ADVERTISEMENT
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

ಬೆಂಗಳೂರಿನಲ್ಲಿ ವರುಣನ ಆರ್ಭಟ: ವಾಡಿಕೆಗಿಂತ ದುಪ್ಪಟ್ಟು ಮಳೆ..!

Rain 5 2025 03 49c42879615da995445d0cabfb5d66c6

ರಾಜಧಾನಿ ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆಯ ಅಬ್ಬರ ಮುಂದುವರೆದಿದ್ದು, ವಾಡಿಕೆಗಿಂತ ಶೇ.113ರಷ್ಟು ಹೆಚ್ಚಿನ ಮಳೆ ದಾಖಲಾಗಿದೆ. ಕಳೆದ ಎರಡು ವಾರಗಳಿಂದ ನಗರದಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ...

Read moreDetails

ಭೂಮಿ ಕಬಳಿಕೆಗೆ ಕಠಿಣ ಶಿಕ್ಷೆ: ಚಿಕ್ಕಬೈಲಪ್ಪಗೆ 2 ವರ್ಷ ಜೈಲು, 50,000 ದಂಡ!

Film 2025 04 21t071104.789

ವರದಿ: ಮೂರ್ತಿ. ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ನೆಲಮಂಗಲ ಬೆಂಗಳೂರು ನಗರದ 8ನೇ ಎಸಿಎಂಎಂ (ACMM) ನ್ಯಾಯಾಲಯವು ಭೂಮಿಯ ನಕಲಿ ದಾಖಲೆ ಸೃಷ್ಟಿಸಿ ಭೂಕಬಳಿಕೆ ಮಾಡಲು ಯತ್ನಿಸಿದ್ದ ಆರೋಪಿಗೆ...

Read moreDetails

ಬೆಂಗಳೂರು ಸುತ್ತ ಹೊಸ ಟೌನ್‌ಶಿಪ್‌..ಸರ್ಕಾರದಿಂದ ಭೂಮಿ ಸ್ವಾಧೀನ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್!

Film 2025 04 21t065354.990

ಬೆಂಗಳೂರು, ಭಾರತದ ಸಿಲಿಕಾನ್ ವ್ಯಾಲಿಯಾಗಿ, ವಿಶ್ವದಾದ್ಯಂತ ಜನರನ್ನು ಆಕರ್ಷಿಸುತ್ತಿದೆ. ಇದರಿಂದ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಮೂಲಸೌಕರ್ಯ, ಕುಡಿಯುವ ನೀರು, ಮತ್ತು ವಸತಿಗಳ ಪೂರೈಕೆ ದೊಡ್ಡ ಸವಾಲಾಗಿದೆ. ಈ...

Read moreDetails

ಫುಲ್ ಟ್ಯಾಂಕ್ ಮಾಡುವ ಮುನ್ನ: ಇಂದಿನ ಪೆಟ್ರೋಲ್-ಡೀಸೆಲ್ ದರ ತಿಳಿಯಿರಿ!

Film 2025 04 21t064815.371

ಪೆಟ್ರೋಲ್ ಮತ್ತು ಡೀಸೆಲ್ ಇಂದು ಜಗತ್ತಿನಾದ್ಯಂತ 'ದ್ರವರೂಪದ ಚಿನ್ನ' ಎಂದೇ ಜನಪ್ರಿಯವಾಗಿವೆ. ಕೈಗಾರಿಕೆ, ಕೃಷಿ, ಸಾರಿಗೆ, ಮತ್ತು ಯಂತ್ರೋಪಕರಣಗಳಿಗೆ ಇಂಧನವು ಅತ್ಯಗತ್ಯವಾಗಿದೆ. ಆದರೆ, ಕಚ್ಚಾತೈಲದ ಕೊರತೆ ಮತ್ತು...

Read moreDetails

ಚಿನ್ನ ಖರೀದಿಗೆ ಇಂದು ಒಳ್ಳೆಯ ದಿನವೇ? ಇಂದಿನ ಚಿನ್ನ-ಬೆಳ್ಳಿ ಬೆಲೆ ಇಲ್ಲಿದೆ!

Whatsapp image 2025 01 25 at 4.06.37 pm 768x384 1 350x250 1 300x214 1

ಚಿನ್ನವು ಭಾರತೀಯರಿಗೆ ಕೇವಲ ಆಭರಣವಲ್ಲ, ಆರ್ಥಿಕ ಭದ್ರತೆಯ ಸಂಕೇತವೂ ಹೌದು. ಆದರೆ, ಚಿನ್ನದ ಬೆಲೆಯ ಏರಿಳಿತವು ಖರೀದಿದಾರರಿಗೆ ಯಾವಾಗಲೂ ಒಂದು ಒಡದಾಟವನ್ನುಂಟು ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ...

Read moreDetails

ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಯಶಸ್ಸು, ಸ್ನೇಹಿತರೊಂದಿಗೆ ಪ್ರವಾಸ ಮಾಡುವರು

Whatsapp image 2024 11 14 at 7.33.15 am

ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಅಷ್ಟಮೀ ತಿಥಿ, ಸೋಮವಾರ. ಈ ದಿನದ ವಿಶೇಷತೆಯೆಂದರೆ ಅವಕಾಶದ ತ್ಯಾಗ, ಅತಿಯಾದ ಭೋಗ, ಮತ್ತು ಸಿಗದ ಆಸ್ತಿಯ ಭಾಗ....

Read moreDetails

ಪೂಜಾ ಹೆಗ್ಡೆ ಅಲ್ಲ,’ಬಿಲ್ಲ ರಂಗ ಬಾಷ’ ಸಿನಿಮಾಕ್ಕೆ ಕನ್ನಡ ನಟಿ ನಾಯಕಿಯೇ? ಇಲ್ಲಿದೆ ಸುಳಿವು!

Film 2025 04 20t232339.021

ಕಿಚ್ಚ ಸುದೀಪ್‌ರವರ ನಟನೆಯ ಮತ್ತು ಅನೂಪ್ ಭಂಡಾರಿಯವರ ನಿರ್ದೇಶನದ 'ಬಿಲ್ಲ ರಂಗ ಬಾಷ' ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಆರಂಭವಾಗಿದೆ. ಚಿತ್ರತಂಡವೇ ಈ ಬಗ್ಗೆ ಖಡಕ್ ಪೋಸ್ಟರ್‌ನೊಂದಿಗೆ ಸಾಮಾಜಿಕ...

Read moreDetails

ಸುಧಾರಾಣಿ ‘ಘೋಸ್ಟ್ ದಿ ದೆವ್ವ’ ಕಿರುಚಿತ್ರಕ್ಕೆ ನಿರ್ಮಾಪಕಿಯಾಗಿ ಹೊಸ ಹೆಜ್ಜೆ!

Film 2025 04 20t231605.334

ಕನ್ನಡ ಚಿತ್ರರಂಗದ ಖ್ಯಾತ ನಟಿ ಸುಧಾರಾಣಿ, ಬಾಲನಟಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿ, ದಶಕಗಳಿಂದ ಕೇವಲ ನಟಿಯಾಗಿ ಗುರುತಿಸಿಕೊಂಡಿದ್ದವರು, ಈಗ ಸಿನಿಮಾ ನಿರ್ಮಾಣದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. 'ಘೋಸ್ಟ್...

Read moreDetails

ತಂಗಿ ನಂದಿನಿಯ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಯಶ್-ರಾಧಿಕಾ!

Film 2025 04 20t225902.819

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್‌ನಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದಾರೆ. ಈ ಸಿನಿಮಾವು 2026ರ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದ್ದು, ಶೂಟಿಂಗ್‌ನ್ನು ಶೀಘ್ರವಾಗಿ ಮುಗಿಸುವ...

Read moreDetails

ಸರ್ಕಾರಿ ಉದ್ಯೋಗದ ಸುವರ್ಣಾವಕಾಶ: ಆದಾಯ ತೆರಿಗೆ ಇಲಾಖೆಯಲ್ಲಿ ನೇಮಕಾತಿ..!

Film 2025 04 20t223851.795

ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವ ಯುವಕರಿಗೆ ಭಾರತದ ಆದಾಯ ತೆರಿಗೆ ಇಲಾಖೆಯಿಂದ ಒಂದು ಉತ್ತಮ ಅವಕಾಶ ಒದಗಿಬಂದಿದೆ. ಇಲಾಖೆಯು ಸ್ಟೆನೋಗ್ರಾಫರ್ ಗ್ರೇಡ್-I ಹುದ್ದೆಗಳಿಗೆ 62 ಖಾಲಿ ಜಾಗಗಳಿಗೆ...

Read moreDetails

ಸಿಲಿಕಾನ್ ಸಿಟಿಯಲ್ಲಿ ಮಳೆಯ ರಾಗ: ಏಪ್ರಿಲ್ 24-25ಕ್ಕೆ ಮಳೆ, ಎಚ್ಚರಿಕೆ ಘೋಷಣೆ!

Film 2025 04 19t222925.786

ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆ ವರುಣನ ಅಬ್ಬರ ಮತ್ತೆ ಶುರುವಾಗಿದೆ. ಕೋರಮಂಗಲ, ಆಡುಗೋಡಿ, ಎಲೆಕ್ಟ್ರಾನ್ ಸಿಟಿ ಸೇರಿದಂತೆ ನಗರದ ಹಲವೆಡೆ ಮುಂಗಾರು ಪೂರ್ವ ಮಳೆಯಾಗಿದ್ದು, ಬಿಸಿಲಿನ ಬೇಗೆಗೆ ಕಾದಿದ್ದ ಜನರು...

Read moreDetails

EPFO ಸಿಹಿ ಸುದ್ದಿ: ಯುಪಿಐ, ಎಟಿಎಂ ಮೂಲಕ ಪಿಎಫ್ ಹಣ ಹಿಂಪಡೆಯುವುದು ಸುಲಭ!

Film 2025 04 20t214100.272

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭಾರತದ ಕೋಟ್ಯಂತರ ಉದ್ಯೋಗಿಗಳಿಗೆ ಸಿಹಿ ಸುದ್ದಿಯನ್ನು ಘೋಷಿಸಿದೆ. ಪಿಎಫ್ ಹಣವನ್ನು ಯುಪಿಐ ಮತ್ತು ಎಟಿಎಂ ಮೂಲಕ ಸುಲಭವಾಗಿ ಹಿಂಪಡೆಯಲು ಹೊಸ...

Read moreDetails

‘i have finished the monster’ ಕೊಲೆ ಬಳಿಕ DG ಪತ್ನಿ ಪಲ್ಲವಿ ಹೀಗೇಳಿದ್ದೇಕೆ..?

Film 2025 04 20t213603.688

ಕರ್ನಾಟಕದ ನಿವೃತ್ತ ಪೊಲೀಸ್ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ (68) ಅವರನ್ನು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅವರ ನಿವಾಸದಲ್ಲಿ ಕೊಲೆ ಮಾಡಲಾಗಿದೆ. ಈ ಘಟನೆಯ ಮುಖ್ಯ...

Read moreDetails

ಒಂದು ತಿಂಗಳಲ್ಲಿ ಉದ್ದ ಕೂದಲು: ರೋಸ್ಮರಿ ಶಾಂಪೂ ಪುಡಿಯಿಂದ ಕೂದಲು ಸೌಂದರ್ಯ ಹೆಚ್ಚಿಸಿ!

Film 2025 04 20t205057.749

ಇಂದಿನ ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಮಿಕಲ್ ಮಿಶ್ರಿತ ಕೂದಲಿನ ಉತ್ಪನ್ನಗಳಿಂದಾಗಿ, ಕೂದಲಿನ ಬೆಳವಣಿಗೆಯು ಕಡಿಮೆಯಾಗುತ್ತಿದೆ. ಅನೇಕರು ತಮ್ಮ ಕೂದಲು ಸೊಂಟಕ್ಕಿಂತ ಉದ್ದವಾಗಿರಬೇಕೆಂದು ಬಯಸುತ್ತಾರೆ, ಆದರೆ ರಾಸಾಯನಿಕ ಉತ್ಪನ್ನಗಳು...

Read moreDetails

3 ತಿಂಗಳಲ್ಲಿ 9 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಆದ ಜ್ಯೋತಿಕಾ

Film 2025 04 20t204250.089

ಕಾಲಿವುಡ್‌ನ ಸೂಪರ್‌ಸ್ಟಾರ್ ನಟಿ ಜ್ಯೋತಿಕಾ ಅವರು ಕೇವಲ 3 ತಿಂಗಳಲ್ಲಿ 9 ಕೆಜಿ ತೂಕ ಇಳಿಸಿಕೊಂಡು ಸ್ಲಿಮ್ ಮತ್ತು ಫಿಟ್ ಆಗಿ ರೂಪಾಂತರಗೊಂಡಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಅವರು...

Read moreDetails

ಆರ್‌ಸಿಬಿ ಭರ್ಜರಿ ಗೆಲುವು: ವಿರಾಟ್ ಕೊಹ್ಲಿಯಿಂದ ಐಪಿಎಲ್ ಐತಿಹಾಸಿಕ ರೆಕಾರ್ಡ್!

Film 2025 04 20t202820.501

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ 2025ರ 37ನೇ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮುಲ್ಲನ್‌ಪುರ್‌ನ...

Read moreDetails

ಆ್ಯಕ್ಷನ್, ಕಾಮಿಡಿ ಚಿತ್ರ ‘ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್’

Film 2025 04 20t201057.932

ವುಡ್ ಕ್ರೀಪರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಗ್ಯಾಂಗ್ ಸ್ಟರ್ ಅಲ್ಲ ಫ್ರಾಂಕ್ ಸ್ಟರ್' ಚಿತ್ರ ಬಿಡುಗಡೆ ಸಿದ್ಧವಾಗಿದ್ದು, ಇದೇ ಏಪ್ರಿಲ್ 25ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಮೊದಲು...

Read moreDetails

AI ಕ್ಷೇತ್ರದಲ್ಲಿ ಭರಪೂರ ಜಾಬ್‌ಗಳು: ಭಾರತದ ಟಾಪ್ 7 ಸಂಸ್ಥೆಗಳು ಇಲ್ಲಿವೆ!

Film 2025 04 20t194138.117

ಕೃತಕ ಬುದ್ಧಿಮತ್ತೆ (AI) ಮತ್ತು ಡೇಟಾ ಸೈನ್ಸ್ ತಂತ್ರಜ್ಞಾನ ಕ್ಷೇತ್ರವು ಜಗತ್ತಿನಾದ್ಯಂತ ವೇಗವಾಗಿ ಬೆಳೆಯುತ್ತಿದ್ದು, ಅಸಾಧಾರಣ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತಿದೆ. AIಯ ಶಕ್ತಿಯು ಜಟಿಲ ಸಮಸ್ಯೆಗಳನ್ನು ಸರಾಗವಾಗಿ...

Read moreDetails

ಡಿಜಿ-ಐಜಿಪಿ ಓಂಪ್ರಕಾಶ್ ಬರ್ಬರ ಕೊಲೆ: ಹೆಂಡತಿಯಿಂದಲೇ ಹತ್ಯೆ ಶಂಕೆ, ಆಘಾತಕಾರಿ ಘಟನೆ!

Untitled design (6)

ನಿವೃತ್ತ ಡಿಜಿ-ಐಜಿಪಿ ಓಂಪ್ರಕಾಶ್ ಅವರು ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಈ ಘಟನೆಯಲ್ಲಿ ಆಘಾತಕಾರಿ ಸಂಗತಿಯೆಂದರೆ, ಓಂಪ್ರಕಾಶ್ ಅವರ ಹೆಂಡತಿಯೇ ಕೊಲೆ ಮಾಡಿರುವ...

Read moreDetails

ಅಪ್ಪ-ಅಮ್ಮ ನನ್ನ ಮದುವೆಗೆ ಕರೆದಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಮಗಳು!

Film 2025 04 20t181129.670

ಅಪ್ಪ-ಅಮ್ಮನ ಮದುವೆಯ ಫೋಟೋ ಆಲ್ಬಂ ನೋಡಿದಾಗ ಮಕ್ಕಳು ಕೇಳುವ "ನನ್ನನ್ನು ಯಾಕೆ ಕರೆದಿಲ್ಲ?" ಎಂಬ ಪ್ರಶ್ನೆ ಬಹುತೇಕ ಮನೆಗಳಲ್ಲಿ ಸಾಮಾನ್ಯ. ಆದರೆ, ಈ ಪ್ರಶ್ನೆಯಿಂದ ಉಂಟಾದ ಒಂದು...

Read moreDetails

ತೆಂಗಿನಕಾಯಿ ಬೆಲೆ ಗಗನಕ್ಕೇರಿಕೆ: ಬೆಂಗಳೂರಿನಲ್ಲಿ ಅಡುಗೆ ಪ್ರಿಯರಿಗೆ ಶಾಕ್!

Film 2025 04 20t173636.646

ಕರ್ನಾಟಕದಲ್ಲಿ, ವಿಶೇಷವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೆಂಗಿನಕಾಯಿ ಬೆಲೆ ಆಕಸ್ಮಿಕವಾಗಿ ಗಗನಕ್ಕೇರಿದೆ, ಇದು ಅಡುಗೆ ಪ್ರಿಯರು ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ದೊಡ್ಡ ಆಘಾತವನ್ನುಂಟು ಮಾಡಿದೆ. ದೈನಂದಿನ ಜೀವನದಲ್ಲಿ...

Read moreDetails

ಟೊಯೋಟಾ ಫಾರ್ಚೂನರ್ ಕನಸು ನನಸು: 50,000 ರೂ.ಗೆ ಮನೆಗೆ ತನ್ನಿರಿ!

151020216

ಟೊಯೋಟಾ ಫಾರ್ಚೂನರ್, ಐಷಾರಾಮಿ ಫೀಚರ್ಸ್ ಮತ್ತು ಪವರ್‌ಫುಲ್ ಎಂಜಿನ್‌ಗೆ ಹೆಸರುವಾಸಿಯಾದ SUV, ಈಗ ಕೇವಲ 50,000 ರೂಪಾಯಿ ಡೌನ್‌ಪೇಮೆಂಟ್‌ನೊಂದಿಗೆ ನಿಮ್ಮ ಮನೆಗೆ ತರಬಹುದು. ಈ ಆಕರ್ಷಕ ಆಫರ್...

Read moreDetails

ಪ್ರಣೀತಾ ಮಗನ ಅದ್ಧೂರಿ ನಾಮಕರಣದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಭಾಗಿ

Film 2025 04 20t164250.106

ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಅವರ ಮಗನ ನಾಮಕರಣ ಸಮಾರಂಭ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ಈ ಸಂತಸದ ಸಂದರ್ಭದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸೇರಿದಂತೆ...

Read moreDetails

ಪಂಜಾಬ್ ಕಿಂಗ್ಸ್‌ನ ಮೊದಲ ವಿಕೆಟ್ ಪತನ..! ಆರ್‌ಸಿಬಿ ವಿರುದ್ಧ ರೋಚಕ ಪಂದ್ಯ

Film 2025 04 20t162046.027

ಐಪಿಎಲ್ 2025ರ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ. ಶುಕ್ರವಾರ...

Read moreDetails

ಈ ದಿನ ಆಕಾಶ ನೋಡಲು ಮರೆಯಬೇಡಿ, ಸ್ಮೈಲಿ ಫೇಸ್ ರೂಪದಲ್ಲಿ ಗ್ರಹಗಳು ಗೋಚರಿಸಲಿದೆ

Film 2025 04 20t155638.843

ಆಗಸದಲ್ಲಿ ಒಂದು ವಿಸ್ಮಯಕಾರಿ ಘಟನೆ ಘಟಿಸಲಿದೆ. ಏಪ್ರಿಲ್ 25, 2025ರಂದು ಅರ್ಧಚಂದ್ರ, ಶುಕ್ರ ಮತ್ತು ಶನಿ ಗ್ರಹಗಳು ಒಂದು ಸ್ಮೈಲಿ ಫೇಸ್ ಅಥವಾ ನಗುಮುಖದ ಆಕಾರದಲ್ಲಿ ಗೋಚರಿಸಲಿವೆ....

Read moreDetails

ಭಾರತದಲ್ಲಿ ಸ್ಕೋಡಾ ಕಾರಿಗೆ ಕ್ಯೂ ನಿಂತ ಜನ: ಪ್ರೀಮಿಯಂ SUVಯ ಹೊಸ ಯುಗ!

Film 2025 04 19t223355.817

ಸ್ಕೋಡಾ ಆಟೋ ಇಂಡಿಯಾ ತನ್ನ ಎರಡನೇ ತಲೆಮಾರಿನ ಕೊಡಿಯಾಕ್ 2025 SUV ಅನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಾರ್ಯಕ್ಷಮತೆ, ಐಷಾರಾಮಿ ಮತ್ತು ಸುಧಾರಿತ ತಂತ್ರಜ್ಞಾನದ ಸಂಯೋಜನೆಯೊಂದಿಗೆ, ಈ ಪ್ರೀಮಿಯಂ SUV...

Read moreDetails

ನಾಳೆಯಿಂದ 5 ದಿನ ಜೋರಾಗಲಿದೆ ಮಳೆಯ ಆರ್ಭಟ..!

Film 2025 04 19t222925.786

ರಾಜ್ಯದ್ಯಂತ ಒಂದೇರಡು ದಿನಗಳಿಂದ ಮಳೆಯಾಗುತ್ತಿದ್ದು, ನಾಳೆಯಿಂದ ರಾಜ್ಯದಲ್ಲಿ ಮಳೆರಾಯನ ಅಬ್ಬರ ಜೋರಾಗಲಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುತ್ತಿದ್ದು, ಅದರ ಪರಿಣಾಮ ಕೆಲವು ರಾಜ್ಯಗಳ ಮೇಲಾಗಲಿದೆ. ಕರ್ನಾಟಕದ ಹಲವು ಜಿಲ್ಲೆಗಳ...

Read moreDetails

TVS ಅಪಾಚೆ RR 310 ಬಿಡುಗಡೆ: ರೇಸ್-ಪ್ರೇರಿತ ಬೈಕ್!

Film 2025 04 19t222038.307

TVS ಮೋಟಾರ್ ಕಂಪನಿ ತನ್ನ ಜನಪ್ರಿಯ 2025 ಅಪಾಚೆ RR 310 ಬೈಕ್‌ಅನ್ನು ಭಾರತದಲ್ಲಿ 2.77 ಲಕ್ಷ ರೂಪಾಯಿಗಳಿಗೆ (ಎಕ್ಸ್-ಶೋರೂಮ್) ಬಿಡುಗಡೆ ಮಾಡಿದೆ. ಈ ಬೈಕ್ 2025ರ ಆವೃತ್ತಿಯಲ್ಲಿ ಹೊಸ ವೈಶಿಷ್ಟ್ಯಗಳೊಂದಿಗೆ ಲಭ್ಯವಿದ್ದು, ಮೂರು...

Read moreDetails

50ರಲ್ಲೂ 30ರಂತೆ ಕಾಣಲು ಈ ಮಾಂತ್ರಿಕ ಜ್ಯೂಸ್ ಕುಡಿಯಿರಿ!

Film 2025 04 19t221601.766

ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ, ಆದರೆ ನಿಮ್ಮ ಚರ್ಮ, ಕೂದಲು, ಮತ್ತು ಶಕ್ತಿಯ ಮಟ್ಟವು ನಿಮ್ಮ ನಿಜವಾದ ವಯಸ್ಸನ್ನು ಬಿಂಬಿಸುತ್ತದೆ. 50 ವರ್ಷದ ವಯಸ್ಸಿನಲ್ಲೂ 30ರ ಹರೆಯದವರಂತೆ ಕಾಣಲು, ಸುಕ್ಕುರಹಿತ ಚರ್ಮ, ಕಪ್ಪಾದ...

Read moreDetails

ಗುಜರಾತ್ ಟೈಟನ್ಸ್‌ಗೆ ಭರ್ಜರಿ ಗೆಲುವು, ಆರ್‌ಸಿಬಿ 4ನೇ ಸ್ಥಾನದಲ್ಲಿ!

Film 2025 04 19t220629.481

ಐಪಿಎಲ್ 2025ರ ರೋಚಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ ಪಾಯಿಂಟ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಜೋಶ್ ಬಟ್ಲರ್ ಅವರ ಅರ್ಧಶತಕದ ನೆರವಿನಿಂದ ಗುಜರಾತ್ ಈ ವಿಜಯವನ್ನು ಮುಡಿಗೇರಿಸಿಕೊಂಡಿತು....

Read moreDetails

SBI, HDFC, ICICI FD: ಎಲ್ಲಿ ಹೆಚ್ಚು ಬಡ್ಡಿ, ಯಾವ ಬ್ಯಾಂಕ್ ಒಳ್ಳೆಯದು?

Film 2025 04 19t215704.252

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೆಪೊ ದರವನ್ನು 0.25% ಕಡಿಮೆ ಮಾಡಿ 6%ಗೆ ತಂದಿದೆ. ಇದರ ಪರಿಣಾಮವಾಗಿ, SBI, HDFC, ಮತ್ತು ICICI ಬ್ಯಾಂಕ್‌ಗಳು ತಮ್ಮ ಫಿಕ್ಸ್‌ಡ್ ಡಿಪಾಸಿಟ್ (FD)...

Read moreDetails

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಹ್ಯಾಟ್ರಿಕ್ ಸೋಲು: ಪಿಚ್ ಅಗೆಯಲು ನೆಟ್ಟಿಗರ ಆಗ್ರಹ!

Film 2025 04 19t204207.651

ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತವರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ತವರಿನಾಚೆ ಉತ್ತಮ ಪ್ರದರ್ಶನ ತೋರಿದರೂ, ತವರಿನಲ್ಲಿ ಸತತ ಸೋಲು ಕಂಡಿರುವ ಆರ್‌ಸಿಬಿ, ಅಭಿಮಾನಿಗಳ ಆಕ್ರೋಶಕ್ಕೆ...

Read moreDetails

ಮಲೆ ಮಹದೇಶ್ವರದಲ್ಲಿ ಸಿದ್ದರಾಮಯ್ಯ ಕ್ಯಾಬಿನೆಟ್ ಸಭೆ: ಜಿಲ್ಲಾಧಿಕಾರಿಗಳಿಗೆ ಪತ್ರ!

Film 2025 04 19t203529.975

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಯು ಮಲೆ ಮಹದೇಶ್ವರ ಬೆಟ್ಟದಲ್ಲಿ ಏಪ್ರಿಲ್ 24, 2025 ರಂದು ನಡೆಯಲು ನಿಗದಿಯಾಗಿದೆ. ಆದರೆ, ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಗೆ...

Read moreDetails

ಬಯಲಸೀಮೆ ಜಿಲ್ಲೆಯ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ನೀಡಲು ನಮ್ಮ ಸರ್ಕಾರ ಬದ್ದ: ಸಚಿವ ಎನ್‌ ಎಸ್‌ ಭೋಸರಾಜು

Film 2025 04 19t200016.554

ಎತ್ತಿನ ಹೊಳೆ ಯೋಜನೆಯ ಮಧುಗಿರಿ ಗುರುತ್ವಾ ಕಾಲುವೆಯಿಂದ 285 ಕೋಟಿ ವೆಚ್ಚದಲ್ಲಿ 62 ಕೆರೆಗಳಿಗೆ ನೀರು ತುಂಬಿಸುವ ಈ ಮಹತ್ವದ ಕಾಮಗಾರಿಗೆ ಚಾಲನೆ ಈ ಮಹತ್ವದ ಕಾಮಗಾರಿಗಳಿಂದ...

Read moreDetails

IPL 2025: ಜೈಪುರದಲ್ಲಿ RR vs LSG ಕಾದಾಟ, ಸಂಜು ಇಲ್ಲದೆ ರಾಯಲ್ಸ್‌ಗೆ ಆಘಾತ!

Film 2025 04 19t194512.114

ರಾಜಸ್ಥಾನ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ IPL 2025ರ 36ನೇ ಪಂದ್ಯವು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಿತು. ರಾಜಸ್ಥಾನ ರಾಯಲ್ಸ್‌ನ ನಿಯಮಿತ ನಾಯಕ ಸಂಜು ಸ್ಯಾಮ್ಸನ್ ಗಾಯದ ಕಾರಣ ಈ...

Read moreDetails

ʼಸ್ಪಾರ್ಕ್‌ʼ ಪೋಸ್ಟರ್‌ ವಿವಾದಕ್ಕೆ ತೆರೆ..ರಮೇಶ್‌ ಇಂದಿರಾ ಬಳಿ ಕ್ಷಮೆ ಕೇಳಿದ ನಿರ್ದೇಶಕ!

Film 2025 04 19t185249.086

ಸ್ಪಾರ್ಕ್‌ ಸಿನಿಮಾ ಪೋಸ್ಟರ್‌ ವಿವಾದಕ್ಕೆ ತೆರೆಬಿದ್ದಿದೆ. ನೆನಪಿರಲಿ ಪ್ರೇಮ್‌ ಹುಟ್ಟುಹಬ್ಬಕ್ಕೆ ಸ್ಪಾರ್ಕ್‌ ಚಿತ್ರ ತಂಡದಿಂದ ನಿನ್ನೆ ಪೋಸ್ಟರ್‌ ವೊಂದನ್ನು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ನಿರಂಜನ್‌ ಸುಧೀಂದ್ರ...

Read moreDetails

ವರದಕ್ಷಿಣೆಗಾಗಿ ಪತ್ನಿಯ ಕೂದಲು ಕತ್ತರಿಸಿದ ಗಂಡ!

Film 2025 04 19t183855.085

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಸಾಂಡಿ ಪಟ್ಟಣದ ಸರಮುಲ್ಲಾ ಗಂಜ್ ಪ್ರದೇಶದಲ್ಲಿ ವರದಕ್ಷಿಣೆಗಾಗಿ ಪತಿಯೊಬ್ಬ ತನ್ನ ಪತ್ನಿಯ ಕೂದಲನ್ನು ಕತ್ತರಿಸಿದ ಅಮಾನವೀಯ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ...

Read moreDetails

ಕಾಳಿದಾಸ, ವಾಲ್ಮೀಕಿಯ ಕತೆ ನಂಬಬೇಡಿ: ಸಿಎಂ

Film 2025 04 19t180728.803

ತುಮಕೂರಿನಲ್ಲಿ ಕುರುಬ ಸಮಾಜದ ಸಾಂಸ್ಕೃತಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಹಿತ್ಯ ಮತ್ತು ಜಾತಿ ವ್ಯವಸ್ಥೆಯ ಬಗ್ಗೆ ವೈಚಾರಿಕವಾಗಿ ಯೋಚಿಸುವಂತೆ ಕರೆ ನೀಡಿದರು. "ಕಾಳಿದಾಸನ ನಾಲಗೆ ಮೇಲೆ...

Read moreDetails

ಮೋಷನ್ ಪೋಸ್ಟರ್ ನಲ್ಲೇ ಮೋಡಿ ಮಾಡಿದ “ಡಿ ಡಿ ಡಿಕ್ಕಿ”

Film 2025 04 19t174226.961

"ಗುರು ಶಿಷ್ಯರು", "ಲ್ಯಾಂಡ್‌ ಲಾರ್ಡ್" ಚಿತ್ರಗಳ ನಿರ್ದೇಶಕ ಹಾಗೂ "ಕಾಟೇರ" ಚಿತ್ರದ ಲೇಖಕ ಜಡೇಶ್ ಕೆ ಹಂಪಿ ಈಗ ನಿರ್ಮಾಪಕರಾಗಿದ್ದಾರೆ. ಹಂಪಿ ಪಿಕ್ಚರ್ಸ್ ಎಂಬ ನಿರ್ಮಾಣ ಸಂಸ್ಥೆ...

Read moreDetails

ಮುಸ್ಲಿಂ ವ್ಯಕ್ತಿಯ ಕಿರುಕುಳಕ್ಕೆ ಬೇಸತ್ತು ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡ್ಲಾ..!?

Film 2025 04 19t172658.083

ತನ್ನ ಪಾಡಿಗೆ ತಾನು ಓದಿಕೊಂಡು ಜಾಲಿಯಾಗಿದ್ದ ಹುಡುಗಿಯೊಬ್ಬಳೀಗ ಮಣ್ಣಲ್ಲಿ ಮಣ್ಣಾಗಿದ್ದಾಳೆ.ತಾನು ಇಷ್ಟ ಪಟ್ಟ ಹುಡುಗನ ಜೊತೆ ಮದುವೆಯಾಗೋ ಕನಸು ಕಂಡಿದ್ದ ಹುಡುಗಿ ಏಕಾಏಕಿ ಹೆಣವಾಗಿದ್ದಾಳೆ. ಮುಸ್ಲಿಂ ವ್ಯಕ್ತಿಯೊಬ್ಬ...

Read moreDetails

ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ: ಕಶ್ಯಪ್‌ರ ಹೇಳಿಕೆಯಿಂದ ವಿವಾದ ಶುರು!

Film 2025 04 19t170829.691

ಬಾಲಿವುಡ್‌ನ ಪ್ರಸಿದ್ಧ ನಟ-ನಿರ್ದೇಶಕ ಅನುರಾಗ್ ಕಶ್ಯಪ್ ಇತ್ತೀಚೆಗೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಯೊಂದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಬ್ರಾಹ್ಮಣ ಸಮುದಾಯದ...

Read moreDetails

ಸಿಎಂ ಆದ ದರ್ಶನ್: ಕರುನಾಡ ಪ್ರಜಾ ಪಕ್ಷದ ಬ್ಯಾನರ್ ವೈರಲ್!

Film 2025 04 19t164434.427

ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಈಗ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಇದು ರಾಜಕೀಯದಲ್ಲಿ ಅಲ್ಲ, ಬದಲಿಗೆ ಅವರ ಹೊಸ ಸಿನಿಮಾ ಡೆವಿಲ್‌‌‌‌‌ನಲ್ಲಿ. ರೇಣುಕಾಸ್ವಾಮಿ ಪ್ರಕರಣದಿಂದ ರಿಲೀಫ್ ಪಡೆದ ಬಳಿಕ...

Read moreDetails

“ಹಿಂದಿ ಕಲಿ” ಎಂದ ಯುವಕನಿಗೆ ಕನ್ನಡಿಗ ಆಟೋ ಚಾಲಕನ ತಿರುಗೇಟು: ವೈರಲ್ ವಿಡಿಯೋ!

Film 2025 04 19t161414.705

ಬೆಂಗಳೂರಿನ ಎಸ್‌ಎಂಎಸ್ ಆರ್ಕೇಡ್ ರಸ್ತೆಯಲ್ಲಿ ನಡೆದ ಒಂದು ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡಿಗ ಆಟೋ ಚಾಲಕನೊಬ್ಬನಿಗೆ ಹಿಂದಿ ಭಾಷಿಕ ಯುವಕನೊಬ್ಬ "ಹಿಂದಿಯಲ್ಲಿ ಮಾತನಾಡು"...

Read moreDetails

ಆರ್‌ಸಿಬಿ ಸೋಲಿನ 5 ಗುಟ್ಟು: ಕೊಹ್ಲಿಯಿಂದ ಮಾತ್ರವಲ್ಲ, ಈ ತಪ್ಪುಗಳಿಂದ..!

Film 2025 04 19t154624.228

ಐಪಿಎಲ್ 2025 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 5 ವಿಕೆಟ್‌ಗಳಿಂದ ಸೋಲು ಕಂಡಿದೆ....

Read moreDetails

ಕ್ರೆಡಿಟ್ ಕಾರ್ಡ್ ಕರೆಗಳ ಹಿಂದಿನ ಬ್ಯಾಂಕ್‌ಗಳ ದೊಡ್ಡ ರಹಸ್ಯ!

Film 2025 04 18t232742.734

ಕ್ರೆಡಿಟ್ ಕಾರ್ಡ್ ಒಂದು ಆರ್ಥಿಕ ಸಾಧನವಾಗಿದ್ದು, ಇದರಿಂದ ಶಾಪಿಂಗ್, ಬಿಲ್ ಪಾವತಿ, ಮತ್ತು ತುರ್ತು ಸಂದರ್ಭಗಳಲ್ಲಿ ಹಣಕಾಸಿನ ಸಹಾಯ ಪಡೆಯಬಹುದು. ಸರಿಯಾಗಿ ಬಳಸಿದರೆ, ಕ್ಯಾಶ್‌ಬ್ಯಾಕ್, ಪ್ರಯಾಣ ರಿಯಾಯಿತಿಗಳು,...

Read moreDetails

ಪ್ರೀತಿ ಪ್ರೇಮದ ಹೆಸರಲ್ಲಿ ಹೊಟ್ಟೆ ತುಂಬಿಸಿದ ಯುವಕ: ಮದುವೆ ನಾಟಕವಾಡಿ ವರ ಪರಾರಿ!

Untitled design (4)

ಆ ಹುಡುಗ ಹುಡುಗಿ ಅಕ್ಕ ಪಕ್ಕದ ತೋಟದವ್ರು. ಇಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ಸಾಕ್ಷಿಯಾಗಿ ಅವಳು ಗರ್ಭಿಣಿ ಆಗಿದ್ಲು. ಈ ವಿಷಯ...

Read moreDetails

SIP vs PPF: 15 ವರ್ಷದಲ್ಲಿ 1,20,000 ರೂ. ಹೂಡಿಕೆಗೆ ಯಾವುದು ಬೆಸ್ಟ್?

Film 2025 04 18t224317.710

ದೀರ್ಘಾವಧಿಯ ಹೂಡಿಕೆ ಯೋಜನೆಗಳನ್ನು ಆಯ್ಕೆ ಮಾಡುವಾಗ, ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮತ್ತು ಸಾರ್ವಜನಿಕ ಭವಿಷ್ಯ ನಿಧಿ (PPF) ಎರಡು ಜನಪ್ರಿಯ ಆಯ್ಕೆಗಳಾಗಿವೆ. SIPಗಳು ಮಾರುಕಟ್ಟೆ ಆಧಾರಿತ...

Read moreDetails

ಸೊಳ್ಳೆಗಳಿಗೆ ನೀವೇ ಟಾರ್ಗೆಟ್ ಆಗೋದು ಯಾಕೆ? ವೈಜ್ಞಾನಿಕ ರಹಸ್ಯ ಬಿಚ್ಚಿಟ್ಟಿದೆ!

Film 2025 04 18t222624.160

“ಸೊಳ್ಳೆಗಳು ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತವೆ?” ಎಂಬ ಪ್ರಶ್ನೆಯನ್ನು ಒಮ್ಮೆಯಾದರೂ ಕೇಳಿರಬಹುದು. ನೀವು ಸ್ನೇಹಿತರ ಜೊತೆ ಕುಳಿತಿದ್ದರೂ, ಸೊಳ್ಳೆಗಳು ಇತರರಿಗಿಂತ ನಿಮ್ಮ ಸುತ್ತಲೇ ಸುಳಿಯುವುದನ್ನು ಗಮನಿಸಿರಬಹುದು. ಇದು...

Read moreDetails

ಕುಳ್ಳಗಿರುವ ಹುಡುಗಿಯರಿಗೆ ಟಾಲ್ ಹುಡುಗರೇ ಫೇವರಿಟ್: ಯಾಕೆ ಗೊತ್ತಾ?

Film 2025 04 18t220257.768

ಕುಳ್ಳಗಿರುವ ಹುಡುಗಿಯರು ಉದ್ದನೆಯ ಹುಡುಗರನ್ನೇ ಮದುವೆಯಾಗಲು ಆದ್ಯತೆ ನೀಡುವುದು ಸಾಮಾನ್ಯವಾಗಿ ಕಂಡುಬರುವ ಒಂದು ಧೋರಣೆ. ಈ ಆಯ್ಕೆಯ ಹಿಂದೆ ಮನೋವೈಜ್ಞಾನಿಕ, ಸಾಮಾಜಿಕ ಮತ್ತು ಜೈವಿಕ ಕಾರಣಗಳಿವೆ.  ಕುಳ್ಳಗಿರುವ...

Read moreDetails

ಆರ್‌ಸಿಬಿ vs ಪಿಬಿಕೆಎಸ್: ಚಿನ್ನಸ್ವಾಮಿಯಲ್ಲಿ ಕಾದಾಟ, ಗೆಲುವು ಯಾರದ್ದು?

Film 2025 04 18t213208.008

ಐಪಿಎಲ್ 2025ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ತವರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ವಿರುದ್ಧ ಸೆಣಸಲು ಸಜ್ಜಾಗಿದೆ. ಈ...

Read moreDetails

ರಾಜ್ಯದಲ್ಲಿ ನಕಲಿ‌ವೈದ್ಯರಿಗೆ ನೀರು ಕುಡಿಸಿದ ಆರೋಗ್ಯ ಇಲಾಖೆ

Film 2025 04 18t212538.984

ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು. ಆರೋಗ್ಯ ಇಲಾಖೆ ಮೆಗಾ ಡ್ರೈವ್ ನಡೆಸಿದೆ‌. ಒಂದು ವರ್ಷದಲ್ಲಿ ಸಿಕ್ಕಿಹಾಕೊಂಡ ವೈದ್ಯರ ಸಂಖ್ಯೆ ಕೇಳಿ ನೀವು ಬೆಚ್ಚಿಬೀಳೋದ ಖಂಡಿತ. ಹಾಗಾದ್ರೆ...

Read moreDetails

ವಾತಾವರಣ ಏರಿಳಿತಕ್ಕೆ ವಕ್ಕರಿಸುತ್ತಿದೆ ನೂರಾರು ಕಾಯಿಲೆ..!

Film 2025 04 18t211247.754

ವಾತಾವರಣ ಬದಲಾವಣೆಯ ಜನರನ್ನು ರೋಗಗಳತ್ತ ದೂಕುತ್ತಿದೆ. ಬೇಸಿಗೆ ಮಳೆಯ ಏಫೆಕ್ಟ್ ನಿಂದಾಗಿ ಆಸ್ಪತ್ರೆಗಳತ್ತಾ ಮುಖ‌ ಮಾಡುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು. ಸಾವಿರಾರು ಸಮಸ್ಯೆಗಳ ಮದ್ಯೆ ರೋಗಿಗಳ ಚಿಕಿತ್ಸೆಗೆ...

Read moreDetails

RCB vs PBKS: ಚಿನ್ನಸ್ವಾಮಿಯಲ್ಲಿ ಮಳೆಯ ಆಟ, ಪಂದ್ಯಕ್ಕೆ ವಿಘ್ನ!

Film 2025 04 18t210450.290

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಐಪಿಎಲ್ 2025ರ 34ನೇ ಪಂದ್ಯಕ್ಕೆ ಮಳೆಯಿಂದ ವಿಘ್ನ...

Read moreDetails

ನಾಯಿಗಾಗಿ ತಾಯಿಯನ್ನೇ ಕೊಂದ ಮಗ

Film 2025 04 18t194400.343

ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಘೋರ ಘಟನೆಯೊಂದರಲ್ಲಿ 45 ವರ್ಷದ ವ್ಯಕ್ತಿಯೊಬ್ಬ ನಾಯಿಮರಿ ಖರೀದಿಸಲು 200 ರೂ. ಹಣ ಕೊಡದ ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಆರೋಪಿಯನ್ನು ಪ್ರದೀಪ್...

Read moreDetails

ಅಶ್ಲೀಲ ಚಿತ್ರಗಳನ್ನು ಕಳಿಸಿದ್ರು, ಸಂಜಯ್ ಅನನ್ಯಾ ಬಂಗಾರ್‌ರಿಗೆ ಕೆಲ ಕ್ರಿಕೆಟಿಗರಿಂದ ಲೈಂಗಿಕ ಕಿರುಕುಳ!

Film (99)

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಐಪಿಎಲ್ ವೀಕ್ಷಕ ವಿವರಣೆಗಾರ ಸಂಜಯ್ ಬಂಗಾರ್ ಅವರ ಮಗಳು ಅನನ್ಯಾ ಬಂಗಾರ್, ಕೆಲವು ಭಾರತೀಯ ಕ್ರಿಕೆಟಿಗರ ಮೇಲೆ ಲೈಂಗಿಕ ಕಿರುಕುಳದ...

Read moreDetails

ಸರ್ಕಾರಿ ಹುದ್ದೆಗಾಗಿ ರಾಜಕೀಯಕ್ಕೆ ಗುಡ್‌ಬೈ..!

Film (97)

ರಾಯಚೂರು ಜಿಲ್ಲೆಯ ಸಿಂಧನೂರು ನಗರಸಭೆ ಅಧ್ಯಕ್ಷೆ ಪ್ರಿಯಾಂಕಾ ನಾಯಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇಂಜಿನಿಯರಿಂಗ್ ಪದವೀಧರೆಯಾಗಿರುವ ಪ್ರಿಯಾಂಕಾ, ಸರ್ಕಾರಿ ಹುದ್ದೆಯ ಆಯ್ಕೆಗಾಗಿ...

Read moreDetails

ಸೀತಾರಾಮ ಸೀತೆ ವೈಷ್ಣವಿ: ಶೂಟಿಂಗ್‌ನಲ್ಲಿ ನೀರಿಗೆ ಮುಳುಗಿದ ರೋಚಕ ಕ್ಷಣ

Film (96)

ಕನ್ನಡ ಧಾರಾವಾಹಿ ‘ಸೀತಾರಾಮ’ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರು ತಮ್ಮ ಮೊದಲ ಸೀರಿಯಲ್ ‘ದೇವಿ’ ಶೂಟಿಂಗ್ ವೇಳೆ ಸಂಭವಿಸಿದ ರೋಚಕ ಘಟನೆಯನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ...

Read moreDetails

ಬಂಗಾರ ಪ್ರಿಯರಿಗೆ ಬ್ಯಾಡ್ ನ್ಯೂಸ್: 100 ಗ್ರಾಂ 24K ₹9,75,800, ಚಿನ್ನ ಖರೀದಿ ಇನ್ನೂ ಕನಸೇ?

Shutterstock 2480509399 2024 08 368b960cfc07a7fc6986b47f60f0159d scaled

ಭಾರತೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. 100 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಇಂದು ₹9,75,800 ತಲುಪಿದೆ, ಇದು ಕಳೆದ ದಿನಕ್ಕಿಂತ...

Read moreDetails

33ಕ್ಕೆ ಕಾಲಿಟ್ಟ ಕೆ ಎಲ್ ರಾಹುಲ್: 100 ಕೋಟಿ ಆಸ್ತಿಯ ಸೂಪರ್‌ಸ್ಟಾರ್, ಐಷಾರಾಮಿ ಕಾರುಗಳ ರಾಜ!

Film (94)

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮತ್ತು ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಕೆ ಎಲ್ ರಾಹುಲ್ ಅವರ 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಐಪಿಎಲ್...

Read moreDetails

ಭಾರತದಲ್ಲಿ ಲವ್ ಮ್ಯಾರಿಜ್‌ಗೆ ಒಲವು ಹೆಚ್ಚುತ್ತಿದೆಯೇ?

Film (91)

ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಪ್ರೇಮ ವಿವಾಹ ಒಂದು ಕಾಲದಲ್ಲಿ ಅಪರೂಪವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರು ತಮ್ಮ ಜೀವನ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಂಡು ಲವ್ ಮ್ಯಾರಿಜ್‌ಗೆ ಮುಂದಾಗುತ್ತಿದ್ದಾರೆ. ಆದರೆ,...

Read moreDetails

ಮಧ್ಯರಾತ್ರಿ ಮನೆ ಬಾಗಿಲು ತಟ್ಟಿದ ಯುವತಿ: ಮದ್ಯ ಕುಡಿಸಿ ರೇಪ್ ಶಂಕೆ

Film (90)

ಮಂಗಳೂರಿನ ಉಳ್ಳಾಲ ಸಮೀಪದ ಮುನ್ನೂರು ಗ್ರಾಮದ ನಿರ್ಜನ ಪ್ರದೇಶದಲ್ಲಿ ಮಧ್ಯರಾತ್ರಿ ಹೊರರಾಜ್ಯದ ಯುವತಿಯೊಬ್ಬಳು ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಘಟನೆಯು 2012ರ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣವನ್ನು ನೆನಪಿಸುವಂತೆ...

Read moreDetails

ಕಾಶ್ಮೀರದ ಬಗ್ಗೆ ಪಾಕ್ ಸೇನಾಧಿಕಾರಿಗೆ ಭಾರತದ ಖಡಕ್ ತಿರುಗೇಟು

Film (89)

ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಮುನೀರ್ ಅವರ ಕಾಶ್ಮೀರ, ಭಾರತೀಯ ಸೈನಿಕರು ಮತ್ತು ಹಿಂದೂ ಧರ್ಮದ ಕುರಿತಾದ ಟೀಕಾತ್ಮಕ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವಾಲಯ (MEA) ಖಡಕ್...

Read moreDetails

ಬಿಜೆಪಿ ನಾಯಕನ ವಿವಾದಾತ್ಮಕ ಹೇಳಿಕೆ: ಹಿಂದೂಗಳು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತೆ ಕರೆ

Film (88)

ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ವಿರುದ್ಧ ಇತ್ತೀಚಿನ ಹಿಂಸಾಚಾರದ ಹಿನ್ನೆಲೆಯಲ್ಲಿ, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಹಿಂದೂ ಸಮುದಾಯಕ್ಕೆ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತೆ ಕರೆ...

Read moreDetails

ಇ-ಖಾತೆಗಾಗಿ ಕಂದಾಯ ಪಾವತಿಸಲು ಸೈಟ್ ಹಾಗೂ ಮನೆ ಮಾಲಿಕರ ಪರದಾಟ

Untitled design (3)

ವರದಿ: ಮೂರ್ತಿ,ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್ ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮೀಪುರ ಗ್ರಾಮ ಪಂಚಾಯತಿಯಲ್ಲಿ ಇ-ಖಾತೆಗಾಗಿ ಕಂದಾಯ ಪಾವತಿ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಸುಮಾರು 16 ಸಾವಿರ ಸೈಟ್...

Read moreDetails

ಮುಂಬೈ ವಿರುದ್ಧ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದ್ದ ಅಭಿಷೇಕ್ ಶರ್ಮಾ!

Film (87)

ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಓಪನರ್ ಅಭಿಷೇಕ್ ಶರ್ಮಾ ಆರ್ಭಟದ ಬ್ಯಾಟಿಂಗ್ ಮುಂದುವರೆಸಿದ್ದರು. ಆದರೆ, ಮುಂಬೈ ತಂಡದ ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಬೌಲಿಂಗ್‌ನಿಂದ ಅಭಿಷೇಕ್‌ರ ಇನ್ನಿಂಗ್ಸ್‌ಗೆ ಬ್ರೇಕ್...

Read moreDetails

ಸಂಪುಟ ಸಭೆಯಲ್ಲಿ ಜಾತಿಗಣತಿಯ ಜ್ವಾಲೆ: ಸಚಿವರ ಏರುಧ್ವನಿ, ಸಿಎಂ ಮೌನ

Film (86)

ಕರ್ನಾಟಕದಲ್ಲಿ ಜಾತಿಗಣತಿ ವರದಿ ವಿಷಯವು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಈ ವಿಷಯವು ತೀವ್ರ ಚರ್ಚೆಗೆ ಗುರಿಯಾಯಿತು. ಆದರೆ, ಯಾವುದೇ ಅಂತಿಮ...

Read moreDetails

ಡ್ರಗ್ಸ್ ಬಳಕೆ, ನಟಿಗೆ ಕಿರುಕುಳ ಆರೋಪ ನಟನ ಮೇಲೆ ನಿಷೇಧದ ಯತ್ನ

Film (85)

ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಟ ಶೈನ್ ಟಾಮ್ ಚಾಕೊ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಕೇರಳ ಚಿತ್ರರಂಗವು ಆತನ ಮೇಲೆ ನಿಷೇಧ ಹೇರುವ ಸಾಧ್ಯತೆಯಿದೆ. ‘ಸೂತ್ರವಾಕ್ಯಂ’ ಚಿತ್ರದ ಚಿತ್ರೀಕರಣದ ವೇಳೆ ನಟಿ ವಿನ್ಶಿ ಅಲೋಷಿಯಸ್‌ಗೆ...

Read moreDetails

ಆಕ್ಷನ್ ಕಿಂಗ್ ಮನೆಯಲ್ಲಿ ಮತ್ತೊಂದು ವಿವಾಹ: ಫಾರಿನ್ ಹುಡ್ಗನ ಜೊತೆ ಕಿರಿ ಮಗಳ ಮದ್ವೆ

Film (83)

ಸ್ಯಾಂಡಲ್‌ವುಡ್‌ನ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾಅವರ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಅವರ ಎರಡನೇ ಮಗಳು ಅಂಜನಾ ಅರ್ಜುನ್ ತಾನು ಪ್ರೀತಿಸಿದ ವಿದೇಶಿ ಹುಡುಗನಿಗೆ...

Read moreDetails

ರಾಮಲಿಂಗಾರೆಡ್ಡಿಯ ಸಂಧಾನ ಯಶಸ್ವಿ: ಲಾರಿ ಮಾಲೀಕರ ಮುಷ್ಕರ ವಾಪಸ್!

Film (82)

ಕರ್ನಾಟಕ ರಾಜ್ಯದ ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗಿನ ಯಶಸ್ವಿ ಸಂಧಾನ ಸಭೆಯ ಬಳಿಕ ಅಂತ್ಯಗೊಂಡಿದೆ. ಸರ್ಕಾರವು ಲಾರಿ ಮಾಲೀಕರ ಹಲವು ಬೇಡಿಕೆಗಳನ್ನು ಒಪ್ಪಿಕೊಂಡಿದ್ದು, ಇದರಿಂದ 4500 ಕೋಟಿ ರೂಪಾಯಿಗಳಷ್ಟು ಆರ್ಥಿಕ...

Read moreDetails

ಬಡವರ ರಕ್ತ ಹೀರಿ ಶ್ರೀಮಂತರ ಖಜಾನೆ ತುಂಬಿಸಿದ್ದೊಂದೆ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆ: ಕೃಷ್ಣ ಬೈರೇಗೌಡ ಕಿಡಿ

Film (79)

 ಕೇಂದ್ರ ಬಿಜೆಪಿಯದ್ದು ಶ್ರೀಮಂತರ ಪರ ಸರ್ಕಾರ • ಬಡವರನ್ನು ಸುಲಿದು ಶ್ರೀಮಂತರ ಜೇಬು ತುಂಬಿಸುತ್ತಿದ್ದಾರೆ • ತೈಲಗಳ ಮೇಲೆ ಶೇ.250 ರಿಂದ ಶೇ.500ರ ವರೆಗೆ ತೆರಿಗೆ ಏರಿಕೆ...

Read moreDetails

ಬಿಗ್‌ಬಾಸ್ ರಜತ್ ಕಿಶನ್‌ಗೆ ಬಿಗ್ ರಿಲೀಫ್

Film (78)

ಬಿಗ್‌ಬಾಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ಕಿಶನ್ ಅವರಿಗೆ ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದ್ದು, ರೀಲ್ಸ್ ಪ್ರಕರಣದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ಮಚ್ಚು ಹಿಡಿದು ರೀಲ್ಸ್‌ ಮಾಡಿದ...

Read moreDetails

ಜನಾಕ್ರೋಶ ಏನಿದ್ದರೂ ಬೆಲೆ ಏರಿಕೆಗೆ ಕಾರಣವಾಗಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ: ಡಿ.ಕೆ. ಶಿವಕುಮಾರ್

Film (77)

“ದೇಶದಲ್ಲಿ ಇಂಧನ, ಅಗತ್ಯ ವಸ್ತುಗಳು, ರಸಗೊಬ್ಬರ, ಚಿನ್ನ, ಸಿಮೆಂಟ್, ಕಬ್ಬಿಣ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಗೆ ಮೂಲ ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಜನರ ಮೇಲೆ...

Read moreDetails

ಬೆಲೆ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Film (76)

ಅಚ್ಛೇ ದಿನ್ ತರುತ್ತೇವೆಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿ ಸರಕಾರವು ಕಳೆದ ಹತ್ತು ವರ್ಷಗಳಲ್ಲಿ ದೇಶದ ಜನರಿಗೆ ಬೆಲೆ ಏರಿಕೆಯ ಬರೆ ಎಳೆದಿರುವುದೇ ಸಾಧನೆಯಾಗಿದೆ. ಇದರಿಂದಾಗಿ...

Read moreDetails

50 ಕೋಟಿಯ ನಾಯಿ ಕಥೆ ಸುಳ್ಳು: ಬಿಲ್ಡಪ್ ಸತೀಶ್‌ಗೆ ಇಡಿ ಶಾಕ್!

Film (75)

ಬೆಂಗಳೂರಿನ ಶ್ವಾನ ಪ್ರೇಮಿ ಎಸ್.ಸತೀಶ್ ಕಳೆದ ತಿಂಗಳು 50 ಕೋಟಿ ರೂಪಾಯಿ ಬೆಲೆಯ ವೂಲ್ಫ್ ಡಾಗ್ ಖರೀದಿಸಿದ್ದೇನೆ ಎಂದು ದೊಡ್ಡದಾಗಿ ಹೇಳಿಕೊಂಡಿದ್ದರು. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ...

Read moreDetails

ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಸದ್ದು: ಹೈದರಾಬಾದ್ ಉದ್ಯಮಿಯಿಂದ ದೂರವಿರಿ ಎಂದಿದೆ ಬಿಸಿಸಿಐ

Film (74)

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ಮ್ಯಾಚ್ ಫಿಕ್ಸಿಂಗ್ ಭೀತಿಯ ಕಾರಿನೆರಳು ಕಾಣಿಸಿಕೊಂಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೈದರಾಬಾದ್ ಮೂಲದ ಒಬ್ಬ ಉದ್ಯಮಿಯಿಂದ ದೂರವಿರುವಂತೆ...

Read moreDetails

ಭೂಮಿಗೆ ಹತ್ತಿರ ಬಂದು ಮಾಯವಾಯ್ತು ಏಲಿಯನ್, ವಿಡಿಯೋ ವೈರಲ್!

Film (73)

ಕೆನಡಾದ ರಾತ್ರಿ ಆಕಾಶದಲ್ಲಿ ನಿಗೂಢ ವರ್ಣರಂಜಿತ ದೀಪಗಳು ಮಿನುಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾಣಿಸುವ ಗುರುತಿಸಲಾಗದ ಹಾರುವ  (UFO) ಏಲಿಯನ್‌ಗಳ ಉಪಸ್ಥಿತಿಯ ಸಂಕೇತವೇ ಎಂದು ಅನೇಕರು ಚರ್ಚಿಸುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ...

Read moreDetails

ಜಾತಿಗಣತಿ ವರದಿಗೆ ವಿಪಕ್ಷನಾಯಕ ಆರ್‌. ಅಶೋಕ್‌‌ ಕೀಡಿ!

Film (72)

ಕರ್ನಾಟಕದಲ್ಲಿ ಜಾತಿಗಣತಿ ವರದಿ ವಿವಾದಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ನಡೆದ ಜಾತಿಗಣತಿ ಸಮೀಕ್ಷೆಯನ್ನು ಕಾಟಾಚಾರಕ್ಕೆ ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಸಮೀಕ್ಷೆಯ ಎಡವಟ್ಟುಗಳು ಮತ್ತು ಅವ್ಯವಸ್ಥೆಯ ಬಗ್ಗೆ ಅಂದಿನ ಪತ್ರಿಕಾ ವರದಿಗಳು...

Read moreDetails

ಉರ್ದು ಭಾಷೆ ಯಾವುದೇ ಧರ್ಮಕ್ಕೆ ಸೇರಿದ್ದಲ್ಲ: ಸುಪ್ರೀಂ ಕೋರ್ಟ್ನ ಕೋರ್ಟ್ ಕಿಡಿ!

Film (70)

ಉರ್ದು ಭಾಷೆ ಭಾರತದಲ್ಲಿ ಹುಟ್ಟಿದ್ದು, ಯಾವುದೇ ಧರ್ಮಕ್ಕೆ ಸಂಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ಪಟ್ಟಣದ ಪುರಸಭೆಯ ಸೈನ್‌ಬೋರ್ಡ್‌ನಲ್ಲಿ ಉರ್ದು ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು...

Read moreDetails

ರಾಜ್ಯದಲ್ಲಿ ಜಾತಿಗಣತಿ ಜಾರಿಯಾದ್ರೆ ಸರ್ಕಾರಕ್ಕೆ ಕಂಟಕ: ರಂಭಾಪುರಿ ಶ್ರೀ ಭವಿಷ್ಯ!

Film (69)

ರಾಜ್ಯದಲ್ಲಿ ಜಾತಿಗಣತಿವರದಿ ಜಾರಿಯಾದರೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹಾವೇರಿಯ ರಂಭಾಪುರಿ ಶ್ರೀ ಭವಿಷ್ಯ ನುಡಿದಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರದಿಯ ಜಾರಿಯಿಂದ ಸರ್ಕಾರದ ಸ್ಥಿರತೆಗೆ ಧಕ್ಕೆ ಬರಲಿದೆ ಎಂದು ಕಾಂಗ್ರೆಸ್...

Read moreDetails

ಜಾತಿ ಗಣತಿ ವರದಿ: ಸರ್ಕಾರಕ್ಕೆ 4 ಅಂಶಗಳನ್ನ ಮುಂದಿಟ್ಟು ನಿಖಿಲ್ ಒತ್ತಾಯ!

Film (68)

ಸಮೀಕ್ಷೆಯನ್ನು ರಾಜಕೀಯಕ್ಕಾಗಿ ಬಳಸಬೇಡಿ, ಪೂರ್ಣ ವರದಿಯನ್ನು ಯಥಾಸ್ಥಿತಿಯಲ್ಲಿ ಬಿಡುಗಡೆ ಮಾಡಿ. ಜಾತಿ ಗಣತಿ ವರದಿ ಹಲವು ಸಮುದಾಯಗಳಲ್ಲಿ ಅಶಾಂತಿ, ಗೊಂದಲವನ್ನು ಸೃಷ್ಟಿಸಿದೆ ಎಂದು ಆರೋಪ. ಜಾತಿ ಜನಗಣತಿಯನ್ನ...

Read moreDetails

ಅಡುಗೆ ಅನಿಲ ಸಬ್ಸಿಡಿ ನಿಲ್ಲಿಸಿದ ಬಿಜೆಪಿ ವಿರುದ್ಧ ಈಶ್ವರ ಖಂಡ್ರೆ ವಾಗ್ದಾಳಿ

Film (67)

2025 ಕೋಟಿ ರೂ. ಯೋಜನೆ ಬೀದರ್ ಗೆ ಐತಿಹಾಸಿಕ ದಿನ: ಈಶ್ವರ ಖಂಡ್ರೆ ಯುಪಿಎ ಕಾಲದಲ್ಲಿ ನೀಡಲಾಗುತ್ತಿದ್ದ ಅಡುಗೆ ಅನಿಲ (ಗ್ಯಾಸ್) ಸಬ್ಸಿಡಿಯನ್ನು ಹಿಂಪಡೆದು, ಜನರಿಗೆ ದ್ರೋಹ...

Read moreDetails

ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಿಎಂ ಸಿದ್ದು ತಂತ್ರ

Film (66)

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಜಾತಿಗಣತಿ ವರದಿ ಜ್ವಾಲೆ ಜೋರಿಗಿಯೇ ಉರಿಯಿತ್ತಿದೆ. ನಾಳೆಯೇ ವಿಶೇಷ ಸಚಿವ ಸಂಪುಟ ಕರೆದಿರೋ ಸಿಎಂ ಸಿದ್ದರಾಮಯ್ಯಗೆ ಪರ, ವಿರೋಧದ ಟೆನ್ಷನ್ ಶುರುವಾಗಿದೆ....

Read moreDetails

ಗಗನಕ್ಕೇರಿದ ಚಿನ್ನ, ಬೆಳ್ಳಿ: 98,000 ದಾಟಿದ 10 ಗ್ರಾಂ ಬಂಗಾರ!

Shutterstock 2480509399 2024 08 368b960cfc07a7fc6986b47f60f0159d scaled

ಚಿನ್ನದ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ದೆಹಲಿಯ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 98,100 ರೂ. ತಲುಪಿದೆ. ಕೇವಲ ಒಂದೇ ದಿನದಲ್ಲಿ, ಬುಧವಾರ 10 ಗ್ರಾಂಗೆ...

Read moreDetails

ವಿದೇಶದ ನೆಲದಲ್ಲಿ ಮೃತಹೊಂದಿದ ಕನ್ನಡಿಗರ ವಾಪಾಸಾತಿಗೆ ಎನ್ಆರ್ ಐ ಫೋರಂ ನೆರವು

Film (65)

ಆಫ್ರಿಕಾ ದೇಶದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೃತ ಹೊಂದಿದ ಕನ್ನಡಿಗರ ಮೃತದೇಹವನ್ನು ಭಾರತಕ್ಕೆ ಕರೆತರುವ ಪ್ರಯತ್ನದಲ್ಲಿ ಅನಿವಾಸಿ ಭಾರತೀಯ ಸಮಿತಿಯು ಯಶಸ್ವಿಯಾಗಿದೆ. ಕರ್ನಾಟಕ ಸರ್ಕಾರದ ಭಾರತೀಯ ಎನ್ಆರ್...

Read moreDetails

ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗಿಸಿದ ಕುಕ್ಕರ್ ಕಾರ್ಖಾನೆ

Film (64)

ವರದಿ: ಮೂರ್ತಿ,ಬೀರಯ್ಯನಪಾಳ್ಯ , ಗ್ಯಾರಂಟಿ ನ್ಯೂಸ್ ನೆಲಮಂಗಲ ಎಂದಿನಂತೆ ಎಲ್ಲರೂ ಇಂದು ಕೆಲಸಕ್ಕೆ ಹೋಗುವ ತಯಾರಿಯಲ್ಲಿದ್ದರು..ಆದ್ರೆ ಬೆಳ್ಳಂಬೆಳಗ್ಗೆ ಬಂದ ಸುದ್ದಿ ‌ದೊಡ್ಡ ಆಘಾತವನ್ನೇ ತಂದಿದೆ..ಅಷ್ಟಕ್ಕೂ ಆಗಿದ್ದು ಏನು?...

Read moreDetails

ಕಲಬುರ್ಗಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಕ್ಷೇತ್ರದ ದೊಡ್ಡ ಸಾಧನೆ: ಡಿ.ಕೆ. ಶಿವಕುಮಾರ್

Film (59)

“ಕಲಬುರ್ಗಿ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯುತ್ತಮ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು....

Read moreDetails

ಬೆಂಗಳೂರು-ವಿಜಯಪುರ ರೈಲು ಪ್ರಯಾಣ: 14 ರಿಂದ 10 ಗಂಟೆಗೆ ಇಳಿಸಲು ತ್ವರಿತ ಕ್ರಮಕ್ಕೆ ಎಂ.ಬಿ.ಪಾಟೀಲ

Film (58)

ರಾಜ್ಯ ರಾಜಧಾನಿ ಮತ್ತು ವಿಜಯಪುರ ನಡುವಿನ ರೈಲು ಪ್ರಯಾಣದ ಅವಧಿಯನ್ನು ಈಗಿರುವ 14-15 ಗಂಟೆಗಳಿಂದ ಕನಿಷ್ಠ 10 ಗಂಟೆಗಳಿಗೆ ಇಳಿಸುವ ಸಂಬಂಧ ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ಮತ್ತೊಂದು...

Read moreDetails

ಗಣತಿಯ ಲಾಭ ನಿಮಗೋ? ಅಥವಾ ನಿಮಗೆ ರಾಜಕೀಯ ಆಶ್ರಯ ಕೊಟ್ಟ ಕಾಂಗ್ರೆಸ್‌ ಪಕ್ಷಕ್ಕೋ?

Film (57)

ಜಾತಿ ಗಣತಿ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಣತಿಯ ಲಾಭ ನಿಮಗೋ? ಅಥವಾ ನಿಮಗೆ ರಾಜಕೀಯ...

Read moreDetails

ಸ್ವಾಮಿ ವಿವೇಕಾನಂದರ ಜೀವನಾಧಾರಿತ ‘ವೀರ ಸಂನ್ಯಾಸಿಯ ಆತ್ಮ ಗೀತೆ’ ಪ್ರದರ್ಶನ

Film (56)

ಪರಮ್ ಕಲ್ಚರ್ ವತಿಯಿಂದ 'ವೀರ ಸಂನ್ಯಾಸಿಯ ಆತ್ಮ ಗೀತೆ ಸ್ವಾಮಿ' ಮಲ್ಟಿಮೀಡಿಯಾ ಪ್ರದರ್ಶನ. ಏಪ್ರಿಲ್ 25 ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜನೆ. ಪ್ರಸಿದ್ಧ ಸಂಗೀತ...

Read moreDetails

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಗಾಂಧಿ ಕುಟುಂಬಕ್ಕೆ ಯಾವುದೇ ರೀತಿಯಲ್ಲೂ ಲಾಭವಾಗಿಲ್ಲ: ಡಿ.ಕೆ.ಶಿವಕುಮಾರ್

Film (53)

"ನ್ಯಾಷನಲ್ ಹೆರಾಲ್ಡ್ ವಿಚಾರದಲ್ಲಿ ಇಡಿ ಸಲ್ಲಿಸಿರುವ ಆರೋಪಪಟ್ಟಿಯ ಯಾವುದೇ ವಿಚಾರಗಳಿಗೆ ಸರಿಯಾದ ಆಧಾರವಿಲ್ಲ. ಇದು ಅನ್ಯಾಯ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ...

Read moreDetails

ಉದ್ಯೋಗ ಮೇಳ ಆಯೋಜನೆ ದೇಶಕ್ಕೆ, ರಾಜ್ಯಕ್ಕೆ ಒಳ್ಳೆಯದು: ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ

Film (52)

ಉದ್ಯೋಗ ಮೇಳ ಆಯೋಜಿಸಿರುವುದು ರಾಜ್ಯಕ್ಕೆ ಹಾಗೂ ದೇಶಕ್ಕೆ ಒಳ್ಳೆಯದು ಎಂದು ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಜಿಲ್ಲಾಡಳಿತ,...

Read moreDetails

ಉದ್ಯೋಗ ಪಡೆಯುವುದಷ್ಟೇ ಅಲ್ಲ, ಉದ್ಯೋಗ ಸೃಷ್ಟಿಸುವುದು ನಿಮ್ಮ ಜೀವನದ ಗುರಿಯಾಗಲಿ: ಡಿ.ಕೆ. ಶಿವಕುಮಾರ್

Film (51)

“ಉದ್ಯೋಗ ಪಡೆಯುವುದಷ್ಟೇ ಅಲ್ಲ, ಉದ್ಯೋಗ ಸೃಷ್ಟಿಸುವುದು ನಿಮ್ಮ ಜೀವನದ ಗುರಿಯಾಗಲಿ” ಡಿಸಿಎಂ ಡಿ.ಕೆ. ಶಿವಕುಮಾರ್ ಕಿವಿಮಾತು ಹೇಳಿದರು. ಕಲಬುರ್ಗಿಯ ಕೆಸಿಟಿ ಕಾಲೇಜು ಕ್ಯಾಂಪಸ್ ನಲ್ಲಿ ಬುಧವಾರ ನಡೆದ...

Read moreDetails

ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದಿದ್ದ ಮೋದಿ ದೇಶದ ಯುವ ಜನತೆಗೆ ವಂಚಿಸಿದರು: ಸಿ.ಎಂ ಸಿದ್ದರಾಮಯ್ಯ ಅಸಮಾಧನ

Film (50)

ನಾವು ಯುವ ನಿಧಿ ಜೊತೆಗೆ ಕೌಶಲ್ಯ ಮತ್ತು ಉದ್ಯೋಗವನ್ನು ಸೃಷ್ಟಿಸಿ ಬದುಕು ರೂಪಿಸುತ್ತಿದ್ದೇವೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀನಿ ಅಂದಿದ್ದ ಮೋದಿ 10 ವರ್ಷದಲ್ಲಿ 20...

Read moreDetails

ಕೈಗಾರಿಕೆ ಹಾಗೂ ಸಣ್ಣ ಉದ್ಯಮಗಳ ಸ್ಥಾಪನೆಗಳಿಗೆ ಪೂರಕ ಸೌಲಭ್ಯ ಒದಗಿಸಲು ಬದ್ಧ: ಸಚಿವ ಪ್ರಿಯಾಂಕ್ ಖರ್ಗೆ

Film (49)

ಕಲಬುರಗಿಯ ಸಮಗ್ರ ಅಭಿವೃದ್ದಿಗೆ ಸ್ಟೇಕ್ ಹೋಲ್ಡರ್ ಅವರ ಪಾತ್ರ ಪ್ರಮುಖವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ...

Read moreDetails

ಸಿಎಂ ಸಂಧಾನ ಸಭೆ ವಿಫಲ: ಲಾರಿ ಮಾಲೀಕರ ಮುಷ್ಕರ ನಾಳೆ ಮುಂದುವರೆಯುತ್ತಾ!

Film (47)

ರಾಜ್ಯದಲ್ಲಿ ಡೀಸೆಲ್ ದರ ಏರಿಕೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಾರಿ ಮಾಲೀಕರು ಆರಂಭಿಸಿರುವ ಅನಿರ್ಧಿಷ್ಟಾವಧಿ ಮುಷ್ಕರ ತೀವ್ರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾರಿ ಮಾಲೀಕರ...

Read moreDetails

ಬೆಂಗಳೂರಿನಲ್ಲಿ 2ನೇ ಏರ್‌ಪೋರ್ಟ್ ಗೆ ಈ ಜಾಗವೇ ಫಿಕ್ಸ್, ಇಬ್ಬರ ಜಗಳದಲ್ಲಿ ಲಾಭ ಯಾರಿಗೆ?

Film (48)

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಯೋಜನೆ ರಾಜಕೀಯ ಗೊಂದಲದ ಕೇಂದ್ರವಾಗಿದೆ. ರಾಜ್ಯ ಸರ್ಕಾರವು ಕನಕಪುರ ರಸ್ತೆಯಲ್ಲಿ ಎರಡು ಜಾಗಗಳನ್ನು ಮತ್ತು ಕುಣಿಗಲ್ ಬಳಿ ಒಂದು ಜಾಗವನ್ನು...

Read moreDetails

ನವರಸನ್ ನಿರ್ಮಾಣದ ಹಾಗೂ ಚಂದನ್ ಶೆಟ್ಟಿ ಅಭಿನಯದ ಈ ಚಿತ್ರ ಮೇ 9 ಕ್ಕೆ ತೆರೆಗೆ

Film (42)

ದಕ್ಷಿಣ ಭಾರತದಲ್ಲಿ ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ಸಾಕಷ್ಟು ಇವೆಂಟ್ ಗಳನ್ನು ನಡೆಸುತ್ತಿರುವ ಹಾಗೂ ಇತ್ತೀಚೆಗೆ "CWKL" "ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್" ಅದ್ದೂರಿಯಾಗಿ ಆಯೋಜಿಸಿ ಎಲ್ಲರ...

Read moreDetails

ಕೊನೆಗೂ ‘ಮಚ್ಚು’ ರೀಲ್ಸ್ ಡಿಲೀಟ್ ಮಾಡಿದ ರಜತ್ ಕಿಶನ್

Film (45)

ಬಿಗ್‌ಬಾಸ್ ಕನ್ನಡದ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರ 'ಮಚ್ಚು' ರೀಲ್ಸ್ ವಿವಾದಕ್ಕೆ ಇದೀಗ ತೆರೆ ಬಿದ್ದಿದೆ. ಸಾರ್ವಜನಿಕ ಸ್ಥಳದಲ್ಲಿ ಲಾಂಗ್ (ಮಚ್ಚು)...

Read moreDetails

ಜಾತಿಗಣತಿ ಜಾರಿಯಾದರೆ ಸರ್ಕಾರವನ್ನೇ ಉರುಳಿಸುತ್ತಿವೆ: ಒಕ್ಕಲಿಗರ ಸಂಘ ಎಚ್ಚರಿಕೆ!

Film (44)

ರಾಜ್ಯ ಸರ್ಕಾರವು ಕಾಂತರಾಜು ಆಯೋಗದ ಜಾತಿ ಗಣತಿ ವರದಿಯನ್ನು ಜಾರಿಗೊಳಿಸಲು ಮುಂದಾಗಿರುವ ಬೆನ್ನಲ್ಲೇ, ಒಕ್ಕಲಿಗ ಸಂಘವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ವರದಿಯ ಜಾರಿಯಾದರೆ ಸರ್ಕಾರವನ್ನೇ ಬೀಳಿಸುವ...

Read moreDetails

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ-ರಾಹುಲ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ ಇಡಿ!

Film (43)

ನ್ಯಾಷನಲ್ ಹೆರಾಲ್ಡ್ ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ....

Read moreDetails
Page 38 of 47 1 37 38 39 47

Follow Me

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist