, ಸುಟ್ಟಗಾಯಗಳಿಗೆ ಸರಿಯಾದ ಪ್ರಥಮ ಚಿಕಿತ್ಸೆ ತಿಳಿದಿರುವುದು ಅತಿ ಮುಖ್ಯ. ಸುಟ್ಟಗಾಯಕ್ಕೆ ಟೂತ್ಪೇಸ್ಟ್...

Read moreDetails

ಇಸ್ರೋದಲ್ಲಿ 141 ಹುದ್ದೆಗಳಿಗೆ ಅವಕಾಶ! ಅರ್ಜಿ ಸಲ್ಲಿಸಲು ನ.14 ಕೊನೆ ದಿನ

Untitled design 2025 10 18t071609.310

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ಇಸ್ರೋ)ಯ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರವಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರವು ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 141 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ...

Read moreDetails

ಜನ್ಮ ಸಂಖ್ಯೆ ಪ್ರಕಾರ ಇಂದಿನ ಭವಿಷ್ಯ: ಯಾವ ಸಂಖ್ಯೆಗೆ ನಷ್ಟ..?ಯಾವ ಸಂಖ್ಯೆಗೆ ಲಾಭ..?

Untitled design 2025 10 18t065439.245

ನಿಮ್ಮ ಜನ್ಮ ತಾರೀಕಿನಿಂದ ಲೆಕ್ಕ ಹಾಕುವ ಜನ್ಮ ಸಂಖ್ಯೆ ನಿಮ್ಮ ಭವಿಷ್ಯ, ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಸೂಚನೆ ನೀಡುತ್ತದೆ. ಇಂದಿನ ದಿನ ನಿಮಗೇನು ತಂದೊಡ್ಡಬಹುದು ಎಂಬುದರ ಸಂಕ್ಷಿಪ್ತ ವಿವರ...

Read moreDetails

ಇಂದಿನ ನಿಮ್ಮ ಭವಿಷ್ಯ ಹೇಗಿದೆ..? ಇಲ್ಲಿದೆ ಸಂಪೂರ್ಣ ಮಾಹಿತಿ

Untitled design 2025 10 18t064420.421

ಉಜ್ವಲ ಬದುಕು ಎಂಬುದು ಪ್ರತಿಯೊಬ್ಬರ ಕನಸು. ಈ ಕನಸನ್ನು ನನಸಾಗಿಸಲು ಪರಿಶ್ರಮ, ಉತ್ತಮ ಯೋಜನೆ ಮತ್ತು ಸಮಯೋಚಿತ ನಿರ್ಧಾರಗಳು ಅತ್ಯಗತ್ಯ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಮತ್ತು...

Read moreDetails

ಸಮೀಕ್ಷೆಗೆ ನಾರಾಯಣಮೂರ್ತಿ,ಸುಧಾಮೂರ್ತಿನಿರಾಕರಣೆ: ಅವರೇನು ಬೃಹಸ್ಪತಿಗಳಾ ಎಂದ ಸಿಎಂ..!

Untitled design 2025 10 17t232638.947

ರಾಜ್ಯದ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗಿಯಾಗಲು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ್ತು ಅವರ ಪತ್ನಿ ಸುಧಾ ಮೂರ್ತಿ...

Read moreDetails

ಬಿಗ್‌ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ, ಜಾಹ್ನವಿಯ ಟಾರ್ಗೆಟ್‌ ಆದ್ರಾ ರಕ್ಷಿತಾ ಶೆಟ್ಟಿ..!!

Untitled design 2025 10 17t230640.568

ಬಿಗ್‌ಬಾಸ್‌ನಲ್ಲಿ ಇತ್ತೀಚೆಗೆ, ಸ್ಪರ್ಧಿ ರಕ್ಷಿತಾ ಮನೆಯಲ್ಲಿರುವ ಇತರೆ ಪ್ರಮುಖ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರ ಟಾರ್ಗೆಟ್ ಆಗಿರುವುದು ಎಲ್ಲರ ಗಮನ ಸೆಳೆದಿದೆ. ರಕ್ಷಿತಾ ಒಂದು...

Read moreDetails

ಪಿಎನ್‌ಬಿ ಹಗರಣ: ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಬೆಲ್ಜಿಯಂ ನ್ಯಾಯಾಲಯದ ಆದೇಶ

Untitled design 2025 10 17t224952.296

ನವದೆಹಲಿ: ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಬ್ಯಾಂಕ್ ವಂಚನೆಗಳಲ್ಲಿ ಒಂದಾದ ಪಿಎನ್‌ಬಿ ಹಗರಣದ ಆರೋಪಿ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ 8 ವರ್ಷಗಳ ಪಲಾಯನಕ್ಕೆ ಅಂತ್ಯ...

Read moreDetails

ಹಾಸನಾಂಬೆ ದೇಗುಲದ ಹೊಸ ದಾಖಲೆ: 8 ದಿನದಲ್ಲಿ 10.5 ಕೋಟಿ ರೂ. ಆದಾಯ

Untitled design 2025 10 17t220442.968

ಹಾಸನ: ಹಾಸನಾಂಬಾ ದೇವಿಯ ದ್ವೈವಾರ್ಷಿಕ ದರ್ಶನೋತ್ಸವ ಪ್ರಾರಂಭವಾಗಿ ಕೇವಲ ಒಂದು ವಾರದೊಳಗೆ ಹಲವಾರು ದಾಖಲೆಗಳನ್ನು ಸೃಷ್ಟಿಸಿದೆ. ದರ್ಶನ ಆರಂಭವಾಗಿ 8ನೇ ದಿನದೊಳಗಾಗಿ 15 ಲಕ್ಷ 30 ಸಾವಿರಕ್ಕೂ ಅಧಿಕ...

Read moreDetails

ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..!

Untitled design 2025 10 17t214704.464

ಬೆಂಗಳೂರು: ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ವರುಣದೇವನ ಅಬ್ಬರ ಮುಂದುವರಿಯಲಿದೆ. ಭಾರತೀಯ ಹವಾಮಾನ ವಿಜ್ಞಾನ ಇಲಾಖೆಯು (ಐಎಂಡಿ) ನೀಡಿರುವ ಅಂದಾಜಿನ ಪ್ರಕಾರ, ಕರಾವಳಿ...

Read moreDetails

ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಈಗ ಗುಜರಾತ್‌ನ ಸಚಿವೆ..!

Untitled design 2025 10 17t204455.665

ಭಾರತೀಯ ಕ್ರಿಕೆಟ್ ತಂಡದ ಪ್ರಖ್ಯಾತ ಆಟಗಾರ ರವೀಂದ್ರ ಜಡೇಜಾ ಅವರಿಗೆ ಇತ್ತೀಚೆಗೆ ಎರಡು ದಿಕ್ಕಿನಲ್ಲಿ ಯಶಸ್ಸು ಸಿಕ್ಕಿದೆ. ಒಂದೆಡೆ, ಅವರು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ...

Read moreDetails

ಡಾರ್ಲಿಂಗ್‌ ಕೃಷ್ಣ ನಟನೆಯ ʼಬ್ರ್ಯಾಟ್ʼ ಸಿನಿಮಾ ಟ್ರೇಲರ್ ರಿಲೀಸ್‌ ಮಾಡಿದ ಕಿಚ್ಚ ಸುದೀಪ್

Untitled design 2025 10 17t202216.969

ಬೆಂಗಳೂರು: ಚಲನಚಿತ್ರರಂಗದ ಹಿಟ್ ಜೋಡಿಯಾದ ನಟ ಡಾರ್ಲಿಂಗ್ ಕೃಷ್ಣ ಮತ್ತು ನಿರ್ದೇಶಕ ಶಶಾಂಕ್ ಅವರ ಹೊಸ ಸಿನಿಮಾ '‘ಬ್ರ್ಯಾಟ್' ಟ್ರೇಲರ್ ಅನ್ನು ಸೂಪರ್ ಸ್ಟಾರ್ ಕಿಚ್ಚ ಸುದೀಪ್...

Read moreDetails

ಕ್ರಿಪ್ಟೋಕರೆನ್ಸಿ ಹಗರಣ: 2,385 ಕೋಟಿ ರೂಪಾಯಿ ಜಪ್ತಿ ಮಾಡಿದ ಇ.ಡಿ

Untitled design 2025 10 17t195758.539

ನವದೆಹಲಿ: ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಹಗರಣಗಳಲ್ಲಿ ಒಂದಾಗಿದ್ದ ಒಕ್ಟಾ ಎಫ್‌ ಎಕ್ಸ್‌ ಪೊಂಜಿ ಸ್ಕೀಮ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಬೃಹತ್ ಕಾರ್ಯಾಚರಣೆ ನಡೆಸಿದೆ....

Read moreDetails

ಪಾಕಿಸ್ತಾನದ ಸೇನಾ ಶಿಬಿರದ ಮೇಲೆ ದಾಳಿ: 7 ಸೈನಿಕರು ಸಾವು..!

Untitled design 2025 10 17t193259.625

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ ವಜೀರಿಸ್ತಾನ್ ಜಿಲ್ಲೆಯಲ್ಲಿ ಭಯಾನಕ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ. ದಾಳಿಯಲ್ಲಿ ಪಾಕಿಸ್ತಾನದ 7 ಸೈನಿಕರು ಹತರಾಗಿದ್ದಾರೆ. ಅಪ್ಪಾನ್ ಗಡಿ ಬಳಿಯಿರುವ...

Read moreDetails

ಬಿಹಾರದಲ್ಲಿ ಆರ್‌ಜೆಡಿ ವಿರುದ್ದ ಅಮಿತ್ ಶಾ ಮೇಲೆ ವಾಗ್ದಾಳಿ..!

Untitled design 2025 10 17t180156.399

ಪಾಟ್ನಾ: ಬಿಹಾರದಲ್ಲಿ ಸರನ್ ಜಿಲ್ಲೆ ಚುನಾವಣಾ ಕ್ಷೇತ್ರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ದರೋಡೆಕೋರ ಮೊಹಮ್ಮದ್ ಶಹಾಬುದ್ದೀನ್ ಅವರ ಪುತ್ರ...

Read moreDetails

ರಾಜ್ಯದಲ್ಲಿ ಭದ್ರತಾ ಸುಧಾರಣೆ..? ಹಿರಿಯ ನಾಯಕ ಕೆ.ಎಸ್‌ ಈಶ್ವರಪ್ಪ ಭದ್ರತಾ ಸಿಬ್ಬಂದಿ ತೆರವು

Untitled design 2025 10 17t190913.492

ಬೆಂಗಳೂರು: ಕರ್ನಾಟಕದ ರಾಜಕೀಯ ಅಂಕಣಗಳಲ್ಲಿ ಗಮನ ಸೆಳೆಯುವ ಘಟನೆಯೊಂದು ನಡೆದಿದೆ. ರಾಜ್ಯದ ಗೃಹ ಇಲಾಖೆಯು ಮಾಜಿ ಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ...

Read moreDetails

ಭದ್ರತೆ ಹಿಂಪಡೆತ: ಪ್ರಿಯಾಂಕ್ ಖರ್ಗೆ ಕೈವಾಡ ಎಂದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ

Untitled design 2025 10 17t185629.524

ಬೆಂಗಳೂರು:  ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ನಿವಾಸದಲ್ಲಿ ನಿಯೋಜಿತರಾಗಿದ್ದ ಮೂವರು ಭದ್ರತಾ ಸಿಬ್ಬಂದಿಯನ್ನು ಗೃಹ ಇಲಾಖೆ ಹಿಂಪಡೆದುಕೊಂಡಿದೆ. ಈ ಕ್ರಮದಿಂದ ಕೋಪಗೊಂಡ ನಾರಾಯಣಸ್ವಾಮಿ, ಇದರ...

Read moreDetails

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ..!

Untitled design 2025 10 17t184650.639

ಮಡಿಕೇರಿ: ಶಿಶು ಅಭಿವೃದ್ಧಿ ಯೋಜನೆಯ ಅಂಗವಾಗಿ ಮಡಿಕೇರಿ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಹ ಮಹಿಳಾ ಮತ್ತು ಲಿಂಗತ್ವ ಅಲ್ಪಸಂಖ್ಯಾತ...

Read moreDetails

ಆರ್.ಎಸ್.ಎಸ್. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತು

Untitled design 2025 10 17t181424.600

ರಾಯಚೂರು ಜಿಲ್ಲೆಯ ಸಿರಿವಾರ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪ್ರವೀಣ್ ಕುಮಾರ್ ಕೆ.ಪಿ ಅವರನ್ನು ಅಮಾನತುಗೊಳಿಸಿ ಎಂದು ಜಿಲ್ಲಾಧಿಕಾರಿ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ. ಆರ್.ಎಸ್.ಎಸ್...

Read moreDetails

BJP ನಾಯಕ ಬಿ.ಎಲ್. ಸಂತೋಷ್‌ರನ್ನ ಭೇಟಿ ಮಾಡಿದ ತಮ್ಮೇಶ್‌ ಗೌಡ

Untitled design 2025 10 17t155733.919

ದೆಹಲಿ: ದೀಪಾವಳಿಯ ಸಂದರ್ಭದಲ್ಲಿ, ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಅವರ ದೆಹಲಿ ನಿವಾಸದಲ್ಲಿ ರಾಜ್ಯ ಬಿಜೆಪಿ ನಾಯಕ...

Read moreDetails

ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ರಿಷಬ್‌ ಶೆಟ್ಟಿ

Untitled design 2025 10 16t234532.073

ಬೆಂಗಳೂರು: 'ಕಾಂತಾರ' ಚಿತ್ರದ ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ನಡೆದ...

Read moreDetails

ಕೃಷಿ ಹೊಂಡದಲ್ಲಿ ಬಿದ್ದು ಮೂವರು ಮಕ್ಕಳು ದುರ್ಮರಣ

Untitled design 2025 10 16t233525.627

ವಿಜಯಪುರ: ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾ ಗ್ರಾಮದಲ್ಲಿ ಮೂವರು ಮಕ್ಕಳು ಕೃಷಿ ಹೊಂಡದಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.  ಘಟನೆಯಲ್ಲಿ ಶಿವಮ್ಮ ರಾಥೋಡ್ (8), ಕಾರ್ತಿಕ್ ರಾಥೋಡ್ (7) ಮತ್ತು ಸ್ವಪ್ನಾ...

Read moreDetails

ದೀಪಾವಳಿ ಗಿಫ್ಟ್‌: ಬೆಂಗಳೂರು-ಹುಬ್ಬಳ್ಳಿಗೆ ಹೊಸ ಸೂಪರ್ ಫಾಸ್ಟ್ ರೈಲು ಸೇವೆ

Untitled design 2025 10 16t232313.148

ನವದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ದೀಪಾವಳಿ ಉಡುಗೊರೆಯಾಗಿ ಹೊಸ ರೈಲು ಸೇವೆ ನೀಡಿದೆ. ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ...

Read moreDetails

ಬಿಗ್ ಬಾಸ್ 12: ಮಧ್ಯರಾತ್ರಿ ಎಲಿಮಿನೇಷನ್‌, ಸತೀಶ್ ಕಡಬಂಗೆ ಗೇಟ್ ಪಾಸ್..!

Untitled design 2025 10 16t231330.147

ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12ರಲ್ಲಿ ಮಧ್ಯರಾತ್ರಿ ಅನಿರೀಕ್ಷಿತ ತಿರುವು ನೀಡಿದೆ. ಗ್ರ್ಯಾಂಡ್ ಫಿನಾಲೆಗೆ ಮುನ್ನವೇ ಒಬ್ಬ ಸ್ಪರ್ಧಿಗೆ ಗೇಟ್ ಪಾಸ್ ನೀಡಲು...

Read moreDetails

ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌..!

Untitled design 2025 10 16t225741.743

ಬೆಂಗಳೂರು: ರಾಜ್ಯದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ದೀಪಾವಳಿ ಉಡುಗೊರೆ ನೀಡಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗನವಾಡಿ...

Read moreDetails

ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಮದುವೆ..!ಹುಡುಗಿ ಇವರೇ ನೋಡಿ..!!

Untitled design 2025 10 16t223621.178

ಬೆಂಗಳೂರು: ಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು ಗಾಯಕ ರಘು ದೀಕ್ಷಿತ್ ತಮ್ಮ ದೀರ್ಘಕಾಲೀನ ಸಹಗಾಯಕಿ ವಾರ್ಜಶ್ರೀ ಅವರನ್ನು ವಿವಾಹವಾಗಲಿದ್ದಾರೆ. ಈ ವಿವಾಹ ಸಮಾರಂಭ ಈ ಅಕ್ಟೋಬರ್ ತಿಂಗಳಲ್ಲೇ ನೆಡೆಯುವ...

Read moreDetails

ಬಿಗ್ ಬಾಸ್‌ನ ರಕ್ಷಿತಾ ಶೆಟ್ಟಿ ಮೇಲೆ ಭೂತದ ಆರೋಪ..!

Untitled design 2025 10 16t222145.153

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ನಲ್ಲಿ ಯೂಟ್ಯೂಬರ್ ರಕ್ಷಿತಾ ಶೆಟ್ಟಿ ಅವರ ಮೇಲೆ ಅಶ್ವಿನಿ ಗೌಡ ಅವರು ಗಂಭೀರ ಆರೋಪ ಮಾಡಿದ್ದಾರೆ. ಮಧ್ಯರಾತ್ರಿ ಬಿಗ್ ಬಾಸ್...

Read moreDetails

ತೇಜಸ್ವಿಯ ‘ಜುಗಾರಿ ಕ್ರಾಸ್’ಗೆ ಜೀವ ತುಂಬಲು ಮುಂದಾದ ರಾಜ್ ಬಿ. ಶೆಟ್ಟಿ..!

Untitled design 2025 10 16t214931.883

ಬೆಂಗಳೂರು: ಕನ್ನಡ ಸಾಹಿತ್ಯದ ಒಂದು ಮಹತ್ವದ ಕೃತಿಯಾದ ಪೂರ್ಣಚಂದ್ರ ತೇಜಸ್ವಿ ಅವರ 'ಜುಗಾರಿ ಕ್ರಾಸ್' ಕಾದಂಬರಿ ಅಂತಿಮವಾಗಿ ಸಿನಿಮಾ ರೂಪ ಪಡೆಯಲಿದೆ. 'ಕರಾವಳಿ' ಚಿತ್ರದ ನಿರ್ದೇಶಕ ಗುರುದತ್ತ...

Read moreDetails

ಔಷಧಿ ಬದಲಾಗಿ ವಿಷ: ಸಿರಪ್‌ನಲ್ಲಿ 48% ವಿಷಕಾರಿ ರಾಸಾಯನಿಕ ಪತ್ತೆ, ಮಾಲೀಕ ರಂಗನಾಥ್ ಅರೆಸ್ಟ್‌..!

Untitled design 2025 10 16t175723.988

ಭೋಪಾಲ್/ಕಾಂಚೀಪುರಂ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪುಟ್ಟ ಕಂದಮ್ಮಳ ಸಾವಿಗೆ ಕಾರಣವಾದ ಕಲಬೆರಕೆ ಕೆಮ್ಮಿನ ಸಿರಪ್ ತಯಾರಿಸಿದ ಆರೋಪದಲ್ಲಿ ತಮಿಳುನಾಡಿನ ಕಾಂಚೀಪುರಂನ ಪ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಮಾಲೀಕ ರಂಗನಾಥನನ್ನು ಮಧ್ಯಪ್ರದೇಶ...

Read moreDetails

ಗುಜರಾತ್‌ನಲ್ಲಿ ರಾಜಕೀಯ ಬದಲಾವಣೆ: ಸಿಎಂ ಹೊರತುಪಡಿಸಿ ಎಲ್ಲಾ ಸಚಿವರು ರಾಜೀನಾಮೆ..!

Untitled design 2025 10 16t180246.353

ಅಹಮದಾಬಾದ್‌: ಗುಜರಾತ್‌ ರಾಜಕೀಯದಲ್ಲಿ ದೊಡ್ಡ ಬೆಳವಣಿಗೆ ನಡೆದಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರನ್ನು ಹೊರತುಪಡಿಸಿ ರಾಜ್ಯ ಸಚಿವ ಸಂಪುಟದ ಎಲ್ಲಾ ಸಚಿವರು ತಮ್ಮ ಪದವಿಗೆ ರಾಜೀನಾಮೆ ನೀಡಿದ್ದಾರೆ.  ಮುಖ್ಯಮಂತ್ರಿ...

Read moreDetails

ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಮಾಡಿದ್ದ ಯುವಕ ಅರೆಸ್ಟ್‌..!  

Untitled design 2025 10 16t174244.711

ಬೆಂಗಳೂರು: ಸಮಾಜಿಕ ನ್ಯಾಯ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಸಕ್ರಿಯರಾಗಿರುವ ಸಚಿವ ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ 22...

Read moreDetails

ಪ್ರೀತಿ ನಿರಾಕರಿಸಿದಕ್ಕೆ ಕತ್ತು ಕೊಯ್ದು ಯುವತಿ ಭೀಕರ ಕೊ*ಲೆ..!

Untitled design 2025 10 16t172505.981

ಬೆಂಗಳೂರು: ಮಂತ್ರಿಮಾಲ್ ಹಿಂಭಾಗದ ರೈಲ್ವೆ ಟ್ರ್ಯಾಕ್ ಸಮೀಪದಲ್ಲಿ 22 ವರ್ಷದ ಯಾಮಿನಿ ಪ್ರಿಯಾ ಎಂಬ  ಬಿ.ಫಾರ್ಮ್ ವಿದ್ಯಾರ್ಥಿನಿಯನ್ನ ಕುತ್ತಿಗೆ ಇರಿದು ಹತ್ಯೆ ಮಾಡಲಾಗಿದೆ.  ಬನಶಂಕರಿಯ ನರಗುಂದ ಕಾಲೇಜಿನಲ್ಲಿ...

Read moreDetails

ಆಸ್ಟ್ರೇಲಿಯಾ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಟ್ವೀಟ್..!

Untitled design 2025 10 16t170023.105

ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಂತರ ಮೊದಲ ಬಾರಿಗೆ ಟೀಮ್ ಇಂಡಿಯಾ ತ್ರಿವರ್ಣ ಜೆರ್ಸಿ ಧರಿಸಲಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಮುನ್ನ ಸೋಷಿಯಲ್ ಮೀಡಿಯಾದಲ್ಲಿ...

Read moreDetails

ಸರ್ಕಾರಿ ಸ್ಥಳಗಳಲ್ಲಿ RSS ಸೇರಿದಂತೆ ಖಾಸಗಿ ಸಂಘಟನೆಗಳ ಕಾರ್ಯಕ್ರಮಗಳಿಗೆ ಸರ್ಕಾರ ಬ್ರೇಕ್‌..!

Untitled design 2025 10 16t163911.243

ಬೆಂಗಳೂರು: ಸರ್ಕಾರಿ ಸ್ವಾಧೀನದಲ್ಲಿರುವ ಭವನಗಳು, ಆವರಣಗಳು ಮತ್ತು ಇತರ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸೇರಿದಂತೆ ಎಲ್ಲಾ ಖಾಸಗಿ ಸಂಘಟನೆಗಳು ಕಾರ್ಯಕ್ರಮಗಳನ್ನು ನಡೆಸಲು ಪೂರ್ವಾನುಮತಿ ಪಡೆಯುವುದನ್ನು ಕರ್ನಾಟಕ...

Read moreDetails

ನೆಲಮಂಗಲದಲ್ಲಿ ಅದ್ದೂರಿ ‘ಬೀಟ್ ಪೊಲೀಸ್’ ಚಿತ್ರದ ಮುಹೂರ್ತ..!

Untitled design 2025 10 16t162201.401

ಆರ್ಯ ಫಿಲಂಸ್‌ನ ಲಾಂಛನದಲ್ಲಿ ಆರ್. ಲಕ್ಷ್ಮೀನಾರಾಯಣ ಗೌಡ್ರು ನಿರ್ಮಿಸುತ್ತಿರುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ನಿರ್ದೇಶನದ 'ಬೀಟ್ ಪೊಲೀಸ್' ಚಿತ್ರದ ಮುಹೂರ್ತ ನೆಲಮಂಗಲ ಪೊಲೀಸ್ ಠಾಣೆಯ ಬಳಿ...

Read moreDetails

ಯುವಕರಿಗೆ ಸುವರ್ಣಾವಕಾಶ: ಮೈಸೂರಿನಲ್ಲಿ ಉದ್ಯೋಗ ಮೇಳ 2025

Untitled design 2025 10 14t145206.625

ಮೈಸೂರು, ಅಕ್ಟೋಬರ್ 14: ಉದ್ಯೋಗ ಮೇಳಗಳು ಕೇವಲ ಉದ್ಯೋಗವನ್ನು ಪಡೆಯುವ ವೇದಿಕೆಯಾಗಿ ಮಾತ್ರವಲ್ಲ, ಯುವಕರ ಕೌಶಲ್ಯವನ್ನು ಹೆಚ್ಚಿಸಿಕೊಂಡು ವೃತ್ತಿಜೀವನದಲ್ಲಿ ಮುನ್ನಡೆಯಲು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತವೆ. ಕರ್ನಾಟಕ...

Read moreDetails

ಕಲ್ಯಾಣ ಕರ್ನಾಟಕ್ಕೆ ನಿರ್ಮಲಾ ಸೀತಾರಾಮನ್ ಭೇಟಿ: 7 ಜಿಲ್ಲೆಗಳ ಕೃಷಿ ಘಟಕ ಉದ್ಘಾಟನೆ..!

Untitled design 2025 10 14t144121.658

ಬೆಂಗಳೂರು, ಅಕ್ಟೋಬರ್ 14: ಕೇಂದ್ರ ಹನಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ನಾಳೆ (ಅಕ್ಟೋಬರ್ 15) ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ತಮ್ಮ...

Read moreDetails

ರಷ್ಯಾ ಮಹಿಳೆಯ ‘ಬೆಂಗಳೂರು ಜೀವನ’ ವಿಡಿಯೋ ವೈರಲ್‌!

Untitled design 2025 10 14t133035.016

ಬೆಂಗಳೂರು: ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ರಷ್ಯಾದ ಮಹಿಳೆ ಒಬ್ಬರು ತಮ್ಮ ದಿನಬಳಕೆಯ ವೆಚ್ಚಗಳ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಯೂಲಿಯಾ ಅಸ್ಲಮೋವಾ...

Read moreDetails

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಬ್ಬರು ನೈಜೀರಿಯಾ ಡ್ರಗ್ ಪೆಡ್ಲರ್‌ಗಳ ಬಂಧನ

Untitled design 2025 10 14t130951.901

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಇಬ್ಬರು ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಾದ ಒಕೆ ಚೆನ್ಯಾಡು ಸ್ಯಾಮ್ಯುಯಲ್ ಮತ್ತು ಕ್ಯುಕುರಿಜಾ ಟೋಪಿಸಾರಿಂದ 2.15 ಕೋಟಿ...

Read moreDetails

ಬೆಂಗಳೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

Untitled design (100)

ಬೆಂಗಳೂರು: ಕರ್ನಾಟಕದಲ್ಲಿ ಭ್ರಷ್ಟಾಚಾರ ನಿವಾರಣೆಗಾಗಿ ಲೋಕಾಯುಕ್ತ ದಾಳಿ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ,...

Read moreDetails

ಕೆಂಪೇಗೌಡ ಲೇಔಟ್‌ನಲ್ಲಿ ಚಿರತೆ ಕಾಟ-ಸ್ಥಳೀಯರಲ್ಲಿ ಹೆಚ್ಚಿದ ಆತಂಕ..!

Untitled design 2025 10 14t124913.455

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಲೇಔಟ್ ಪ್ರದೇಶದಲ್ಲಿ ಚಿರತೆ ಸುಳಿದಾಡುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ಆತಂಕವುಂಟಾಗಿದೆ. ಕೆಂಗೇರಿ ಸಮೀಪದ ಈ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಚಿರತೆಯನ್ನು ನಿಯಮಿತವಾಗಿ ಗಮನಿಸಲಾಗುತ್ತಿದ್ದು, ಭೀಮನಕುಪ್ಪೆ...

Read moreDetails

ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ, ಸುದೀಪ್ ಆತ್ಮಹ*ತ್ಯೆ..!

Untitled design (98)

ಉಡುಪಿ: ಕಾರ್ಕಳದ ಮಾಜಿ ಶಾಸಕ ದಿವಂತ ಗೋಪಾಲ ಭಂಡಾರಿ ಅವರ 48 ವರ್ಷದ ಪುತ್ರ ಸುದೀಪ್ ಭಂಡಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಾರ್ಕಳ ತಾಲೂಕಿನ ಹೆಬ್ರಿ ತಾಲೂಕು ನಿವಾಸಿಯಾಗಿದ್ದ ಸುದೀಪ್...

Read moreDetails

ಸೈಟ್ ಕೊಡಿಸುವುದಾಗಿ ನಂಬಿಸಿ, 139 ಕಿರುತೆರೆ ಕಲಾವಿದರಿಗೆ ದೋಖಾ..! ಭಾವನಾ ಬೆಳೆಗರೆ ಆರೋಪ

Untitled design (97)

ಬೆಂಗಳೂರಿನಲ್ಲಿ ಕಿರುತೆರೆ ಕಲಾವಿದರಿಗೆ ಸೈಟ್ ಕೊಡಿಸುವ ಭರವಸೆಯಲ್ಲಿ 1.6 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದಡಿಯಲ್ಲಿ ಬಿಲ್ಡರ್ ಸೇರಿದಂತೆ ಐವರು ಆರೋಪಿಗಳ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್...

Read moreDetails

ಸಮೀಕ್ಷಾದಾರರಿಗೆ ಗುಡ್‌ನ್ಯೂಸ್‌: ಗೌರವಧನ ಪಾವತಿಗೆ ಸರ್ಕಾರದ ಆದೇಶ..!

Untitled design (96)

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿರುವ ಸಮೀಕ್ಷಾದಾರರು ಮತ್ತು ಮೇಲ್ವಿಚಾರಕರ ಗೌರವಧನ ಪಾವತಿಗೆ ಸಂಬಂಧಿಸಿದಂತೆ ಸರ್ಕಾರವು ಪ್ರಮುಖ ಆದೇಶವನ್ನು ಹೊರಡಿಸಿದೆ. ಕರ್ನಾಟಕ ರಾಜ್ಯ ಹಿಂದುಳಿದ...

Read moreDetails

ದೀಪಾವಳಿಗೆ ಮಂಗಳೂರು ಸೇರಿದಂತೆ ವಿವಿದ ಕಡೆಗೆ ವಿಶೇಷ ರೈಲು ಸೇವೆ..!

Untitled design (95)

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯು ವಿಶೇಷ ರೈಲು ಸೇವೆಗಳನ್ನು ಆಯೋಜಿಸಿದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಗಳ ನಡುವೆ ಈ ವಿಶೇಷ...

Read moreDetails
Page 23 of 27 1 22 23 24 27

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist