ADVERTISEMENT
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

ಮೇಕೆದಾಟು ವಿರುದ್ಧ ಸಲ್ಲಿಸಿದ್ದ ತಮಿಳುನಾಡು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Untitled design (16)

ಕಾವೇರಿ ನದಿ ನೀರು ವಿವಾದದಲ್ಲಿ ಮತ್ತೊಂದು ಮಹತ್ತ್ವದ ಬೆಳವಣಿಗೆಯಾಗಿದೆ. ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಂಪೂರ್ಣ ವಜಾಗೊಳಿಸಿದೆ....

Read moreDetails

ಪ್ರಾಣವನ್ನೇ ತೆಗೆದ ಗಂಟಲಲ್ಲಿ ಸಿಲುಕಿದ ಮಟನ್ ಪೀಸ್‌..!

Untitled design (15)

ತೆಲಂಗಾಣ: ಮಾಂಸ ಪ್ರೇಮಿಗಳಿಗೆ ಎಚ್ಚರಿಕೆಯಾಗುವಂತಹ ದುರಂತ ಘಟನೆ ತೆಲಂಗಾಣದ ನಾಗರ್ಕುರ್ನೂಲ್ ಜಿಲ್ಲೆಯಲ್ಲಿ ನಡೆದಿದೆ. ಕುರಿಮಾಂಸದ ಸಾರು ತಿನ್ನುವಾಗ ಗಂಟಲಲ್ಲಿ ಮಾಂಸದ ತುಂಡು ಸಿಲುಕಿ ವ್ಯಕ್ತಿಯೊಬ್ಬರು ಪ್ರಾಣ ಕಳೆದಿದ್ದಾರೆ....

Read moreDetails

ಕಾರ್‌ನಲ್ಲಿ ನಿಷೇಧಿತ ಇ-ಸಿಗರೇಟ್ ಪತ್ತೆ: ₹50 ಲಕ್ಷ ಬೆಲೆಯ ಸಾಮಗ್ರಿ ಜಪ್ತಿ, 9 ಮಂದಿ ಬಂಧನ !

Untitled design (14)

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದ ದೊಡ್ಡ ಕಾರ್ಯಾಚರಣೆಯಲ್ಲಿ ದುಬೈನಿಂದ ತಂದ ನಿಷೇಧಿತ ಇ-ಸಿಗರೇಟ್‌ಗಳನ್ನು ಸಾಗಿಸುತ್ತಿದ್ದ ಗ್ಯಾಂಗ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ. ₹50 ಲಕ್ಷ ಬೆಲೆಬಾಳುವ...

Read moreDetails

ಪೆಟ್ರೋಲ್ ಬೆಲೆ ಏರಿಕೆ ಪ್ರಸ್ತಾಪ: ಕಾಂಗ್ರೆಸ್ ಸರ್ಕಾರದ ವಿರುದ್ದ ಸಿಡಿದೆದ್ದ ಆರ್‌.ಅಶೋಕ್‌..!

Untitled design (11)

ಬೆಂಗಳೂರು: ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಮತ್ತೊಮ್ಮೆ ಏರಿಕೆ ಮಾಡುವ ಪ್ರಸ್ತಾಪಕ್ಕೆ ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ, ಅಸಮರ್ಥತೆ...

Read moreDetails

ದಿ ಗರ್ಲ್‌ಫ್ರೆಂಡ್ ಸಿನಿಮಾ ಸೂಪರ್ ಹಿಟ್: ಈವೆಂಟ್‌ನಲ್ಲಿ ರಶ್ಮಿಕಾ ಕೈಗೆ ಮುತ್ತಿಟ್ಟ ವಿಜಯ್‌

Untitled design (10)

ಟಾಲಿವುಡ್ ಮತ್ತು ಬಾಲಿವುಡ್‌ನಲ್ಲಿ ತನ್ನ ಅದ್ಭುತ ಅಭಿನಯದ ಮೂಲಕ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣಾ ಅವರ ಹೊಸ ಸಿನಿಮಾ ‘ದಿ ಗರ್ಲ್‌ಫ್ರೆಂಡ್’ ಸೂಪರ್ ಹಿಟ್ ಆಗಿದೆ....

Read moreDetails

ಬಾಬರಿ ಧ್ವಂಸ ವಾರ್ಷಿಕೋತ್ಸವದಂದು ಬೃಹತ್‌ ಸ್ಫೋಟಕಕ್ಕೆ ಯೋಜನೆ ನಡೆದಿತ್ತಾ..?

Untitled design (9)

ದೆಹಲಿ: ದೆಹಲಿ ಪೊಲೀಸರ ತೀವ್ರ ತನಿಖೆಯಿಂದ ಬಯಲಾಗಿರುವ ಮಹತ್ವದ ಮಾಹಿತಿ ಪ್ರಕಾರ, ಬಾಬರಿ ಮಸೀದಿ ಧ್ವಂಸದ ವಾರ್ಷಿಕ ದಿನವಾದ ಡಿಸೆಂಬರ್ 6 ರಂದು ದೆಹಲಿಯಲ್ಲಿ ಪ್ರಬಲ ಸ್ಫೋಟ ನಡೆಸಲು...

Read moreDetails

ದೆಹಲಿ ಸ್ಫೋಟ: ದೇಶದ 4 ನಗರಗಳಲ್ಲಿ ಸರಣಿ ಬಾಂಬ್ ದಾಳಿಗೆ ಯೋಜನೆ ನಡೆದಿತ್ತು..!

Untitled design (8)

ನವದೆಹಲಿ: ದೆಹಲಿಯ ಕೆಂಪು ಕೋಟೆ ಸಮೀಪ ನಡೆದ ಸ್ಫೋಟ ಪ್ರಕರಣದ ತನಿಖೆಯಲ್ಲಿ ಭಯಾನಕ ಮಾಹಿತಿಗಳು ಬೆಳಕಿಗೆ ಬಂದಿವೆ. ದೇಶದ ನಾಲ್ಕು ವಿವಿಧ ನಗರಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಆರೋಪಿಗಳು ಯೋಜನೆ ರೂಪಿಸಿದ್ದರು...

Read moreDetails

ಗ್ಲೋ ಆಪ್ ನಕಲಿ ಬ್ಯೂಟಿ ಕ್ಲಿನಿಕ್: ಲಕ್ಷ ಲಕ್ಷ ದೋಚಿರುವ ಕಿಲಾಡಿ ಡಾಕ್ಟರ್..!!

Untitled design (7)

ಬೆಂಗಳೂರು: ನಗರದ ನಾಗರಭಾವಿಯಲ್ಲಿ ಗ್ಲೋ ಆಪ್ ಬ್ಯೂಟಿ ಎಂಬ ಹೆಸರಿನಲ್ಲಿ ವಿಚಿತ್ರ ಹಾಗೂ ನಿಷಿದ್ಧ ಕೆಮಿಕಲ್‌ಗಳನ್ನ ಬಳಸಿ ಸ್ಕಿನ್ ಕೇರ್ ಕ್ಲಿನಿಕ್ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಯಾವುದೇ ವೈದ್ಯಕೀಯ...

Read moreDetails

ಬೆಂಗಳೂರಿನಲ್ಲಿ 700 ಕೋಟಿ ರೂ.ಗಳ ಭೂವಂಚನೆ..! ಒಂದೇ ಹೆಸರಿನಲ್ಲಿ 4 ಗ್ಯಾಂಗ್‌ ದೋಖಾ

Untitled design (6)

ಬೆಂಗಳೂರು: ಬೆಂಗಳೂರಿನ ಹೃದಯಭಾಗದಲ್ಲಿ ಸುಮಾರು 700 ಕೋಟಿ ರೂಪಯಗಳ ಬೆಲೆಯ ಆಸ್ತಿಯನ್ನು ದಖಲ್ ದೋಖಲ್ ಮಾಡಿಕೊಳ್ಳಲು 'ರಾಧಾ' ಎಂಬ ಹೆಸರನ್ನು ಬಳಸಿ ನಡೆದಿರುವ ಭೂವಂಚನೆಯ ಬೃಹತ್ ಹಗರಣ ಬಹಿರಂಗವಾಗಿದೆ. ಒಂದೇ...

Read moreDetails

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಪೆಟ್ರೋಲ್-ಡೀಸೆಲ್‌ಗೆ ಹೆಚ್ಚುವರಿ ತೆರಿಗೆ ?

Untitled design (5)

ಬೆಂಗಳೂರು: ರಾಜ್ಯದ ಅಸಂಘಟಿತ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಹಣವನ್ನು ಒದಗಿಸಲು ಪೆಟ್ರೋಲಿಯಂ ಉತ್ಪನ್ನಗಳಾದ ಪೆಟ್ರೋಲ್ ಮತ್ತು ಡೀಸೆಲ್‌ಗೆ ಹೆಚ್ಚುವರಿ ತೆರಿಗೆ ವಿಧಿಸುವ ಪ್ರಸ್ತಾವನೆಯನ್ನು ಕಾರ್ಮಿಕ ಇಲಾಖೆಯು ಸರ್ಕಾರಕ್ಕೆ ಸಲ್ಲಿಸಿದೆ....

Read moreDetails

ಉದ್ಯೋಗಸ್ಥ ಮಹಿಳೆಯರಿಗೆ ವರ್ಷಕ್ಕೆ 12 ದಿನ ಮುಟ್ಟಿನ ರಜೆ: ಕಾರ್ಮಿಕ ಇಲಾಖೆ ಆದೇಶ

Untitled design (4)

ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ವರ್ಷಕ್ಕೆ 12 ದಿನಗಳ ವೇತನ ಸಹಿತ ಮುಟ್ಟಿನ ರಜೆ (Menstrual Leave) ನೀಡುವಂತೆ ಕರ್ನಾಟಕ ಸರ್ಕಾರ...

Read moreDetails

ಬೆಂಗಳೂರು ಸುರಂಗ ರಸ್ತೆ ಯೋಜನೆಯನ್ನ ಮೋದಿ ಮತ್ತು ಗಡ್ಕರಿ ಮೆಚ್ಚಿದ್ದಾರೆ: ಡಿಸಿಎಂ ಡಿ.ಕೆ‌ ಶಿವಕುಮಾರ್

Untitled design (3)

ಬೆಂಗಳೂರು: ಬೆಂಗಳೂರಿನ ಡಬಲ್ ಡೆಕ್ಕರ್ ಸುರಂಗ ರಸ್ತೆ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮೆಚ್ಚುಗೆ ಸೂಚಿಸಿದ್ದಾರೆ ಎಂದು ಉಪಮುಖ್ಯಮಂತ್ರಿ...

Read moreDetails

ಕೆಂಪುಕೋಟೆ ಸ್ಫೋಟ ಪ್ರಕರಣ: ಶಂಕಿತ ಉಗ್ರ ಡಾ. ಉಮರ್ ಸಾವನ್ನಪ್ಪಿರುವುದು ದೃಢ

Untitled design (2)

ನವದೆಹಲಿ: ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿ ನಡೆದ ಭೀಕರ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಶಂಕಿತ ಉಗ್ರಗಾಮಿ ಡಾ. ಉಮರ್ ಮೃತಪಟ್ಟಿರುವುದು ಡಿಎನ್‌ಎ ಪರೀಕ್ಷೆಯಿಂದ ಧೃಡಪಟ್ಟಿದೆ. ಉಮರ್...

Read moreDetails

ಜನ್ಮಸಂಖ್ಯೆ ಆಧಾರಿತ ಇಂದು ನಿಮ್ಮ ಭವಿಷ್ಯ ಹೇಗಿದೆ..? ಯಾರಿಗೆ ಲಾಭ..? ಯಾರಿಗೆ ನಷ್ಟ..?

Untitled design (1)

ಜನ್ಮಸಂಖ್ಯೆ1,(10,19,28): ಒಬ್ಬರಿಂದ ಸಹಿಸಿಕೊಂಡು ಬಂದ ವಿಷಯಗಳ ಬಗ್ಗೆ ದೂರು ಸಲ್ಲಿಸುವ ತೀರ್ಮಾನ. ಬಜೆಟ್‌ನಲ್ಲಿ ಕೈಗೊಂಡ ಕೆಲಸಕ್ಕೆ ಉದ್ಯೋಗದಲ್ಲಿ ಮೆಚ್ಚುಗೆ, ಪ್ರೋತ್ಸಾಹ. ಲೇಖಕರು, ಮುದ್ರಕರು, ಸ್ಟೇಷನರಿ ವ್ಯಾಪಾರಿಗಳಿಗೆ ಆದಾಯ...

Read moreDetails

ಇಂದಿನ ನಿಮ್ಮ ರಾಶಿ ಫಲ ಹೇಗಿದೆ..? ಇಲ್ಲಿದೆ ಸಂಪೂರ್ಣ ಮಾಹಿತಿ..!

Untitled design

ಇಂದು ವೃಷಭ ರಾಶಿಯವರಿಗೆ ಯೌವನದ ಉತ್ಸಾಹ ದಾರಿ ತಪ್ಪಿಸಬಹುದು, ಆದರೆ ಅನಿರೀಕ್ಷಿತ ಉಡುಗೊರೆಯಿಂದ ಸಂತೋಷ ದೊರೆಯಲಿದೆ. ಕೆಲಸದಲ್ಲಿ ತೊಂದರೆಗಳನ್ನು ಕಡೆಗಣಿಸಿ ಮುನ್ನಡೆಯಿರಿ. ಹಣಕಾಸು ಯೋಜನೆಗೆ ಗಮನ ಹರಿಸಿ,...

Read moreDetails

ರಾಜಮೌಳಿ ಸಿನಿಮಾದ ಪ್ರಿಯಾಂಕಾ ಚೋಪ್ರಾ ಜೋನಸ್ ಅವರ ‘ಮಂದಾಕಿನಿ’ ಪೋಸ್ಟರ್ ರಿವೀಲ್ !

Untitled design (54)

ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸುತ್ತಿರುವ ಬಹುನಿರೀಕ್ಷಿತ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಕುತೂಹಲ ಮೂಡಿಸುತ್ತಿದೆ. ಈ ಚಿತ್ರದ ಹೆಸರು ಇನ್ನೂ...

Read moreDetails

ವರನ ಮೇಲೆ ದಾಳಿ ಮಾಡಿ ಪಾರಾರಿಯಾಗಲು ಯತ್ನ : 2 ಕಿಮೀ ಆರೋಪಿಗಳನ್ನ ಹಿಂಬಾಲಿಸಿದ ಡ್ರೋನ್‌

Untitled design (53)

ಅಮರಾವತಿ: ಒಂದು ಡ್ರೋನ್ ಕ್ಯಾಮೆರಾ, ವರನ ಮೇಲಿನ ಮಾರಣಾಂತಿಕ ದಾಳಿಯನ್ನು ಸೆರೆಹಿಡಿದು, ದಾಳಿಕೋರನನ್ನು 2 ಕಿಲೋಮೀಟರ್ ಬೆನ್ನಟ್ಟಿ ಪತ್ತೆಹಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನವೆಂಬರ್ 10ರ...

Read moreDetails

ಬಿಹಾರ ವಿಧಾನಸಭಾ ಚುನಾವಣೆ 2025: ಮತ್ತೆ BJPಗೆ ಜೈ ಎಂದ Exit Poll

Untitled design (48)

2025ರ ಬಿಹಾರ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ (Exit Poll) ಮತ್ತೊಮ್ಮೆ ಬಯಲಾಗಿದೆ. ಬಿಹಾರ ರಾಜ್ಯದಲ್ಲಿ ನವೆಂಬರ್ 11 ರಂದು 2ನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡ...

Read moreDetails

ಅಯೋಗ್ಯ-2 ಟೀಮ್ ಗೆ ಎಂಟ್ರಿ‌ ಕೊಡೋ ಸೂಪರ್ ಸ್ಟಾರ್ ಯಾರು..?

Untitled design (46)

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ ಆರಂಭವಾಗಿದೆ. ಅಯೋಗ್ಯ 2 ಚಿತ್ರತಂಡಕ್ಕೆ ಆಲ್ ಟೈಮ್ ಸೂಪರ್ ಸ್ಟಾರ್ ಎಂದೇ ಕರೆಯಲ್ಪಡುವ ನಟ ಸೇರ್ಪಡೆಗೊಳ್ಳುತ್ತಿರುವು ಕೇವಲ...

Read moreDetails

ಏರ್‌ ಇಂಡಿಯಾ ಸೇರಿ ದೇಶದ ವಿವಿಧ ವಿಮಾನಯಾನ ಸಂಸ್ಥೆಗೆ ಬಾಂಬ್‌ ಬೆದರಿಕೆ..!

Untitled design (45)

ನವದೆಹಲಿ: ಬುಧವಾರದಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಕ್ಷಣವೇ ವಿಮಾನವನ್ನು ವಾರಣಾಸಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಈ ಘಟನೆಯು...

Read moreDetails

ಧರ್ಮಸ್ಥಳ ಪ್ರಕರಣ: ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ಎಸ್‌ಐಟಿ ತನಿಖೆಗೆ ಗ್ರಿನ್‌ ಸಿಗ್ನಲ್‌

Untitled design (44)

ಬೆಂಗಳೂರು, ನವೆಂಬರ್ 12, 2025: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿದ್ದ ಆಘಾತಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಇಂದು ಮಹತ್ವದ ಆದೇಶ ಹೊರಡಿಸಿದೆ. ವಿಶೇಷ ತನಿಖಾ ತಂಡದ (ಎಸ್‌ಐಟಿ)...

Read moreDetails

ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ, ಭಯೋತ್ಪಾದಕರು ಮುಸ್ಲಿಮರಲ್ಲ: ಜಮೀರ್ ಅಹ್ಮದ್ ಖಾನ್

Untitled design (42)

ಬೆಂಗಳೂರು, ನವೆಂಬರ್ 12, 2025: ಕರ್ನಾಟಕ ಸರ್ಕಾರದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಯಾವುದೇ ಸ್ಥಾನವಿಲ್ಲ ಎಂದು ಹೇಳಿದ್ದಾರೆ. ಭಯೋತ್ಪಾದಕರಿಗೆ ಜಾತಿಯೇ...

Read moreDetails

ಆರ್‌ಸಿಬಿ ಚಾಂಪಿಯನ್‌ಶಿಪ್ ಸಂಭ್ರಮದಲ್ಲಿ ದುರಂತ: ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ದೂರ ?

Untitled design (41)

ಬೆಂಗಳೂರು, ನವೆಂಬರ್ 12, 2025: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು....

Read moreDetails

ಚೀನಾದ ಸಿಚುವಾನ್‌ನಲ್ಲಿ ಬೃಹತ್ ಹಾಂಗ್‌ಕ್ವಿ ಸೇತುವೆ ಕುಸಿತ..!

Untitled design (39)

ಚೀನಾ, ನವೆಂಬರ್ 12, 2025: ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಹೊಸದಾಗಿ ನಿರ್ಮಿಸಲಾಗಿದ್ದ ಬೃಹತ್ ಹಾಂಗ್‌ಕ್ವಿ ಸೇತುವೆ (Hongqi Bridge) ಒಂದು ಭಾಗ ಮಂಗಳವಾರ ನೋಡನೋಡುತ್ತಿದ್ದಂತೆ ಕುಸಿದು ಬಿದ್ದಿದೆ....

Read moreDetails

‘ಕೊರಗಜ್ಜ’ ಸಿನಿಮಾಗೆ ಪ್ಯಾನ್ ಇಂಡಿಯಾ ಟಚ್..!

Untitled design (38)

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್ ಕಾಂತಾರ ಚಾಪ್ಟರ್ 1 ಚಿತ್ರದ ಕೊನೆಯ ದೃಶ್ಯದಲ್ಲಿ ಕೊರಗಜ್ಜ ಬರ್ತಾರೆ. ಈಗ ತುಳುನಾಡಿನ ದೈವದ ಮಹಿಮೆಯನ್ನು ಹೇಳುವುದಕ್ಕೆ ಹೊಸ...

Read moreDetails

ದೆಹಲಿ ಸ್ಪೋಟ: ಗಾಯಾಳುಗಳ ಆರೋಗ್ಯ ವಿಚಾರಿಸಿ, ಭದ್ರತಾ ಸಭೆಗೆ ಸಜ್ಜಾದ ಪ್ರಧಾನಿ ಮೋದಿ

Untitled design (36)

ದೆಹಲಿ, ನವೆಂಬರ್ 12, 2025: ರಾಜಧಾನಿ ದೆಹಲಿಯನ್ನು ಬೆಚ್ಚಿಬೀಳಿಸಿದ ಭೀಕರ ಸ್ಪೋಟದ ಘಟನೆಯ ನಂತರ ದೇಶದಾದ್ಯಂತ ಆತಂಕದ ವಾತಾವರಣ ಮನೆ ಮಾಡಿದೆ. ನವೆಂಬರ್ 10 ರಂದು ಕೆಂಪು...

Read moreDetails

ದೆಹಲಿ ಸ್ಫೋಟ: ಬಿಜೆಪಿಯ ‘ಚುನಾವಣಾ ಕೃತ್ಯ’ ಎಂದು ಬಸವರಾಜ್ ರಾಯರೆಡ್ಡಿ ಆರೋಪ

Untitled design (35)

ಕೊಪ್ಪಳ: ದೆಹಲಿಯಲ್ಲಿ ನಡೆದ ಕಾರು ಬಾಂಬ್ ಸ್ಫೋಟದ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಅವರು ಬಿಜೆಪಿ ಮೇಲೆ ಗಂಭೀರ ಆರೋಪಗಳನ್ನು...

Read moreDetails

ಖೈದಿಗಳಿಗೆ ‘ರಾಜಾತಿಥ್ಯʼ ಪ್ರಕರಣ: ಮೂರು ಅಧಿಕಾರಿಗಳು ಸಸ್ಪೆಂಡ್‌

Untitled design (32)

ಬೆಂಗಳೂರು, ನವೆಂಬರ್ 10: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ 'ರಾಜಾತಿಥ್ಯ' ನೀಡುವ ಅಕ್ರಮಗಳು ಬಯಲಾದ ನಂತರ, ಕರ್ನಾಟಕ ಸರ್ಕಾರವು ಕಠಿಣ ಕ್ರಮ ಕೈಗೊಂಡಿದೆ. ಗ್ಯಾರಂಟಿ...

Read moreDetails

ಖೈದಿಗಳಿಗೆ ರಾಜಾತಿಥ್ಯ ಪ್ರಕರಣ: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ

Untitled design (31)

ಬೆಂಗಳೂರು, ನವೆಂಬರ್ 10: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ 'ರಾಜಾತಿಥ್ಯ' ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಇಂದು ರಾಜ್ಯ ಸರ್ಕಾರದ ವಿರುದ್ಧ...

Read moreDetails

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಮೃತವರ್ಷಿಣಿ ಧಾರಾವಾಹಿ ನಟಿ ರಜಿನಿ

Untitled design (30)

ಬೆಂಗಳೂರು, ನವೆಂಬರ್ 10: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಅಮೃತವರ್ಷಿಣಿ'ಯ ಮೂಲಕ ಮನೆಮಾತಾಗಿದ್ದ ನಟಿ ರಜಿನಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಿಮ್ ಟ್ರೈನರ್ ಅರುಣ್ ಗೌಡ...

Read moreDetails

ತಿರುಪತಿ ದೇವಸ್ಥಾನಕ್ಕೆ ನಕಲಿ ತುಪ್ಪ ಪೂರೈಸಿದ ಡೈರಿ: ಸಿಬಿಐ ಸ್ಟಷ್ಟನೆ

Untitled design (29)

ತಿರುಪತಿ, ನವೆಂಬರ್ 10: ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪದ ಕಲಬೆರಕೆ ಪ್ರಕರಣದಲ್ಲಿ ಸಿಬಿಐ ತನಿಖೆಯು ಆಘಾತಕಾರಿ ಸತ್ಯಗಳನ್ನು ಬಯಲುಮಾಡಿದೆ. ಉತ್ತರಾಖಂಡ ಮೂಲದ 'ಭೋಲೆ ಬಾಬಾ ಆರ್ಗಾನಿಕ್ ಡೈರಿ'...

Read moreDetails

ರೂಪೇಶ್ ಶೆಟ್ಟಿ ನಟನೆಯ ‘ಜೈ’ ಸಿನಿಮಾ ಟ್ರೇಲರ್ ಲಾಂಚ್: ಬಾಲಿವುಡ್‌ ಸ್ಟಾರ್‌ ಸುನೀಲ್ ಶೆಟ್ಟಿ ಸಾಥ್‌

Untitled design (28)

ಬಿಗ್ ಬಾಸ್ ಕನ್ನಡದ ಖ್ಯಾತಿ, ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ನಿರ್ದೇಶನ ಅಭಿನಯದ 'ಜೈ' ಸಿನಿಮಾದ ಟ್ರೇಲರ್ ಲಾಂಚ್ ಇಂದು ಬೆಂಗಳೂರಿನಲ್ಲಿ ಅದ್ಭುತ ಸಮಾರಂಭದೊಂದಿಗೆ ನಡೆಯಿತು. ತುಳುನಾಡದ...

Read moreDetails

ಇಂದಿನ ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಬದಲಾವಣೆ: ಚಿನ್ನ ಖರೀದಿಸುವವರು ಈ ಸುದ್ದಿ ನೋಡ್ಲೇಬೇಕು

Untitled design (27)

ಬೆಂಗಳೂರು: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಪ್ರತಿ 10 ಗ್ರಾಮ್ 22 ಕ್ಯಾರೆಟ್ ₹1,12,950; ಭಾರತದಲ್ಲಿ ಮಾತ್ರ ಚಿನ್ನದ ದರ ಹೆಚ್ಚಾಗಿದ್ದು, ವಿದೇಶದಲ್ಲಿ ಬೆಲೆ ಸ್ಥರವಾಗಿದೆ. ಬೆಂಗಳೂರು,...

Read moreDetails

ರಣಜಿ ಟ್ರೋಫಿ 2025:11 ಎಸೆತಗಳ ಅರ್ಧಶತಕ ಬಾರಿಸಿ ದಾಖಲೆ ಸೃಷ್ಟಿಸಿದ ಆಕಾಶ್ ಕುಮಾರ್ ಚೌಧರಿ

Untitled design (26)

ಸುರತ್, ನವೆಂಬರ್ 10, 2025: ರಣಜಿ ಟ್ರೋಫಿ 2025-26ರ 4ನೇ ಸುತ್ತಿನ ಪ್ಲೇಟ್ ಗ್ರೂಪ್ ಪಂದ್ಯದಲ್ಲಿ ಮೇಘಾಲಯದ ಯುವ ಬ್ಯಾಟ್ಸ್‌ಮನ್ ಆಕಾಶ್ ಕುಮಾರ್ ಚೌಧರಿ ಅರುಣಾಚಲ ಪ್ರದೇಶ...

Read moreDetails

ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ರಾಹುಲ್‌ ಗಾಂಧಿಗೆ 10 ಪುಷ್-ಅಪ್‌ಗಳ ಶಿಕ್ಷೆ..!

Untitled design (25)

ಮಧ್ಯಪ್ರದೇಶ: ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಕಾರ್ಯಕರ್ತರ ತರಬೇತಿ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಕ್ಕಾಗಿ ಅನುಪಮ ಶಿಕ್ಷೆಯನ್ನು ಅಂಗೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು 10 ಪುಷ್-ಅಪ್‌ಗಳ...

Read moreDetails

ತಂದೆಯ ಪಿಸ್ತೂಲ್‌ನಿಂದ 17 ವರ್ಷದ ವಿದ್ಯಾರ್ಥಿಗೆ ಹಾರಿಸಿದ ಸಹಪಾಠಿ

Untitled design (24)

ಹರಿಯಾಣ, ನವೆಂಬರ್ 10, 2025: ಗುರುಗ್ರಾಮ್‌ನ ಸೆಕ್ಟರ್-48ರಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯ 11ನೇ ತರಗತಿಯ ಮೂರು ಸಹಪಾಠಿಗಳ ನಡುವೆ ಹಳೇ ಜಗಳದಿಂದ ಉಂಟಾದ ದೊಡ್ಡ ಘಟನೆ. 17...

Read moreDetails

ಜೈಲಿನ ‘ರಾಜಾತಿಥ್ಯ’ ವೀಡಿಯೊ ಬಿಡುಗಡೆ ಪ್ರಕರಣ: ಧನ್ವೀರ್‌ ಮೇಲೆ ಸಿಸಿಬಿ ಕಣ್ಣು..!

Untitled design (23)

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುತ್ತಿದ್ದ 'ರಾಜಾತಿಥ್ಯ'ದ ವೀಡಿಯೊ ಬಿಡುಗಡೆಯಾದ ಬೆನ್ನಲ್ಲೇ, ನಟ ದರ್ಶನ್‌ ಅವರ ಆಪ್ತ ಗೆಳೆಯ ಮತ್ತು ನಟ ಧನ್ವೀರ್‌ ಅವರು ಸೆಂಟ್ರಲ್‌ ಕ್ರೈಮ್‌...

Read moreDetails

ಬೆಂಗಳೂರು ದಕ್ಷಿಣ ಜಿಲ್ಲಾ ಬ್ರಾಹ್ಮಣ ಮಹಾಸಂಘ: ಹೊಸ ನಾಯಕತ್ವ ಪದಗ್ರಹಣ..!

Untitled design (21)

ಬೆಂಗಳೂರು, ನವೆಂಬರ್ 10: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಹೊಸ ಹುದ್ದೆದಾರರ ಪದಗ್ರಹಣ ಮತ್ತು ನೇಮಕಾತಿ ಪತ್ರ ವಿತರಣೆಯ ಭವ್ಯ ಕಾರ್ಯಕ್ರಮವು ಇಂದು...

Read moreDetails

ಪರಿಸರ ಹಾನಿ ಆರೋಪದಡಿ ಎತ್ತಿನಹೊಳೆ ಯೋಜನೆಗೆ ಕೇಂದ್ರ ಬ್ರೇಕ್..!!

Untitled design (20)

ದಕ್ಷಿಣ ಕರ್ನಾಟಕದ ಬರಪೀಡಿತ 7 ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ಕಲ್ಪಿಸುವ ಎತ್ತಿನಹೊಳೆ ಏತ ನೀರಾವರಿ ಯೋಜನೆಯ ಮುಂದಿನ ಹಂತಕ್ಕೆ ಕೇಂದ್ರ ಸರ್ಕಾರ ತಡೆಯಾಜ್ಞೆ...

Read moreDetails

ಎಲ್‌ಪಿಜಿ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆ : ನವೆಂಬರ್ 1 ರಿಂದ 19 ಕೆಜಿ ಸಿಲಿಂಡರ್ ಬೆಲೆ ಬದಲಾವಣೆ

Untitled design (19)

ನವದೆಹಲಿ: ದೇಶದಲ್ಲಿ ಕಾಮರ್ಷಿಯಲ್ ಎಲ್‌ಪಿಜಿ ಬೆಲೆಗಳಲ್ಲಿ ಸಣ್ಣ ಪ್ರಮಾಣದ ಕಡಿತ ಘೋಷಣೆಯಾಗಿದೆ. ನವೆಂಬರ್ 1, 2025ರಿಂದ ಜಾರಿಗೆ ಬರುವಂತೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ...

Read moreDetails

ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ಐವರು ದುರ್ಮ*ರಣ

Untitled design (18)

ದಾನಾಪುರ: ಬಿಹಾರದ ದಾನಾಪುರದಲ್ಲಿ ಘೋರವಾದ ದುರಂತ ಸಂಭವಿಸಿದೆ. ಭಾನುವಾರ ರಾತ್ರಿ ಮನೆಯ ಮೇಲಾವಣಿ ಕುಸಿದು ಒಂದೇ ಕುಟುಂಬದ ಐದು ಸದಸ್ಯರು ಸಾವನ್ನಪ್ಪಿದ್ದಾರೆ. ಈ ಘಟನೆ ದಾನಾಪುರದ ದಿಯಾರಾ ಪ್ರದೇಶದ...

Read moreDetails

3 ವರ್ಷಕ್ಕಿಂತ ಹೆಚ್ಚು ಒಂದೇ ಶಾಖೆಯಲ್ಲಿ ಸೇವೆ ಸಲ್ಲಿಸಿದ KSRTC ಸಿಬ್ಬಂದಿಗಳು ವರ್ಗಾವಣೆ..!

Untitled design (17)

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್ಟಿಸಿ) ಆಡಳಿತದಲ್ಲಿ ಪಾರದರ್ಶಕತೆ ಮತ್ತು ಕಾರ್ಯಕಾರಿತ್ವವನ್ನು ಹೆಚ್ಚಿಸುವ ದಿಶೆಯಲ್ಲಿ ಒಂದು ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗಿದೆ. ಸಾರಿಗೆ ಇಲಾಖೆಯು ಕೆಎಸ್‌ಆರ್ಟಿಸಿಯ ವ್ಯವಸ್ಥಾಪಕ...

Read moreDetails

ರಾಜ್ಯದಲ್ಲಿ ಚಳಿಗಾಲ ಶುರು..! ಹವಾಮಾನ ಇಲಾಖೆ ನೀಡಿದ ಸೂಚನೆಗಳೇನು..?

Untitled design (15)

ಚಳಿಗಾಲದ ಪ್ರಾರಂಭದ ಸೂಚನೆಗಳೊಂದಿಗೆ ಕರ್ನಾಟಕ ರಾಜ್ಯವು ಶುಷ್ಕ ಹವಾಮಾನದ ದಿನಗಳನ್ನು ಅನುಭವಿಸುತ್ತಿದೆ. ಬಹುತೇಕ ಪ್ರದೇಶಗಳಲ್ಲಿ ಮಳೆ ಪ್ರವೃತ್ತಿ ಗಮನಾರ್ಹವಾಗಿ ಕುಗ್ಗಿದೆ, ಇದು ಚಿಲಿಪಿಲಿ ಚಳಿ ಮತ್ತು ಸ್ಪಷ್ಟವಾದ...

Read moreDetails

ಜನ್ಮಸಂಖ್ಯೆ ಆಧಾರಿತ ದಿನಭವಿಷ್ಯ ಹೇಗಿದೆ..?ಇಲ್ಲಿದೆ ಸಂಪೂಣ ಮಾಹಿತಿ

Untitled design (14)

ನವೆಂಬರ್ 10, 2025 ಸೋಮವಾರ: ಜನ್ಮತಾರೀಕು ಕೇವಲ ದಿನಾಂಕವಲ್ಲ, ಅದು ನಿಮ್ಮ ಜನ್ಮಸಂಖ್ಯೆಯನ್ನು ನಿರ್ಧರಿಸುತ್ತದೆ. ತಾರೀಕಿನ ಅಂಕೆಗಳನ್ನು ಒಟ್ಟುಗೂಡಿಸಿ ಏಕಸಂಖ್ಯೆಗೆ ತಂದರೆ (ಉದಾ: 19 → 1+9=10...

Read moreDetails

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ..? ಯಾರಿಗೆ ಶುಭ ಯಾರಿಗೆ ಅಶುಭ..!

Untitled design (13)

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿ ಸೋಮವಾರ. ಇಂದು ಮಾತಿನಿಂದ ಕಷ್ಟ, ಮನೆಯಲ್ಲಿ ಬೇಸರ, ಲೋಭದಿಂದ ನಷ್ಟ,...

Read moreDetails

ಕೇರಳದಿಂದ ಕಾರ್ಯನಿರ್ವಹಿಸುವ ಕರ್ನಾಟಕ-ತಮಿಳುನಾಡು ಬಸ್ ಸೇವೆ ಸ್ಥಗಿತ..!

Untitled design (12)

ಕೊಚ್ಚಿ: ಕೇರಳದಿಂದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಕಾರ್ಯನಿರ್ವಹಿಸುವ ಎಲ್ಲಾ ಅಂತರರಾಜ್ಯ ಐಷಾರಾಮಿ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕೇರಳ ಐಷಾರಾಮಿ ಬಸ್ ಮಾಲಿಕರ ಸಂಘ ಭಾನುವಾರ...

Read moreDetails

ಬಿಗ್ ಬಾಸ್ ಮನೆಯಿಂದ ಚಂದ್ರಪ್ರಭ ಎಲಿಮಿನೇಟ್..!

Untitled design (11)

ಬಿಗ್ ಬಾಸ್ ಕನ್ನಡ ಸೀಜನ್ 12ನೇ ಕಾಮಾಟೆಯಲ್ಲಿ ಇನ್ನೊಂದು ಅನಪೇಕ್ಷಿತ ತಿರುವು ನೀಡಿದೆ. ಆರು ವಾರಗಳ ಕಾಲ ಮನೆಯಲ್ಲಿ ತಮ್ಮ ಅದ್ಭುತ ಅಭಿನಯದಿಂದ ವೀಕ್ಷಕರನ್ನು ರಂಜಿಸಿದ್ದ ಸ್ಪರ್ಧಿ...

Read moreDetails

ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಟ್ಟ ಗಾಯಕಿ ಅನನ್ಯ ಭಟ್

Untitled design (10)

ತಿರುಪತಿ: ಕನ್ನಡ ಸಂಗೀತ ಲೋಕದ ಮಧುರ ಕಂಠದ ಹಿನ್ನೆಲೆ ಗಾಯಕಿ ಅನನ್ಯ ಭಟ್ ಅವರು ಇಂದು (ನವೆಂಬರ್ 9, 2025) ಹಸೆ ಮಣೆ ಏರಿದ್ದಾರೆ. ಚಿತ್ರರಂಗದ ಸೂಪರ್...

Read moreDetails

ರಾಷ್ಟ್ರೀಯ ಕಾರ್ಟಿಂಗ್‌ನಲ್ಲಿ ಬೆಂಗಳೂರಿನ ಇಶಾನ್‌ ಮಾದೇಶ್‌ ಅಮೋಘ ಗೆಲುವು !

Untitled design (9)

ಬೆಂಗಳೂರು: ಮಿಕೊ ಎಫ್‌ಎಂಎಸ್‌ಸಿಐ ರಾಷ್ಟ್ರೀಯ ರೊಟಾಕ್ಸ್‌ ಕಾರ್ಟಿಂಗ್‌ ಚಾಂಪಿಯನ್‌ಶಿಪ್‌ನ 5 ಮತ್ತು 6ನೇ ಸುತ್ತುಗಳು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನಡೆದು ಕೊನೆಗೊಂಡಿದೆ. ಈ ಸ್ಪರ್ಧೆಯಲ್ಲಿ ಸ್ಥಳೀಯ ಹಿರ್ಮಣಿ ಬೆಂಗಳೂರಿನ...

Read moreDetails

ವಂದೇ ಭಾರತ್‌ ರೈಲಿನಲ್ಲಿ ಆರ್‌ಎಸ್‌ಎಸ್ ಗೀತೆ: ಸಿಎಂ ವಿಜಯನ್ ಆಕ್ಷೇಪ

Untitled design (8)

ಕೇರಳ: ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಆರ್‌ಎಸ್‌ಎಸ್ (RSS) ಗೀತೆ ಹಾಡಿಸಿದ ಘಟನೆ ರಾಜ್ಯದಲ್ಲಿ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಘಟನೆಯ...

Read moreDetails

ಬಿಗ್ ಬಾಸ್ ಮನೆಯಿಂದ ಸ್ವತಃ ಹೊರಬಂದ ಚಂದ್ರಪ್ರಭ..!

Untitled design (7)

ಬಿಗ್ ಬಾಸ್ ಕನ್ನಡ ಸೀಸನ್ 12 ಸ್ಪರ್ಧಿ ಚಂದ್ರಪ್ರಭ ಅವರು ಮನೆಯಿಂದ ಹೊರನಡೆದಿದ್ದಾರೆ ಎನ್ನುವ ಸುದ್ದಿ ಪ್ರೋಮೋ ಇಂದಿನ ಚಿತ್ರದ ಮೂಲಕ ಬಂದಿದೆ. ಸ್ಪರ್ಧಿಗಳ ನಡುವೆ ನಡೆದ...

Read moreDetails

ಆಪರೇಷನ್ ಲಂಡನ್ ಕೆಫೆ: ರೈ ರೈ ರೈ ಹಾಡಿನಲ್ಲಿ ಮೇಘಾ ಶೆಟ್ಟಿ ಸಖತ್‌ ಸ್ಟೆಪ್‌

Untitled design (6)

ಕನ್ನಡ, ಹಿಂದಿ ಮತ್ತು ಮರಾಠಿ ಈ ಮೂರೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಮಹತ್ವಾಕಾಂಕ್ಷಿ ಚಿತ್ರ 'ಆಪರೇಷನ್ ಲಂಡನ್ ಕೆಫೆ' (ಓಎಲ್ಸಿ) ಮೊದಲ ಸಿಂಗಲ್ ಹಾಡು 'ರೈ ರೈ...

Read moreDetails

ಭರತ್ ದರ್ಶನ್ ನಿರ್ದೇಶನದ ಹೊಸ ಚಿತ್ರಕ್ಕೆ ಅದ್ಧೂರಿ ಮುಹೂರ್ತ

Untitled design (5)

ಹೈದರಾಬಾದ್: ಯುವ ನಟ ತಿರುವೀರ್ ಮತ್ತು ಜನಪ್ರಿಯ ನಟಿ ಐಶ್ವರ್ಯಾ ರಾಜೇಶ್ ಅಭಿನಯದ ಹೊಸ ಬಹುಭಾಷಾ ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. 'ಪ್ರಿ ವೆಡ್ಡಿಂಗ್ ಶೋ' ಚಿತ್ರದ...

Read moreDetails

ಊಟ ಮಾಡುವಾಗ ಮಗುವಿಗೆ ಮೊಬೈಲ್‌ ಕೊಡ್ತೀರಾ..? ಹಾಗಾದ್ರೆ ಈ ಸ್ಟೋರಿ ನೋಡ್ಲೇಬೇಕು..!

Untitled design (4)

ಮಗು ಊಟ ಮಾಡಲ್ಲ, ತಿಂಡಿ ತಿನ್ನಲ್ಲ ಎಂಬುದು ಬಹುತೇಕ ಪ್ರತಿಯೊಬ್ಬ ಪೋಷಕರ ದಿನನಿತ್ಯದ ದೂರಾಗಿದೆ. ಒಂದು ಹೊತ್ತಿನ ಊಟ ಮಾಡಿಸಲು ಪೋಷಕರು ಮಾಡುವ ಹೋರಾಟ ಸಾಹಸವೇ ಸರಿ....

Read moreDetails

ನಿರೀಕ್ಷೆಗೂ ಮೀರಿ ಹೆಚ್ಚಾಗಲಿದ್ಯಾ ಜಿಡಿಪಿ-ಸಿಇಎ ನಾಗೇಶ್ವರನ್ ಏನಂದ್ರು..?

Untitled design (1)

ನವದೆಹಲಿ: ಭಾರತದ ಆರ್ಥಿಕತೆ ಈ ಹಣಕಾಸು ವರ್ಷದಲ್ಲಿ ನಿರೀಕ್ಷೆಗಿಂತ ಹೆಚ್ಚು ವೇಗದಲ್ಲಿ ಬೆಳೆಯುತ್ತಿದೆ ಎಂಬ ಸುದ್ದಿ ದೇಶಾದ್ಯಂತ ಸಂತಸದ ಅಲೆ ಎಬ್ಬಿಸಿದೆ. ಮುಖ್ಯ ಆರ್ಥಿಕ ಸಲಹೆಗಾರ (CEA)...

Read moreDetails

ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ವಿವಾದ: ನಾಳೆ ಗೃಹ ಸಚಿವರ ನೇತೃತ್ವದಲ್ಲಿ ಸಭೆ

Untitled design

ಬೆಂಗಳೂರು:ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಖೈದಿಗಳಿಗೆ ಐಷಾರಾಮಿ ಸವಲತ್ತುಗಳು ಮತ್ತು ರಾಜಾತಿಥ್ಯ ದೊರಕುತ್ತಿದ್ದ ಪ್ರಕರಣವು ರಾಜ್ಯದ ಪ್ರಮುಖ ಚರ್ಚೆಯ ವಿಷಯವಾಗಿದೆ. ಈ ತೀವ್ರ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿ...

Read moreDetails

ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ ಮುಚ್ಚಿ ಹಾಕುವ ಷಡ್ಯಂತ್ರ ಮಾಡ್ತಿದೆ SIR-ರಾಹುಲ್ ಗಾಂಧಿ

Untitled design 2025 11 09T170935.849

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಮತ್ತು ಕೇಂದ್ರ ಚುನಾವಣಾ ಆಯೋಗದ (ECI) ವಿರುದ್ಧ ಮತ್ತೊಂದು ಭಾರೀ ಆರೋಪ ಮಾಡಿದ್ದಾರೆ. 2024ರ...

Read moreDetails

ಐಶ್ವರ್ಯಾ ರೈ ಆದಾಯ ತೆರಿಗೆ ಕೇಸ್‌ನಲ್ಲಿ ಭಾರೀ ಜಯ: ಮುಂಬೈ ITAT ತೀರ್ಪು

Untitled design 2025 11 09T164046.945

ಮುಂಬೈ: ಬಾಲಿವುಡ್‌ನ ಅಂತಾರಾಷ್ಟ್ರೀಯ ಸೌಂದರ್ಯ ರಾಣಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಆದಾಯ ತೆರಿಗೆ ಇಲಾಖೆಯ ವಿರುದ್ಧದ ದೀರ್ಘಕಾಲೀನ ಕಾನೂನು ಹೋರಾಟದಲ್ಲಿ ಬೃಹತ್ ಜಯ ಸಿಕ್ಕಿದೆ. ಮುಂಬೈನ...

Read moreDetails

ಉಗ್ರಂ ಮಂಜು ನಿಶ್ಚಿತಾರ್ಥ: ಜನವರಿಯಲ್ಲಿ ಮದುವೆಗೆ ಸಿದ್ದತೆ..!

Untitled design 2025 11 09T153919.023

ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್‌ 11ರ ಮಾಜಿ ಸ್ಪರ್ಧಿ ಉಗ್ರಂ ಮಂಜು ಅವರು ತಮ್ಮ ಜೀವನದ ಹೊಸ...

Read moreDetails

ನಮ್ ಗಣಿ ಬಿ.ಕಾಂ ಪಾಸ್-2 ಮೊದಲ ಹಾಡು ರಿಲೀಸ್ ..! ಫೆಬ್ರವರಿ 12ಕ್ಕೆ ಸಿನಿಮಾ ಬಿಡುಗಡೆ

WhatsApp Image 2025 11 08 at 19.22.30

ಸ್ಯಾಂಡಲ್ವುಡ್‌ನ ಯುವ ತಾರೆ ಅಭಿಷೇಕ್ ಶೆಟ್ಟಿ ತಮ್ಮ ನಟನೆ ಮತ್ತು ನಿರ್ದೇಶನದ ಡ್ಯೂಯಲ್ ರೋಲ್‌ನಲ್ಲಿ ಮತ್ತೊಮ್ಮೆ ಮಿಂಚಲು ಸಿದ್ಧರಾಗಿದ್ದಾರೆ. "ನಮ್ ಗಣಿ ಬಿ.ಕಾಂ ಪಾಸ್-2" ಚಿತ್ರದ ಮೂಲಕ...

Read moreDetails

ಹೆತ್ತಮ್ಮನ ಜೊತೆ ಹೋಗಲು ಮಗಳು ನಿರಾಕರಿಸಿದ್ದೇಕೆ..?

Untitled design 2025 11 08T193905.627

ಮೈಸೂರು: ಮೈಸೂರಿನ ಓಂ ಶ್ರೀ ಸಾಯಿ ಟ್ರಸ್ಟ್ ಮುಂದೆ ನಡೆದ ಮಹಾ ಹೈಡ್ರಾಮಾ ಸಂಚಲನ ಮೂಡಿಸಿದೆ. ತಾಯಿ ಮತ್ತು ಮಗಳ ನಡುವೆ ಮೂರನೇ ಮಹಿಳೆ ಎಂಟ್ರಿ ಕೊಟ್ಟು...

Read moreDetails

ಕಬ್ಬು ದರ ನಿಗದಿ: ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

Untitled design 2025 11 08T180208.945

ಬೆಂಗಳೂರು: ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಉಗ್ರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದು, ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಬೆಳಗಾವಿ,...

Read moreDetails

ಕಬ್ಬು ಬೆಳೆಗಾರರ ಲಾಠಿಚಾರ್ಜ್ ಸುಳ್ಳು ಸುದ್ದಿ: ರಾಜ್ಯ ಸರ್ಕಾರ ಸ್ಪಷ್ಟನೆ

Untitled design 2025 11 08T163436.900

ಬೆಂಗಳೂರು: ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆಯಲ್ಲಿ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ, ಪ್ರತಿಯಾಗಿ ಕಲ್ಲು ತೂರಾಟ ನಡೆದಿದೆ ಎಂಬ ಸುದ್ದಿಗಳು ಸಂಚಲನ ಮೂಡಿಸಿದ್ದವು. ಆದರೆ ರಾಜ್ಯ ಸರ್ಕಾರವು ಇದನ್ನು...

Read moreDetails

ಡಿ.1ರಿಂದ 19 ರವರೆಗೆ ಸಂಸತ್ ಚಳಿಗಾಲ ಅಧಿವೇಶನ ನಿಗದಿ

Untitled design 2025 11 08T161211.774

ನವದೆಹಲಿ, ನವೆಂಬರ್ 08: ಭಾರತೀಯ ಸಂಸತ್ತಿನ ಚಳಿಗಾಲ ಅಧಿವೇಶನ ಡಿಸೆಂಬರ್ 1 ರಿಂದ ಡಿಸೆಂಬರ್ 19ರವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು...

Read moreDetails

ಸಲಿಂಗಕಾಮಕ್ಕೆ ಅಡ್ಡಿಯಾದ 5 ತಿಂಗಳ ಮಗುವನ್ನೇ ಉಸಿರುಗಟ್ಟಿಸಿ ಹ*ತ್ಯೆ ಮಾಡಿದ ತಾಯಿ..!

Untitled design 2025 11 08t132443.899

ತಮಿಳುನಾಡು: ಹೃದಯವಿದ್ರಾವಕ, ಆಘಾತಕಾರಿ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಲಮಂಗಲಂ ತಾಲೂಕಿನ ಚಿನ್ನಟ್ಟಿ ಗ್ರಾಮದಲ್ಲಿ ನಡೆದಿದೆ. ಸ್ನೇಹಿತೆಯೊಂದಿಗೆ ಸಲಿಂಗ ಸಂಬಂಧದಲ್ಲಿ ತೊಡಗಿದ್ದ ತಾಯಿ ಭಾರತಿ (26), ತನ್ನ...

Read moreDetails

ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ: ಸುಪ್ರೀಂ ಕೋರ್ಟ್ ಆದೇಶ

Untitled design 2025 11 08t125646.456

ನವದೆಹಲಿ: ಕನ್ನಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಸಹಚರಿ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಆರೋಪಿಗಳು, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದಾರೆ....

Read moreDetails

ಸೈಬರ್ ಕಳ್ಳರ ವಿರುದ್ಧ ಖಡಕ್ ವಾರ್ನಿಂಗ್ ಕೊಟ್ಟ ಕಾಂತಾರ ಬೆಡಗಿ ರುಕ್ಮಿಣಿ ವಸಂತ್ !

Untitled design 2025 11 08t122112.213

ಸಿನಿಮಾ ಜಗತ್ತಿನ ಗ್ಲಾಮರ್ ಲೋಕಕ್ಕೆ ಕಾಲಿಟ್ಟು ತಕ್ಷಣವೇ ಸ್ಟಾರ್ ಆದ ಕಾಂತಾರ ಬೆಡಗಿ ರುಕ್ಮಿಣಿ ವಸಂತ್. 'ಕಾಂತಾರ' ಸಿನಿಮಾದಲ್ಲಿ ತಮ್ಮ ನೈಸರ್ಗಿಕ ಅಭಿನಯದಿಂದ ಪ್ರೇಕ್ಷಕರ ಹೃದಯ ಗೆದ್ದ...

Read moreDetails

ಸಮಂತಾ ಜೊತೆ ‘ದಿ ಫ್ಯಾಮಿಲಿ ಮ್ಯಾನ್’ ನಿರ್ದೇಶಕ ರಾಜ್ ಮದುವೆ..?

Untitled design 2025 11 08t114606.755

ಬಾಲಿವುಡ್ ಮತ್ತು ಸೌತ್ ಇಂಡಸ್ಟ್ರಿಗಳ ಪ್ರಸಿದ್ಧ ನಟಿ ಸಮಂತಾ ರುತ್ ಪ್ರಭು ಮತ್ತು ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಖ್ಯಾತಿಯ ನಿರ್ದೇಶಕ ರಾಜ್ ಹೆಸರುಗಳು ಈಗ...

Read moreDetails

ಭೀಕರ ರಸ್ತೆ ಅಪಘಾತ: ಬೈಕ್ & ಕಾರಿಗೆ ಟ್ಯಾಂಕರ್ ಡಿಕ್ಕಿ, ಸ್ಥಳದಲ್ಲೇ ನಾಲ್ವರು ಸಾ*ವು !

Untitled design 2025 11 07t231652.878

ಕಲಬುರಗಿ: ಉತ್ತರ ಕರ್ನಾಟಕದ ಕಲಬುರಗಿ ತಾಲೂಕಿನ ಅವರಾದ್ ಗ್ರಾಮದ ಬಳಿ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ (ಎನ್‌ಹೆಚ್-50)ಯಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ. ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಲಾರಿ ಬೈಕ್...

Read moreDetails

ದಸರಾ ರಜೆ ವಿಸ್ತರಿಸಿದ್ದ ಹಿನ್ನೆಲೆ 10 ದಿನ ಹೆಚ್ಚಿನ ಬೋಧನೆಗೆ ಶಿಕ್ಷಣ ಇಲಾಖೆ ಸೂಚನೆ !

Untitled design 2025 11 07t225314.824

ಬೆಂಗಳೂರು: ಕರ್ನಾಟಕದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2025-26 ಶೈಕ್ಷಣಿಕ ಸಾಲಿನ ದಸರಾ ರಜೆಯನ್ನು ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಲು ವಿಸ್ತರಿಸಲಾಗಿದ್ದು, ಇದರಿಂದ ಕಳೆದುಕೊಂಡ...

Read moreDetails

ವಾಯು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ..!

Untitled design 2025 11 07t222108.712

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಶುಕ್ರವಾರ ಸರ್ಕಾರಿ ಕಚೇರಿಗಳ ಕೆಲಸದ ಸಮಯದಲ್ಲಿ ಮಹತ್ವದ...

Read moreDetails

6 ಗಂಟೆ ಶಸ್ತ್ರಚಿಕಿತ್ಸೆ ನಂತರ ಸಾವು: ಅಂತ್ಯಕ್ರಿಯೆ ಸಮಯದಲ್ಲಿ ಉಸಿರಾಡಿ ಕಣ್ಣು ತೆರೆದ ನಾರಾಯಣ..!

Untitled design 2025 11 07t221224.083

ಗದಗ: ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಬೆಟಗೇರಿ ಪಟ್ಟಣದಲ್ಲಿ ಚಪ್ಪಟೆ ಆಶ್ಚರ್ಯಕರ ಘಟನೆ ನಡೆದಿದೆ. 38 ವರ್ಷದ ನಾರಾಯಣ ಹೊನ್ನಲ್ ಎಂಬ ವ್ಯಕ್ತಿಗೆ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ...

Read moreDetails

ಮಾರ್ಕ್ ಟೀಸರ್ ರಿಲೀಸ್: ಕಿಚ್ಚ ಸುದೀಪ್ ಭರ್ಜರಿ ಆಕ್ಷನ್..!!

Untitled design 2025 11 07t214250.309

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ 'ಮಾರ್ಕ್'ನ ಆಕ್ಷನ್ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳನ್ನು ರೋಮಾಂಚನಗೊಳಿಸಿದೆ. ಭರ್ಜರಿ ಆಕ್ಷನ್ ಸೀನ್‌ಗಳು, ಕಿಚ್ಚನ ಖದರ್ ಲುಕ್ ಮತ್ತು...

Read moreDetails

ಬಿಡದಿ ತ್ಯಾಜ್ಯದಿಂದ ವಿದ್ಯುತ್ ಸ್ಥಾವರ ಪರಿಸರ ಸ್ನೇಹಿ: ಕೆಪಿಸಿಎಲ್ ಸ್ಪಷ್ಟೀಕರಣ !

Untitled design 2025 11 07t211243.556

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಬಿಡದಿಯಲ್ಲಿ ಸ್ಥಾಪಿಸಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕವು ಪರಿಸರಕ್ಕೆ ಯಾವುದೇ ಹಾನಿ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ. ಘಟಕವು ಕರ್ನಾಟಕ ಮಾಲಿನ್ಯ...

Read moreDetails

ತೇಜಸ್ Mk1A ಯೋಜನೆಗೆ ಬಲತುಂಬಿದ ಜನರಲ್ ಎಲೆಕ್ಟ್ರಿಕ್: 113 F404 ಎಂಜಿನ್‌ಗಳ ಪೂರೈಕೆಗೆ HAL ಜೊತೆ ಒಪ್ಪಂದ!

Untitled design 2025 11 07t204416.347

ನವದೆಹಲಿ: ಭಾರತೀಯ ವಾಯುಪಡೆಯ ತೇಜಸ್ LCA Mk1A ಕಾರ್ಯಕ್ರಮಕ್ಕೆ ಮತ್ತೊಂದು ಮೈಲುಗಲ್ಲು ಸೃಷ್ಟಿಯಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಮೆರಿಕದ ಜನರಲ್ ಎಲೆಕ್ಟ್ರಿಕ್ (GE) ಕಂಪನಿಯೊಂದಿಗೆ 113 F404-GE-IN20...

Read moreDetails

ಮನೆಯಲ್ಲಿನ ಇಲಿ ಓಡಿಸಲು ಇಲ್ಲಿದೆ ನೋಡಿ ಸುಲಭ ವಿಧಾನ..!

Untitled design 2025 11 07t202228.116

ಮನೆಯಲ್ಲಿ ಇಲಿಗಳ ಉಪಟಳ ಹೆಚ್ಚಾದರೆ ಅದು ದೊಡ್ಡ ಸಮಸ್ಯೆಯಾಗುತ್ತದೆ. ಚಿಕ್ಕದಾಗಿ ಕಾಣುವ ಈ ಇಲಿಗಳು ಕೊಡುವ ತೊಂದರೆಗಳು ಅಸಹನೀಯವಾಗಿರುತ್ತವೆ. ಒಮ್ಮೆ ಅವು ಮನೆ ಅಥವಾ ಅಂಗಡಿಗಳಿಗೆ ಪ್ರವೇಶಿಸಿದರೆ,...

Read moreDetails

ಗಿಲ್ಲಿಯನ್ನು ಕಳಪೆ ಕೊಡುವ ಬರದಲ್ಲಿ, ಕಾವ್ಯ ಗೌರವಕ್ಕೆ ಧಕ್ಕೆ ತಂದ್ರಾ ಧೃವಂತ್..?

Untitled design 2025 11 07t194116.808

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಮತ್ತೊಮ್ಮೆ ಗಲಾಟೆಯ ಜ್ವಾಲೆಯು ಉರಿದಿದೆ. ಗಿಲ್ಲಿ ನಟರಾಜ್ ಅವರನ್ನು ಕಳಪೆ ಆಟಗಾರ ಎಂದು ಆರೋಪಿಸಿದ ದ್ರುವಂತ್ ಅವರು, ತಮ್ಮ ವಾದಕ್ಕೆ...

Read moreDetails

ರೈತರ ಬೇಡಿಕೆಗೆ ಮಣಿದ ಸಿಎಂ ಸಿದ್ದರಾಮಯ್ಯ: ಕಬ್ಬು ಟನ್‌ಗೆ 3300 ರೂ. ಬೆಲೆ ನಿಗದಿ

Untitled design 2025 11 07t181321.939

ಬೆಂಗಳೂರು: ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ತೀವ್ರ ಹೋರಾಟಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ. ಪ್ರತಿ ಟನ್ ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ರೈತರ ಬೇಡಿಕೆಗಳನ್ನು ಭಾಗಶಃ...

Read moreDetails

ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ 2ನೇ ಸುತ್ತಿನ ಸಭೆ :ಸಭೆಯಲ್ಲಿ ಕಾರ್ಖಾನೆ ಮಾಲೀಕರಿಗೆ ಸಿಎಂ ತರಾಟೆ..!

Untitled design 2025 11 07t175514.931

ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಎರಡನೇ ಸುತ್ತಿನ ಸಭೆ ನಡೆಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ...

Read moreDetails

ರೈತ ಮುಖಂಡರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ

Untitled design 2025 11 07t172750.986

ಬೆಂಗಳೂರು: ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿ ಟನ್ ಕಬ್ಬಿಗೆ 3,500 ರೂಪಾಯಿ ಬೆಲೆ ನಿಗದಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ....

Read moreDetails

ಮನೆಯವರ ಟಾರ್ಗೆಟ್‌ ಆದ್ರಾ ಗಿಲ್ಲಿ & ಕಾವ್ಯ..?

Untitled design 2025 11 07t171843.760

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಸ್ಪರ್ಧಿ ಗಿಲ್ಲಿ ಅಲಿಯಾಸ್ ನಟರಾಜ್ ತಮ್ಮ ಕಾಮಿಡಿ ಮತ್ತು ಎಂಟರ್‌ಟೈನ್‌ಮೆಂಟ್ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನವರಾದ...

Read moreDetails

ಮೈಸೂರಿನಲ್ಲಿ ಹುಲಿ ದಾಳಿಗೆ ಮತ್ತೊಬ್ಬ ರೈತ ಬಲಿ

Untitled design 2025 11 07t170122.780

ಮೈಸೂರು:ಮೈಸೂರು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತೀವ್ರಗೊಂಡಿದ್ದು, ಹುಲಿ ದಾಳಿಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ 15 ದಿನಗಳಲ್ಲಿ ಮೂರು ರೈತರು ಹುಲಿ ದಾಳಿಗೆ ಬಲಿಯಾಗಿದ್ದು, ಇದೀಗ ಮತ್ತೊಬ್ಬ ರೈತನ...

Read moreDetails

ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರು ಪ್ರವಾಸ ರದ್ದು

Untitled design 2025 11 07t162647.371

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತುಮಕೂರು ಪ್ರವಾಸವು ಅನಿರೀಕ್ಷಿತವಾಗಿ ರದ್ದಾಗಿದೆ. ಇದಕ್ಕೆ ಕಾರಣ ಕಬ್ಬು ಬೆಳೆಗಾರರು ಮತ್ತು ರೈತ ಮುಖಂಡರೊಂದಿಗಿನ ಸಭೆಯ ಹಿನ್ನೆಲೆ ಪ್ರವಾಸ ರದ್ದಾಗಿದೆ...

Read moreDetails

ಇಂದಿನ ಸಿಎಂ-ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಏನಾಯಿತು..? ಇಲ್ಲಿದೆ ಸಂಪೂರ್ಣ ಮಾಹಿತಿ

Untitled design 2025 11 07t160605.247

ಬೆಂಗಳೂರು: ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಇಂದು ವಿಧಾನಸೌಧದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ...

Read moreDetails

ರಸ್ತೆ ತಡೆದು ಹೋರಾಟಕ್ಕಿಳಿದ ರೈತರು: ಹತ್ತರಗಿಯಲ್ಲಿ ಪೊಲೀಸ್ ಲಾಠಿಚಾರ್ಜ್..!

Untitled design 2025 11 07t154435.761

ಬೆಳಗಾವಿ: ಕಬ್ಬು ಬೆಳೆಗಾರರ ನ್ಯಾಯಯುತ ಬೆಲೆಗಾಗಿ ನಡೆಯುತ್ತಿರುವ ಹೋರಾಟವು ಇಂದು ಹುಕ್ಕೇರಿ ತಾಲೂಕಿನ ಹತ್ತರಗಿಯಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ದರ...

Read moreDetails

ವಂದೇ ಮಾತರಂ 150ನೇ ವಾರ್ಷಿಕೋತ್ಸವ: ಪ್ರಧಾನಿ ಭಾಗಿ

Untitled design 2025 11 06t232855.634

ನವದೆಹಲಿ: ಭಾರತದ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ನ 150ನೇ ವಾರ್ಷಿಕೋತ್ಸವವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಹಲವು ಪೀಳಿಗೆಯ ಭಾರತೀಯರನ್ನು ಒಗ್ಗೂಡಿಸಿ, ಎದ್ದುನಿಲ್ಲಲು ಪ್ರೇರೇಪಿಸಿದ ಈ ಗೀತೆ ರಾಷ್ಟ್ರದ ಚೈತನ್ಯವನ್ನು...

Read moreDetails

ರಾಶಿಕಾ vs ರಕ್ಷಿತಾ..! ಯಾರಿಗೆ ಸಿಗತ್ತೆ ಮನೆಯವರ ಪತ್ರ ?

Untitled design 2025 11 06t224822.557

ಬಿಗ್‌ಬಾಸ್ ಕನ್ನಡ ಮನೆಯಲ್ಲಿ ಈ ವಾರ ಭಿನ್ನ ರೀತಿಯ ಆಟಗಳು ನಡೆಯುತ್ತಿವೆ. ಯಾವುದೇ ಟಾಸ್ಕ್ ಇಲ್ಲದೇ ಸ್ಪರ್ಧಿಗಳು ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುವ ಸಮಯ ಬಂದಿದೆ. ಇದಕ್ಕೆ...

Read moreDetails

ದಿಢೀರನೆ ರಾಜಕೀಯ ನಿವೃತ್ತಿ ಘೋಷಸಿದ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್

Untitled design 2025 11 06t223616.553

ಶಿವಮೊಗ್ಗ: ಭದ್ರಾವತಿ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ದಿಢೀರ್ ರಾಜಕೀಯ ನಿವೃತ್ತಿ ಘೋಷಿಸಿ ಸಂಚಲನ ಮೂಡಿಸಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿ, ಪುತ್ರ...

Read moreDetails

ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ಐಸಿಸಿ ಮಹಿಳಾ ವಿಶ್ವಕಪ್ ವಿಜೇತ ಟೀಂ ಇಂಡಿಯಾ

Untitled design 2025 11 06t214155.572

ನವದೆಹಲಿ: 2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಐತಿಹಾಸಿಕ ವಿಜಯ ಸಾಧಿಸಿದ ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು...

Read moreDetails

ಸೀಜ್ ಕಾರಿನಲ್ಲಿ ಕೋಟಿ ಮೌಲ್ಯದ ಚಿನ್ನ-ಬೆಳ್ಳಿ ಮತ್ತು ಹಣ ಪತ್ತೆ..!

Untitled design 2025 11 06t202155.441

ಚಿಕ್ಕಮಗಳೂರು: ಕೊಪ್ಪ ಪೊಲೀಸ್ ಠಾಣೆಯಲ್ಲಿ ಒಂದು ತಿಂಗಳಿನಿಂದ ನಿಂತಿದ್ದ ಸೀಜ್ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಹಣ ಪತ್ತೆಯಾಗಿ ಸಂಚಲನ ಮೂಡಿಸಿದೆ....

Read moreDetails

ಕಲರ್ಸ್ ಕನ್ನಡದ ‘ಶ್ರೀಗಂಧದಗುಡಿ’ಯಲ್ಲಿ ರವಿ ಕಾಳೆ ಎಂಟ್ರಿ..!

Untitled design 2025 11 06t191105.538

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ಶ್ರೀಗಂಧದಗುಡಿ’ ಇದೀಗ ಅತ್ಯಂತ ಕುತೂಹಲಕರ ಘಟ್ಟಕ್ಕೆ ಕಾಲಿಟ್ಟಿದೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ಪೋಷಕ ನಟ ರವಿ ಕಾಳೆ ಅವರು ಈ ಧಾರಾವಾಹಿಯಲ್ಲಿ...

Read moreDetails

ದರ್ಶನ್‌ ಜೈಲುವಾಸ ಬೆನ್ನಲ್ಲೇ ವಿಜಯಲಕ್ಷ್ಮಿ ಪೋಸ್ಟ್‌ ವೈರಲ್‌

Untitled design 2025 11 06t180846.477

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್‌ ತೂಗುದೀಪ್‌ ಅವರ ಹೆಂಡತಿ ವಿಜಯಲಕ್ಷ್ಮಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಏರಿಳಿತಗಳನ್ನು ಪರೋಕ್ಷವಾಗಿ ಹಂಚಿಕೊಳ್ಳುವ...

Read moreDetails

ಭಾರತ vs ಆಸ್ಟ್ರೇಲಿಯಾ ನಾಲ್ಕನೇ ಟಿ20: ಸೂರ್ಯಕುಮಾರ್ ತಂಡದ ಏಕಪಕ್ಷೀಯ ಗೆಲುವು

Untitled design 2025 11 06t175433.571

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯವು ಟೀಂ ಇಂಡಿಯಾದ ಪ್ರಾಬಲ್ಯಕ್ಕೆ ಸಾಕ್ಷಿಯಾಯಿತು. ಹೆರಿಟೇಜ್ ಬ್ಯಾಂಕ್ ಕ್ರೀಡಾಂಗಣದಲ್ಲಿ ನಡೆದ ಈ ಥ್ರಿಲ್ಲಿಂಗ್...

Read moreDetails

ಕಬ್ಬು ಟನ್‌ಗೆ 3,200 ರೂ. ಬೆಂಬಲ ಬೆಲೆ ನಿಗದಿ: ರೈತರಿಗೆ ಸಿಎಂ ಸಿದ್ದರಾಮಯ್ಯ ಭರವಸೆ

Untitled design 2025 11 06t172843.000

ಬೆಂಗಳೂರು: ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಪರವಾಗಿ ಮಹತ್ವದ ಘೋಷಣೆ ಮಾಡಿದ್ದಾರೆ. ಕಬ್ಬು ಟನ್‌ಗೆ 3,200 ರೂಪಾಯಿ ಬೆಂಬಲ...

Read moreDetails

ಕಬ್ಬು ಬೆಳೆಗಾರರ ಹೋರಾಟ: ನಾಳೆ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ

Untitled design 2025 11 06t172900.630

ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತ್ವರಿತ ಕ್ರಮಕ್ಕೆ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ನಾಳೆ (ನವೆಂಬರ್...

Read moreDetails

ಸಚಿವ ಸ್ಥಾನ ಬೇಕೆಂದು ದೆಹಲಿಗೆ ಹೋಗಿಲ್ಲ: ರಾಮಲಿಂಗಾರೆಡ್ಡಿ ಸ್ಪಷ್ಟನೆ

Untitled design 2025 11 06t164841.460

ಬೆಂಗಳೂರು: ಸಚಿವ ಸ್ಥಾನ ಬೇಕು ಎಂದು ನಾನು ದೆಹಲಿಗೆ ಹೋಗಿಲ್ಲ, ಮುಂದೆ ಹೋಗುವುದೂ ಇಲ್ಲ ಎಂದು ಕರ್ನಾಟಕ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು...

Read moreDetails

ಬೆಳಗಾವಿಯಲ್ಲಿ ತೀವ್ರಗೊಂಡ ರೈತರ ಪ್ರತಿಭಟನೆ: ನಾಳೆ ಜಿಲ್ಲಾ ಬಂದ್ ಕರೆ..!

Untitled design 2025 11 06t161757.118

ಬೆಳಗಾವಿ ಜಿಲ್ಲೆಯಲ್ಲಿ ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಂಡಿದೆ. ಕಬ್ಬು ಬೆಳೆಗಾರರು ಸರ್ಕಾರದ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಾಳೆ (ನವೆಂಬರ್ 7, 2025) ಬೆಳಗಾವಿ ಜಿಲ್ಲಾ...

Read moreDetails

ನೊಯ್ಡಾ ಚರಂಡಿಯಲ್ಲಿ ತಲೆಯಿಲ್ಲದ ಬೆತ್ತಲೆ ಶ*ವ ಪತ್ತೆ..!

Untitled design 2025 11 06t155707.373

ನೊಯ್ಡಾ, ನವೆಂಬರ್ 6:  ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿರುವ ಒಂದು ಭಯಾನಕ ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಸೆಕ್ಟರ್ 108 ರ ಚರಂಡಿಯಲ್ಲಿ ತಲೆ ಮತ್ತು ಅಂಗೈಗಳನ್ನು...

Read moreDetails

ಪಾಕಿಸ್ತಾನದ ವೇಗಬೌಲರ್ ಹ್ಯಾರಿಸ್ ರೌಫ್‌ಗೆ 2 ಪಂದ್ಯಗಳ ನಿಷೇಧ..!

Untitled design 2025 11 06t153811.340

ಪಾಕಿಸ್ತಾನದ ವೇಗಬೌಲರ್ ಹಾರಿಸ್ ರೌಫ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಎರಡು ಪಂದ್ಯಗಳ ನಿಷೇಧ ವಿಧಿಸಿದೆ. ಇದರ ಪರಿಣಾಮವಾಗಿ, ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ...

Read moreDetails

ಪತ್ನಿ ಕಾಣೆಯಾಗಿದ್ದಕ್ಕೆ ಮಗಳನ್ನು ಕೊಂದು, ತಂದೆ ಆತ್ಮ*ಹತ್ಯೆ ಶರಣು..!

Untitled design 2025 11 05t233208.102

ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯಿಂದ ಸ್ಥಳೀಯರು ಮತ್ತು ಅಧಿಕಾರಿಗಳು ದಿಗ್ಭ್ರಾಂತರಾಗಿದ್ದಾರೆ. ಪತ್ನಿ ಕಾಣೆಯಾಗಿದ್ದಕ್ಕೆ ಮನನೊಂದ ತಂದೆ ತನ್ನ ಐದು...

Read moreDetails
Page 1 of 8 1 2 8

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist