ADVERTISEMENT
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

34 ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ಘೋಷಣೆ: ನಿಕೇತ್ ರಾಜ್‌ ಮೌರ್ಯಗೆ ಬಿಎಂಟಿಸಿ

Untitled design 2025 09 26t234029.681

ಬೆಂಗಳೂರು, ಸೆಪ್ಟೆಂಬರ್ 26: ಕರ್ನಾಟಕ ಕಾಂಗ್ರೆಸ್ ಸರ್ಕಾರವು ರಾಜ್ಯದ 34 ಪ್ರಮುಖ ನಿಗಮಗಳು, ಮಂಡಳಿಗಳು ಮತ್ತು ಪ್ರಾಧಿಕಾರಗಳ ಅಧ್ಯಕ್ಷ ಪದವಿಗಳನ್ನು ಅಂತಿಮಗೊಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹ...

Read moreDetails

ಸತ್ಯಾಸತ್ಯತೆ ಹೊರ ಬರಲಿ ಎಂದೇ ಎಸ್ಐಟಿ ರಚಸಲಾಗಿದೆ:ಗೃಹ ಸಚಿವ ಪರಮೇಶ್ವರ್

Untitled design 2025 09 26t230834.759

ಮೈಸೂರು, ಸೆ. 26, 2025: ಧರ್ಮಸ್ಥಳದಲ್ಲಿ ಆರೋಪಗಳ ಹಿನ್ನೆಲೆಯಲ್ಲಿ ರಚಿಸಲಾದ ವಿಶೇಷ ತನಿಖಾ ದಳ (ಎಸ್‌ಐಟಿ) ತನಿಖೆಯಿಂದ ಸತ್ಯ ಬಯಲಾಗುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್...

Read moreDetails

ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ವೀರೇಂದ್ರ ಹೆಗ್ಗಡೆ ಭಾವನಾತ್ಮಕ ಮಾತು

Untitled design 2025 09 26t224547.582

ಧರ್ಮಸ್ಥಳ, ಸೆ.26, 2025: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ತಮ್ಮ ವಿರುದ್ಧ ನಡೆದಿರುವ ದಬ್ಬಾಳಿಕೆ ಮತ್ತು ಶತ್ರುತ್ವದ ಬಗ್ಗೆ ತೀವ್ರವಾದ...

Read moreDetails

‘ಕಾಂತಾರ ಚಾಪ್ಟರ್ 1’ ಪ್ರೀ-ರಿಲೀಸ್ ಇವೆಂಟ್‌ಗೆ ಜೂ.ಎನ್‌ಟಿಆರ್ ಮುಖ್ಯ ಅತಿಥಿ

Untitled design 2025 09 26t222014.769

ಹೈದರಾಬಾದ್, ಸೆ.26, 2025: ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಚಾಪ್ಟರ್ 1 ಚಿತ್ರದ ಬಿಡುಗಡೆಗೆ ಜೋರಾಗಿ ತಯಾರಿ ನಡೆಯುತ್ತಿದ್ದು, ಸೆಪ್ಟೆಂಬರ್ 28ರಂದು ಹೈದರಾಬಾದ್‌ನಲ್ಲಿ ಭಾರೀ...

Read moreDetails

ಕಾಂತಾರ-1 ಮುಂಗಡ ಬುಕಿಂಗ್ ಆರಂಭ: ಟಿಕೆಟ್ ದರ ದುಬಾರಿ!

Untitled design 2025 09 26t214901.158

ಮೈಸೂರು, ಸೆ.26, 2025: ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕಾಂತಾರ ಚಾಪ್ಟರ್ 1 ಚಿತ್ರವು ಅಕ್ಟೋಬರ್ 2, 2025ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ಮುಂಗಡ ಟಿಕೆಟ್ ಬುಕಿಂಗ್...

Read moreDetails

ಪೂಜೆ ನೆಪದಲ್ಲಿ ನಾಲ್ಕು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಅರ್ಚಕ..!

Untitled design (10)

ಬೆಂಗಳೂರು: ಸೆ.26, ಪೂಜೆ-ಪುನಸ್ಕಾರಗಳ ನೆರವೇರಿಸುವ ನೆಪದಲ್ಲಿ ಅರ್ಚಕನೇ ಚಿನ್ನಾಭರಣ ಕಳವು ಮಾಡಿದ್ದಾನೆ ಎಂಬ ಆರೋಪ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿ ನಡೆದಿದೆ. ಘಟನೆಯ ಸಂಬಂಧ ಮಾಗಡಿ ರೋಡ್ ಪೊಲೀಸ್...

Read moreDetails

ಕಾಂತಾರ-1 ಬಿಡುಗಡೆಗೂ ಮುನ್ನ ಮೂಕಾಂಬಿಕೆ ದೇವಿಯ ದರ್ಶನ ಪಡೆದ ರಿಷಬ್ ಶೆಟ್ಟಿ

Untitled design 2025 09 26t205148.125

ಮೈಸೂರು, ಸೆ.26, 2025: ಕಾಂತಾರ 1 ಸಿನಿಮಾದ ಬಿಡುಗಡೆಗೆ ತಯಾರಿ ಜೋರಾಗಿದ್ದು, ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ...

Read moreDetails

ಚಾಮುಂಡಿ ಬೆಟ್ಟದಲ್ಲಿ ಕಾರು,ಬಸ್ಸಿನ ನಡುವೆ ಸರಣಿ ಅಪಘಾತ..

Untitled design 2025 09 26t201433.360

ಮೈಸೂರು, ಸೆ.26, 2025: ಮೈಸೂರಿನ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಇಂದು ಸಂಜೆ ಸರಣಿ ಅಪಘಾತ ಸಂಭವಿಸಿದ್ದು, ಒಂದು ಬಸ್ ಹಾಗೂ ಎರಡು ಕಾರುಗಳಿಗೆ ಢಿಕ್ಕಿಯಾಗಿ ಅಪಘಾತವಾಗಿದೆ. ಈ...

Read moreDetails

ಹ್ಯಾರಿಸ್ ರೌಫ್‌ಗೆ ದಂಡ ವಿಧಿಸಿ,ಸಾಹಿಬ್‌ಜಾದಾ ಫರ್ಹಾನ್‌ಗೆ ಎಚ್ಚರಿಸಿದ ಐಸಿಸಿ

Untitled design 2025 09 26t194557.864

ನವದೆಹಲಿ, ಸೆ.26, 2025: ದುಬೈನಲ್ಲಿ ನಡೆದ ಏಷ್ಯಾ ಕಪ್ 2025ರ ಭಾರತ-ಪಾಕಿಸ್ತಾನ ಸೂಪರ್ ಫೋರ್ ಪಂದ್ಯದ ಸಂದರ್ಭದಲ್ಲಿ ವಿವಾದಾತ್ಮಕ ಸನ್ನೆಗಳಿಗಾಗಿ ಪಾಕಿಸ್ತಾನ ಕ್ರಿಕೆಟಿಗರಾದ ಹ್ಯಾರಿಸ್ ರೌಫ್ ಮತ್ತು...

Read moreDetails

ಬೇಧಭಾವವಿಲ್ಲದೇ ಸಮಾನವಾಗಿ ಚಿಕಿತ್ಸೆ ನೀಡಿ-ಫಾರ್ಮಸಿಸ್ಟ್ ಗಳಿಗೆ ಸಿಎಂ ಕಿವಿಮಾತು

Untitled design (9)

ಬೆಂಗಳೂರು; ಸೆ.26,ಇಂದು ಬೆಂಗಳೂರಿನ ಲಿಟಲ್ ಫ್ಲವರ್ ಶಿಕ್ಷಣ ಸಮೂಹದ ಕಾಲೇಜಿನ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಫಾರ್ಮಸಿಸ್ಟ್ ಗಳು...

Read moreDetails

6 ದಶಕಗಳ ಶೌರ್ಯಕ್ಕೆ ವಿದಾಯ: ಭಾರತೀಯ ವಾಯುಸೇನೆಯ ಮಿಗ್-21 ನಿವೃತ್ತಿ

Untitled design 2025 09 26t185817.580

ಚಂಡೀಗಢ, ಸೆ.26,2025: ಭಾರತೀಯ ವಾಯುಸೇನೆಯ ಐತಿಹಾಸಿಕ ಮಿಗ್-21 ಯುದ್ಧವಿಮಾನಕ್ಕೆ ಇಂದು ಅಂತಿಮ ವಿದಾಯ ಹೇಳಲಾಯಿತು. 69 ವರ್ಷಗಳ ಶೌರ್ಯಮಯ ಸೇವೆಯ ನಂತರ, ಈ 'ಪ್ಯಾಂಥರ್'ಗಳು ಚಂಡೀಗಢದ ವಾಯುಸೇನಾ...

Read moreDetails

ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ: ಅಣ್ಣಾಮಲೈ ಬಿಜೆಪಿ ಬಿಡುತ್ತಾರಾ..?

Untitled design 2025 09 26t183611.678

ಚೆನ್ನೈ, ಸೆ.26, 2025: ತಮಿಳುನಾಡು ಮತ್ತು ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ನಿರ್ಮಾಣವಾಗಿದೆ. ಬಿಜೆಪಿಯ ಕಟ್ಟರ್ ಹಿಂದುತ್ವವಾದಿ ನಾಯಕ ಕೆ. ಅಣ್ಣಾಮಲೈ ಅವರು ಪಕ್ಷವನ್ನು ಬಿಟ್ಟು ಹೊಸ...

Read moreDetails

ಸೈಕಲ್‌ವಾಕ್ ಕಂಬಕ್ಕೆ ಬೈಕ್‌ ಡಿಕ್ಕಿ; ಸ್ಥಳದಲ್ಲೇ ಇಬ್ಬರು ದುರ್ಮರಣ

Untitled design 2025 09 26t175526.520

ಮಂಡ್ಯ: ಸೆ.26, 2025: ಮಂಡ್ಯದ ಮಹಿಳಾ ಕಾಲೇಜು ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಬೈಕ್ ಸೈಕಲ್‌ವಾಕ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...

Read moreDetails

ಬಾಯ್ಫ್ರೆಂಡ್ನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿದ ಪತ್ನಿ..!

Untitled design 2025 09 26t174347.304

ಚಿತ್ರದುರ್ಗ:  ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಸಂಶಯದ ಮೇಲೆ, ಪತ್ನಿ ತನ್ನ ಬಾಯ್ಫ್ರೆಂಡ್ನೊಂದಿಗೆ ಸೇರಿ ಪತಿಯನ್ನು ಹಿಂಸಾತ್ಮಕವಾಗಿ ಕೊಂದಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.ಗೊಲ್ಲರಹಟ್ಟಿ ಗ್ರಾಮದ 52...

Read moreDetails

12 ವರ್ಷದ ಹಿಂದೆ ನಾಪತ್ತೆಯಾಗಿದ್ದ ಆದಿಶೇಷ, ಅಸ್ತಿಪಂಜರವಾಗಿ ಪತ್ತೆ..!

Untitled design 2025 09 26t171143.062

ತುಮಕೂರು: ಗುಬ್ಬಿ ತಾಲೂಕಿನ ದಾಸರಕಲ್ಲಳ್ಳಿ ಗ್ರಾಮದ ಬಂಗ್ಲಗುಡ್ಡ ಪ್ರದೇಶದಲ್ಲಿ ಪತ್ತೆಯಾಗಿರುವ ಅಸ್ಥಿಪಂಜರ ಮತ್ತು ಐಡಿ ಕಾರ್ಡ್‌, 12 ವರ್ಷಗಳಿಂದ ನಾಪತ್ತೆಯಾಗಿದ್ದ ಯುವಕ ಆದಿಶೇಷ ನಾರಾಯಣನದ್ದೆಂದು ಶಂಕಿಸಲಾಗಿದೆ. ಈ ಸಂಗತಿ...

Read moreDetails

ಅತಿಥಿ ಉಪನ್ಯಾಸಕರ ಖಾಯಮಾತಿಗೆ ಆಗ್ರಹ: ಎಬಿವಿಪಿ ಬೃಹತ್ ಪ್ರತಿಭಟನೆ

Untitled design (4)

ತುಮಕೂರು, ಸೆ. 26, 2025: ರಾಜ್ಯ ಸರ್ಕಾರದ ವಿರುದ್ಧ ತುಮಕೂರಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ...

Read moreDetails

ಮುಂಗಾರು ಬೆಳೆಗೆ MSP ಖರೀದಿ ಆರಂಭ: ರೈತರ ಖಾತೆಗೆ ನೇರ ಹಣ

Untitled design (3)

ಬೆಂಗಳೂರು, ಸೆ. 26: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಮುಂಗಾರು ಹಂಗಾಮಿನ ಉದ್ದಿನಕಾಳು, ಹೆಸರುಕಾಳು ಹಾಗೂ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಸಣ್ಣ...

Read moreDetails

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025: ಸಮೀಕ್ಷೆ ಚುರುಕುಗೊಳಿಸಲು ಸಿಎಂ ಸೂಚನೆ

Untitled design (2)

ಬೆಂಗಳೂರು, ಸೆಪ್ಟೆಂಬರ್ 26, 2025: ಕರ್ನಾಟಕ ರಾಜ್ಯದಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಆರಂಭದಲ್ಲಿ ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಸಮೀಕ್ಷೆಯ ಪ್ರಗತಿ ನಿಧಾನವಾಗಿತ್ತು. ಈಗ...

Read moreDetails

ಸರ್ಕಾರದ ಮನವಿ ತಿರಸ್ಕರಿಸಿದ ವಿಪ್ರೋ: ಸಿಎಂ ಸಿದ್ದರಾಮಯ್ಯಗೆ ನಿರಾಸೆ

Untitled design (75)

ಬೆಂಗಳೂರು; (ಸೆ.25, 2025) ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ವಾಹನ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವರ್ತೂರು ಮತ್ತು ಇಬ್ಲೂರು ಜಂಕ್ಷನ್‌ಗಳಂತಹ ಪ್ರಮುಖ ಕೇಂದ್ರಗಳಲ್ಲಿ...

Read moreDetails

ಎಸ್.ಎಲ್. ಭೈರಪ್ಪರ ಅಂತ್ಯಕ್ರಿಯೆ ಗೊಂದಲ: ಏನಿದು ವಿಲ್‌ ಕಥೆ..?

Untitled design (74)

ಮೈಸೂರು, ಸೆಪ್ಟೆಂಬರ್ 25, 2025: ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಎಸ್.ಎಲ್. ಭೈರಪ್ಪ ಅವರ ಅಂತಿಮ ನಮನದ ವೇಳೆ ಮೈಸೂರಿನ ಕಲಾಮಂದಿರದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಭೈರಪ್ಪ...

Read moreDetails

ಜಾತಿಗಣತಿಯಿಂದ ಬೆಸ್ಕಾಂ ಮೀಟರ್ ರೀಡಿಂಗ್‌ನಲ್ಲಿ ವ್ಯತ್ಯಯ; ಗೃಹಜ್ಯೋತಿ ಫಲಾನುಭವಿಗಳಿಗೆ ಆಘಾತ

Untitled design (73)

ಬೆಂಗಳೂರು; (ಸೆ.25, 2025) ಬೆಂಗಳೂರಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಗಾಗಿ ಮನೆಗಳ ಗುರುತಿಸುವಿಕೆ ಮತ್ತು ‘ಯುಎಚ್‌ಐಡಿ’ ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್‌ಗಳನ್ನು ಬಳಸಿಕೊಂಡ...

Read moreDetails

‘ಮಾರುತ’ ಚಿತ್ರದ ‘ನಮ್ಮಮ್ಮ ಸವದತ್ತಿ ಎಲ್ಲಮ್ಮʼ ಎಂಬ ಭಕ್ತಿಗೀತೆ ಅನಾವರಣ

Untitled design (72)

ನವರಾತ್ರಿಯ ಸಂದರ್ಭದಲ್ಲಿ, ಚಿತ್ರರಂಗದ ಹೆಸರಾಂತ ನಿರ್ದೇಶಕ ಡಾ. ಎಸ್. ನಾರಾಯಣ್ ಅವರ ಬಹುನಿರೀಕ್ಷಿತ ಚಿತ್ರ ‘ಮಾರುತ’ಗಾಗಿ ‘ನಮ್ಮಮ್ಮ ಸವದತ್ತಿ ಎಲ್ಲಮ್ಮ’ ಹಾಡು ಅನಾವರಣವಾಗಿದೆ. ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾದ...

Read moreDetails

ಎಸ್.ಎಲ್. ಭೈರಪ್ಪ ಅವರ ಅಂತಿಮ ಯಾತ್ರೆ: ಮೈಸೂರಿನಲ್ಲಿ ಗಣ್ಯರ ಅಂತಿಮ ನಮನ

Untitled design (71)

ಮೈಸೂರು; (ಸೆ.25, 2025) ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಎಸ್.ಎಲ್. ಭೈರಪ್ಪ ಅವರ ಪಾರ್ಥಿವ ಶರೀರವು ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದೆ. ಕಲಾಮಂದಿರದ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ...

Read moreDetails

ಶ್ರೀರಂಗಪಟ್ಟಣ ದಸರಾ 2025: ಜಂಬೂ ಸವಾರಿಯ ಭವ್ಯ ಆರಂಭ

Untitled design (70)

ಮಂಡ್ಯ;  ಶ್ರೀರಂಗಪಟ್ಟಣದ 415ನೇ ದಸರಾ ಮಹೋತ್ಸವವು ಭವ್ಯವಾಗಿ ಆರಂಭಗೊಂಡಿದೆ. ಕಿರಂಗೂರು ಬನ್ನಿಮಂಟಪದ ಬಳಿಯಿಂದ ರಂಗನಾಥ ದೇಗುಲದವರೆಗೆ ಸಾಗುವ ಜಂಬೂ ಸವಾರಿಯು ಈ ವರ್ಷದ ದಸರಾದ ಪ್ರಮುಖ ಆಕರ್ಷಣೆಯಾಗಿದೆ....

Read moreDetails

ನಟ ದರ್ಶನ್‌ಗೆ ಮತ್ತೆ ನಿರಾಸೆ; ಅಕ್ಟೋಬರ್ 9ಕ್ಕೆ ವಿಚಾರಣೆ

Untitled design (69)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪಗೆ ಮತ್ತೊಮ್ಮೆ ನಿರಾಸೆಯಾಗಿದೆ. ಜೈಲಿನಲ್ಲಿ ಹಾಸಿಗೆ ಮತ್ತು ತಲೆದಿಂಬಿನ ಸೌಕರ್ಯಕ್ಕಾಗಿ ಸಲ್ಲಿಸಿದ್ದ...

Read moreDetails

ನಟ ದರ್ಶನ್ ಕೋರ್ಟ್‌ಗೆ ಹೊಸ ಅರ್ಜಿ ಸಲ್ಲಿಕೆ

Untitled design (68)

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದ ಪ್ರಮುಖ ನಟ ದರ್ಶನ್ ತೂಗುದೀಪ ಜೈಲಿನಲ್ಲಿದ್ದಾರೆ. ಈಗ ಅವರು ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್‌ಗೆ...

Read moreDetails

ಬೇಬಿ..ನಾನು ನಿನ್ನನ್ನು ಪ್ರೀತಿಸುತ್ತೇನೆ: ಬಾಲಕಿಯರಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಸ್ವಾಮೀಜಿ

Untitled design (67)

ದಿಲ್ಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ಖ್ಯಾತಿಯಾದ ಶ್ರೀ ಶಾರದಾ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ (SSIM) ಸಂಸ್ಥೆಯ ನಿರ್ದೇಶಕ ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ...

Read moreDetails

2027ರ ವೇಳೆಗೆ ಭಾರತದಲ್ಲಿ ಕಡಿಮೆ ದರದದಲ್ಲಿ HIV ತಡೆಗಟ್ಟುವ ಇಂಜೆಕ್ಷನ್ ತಯಾರಿ!

Untitled design (66)

ನವದೆಹಲಿ, (ಸೆ.25, 2025) 2027ರ ವೇಳೆಗೆ 100ಕ್ಕೂ ಹೆಚ್ಚು ದೇಶಗಳಲ್ಲಿ ಎಚ್‌ಐವಿ ತಡೆಗಟ್ಟುವ ಜೆನೆರಿಕ್ ಇಂಜೆಕ್ಷನ್ (ಲೆನಾಕಾಪಾವಿರ್) ಕೇವಲ ವಾರ್ಷಿಕ 3,548 ರೂಪಾಯಿಗಳಿಗೆ ಲಭ್ಯವಾಗಲಿದೆ ಎಂದು ಯುನಿಟೈಡ್ ಮತ್ತು...

Read moreDetails

‘ಓಜಿ’ ಚಿತ್ರ ಪ್ರದರ್ಶನದ ವೇಳೆ ಕತ್ತಿ ಹಿಡಿದು ಡ್ಯಾನ್ಸ್ ;ಥೀಯೆಟರ್‌ ಎದುರು ಫ್ಯಾನ್ಸ್‌ ಹುಚ್ಚಾಟ

Untitled design (64)

ಬೆಂಗಳೂರು: ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಸೂಪರ್‌ಸ್ಟಾರ್ ಪವನ್ ಕಲ್ಯಾಣ್‌ರ ಹೊಸ ಚಲನಚಿತ್ರ 'ಓಜಿ' (OG) ರ ರಿಲೀಸ್ ಸಂತೋಷವು ಕೆಲವೆಡೆ ದಂಗೆಯಾಗಿ ಮಾರ್ಪಡಿಸಿಕೊಂಡಿದೆ. ಸೆಪ್ಟೆಂಬರ್ 24,...

Read moreDetails

ಮುಕಳೆಪ್ಪ ಲವ್‌ ಜಿಹಾದ್‌ ಮಾಡಿದ್ದಾನೆ; ಗಾಯತ್ರಿ ತಾಯಿ ಆರೋಪ

Untitled design (63)

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮುಕಳೆಪ್ಪ ಮತ್ತು ಗಾಯತ್ರಿ ಸಂಬಂಧಿತ ವೀಡಿಯೊ ಬಿಡುಗಡೆಯಾದ ಬೆನ್ನಲ್ಲೇ ತೀವ್ರ ವಿವಾದ ಸೃಷ್ಠಿಯಾಗಿತ್ತು. ಈ ವೀಡಿಯೊದಲ್ಲಿ ಗಾಯತ್ರಿಯ ತಾಯಿ ಶಿವಕ್ಕ, ತಮ್ಮ ಮಗಳ...

Read moreDetails

ಪತ್ನಿ ಮೇಲೆ ಶಂಕಿಸಿ ಹೆತ್ತ ಮಕ್ಕಳನ್ನೇ ಕೊಂದ ಪಾಪಿ ತಂದೆ..!

Untitled design (62)

ಯಾದಗಿರಿ: ಕುಟುಂಬದಲ್ಲಿ ಸಂಘರ್ಷದ ಜೊತೆಗೆ ಪತ್ನಿಯ ಮೇಲಿನ ಅನುಮಾನಕ್ಕೆ ತಂದೆ ತನ್ನದೇ ಹೆತ್ತ ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಕೊಂದ ದುರಂತ ಘಟನೆಯ ಯಾದಗಿರಿ ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ...

Read moreDetails

ಜಾತಿ ಹೆಸರಲ್ಲಿ ಕಿರುಕುಳ..! ನೆಲದಲ್ಲೇ ಕುಳಿತು ಕೆಲಸ ಮಾಡಿದ ದಲಿತ ಅಧಿಕಾರಿ !

Untitled design (60)

ತುಮಕೂರು: ತುಮಕೂರು ಮಿಲ್ಕ್ ಯೂನಿಯನ್ (ತುಮುಲ್)ನಲ್ಲಿ ದಲಿತ ಅಧಿಕಾರಿಯೊಬ್ಬರಿಗೆ ಅವರ ಜಾತಿ ಹಿನ್ಕೆಲೆಯ ಕಾರಣದಿಂದಲೇ ಕಿರುಕುಳ ನೀಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಕಚೇರಿಯಲ್ಲೇ ಹಿರಿಯ ಅಧಿಕಾರಿಗಳು ಚೇರು-ಟೇಬಲ್...

Read moreDetails

ದೆಹಲಿಯಲ್ಲಿ ಅಕ್ರಮವಾಗಿ ವಾಸವಿದ್ದ ಬಾಂಗ್ಲಾದೇಶದ 25 ಪ್ರಜೆಗಳ ಬಂಧನ

Untitled design (59)

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 25 ಬಾಂಗ್ಲಾದೇಶದ ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಆಗ್ನೇಯ ಜಿಲ್ಲೆಯಲ್ಲಿ ನಡೆಸಿದ ವಿಶೇಷ...

Read moreDetails

ಬೆಂಗಳೂರಿನ ಹೋಟೆಲ್‌ಗಳಲ್ಲಿ ಗುಪ್ತ ಶುಲ್ಕ: ಸೇವಾ ಶುಲ್ಕ ಮತ್ತು ಜಿಎಸ್‌ಟಿ ವಸೂಲಿಯ ತಂತ್ರ

Untitled design (57)

ಬೆಂಗಳೂರು, ಸೆಪ್ಟೆಂಬರ್ 25, 2025: ಬೆಂಗಳೂರಿನ ಹಲವು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ತಿಳಿಯದಂತೆ ಸೇವಾ ಶುಲ್ಕ ಮತ್ತು ಜಿಎಸ್‌ಟಿಯನ್ನು (GST) ವಸೂಲಿ ಮಾಡುತ್ತಿವೆ. ಬಿಲ್‌ನಲ್ಲಿ ಈ...

Read moreDetails

ಸಕಲ ಸರ್ಕಾರಿ ಗೌರವಗಳೊಂದಿಗೆ ಡಾ. ಎಸ್. ಎಲ್. ಭೈರಪ್ಪ ಅವರ ಅಂತ್ಯಕ್ರಿಯೆ

Untitled design (56)

ಬೆಂಗಳೂರು: ಕನ್ನಡ ಸಾಹಿತ್ಯ ಜಗತ್ತನ್ನು ಅನನ್ಯ ಕೃತಿಗಳಿಂದ ಸಮೃದ್ಧಗೊಳಿಸಿದ ಹಿರಿಯ ಸಾಹಿತಿ ಮತ್ತು ಪದ್ಮಭೂಷಣ ಪುರಸ್ಕೃತ ಡಾ. ಎಸ್. ಎಲ್. ಭೈರಪ್ಪ ಅವರು ಇಂದು (ಸೆ.24,2025) ನಿಧನರಾದ್ದು ರಾಜ್ಯದಾದ್ಯಂತ...

Read moreDetails

ಸರಸ್ವತಿ ಪುತ್ರ ಎಸ್‌ಎಲ್‌ ಭೈರಪ್ಪ ನಿಧನ ; ಮಿಡಿದ ದೇವೇಗೌಡರ ಹೃದಯ

Untitled design (55)

ಬೆಂಗಳೂರು; ಕನ್ನಡ ಸಾಹಿತ್ಯದ ಶಿಖರಪುರುಷರಾದ, ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪನವರ ನಿಧನದ ಸುದ್ದಿಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಭರಿಸಲಾಗದ ನಷ್ಟವಾಗಿದೆ...

Read moreDetails

ಎಸ್ಎಲ್ ಭೈರಪ್ಪನವರ ಜೊತೆಗಿನ ಒಡನಾಟ ನೆನೆದು ಭಾವುಕರಾದ ಟಿ.ಎನ್ ಸೀತಾರಾಮ್, ಅನಂತ್‌ ನಾಗ್‌

Untitled design (54)

ಪದ್ಮಭೂಷಣ ಪುರಸ್ಕೃತ, ಕನ್ನಡ ಸಾಹಿತ್ಯದ ದಿಗ್ಗಜ ಕಾದಂಬರಿಕಾರ ಎಸ್ಎಲ್ ಭೈರಪ್ಪನವರು ಇಂದು (ಸೆ. 24, 2025) ನಿಧನರಾದರು. ಅವರ ಕಾದಂಬರಿಗಳು ಕರ್ನಾಟಕ, ಭಾರತ ಮತ್ತು ವಿದೇಶಗಳ ಓದುಗರನ್ನು...

Read moreDetails

ಎಸ್.ಎಲ್. ಭೈರಪ್ಪ ನಿಧನ;ಸಿದ್ದರಾಮಯ್ಯ,ಯಡಿಯೂರಪ್ಪ ಸೇರಿದಂತೆ ಗಣ್ಯರಿಂದ ಸಂತಾಪ

Untitled design (53)

ಬೆಂಗಳೂರು; (ಸೆ.24, 2025) ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕಾದಂಬರಿಕಾರ, ಪದ್ಮಭೂಷಣ ಮತ್ತು ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ (94) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ....

Read moreDetails

ನವಜಾತ ಶಿಶುವಿನ ಬಾಯಿಗೆ ಫೆವಿಕ್ವಿಕ್‌ನಿಂದ ಬಾಯಿ ಮುಚ್ಚಿ ಹ*ತ್ಯೆಗೆ ಯತ್ನ

Untitled design (52)

ರಾಜಸ್ಥಾನ; ಭಿಲ್ವಾರಾ ಜಿಲ್ಲೆಯ ಬಿಜೋಲಿಯಾ ಉಪವಿಭಾಗದಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. 10-12 ದಿನದ ನವಜಾತ ಶಿಶುವಿನ ಬಾಯಿಯನ್ನು ಫೆವಿಕ್ವಿಕ್‌ನಿಂದ ಮುಚ್ಚಿ, ಕಲ್ಲುಗಳ ಕೆಳಗೆ ಹೂತುಹಾಕಿ ಹತ್ಯೆಗೆ...

Read moreDetails

SBI ಪ್ಲಾಟಿನಂ ಜುಬಿಲಿ ಆಶಾ ಸ್ಕಾಲರ್‌ಶಿಪ್ ; ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌

Untitled design (50)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ 75ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ "SBI ಪ್ಲಾಟಿನಂ ಜುಬಿಲಿ ಆಶಾ ಸ್ಕಾಲರ್‌ಶಿಪ್" ಎಂಬ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಕಟಿಸಿದೆ. ಈ ಕಾರ್ಯಕ್ರಮವು...

Read moreDetails

ಸ್ಮಗ್ಲಿಂಗ್ ಪ್ರಕರಣ ; ದುಲ್ಕರ್ ಸಲ್ಮಾನ್‌ಗೆ ಸಮನ್ಸ್‌ ನೀಡಿದ ಕಸ್ಟಮ್ಸ್ ಅಧಿಕಾರಿಗಳು

Untitled design (48)

ಕೊಚ್ಚಿ; (ಸೆ. 24, 2025) ಪ್ಯಾನ್-ಇಂಡಿಯಾ ಸ್ಟಾರ್ ಮತ್ತು ನಿರ್ಮಾಪಕ ದುಲ್ಕರ್ ಸಲ್ಮಾನ್ ಅವರು ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇರಳದ ಕಸ್ಟಮ್ಸ್ ಕಮಿಷನರೇಟ್ ನಡೆಸಿದ 'ಆಪರೇಷನ್...

Read moreDetails

ಮಹಿಳೆಗೆ ವಂಚನೆ ಆರೋಪ: ಕ್ರಿಕೆಟ್ ಕೋಚ್ ವಿರುದ್ಧ ಎಫ್‌ಐಆರ್‌ ದಾಖಲು

Untitled design (47)

ಮಹಿಳೆಯು ತನ್ನ ಮೇಲೆ ವಂಚನೆ ಮತ್ತು ದೌರ್ಜನ್ಯ ನಡೆದಿದೆ ಎಂದು ಕ್ರಿಕೆಟ್ ಕೋಚ್ ವಿರುದ್ದ ಗಂಭೀರ ಆರೋಪ ಮಾಡಿರುವ ಗಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಯಾದ ಕ್ರಿಕೆಟ್ ಕೋಚ್...

Read moreDetails

ಭದ್ರಾ ಕಾಲುವೆಯಲ್ಲಿ ಪ್ರೇಯಸಿಯ ಕೊಲೆಗೈದ ಪ್ರಿಯಕರ..!

Untitled design (46)

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಯಕ್ಕುಂದ ಗ್ರಾಮದ ಬಳಿಯ ಭದ್ರಾ ಕಾಲುವೆಯಲ್ಲಿ ಆಘಾತಕಾರಿ ಕೊಲೆ ಘಟನೆಯೊಂದು ನಡೆದಿದೆ. ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ...

Read moreDetails

ಲವ್ ಜಿಹಾದ್ ಅಲ್ಲ, ಇಷ್ಟದ ಮದುವೆ: ಮುಕಳೆಪ್ಪ,ಗಾಯತ್ರಿಯ ಸ್ಪಷ್ಟನೆ

Untitled design (45)

ಧಾರವಾಡ: ಯೂಟ್ಯೂಬ್ನಲ್ಲಿ ಕಾಮಿಡಿ ವೀಡಿಯೋಗಳ ಮೂಲಕ ಜನಪ್ರಿಯತೆ ಗಳಿಸಿದ ಧಾರವಾಡದ ಖ್ವಾಜಾ ಶಿರಹಟ್ಟಿ (ಮುಕಳೆಪ್ಪ) ಹಿಂದೂ ಯುವತಿ ಗಾಯತ್ರಿ ಜಾಲಿಹಾಳ್ ಅವರನ್ನು ಮದುವೆಯಾದ್ದು ವಿವಾದವಾಗಿತ್ತು. ಈ ಮದುವೆಯ...

Read moreDetails

ಬಸ್ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಿದ ಬಿಎಂಟಿಸಿ

Untitled design (44)

ಬೆಂಗಳೂರು; ಸೆಪ್ಟೆಂಬರ್ 24, 2025: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಕಠಿಣ ಕ್ರಮಕ್ಕೆ ಮುಂದಾಗಿದೆ. ಬಸ್ ಚಾಲನೆ ವೇಳೆ ಚಾಲಕರು ಮೊಬೈಲ್...

Read moreDetails

ಬೆಳಿಗ್ಗೆ ಅರ್ಚಕ, ರಾತ್ರಿ ಕಳ್ಳ: ದೇವಾಲಯ ಕಳ್ಳತನದ ಆರೋಪದಲ್ಲಿ ಇಬ್ಬರು ಬಂಧನ

Untitled design (40)

ಬೆಂಗಳೂರು; (ಸೆ.24, 2025) ದೇವಾಲಯದಲ್ಲಿ ಬೆಳಗ್ಗೆ ಭಕ್ತಿಯಿಂದ ಪೂಜೆ ಸಲ್ಲಿಸುವ ಅರ್ಚಕರಾದರೆ, ರಾತ್ರಿಯಾದರೆ ಅದೇ ದೇವಾಲಯದ ವಸ್ತುಗಳನ್ನ ಕಳ್ಳತನಕ್ಕೆ ಮಾಡುವ ಘಟನೆಯಲ್ಲಿ ಬೆಂಗಳುರಿನಲ್ಲಿ ನಡೆದಿದೆ. ದೇವಾಲಯಗಳಿಂದ ಚಿನ್ನಾಭರಣ...

Read moreDetails

ಸೆ.27ಕ್ಕೆ ಉದಯ ಟಿವಿಯಲ್ಲಿ ಅದ್ದೂರಿ ʻಧ್ರುವ ದಸರಾʼ 

Untitled design (39)

ಉದಯ ಟಿವಿಯಲ್ಲಿ  ದಸರಾ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 27 ಶನಿವಾರ ಸಂಜೆ 6 ಗಂಟೆಗೆ ಧ್ರುವ ಸರ್ಜಾ ಜೊತೆ ವಿಶೇಷ ಕಾರ್ಯಕ್ರಮ ʻಧ್ರುವ ದಸರಾʼ ಪ್ರಸಾರವಾಗಲಿದೆ. ಭರ್ಜರಿ...

Read moreDetails

ಏಷ್ಯಾ ಕಪ್ 2025; ಹ್ಯಾರಿಸ್ ರೌಫ್‌ಗೆ ತಿರುಗೇಟು ನೀಡಿದ ಅರ್ಷದೀಪ್ ಸಿಂಗ್

Untitled design (38)

ದುಬೈ: ಏಷ್ಯಾ ಕಪ್ 2025ರ ಸೂಪರ್ 4 ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯವು ಕೇವಲ ಕ್ರೀಡಾಂಗಣದಲ್ಲಿ ರೋಚಕತೆಯನ್ನು ಮೀರಿ, ರಾಜಕೀಯ ಮತ್ತು ಸೇನಾ...

Read moreDetails

ಹೊಸ ಇತಿಹಾಸ ಸೃಷ್ಟಿಸಿದ ಕಾಂತಾರ-1 ಟ್ರೈಲರ್‌; 24 ಗಂಟೆಯಲ್ಲಿ 107 ಮಿಲಿಯನ್ ವೀಕ್ಷಣೆ

Untitled design (37)

ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ದಾಖಲೆಯ ವೀಕ್ಷಣೆ ಕಂಡಿದೆ. ರಿಷಬ್ ಶೆಟ್ಟಿ ನಿರ್ದೇಶನ ಮತ್ತು ನಟನೆಯ...

Read moreDetails

ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಮಂತಾ-ರಾಜ್ ನಿಡಿಮೋರು

Untitled design (36)

ವಿಚ್ಛೇದನದ ಬಳಿಕ ಒಂಟಿಯಾಗಿದ್ದ ಖ್ಯಾತ ನಟಿ ಸಮಂತಾ ರುತ್ ಪ್ರಭು ಹೆಸರು ಇತ್ತೀಚೆಗೆ ಖ್ಯಾತ ನಿರ್ದೇಶಕ ರಾಜ್ ನಿಡಿಮೋರು ಜೊತೆಗೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಗಾಸಿಪ್ ವಲಯದಲ್ಲಿ ಸಂಚಲನ...

Read moreDetails

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಕನ್ನಡದ ‘ಕಂದೀಲು’ ಸಿನಿಮಾಕ್ಕೆ ಗೌರವ

Untitled design (35)

ನವದೆಹಲಿ: ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 71ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಪ್ರದಾನ ಸಮಾರಂಭವು ದೆಹಲಿಯ ವಿಜ್ಞಾನ ಭವನದಲ್ಲಿ ಸಂಜೆ 4 ಗಂಟೆಗೆ ಆರಂಭವಾಯಿತು. ಈ ಬಾರಿಯ...

Read moreDetails

ಇಬ್ಲೂರು ಜಂಕ್ಷನ್ ಟ್ರಾಫಿಕ್ ಸಮಸ್ಯೆ: ಅಜೀಂ ಪ್ರೇಮ್ ಜೀಗೆ ಪತ್ರ ಬರೆದ ಸಿಎಂ ಸಿದ್ದು

Untitled design (34)

ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಪೀಕ್‌ ಸಮಯದಲ್ಲಿ ಉಂಟಾಗುವ ಭೀಕರ ಸಂಚಾರ ತಡೆ ಉಂಟಾಗುತ್ತಿದೆ. ಹೀಗಾಗಿ ನಿಮ್ಮ ವಿಪ್ರೊ ಕ್ಯಾಂಪಸ್‌ನಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಸಿಎಂ...

Read moreDetails

ದಿನೇಶ್ ಕಾರ್ತಿಕ್‌ ನಾಯಕತ್ವದಲ್ಲಿ ಪಾಕಿಸ್ತಾನದ ವಿರುದ್ದ ಕಣಕ್ಕಿಳಿಯಲು ಸಿದ್ದವಾದ ಟೀಂ ಇಂಡಿಯಾ

Untitled design (33)

2025ರ ಹಾಂಗ್ ಕಾಂಗ್ ಸಿಕ್ಸರ್ಸ್ ಟೂರ್ನಮೆಂಟ್‌ನಲ್ಲಿ ಭಾರತೀಯ ತಂಡವನ್ನು ಮುನ್ನಡೆಸಲು ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರನ್ನು ನಾಯಕರಾಗಿ ನೇಮಿಸಲಾಗಿದೆ. 2024ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ...

Read moreDetails

ವಿಜಯಪುರ ವಿಮಾನ ನಿಲ್ದಾಣಕ್ಕೆ ಆಸ್ಟ್ರಿಯಾದಿಂದ ಬಂದಿಳಿದ 2 ಅಗ್ನಿಶಾಮಕ ವಾಹನ

Untitled design (32)

ವಿಜಯಪುರ: ಉದ್ಘಾಟನೆಗೆ ಸಜ್ಜಾಗಿರುವ ಇಲ್ಲಿನ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣಕ್ಕೆ ಅಗತ್ಯವಾದ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳು ದೂರದ ಆಸ್ಟ್ರಿಯಾದಿಂದ ಸೋಮವಾರ ಬಂದು ತಲುಪಿವೆ ಎಂದು ಮೂಲಸೌಕರ್ಯ...

Read moreDetails

ಸ್ಮಗ್ಲಿಂಗ್‌ ಕೇಸ್‌: ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ನಿವಾಸದ ಮೇಲೆ ರೇಡ್

Untitled design (31)

ಭೂತಾನ್‌ನಿಂದ ಲ್ಯುಕ್ಸರಿ ವಾಹನಗಳನ್ನು ಅಕ್ರಮವಾಗಿ ಆಮದು ಮಾಡಿ ತೆರಿಗೆ ವಂಚನೆ ನಡೆಸಿರುವ ಪ್ರಕರಣದ ತನಿಖೆಯ ಭಾಗವಾಗಿ ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟರು ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರ ಕೊಚ್ಚಿ ನಿವಾಸಗಳ...

Read moreDetails

ಮಗುವಿನ ನಿರೀಕ್ಷೆಯಲ್ಲಿ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್

Untitled design (29)

ಬಾಲಿವುಡ್‌ನ ಜನಪ್ರಿಯ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ದೊಡ್ಡ ಸಂಚಲನ ಮೂಡಿಸಿದೆ....

Read moreDetails

ನಾನು ಹೋಗಿಯೇ ಬಿಡುತ್ತಿದ್ದೆ-ಕಾಂತಾರ ಶೂಟಿಂಗ್‌ ಅವಘಡ ನೆನೆದು ರಿಷಬ್ ಶೆಟ್ಟಿ ಭಾವುಕ

Untitled design (28)

ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ: ಚಾಪ್ಟರ್ 1 ಸಿನಿಮಾದ ಯಾತ್ರೆಯು ಸವಾಲುಗಳಿಂದ ಕೂಡಿತ್ತು. ಚಿತ್ರದ ಕೆಲಸ ಆರಂಭವಾದ ದಿನದಿಂದಲೇ ಒಂದಲ್ಲ ಒಂದು ಅಡೆತಡೆಗಳು...

Read moreDetails

ನೈಋತ್ಯ ರೈಲ್ವೆಯಿಂದ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಸಿಹಿ ಸುದ್ದಿ

Untitled design (96)

ಶಬರಿಮಲೆಗೆ ತೆರಳುವ ಅಯ್ಯಪ್ಪ ಸ್ವಾಮಿಯ ಭಕ್ತರಿಗಾಗಿ ನೈಋತ್ಯ ರೈಲ್ವೇ ವಿಶೇಷ ರೈಲು ಸೌಲಭ್ಯವನ್ನು ಘೋಷಿಸಿದೆ. ಈ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಕರ್ನಾಟಕದ ಭಕ್ತರಿಗೆ ಶಬರಿಮಲೆ ಯಾತ್ರೆಯನ್ನು ಸುಗಮ...

Read moreDetails

ಬೆಂಗಳೂರಿನಲ್ಲಿ 25,000ಕ್ಕೂ ಹೆಚ್ಚು ಗಿಡಗಳು ಆರೋಗ್ಯಕ್ಕೆ ಹಾನಿಕಾರಕ..!

Untitled design (95)

ಬೆಂಗಳೂರು, ಸೆಪ್ಟೆಂಬರ್ 23, 2025: ಬೆಂಗಳೂರು ನಗರವನ್ನು ಹಸಿರುಮಯಗೊಳಿಸುವ ಉದ್ದೇಶದೊಂದಿಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಇತರ ಸಂಘ-ಸಂಸ್ಥೆಗಳು ನೆಟ್ಟಿದ್ದ ಸಾವಿರಾರು ಗಿಡಗಳು ಈಗ ಪರಿಸರ...

Read moreDetails

ಕಾಂತಾರ ಫೇಕ್ ಪೋಸ್ಟರ್ ವಿವಾದ:ರಿಷಬ್ ಶೆಟ್ಟಿ ಸ್ಪಷ್ಟತೆ

Untitled design (27)

ಬಹುನಿರೀಕ್ಷಿತ ಕನ್ನಡ ಚಲನಚಿತ್ರ  ಕಾಂತಾರ ಚಾಪ್ಟರ್ 1  ಬಿಡುಗಡೆಗೆ ಮುನ್ನವೇ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿವಾದಕ್ಕೆ ಕೇಂದ್ರಬಿಂದುವಾಗಿದೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳು ಪೂರ್ಣಗತಿಯಲ್ಲಿರುವ ಈ ಸಮಯದಲ್ಲಿ, ಚಿತ್ರ ನೋಡುವ ಪ್ರೇಕ್ಷಕರು...

Read moreDetails

ನವರಾತ್ರಿಯಲ್ಲಿ ಆಚರಿಸುವ ದುರ್ಗಾಸಪ್ತಶತಿ ಪಾರಾಯಣ ಪಠಿಸುವುದು ಹೇಗೆ..?

Untitled design (92)

ನವರಾತ್ರಿಯ ಪವಿತ್ರ ಸಂದರ್ಭದಲ್ಲಿ ದುರ್ಗಾ ಸಪ್ತಶತಿ ಪಾರಾಯಣವು ಆಧ್ಯಾತ್ಮಿಕವಾಗಿ ಅತ್ಯಂತ ಮಹತ್ವದ ಕಾರ್ಯವಾಗಿದೆ. ಈ ಪಾರಾಯಣವು ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುವ ಸಂದರ್ಭದಲ್ಲಿ ಭಕ್ತರಿಗೆ ಶಾಂತಿ,...

Read moreDetails

ಚಿನ್ನಕ್ಕಿಂತ ಬೆಳ್ಳಿಯ ದರದಲ್ಲಿ ಭಾರಿ ಏರಿಕೆ

Untitled design (91)

ಪ್ರತಿದಿನ ಚಿನ್ನ ಮತ್ತು ಬೆಳ್ಳಿಯ ದರಗಳು ಹೆಚ್ಚು ಕಡಿಮೆ ಆಗುತ್ತಲೇ ಇವೆ. ಹೀಗಾಗಿ ಜನಸಾಮಾನ್ಯರು ಉತ್ತಮ    ಭವಿಷ್ಯಕ್ಕಾಗಿ ಚಿನ್ನ ಮತ್ತು ಬೆಳ್ಳಿಯ ಹೂಡಿಕೆ ಮಾಡಬಹುದಾಗಿದೆ. ಕಳೆದ...

Read moreDetails

ಕಾಂತಾರ ಚಾಪ್ಟರ್-1 ಪ್ರೀಮಿಯರ್ ಶೋ ಯಾವಾಗ..?

Untitled design (90)

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1 ಬಿಡುಗಡೆಗೆ ಸಜ್ಜಾಗಿದೆ. ರಿಷಬ್ ಶೆಟ್ಟಿ ಅವರ ನಿರ್ದೇಶನದ ಈ ಚಿತ್ರವು 2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರದ ಪೂರ್ವಭಾಗವಾಗಿದ್ದು, ಈಗಾಗಲೇ...

Read moreDetails

ವಿಮಾನದ ಚಕ್ರದ ಕೆಳಗೆ ಅಡಗಿ ಬಾಲಕನ ಅಪಾಯಕಾರಿ ಪ್ರಯಾಣ..!

Flight

ನವದೆಹಲಿ; ಅಫ್ಘಾನಿಸ್ತಾನದ 13 ವರ್ಷದ ಬಾಲಕನೊಬ್ಬ ಭಾನುವಾರ (ಸೆ.21, 2025) ಕಾಬೂಲ್‌ನಿಂದ ದೆಹಲಿಗೆ ವಿಮಾನದ ಹಿಂಭಾಗದ ಚಕ್ರದ ಬಾವಿಯಲ್ಲಿ ಅಡಗಿಕೊಂಡು ರಹಸ್ಯವಾಗಿ ಪ್ರಯಾಣಿಸಿರುವ ಆಘಾತಕಾರಿ ಘಟನೆ ನಡೆದಿದೆ....

Read moreDetails

ತಾಯಿಯ ಸ್ಮರಣಾರ್ಥ ಮಠಕ್ಕೆ ಕಾರು ಕಾಣಿಕೆ ನೀಡಿದ ನಟ ವಿನೋದ್‌ ರಾಜ್‌

Untitled design (26)

ಬೆಂಗಳೂರು;  ನಟ ವಿನೋದ್ ರಾಜ್ ತಮ್ಮ ತಾಯಿ ದಿವಂಗತ ಡಾ. ಎಂ. ಲೀಲಾವತಿ ಅವರ ಸ್ಮರಣಾರ್ಥವಾಗಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಮಹಾಂತ ಮಂದಾರ ಮಠಕ್ಕೆ ಒಂದು ಕಾರನ್ನು...

Read moreDetails

ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿಗೆ ಸೈಬರ್ ವಂಚನೆ..!

Untitled design (25)

ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆಯೂ ಆಗಿರುವ ಖ್ಯಾತ ಲೇಖಕಿ ಮತ್ತು ಸಮಾಜಸೇವಕಿ ಸುಧಾ ಮೂರ್ತಿಯವರು ಸೈಬರ್ ವಂಚಕರ ಗುರಿಯಾಗಿದ್ದಾರೆ. ಇಂದು (ಸೆ.5, 2025) ರಂದು ದೂರಸಂಪರ್ಕ ಸಚಿವಾಲಯದ ಉದ್ಯೋಗಿಯೆಂದು...

Read moreDetails

ಮೈಸೂರಿನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ

Untitled design (23)

ಮೈಸೂರು; ದಸರಾ ಮಹೋತ್ಸವವು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಒಂದು ಭವ್ಯ ಆಚರಣೆಯಾಗಿದೆ. ಇದರ ಅಂಗವಾಗಿ ಆಯೋಜಿಸಲಾಗುವ ಫಲಪುಷ್ಪ ಪ್ರದರ್ಶನವು ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಪ್ರಮುಖ ಆಕರ್ಷಣೆಯಾಗಿದೆ. ಈ...

Read moreDetails

ಹಾಡಹಗಲೇ ಚಾಕು ಇರಿತಕ್ಕೊಳಗಾದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವು

Untitled design (24)

ಬೆಂಗಳೂರು:ಬೆಂಗಳೂರಿನ ಸುಂಕದಕಟ್ಟೆಯ ಬಸ್ ನಿಲ್ದಾಣದ ಬಳಿ ಇಂದು (ಸೆ.22, 2025) ಮಧ್ಯಾಹ್ನ ದುಷ್ಕರ್ಮಿಯೊಬ್ಬ ಮಹಿಳೆಯನ್ನು ನಡುರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಮೃತ ಮಹಿಳೆ ರೇಖಾ (45) ಎಂದು...

Read moreDetails

ಬೆಂಗಳೂರಿನಿಂದ ವಾರಣಾಸಿಗೆ ತೆರಳುತ್ತಿದ್ದ ವಿಮಾನದಲ್ಲಿ ಆತಂಕಕಾರಿ ಘಟನೆ..!

Untitled design (21)

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾರಣಾಸಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಸೋಮವಾರ ಆತಂಕಕಾರಿ ಘಟನೆಯೊಂದು ನಡೆದಿದೆ. IX-1086 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಪ್ರಯಾಣಿಕ...

Read moreDetails

ಮುಖದ ಸೌಂದರ್ಯಕ್ಕೆ ತುಟಿಯ ಆರೋಗ್ಯವೂ ಮುಖ್ಯ..ಕಪ್ಪು ತುಟಿಗೆ ಸರಳ ಮನೆ ಮದ್ದು 

Untitled design (20)

ನಾವು ಮುಖದ ಸೌಂದರ್ಯವನ್ನು ಹೆಚ್ಚಿಸಲು ಹಲವಾರು ಸೌಂದರ್ಯವರ್ಧಕಗಳನ್ನು ಬಳಸುತ್ತೇವೆ. ಆದರೆ ತುಟಿಗಳ ಕಾಳಜಿಯ ಬಗ್ಗೆ ಸಾಮಾನ್ಯವಾಗಿ ಮರೆತುಬಿಡುತ್ತೇವೆ. ಇದರಿಂದಾಗಿ ಹೆಚ್ಚಿನವರ ತುಟಿಗಳು ಕಪ್ಪಾಗಿ ಕಾಣಿಸುತ್ತವೆ. ತುಟಿಗಳ ಸೌಂದರ್ಯವು ಮುಖದ...

Read moreDetails

ಸಾಕಷ್ಟು ಕುತೂಹಲ ಮೂಡಿಸಿರುವ ಕಾಂತಾರ ಚಿತ್ರದ ಟ್ರೈಲರ್‌ ಬಿಡುಗಡೆ

Untitled design (19)

ಇಂದು ಮಧ್ಯಾಹ್ನ 12-45ಕ್ಕೆ ಕನ್ನಡ ಚಿತ್ರಪ್ರೇಮಿಗಳಿಂದ 'ಕಾಂತಾರ ಅಧ್ಯಾಯ 1' ಕನ್ನಡ ಟ್ರೈಲರ್ ಹಾಗೂ ಸ್ಟಾರ್ ನಟರುಗಳಿಂದ ಉಳಿದ 5 ಭಾಷೆಗಳ ಟ್ರೈಲರ್ ಬಿಡುಗಡೆಯಾಯಿತು. ಹೃತಿಕ್ ರೋಷನ್,...

Read moreDetails

ಕಾಂತಾರ-1 ಸಿನಿಮಾ ಬಿಡುಗಡೆಗೂ ಮುನ್ನ ವಿವಾದ ಸೃಷ್ಟಿಸಿದ ಆ ಒಂದು ಪೋಸ್ಟ್‌..!

Untitled design (18)

ರಿಷಬ್ ಶೆಟ್ಟಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಕಾಂತಾರ ಚಾಪ್ಟರ್ 1 ರ ಟ್ರೈಲರ್ ಇಂದು (ಸೆ. 22, 2025) ರಂದು ಬಿಡುಗಡೆಯಾಗಿದೆ. 2022ರ ಸೆಪ್ಟೆಂಬರ್ 30ರಂದು ತೆರೆಕಂಡ...

Read moreDetails

ಬೆಂಗಳೂರಿನಲ್ಲಿ ನಕಲಿ ನಂಬರ್ ಪ್ಲೇಟ್ ಬಳಸಿ 1.5 ಕೊಟಿ ರಾಬರಿ

Untitled design (15)

ಬೆಂಗಳೂರು;  ನಕಲಿ ನಂಬರ್ ಪ್ಲೇಟ್ ಬಳಸಿ 1.5 ಕೊಟಿ ನಗದಿನ ಜೊತೆಗೆ 50 ಗ್ರಾಂ ಚಿನ್ನಾಭರಣಗಳನ್ನ ದೋಚಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಗಿರಿರಾಜು ಎಂಬುವರ ಮನೆಯಲ್ಲಿ...

Read moreDetails

ದಸರಾ ನಮ್ಮ ಸಮಗ್ರ ಸಂಸ್ಕೃತಿಯ ಪ್ರತೀಕ-ಬಾನು ಮುಷ್ತಾಕ್‌

Untitled design (14)

ಮೈಸೂರು; ಇಂದು ಬೆಳಗ್ಗೆ (ಸೆ.22,2025) ನಾಡಹಬ್ಬ ಮೈಸೂರು ದಸರಾವನ್ನು, ಬೂಕರ್‌ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌ ಚಾಮುಂಡಿಬೆಟ್ಟದಲ್ಲಿ  ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ಬಳಿಕ ಮಾತನಾಡಿದ ಅವರು, ನಾನು ನೂರಾರು...

Read moreDetails

ಭಾರತದ ತೂಫಾನ್‌ಗೆ ತತ್ತರಿಸಿದ ಪಾಕಿಸ್ತಾನ್-ಏಷ್ಯಾಕಪ್ 2025

Untitled design (13)

ಏಷ್ಯಾಕಪ್ 2025 ರ ರೋಚಕ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾದವು. ಈ ಟೂರ್ನಿಯಲ್ಲಿ ಈ ಎರಡು ತಂಡಗಳು ಈವರೆಗೆ 21...

Read moreDetails

ಚಿನ್ನದ ದರದಲ್ಲಿ ಭಾರಿ ಇಳಿಕೆ..!ಇಂದಿನ ಚಿನ್ನ- ಬೆಳ್ಳಿಯ ಬೆಲೆ ತಿಳಿಯೋಣ ಬನ್ನಿ

Untitled design (12)

ಇಂದಿನ ಚಿನ್ನದ ದರ ಸೆ.22: ಚೆನ್ನೈ, ಮುಂಬೈ, ದೆಹಲಿ, ಕೋಲ್ಕತ್ತಾದಲ್ಲಿ 18, 22, 24 ಕ್ಯಾರಟ್ ಚಿನ್ನದ ಬೆಲೆಗಳು ಈ ಕೆಳಗಿನಂತೆ ಇವೆ. ಚಿನ್ನವು ದೀರ್ಘಕಾಲದಿಂದ ಆರ್ಥಿಕ...

Read moreDetails

Asia cup 2025 :ಪಾಕಿಸ್ತಾನ ವಿರುದ್ದ ಟಾಸ್ಕ್‌ ಗೆದ್ದ ಭಾರತ

Untitled design (87)

ದುಬೈನ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಏಷ್ಯಾಕಪ್ 2025 ರ ಸೂಪರ್-4 ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ...

Read moreDetails

ನಾಳೆಯಿಂದ ಜಾತಿಗಣತಿ ಪ್ರಾರಂಭ; ಸಮೀಕ್ಷೆಯ ಈ 60 ಪ್ರಶ್ನೆಗಳಿಗೆ ಸಿದ್ಧರಾಗಿ..!

Untitled design (11)

ಬೆಂಗಳೂರು; (ಸೆ.21) ಕರ್ನಾಟಕದಲ್ಲಿ ಜಾತಿಗಣತಿಯ ಕಾವು ಜೋರಾಗಿದ್ದು, ಹಲವು ಗೊಂದಲಗಳ ಮಧ್ಯೆ ರಾಜ್ಯಾದ್ಯಂತ ನಾಳೆ (ಸೆಪ್ಟೆಂಬರ್ 22, 2025) ಜಾತಿಗಣತಿ ಆರಂಭವಾಗಲಿದೆ. ಶಿಕ್ಷಕರಿಗೆ ತರಬೇತಿ ನೀಡಲಾಗಿದ್ದು, ನಾಳೆ...

Read moreDetails

ಅವೈಜ್ಞಾನಿಕ ಸಮೀಕ್ಷೆ ಆದ್ರೆ ಅದನ್ನ ನಾವು ಮತ್ತೆ ತಿರಸ್ಕಾರ ಮಾಡ್ತೀವಿ – ವಚನಾನಂದ ಸ್ವಾಮೀಜಿ

Untitled design (10)

ಕೊಪ್ಪಳ ; ರಾಜ್ಯದಲ್ಲಿ ನಾಳೆಯಿಂದ (ಸೆ.22) ನಡೆಯಲಿರುವ ಜಾತಿಗಣತಿ ವಿಚಾರವಾಗಿ ಕೊಪ್ಪಳದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ...

Read moreDetails

ಏಕದಿನ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನ

Untitled design (8)

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಮೊದಲು ಬ್ಯಾಟಿಂಗ್ ಮಾಡಿ 412 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ಈ...

Read moreDetails

ಮಕ್ಕಳನ್ನು ಬಿಡದ ಮಾನಸಿಕ ಸಮಸ್ಯೆ..ಇದಕ್ಕೇನು ಪರಿಹಾರ..?

Untitled design (7)

ಇತ್ತೀಚಿಗೆ ಕಿನ್ನತೆಗೆ ಒಳಗಾಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಕೆಲವರಿಗೆ ಕಿನ್ನತೆ ಹಾಗೂ ಬೇಸರದ ನಡುವೆ ವ್ಯತ್ಯಾಸವೇ ಗೊತ್ತಿರುವುದಿಲ್ಲ. ಒಮ್ಮೊಮ್ಮೆ ಅವರಿಗೆ ಏನಾಗುತ್ತಿದೆ ಎಂಬೂದೇ ತಿಳಿದಿರುವುದಿಲ್ಲ. ಇತ್ತಿಚಿಗಷ್ಟೇ...

Read moreDetails

ರೈಲ್ವೆಯಲ್ಲಿ 1,763 ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು ಅಕ್ಟೋಬರ್ 17 ಕೊನೆ ದಿನಾಂಕ

Untitled design (6)

ರೈಲ್ವೆ ನೇಮಕಾತಿ ಇಲಾಖೆ (RRC) 1,763 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಿಸಿದೆ. 10ನೇ ತರಗತಿ ಮತ್ತು ಐಟಿಐ ಪಾಸ್ ಆದ ಅಭ್ಯರ್ಥಿಗಳಿಗೆ ಈ ಅವಕಾಶ ಲಭ್ಯವಿದೆ. ಅರ್ಜಿಗಳನ್ನು ಸೆಪ್ಟೆಂಬರ್...

Read moreDetails

ಹಳೇ ವೈಶಮ್ಯಕ್ಕೆ ಡ್ರೈವರ್‌ ಮೇಲೆ ದುಷ್ಕರ್ಮಿಗಳಿಂದ ಹ*ಲ್ಲೆ  

Untitled design (4)

ಬೆಂಗಳೂರು; ಟೆಂಪೋ ಡ್ರೈವರ್ ಮೇಲೆ ಲಾಂಗು ಮಚ್ಚಿನಿಂದ ಅಟ್ಯಾಕ್ ಮಾಡಿರುವ ಘಟನೆ ಮಲ್ಲೇಶ್ವರಮ್‌ನಲ್ಲಿ ನಡೆದಿದೆ. 38 ವರ್ಷದ ಜಾವೆದ್‌ ಪಾಷ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಶ್ರೀರಾಂಪುರ ನಿವಾಸಿಯಾಗಿರುವ ಜಾವೀದ್...

Read moreDetails

ಯೂಟ್ಯೂಬರ್‌ ಮುಕಳೆಪ್ಪ ವಿರುದ್ಧ ಎಫ್‌ಐಆರ್‌ ದಾಖಲು

Untitled design (5)

ಹುಬ್ಬಳ್ಳಿ; ಯೂಟ್ಯೂಬ್‌ ಸ್ಟಾರ್ ಮುಕಳೆಪ್ಪ ಅಲಿಯಾಸ್‌ ಖ್ವಾಜಾ ವಿರುದ್ಧ ಜೀವ ಬೆದರಿಕೆ ಹಾಗೂ ಅಪಹರಣದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ...

Read moreDetails

ಕೋರ್ಟ್ ಆವರಣದಲ್ಲೇ ಪತ್ನಿಗೆ ಚಾಕು ಇರಿದ ಪತಿ

Untitled design

ದಾವಣಗೆರೆ: ಕೋರ್ಟ್ ಆವರಣದಲ್ಲೇ ಪತಿಯೇ ಪತ್ನಿಗೆ ಚಾಕುವಿನಿಂದ ಹ*ಲ್ಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. 30 ವರ್ಷದ ಪದ್ಮಾ ಹಲ್ಲೆಗೊಳಗಾದ ಮಹಿಳೆ. ಡಿವೋರ್ಸ್ ಕೇಸ್ ವಿಚಾರಕ್ಕೆ ದಂಪತಿಗಳು...

Read moreDetails

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist