ADVERTISEMENT
admin

admin

ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟ CWI, ಸ್ಟಾರ್ ಆಲ್‌ರೌಂಡರ್ ಪ್ಲೇಆಫ್‌ಗೆ ಲಭ್ಯ

Befunky collage 2025 05 17t084202.692

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಇಂದಿನಿಂದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು...

Read moreDetails

IPL 2025: ಇಂದು ಆರ್‌ಸಿಬಿ-ಕೆಕೆಆರ್‌ ನಡುವೆ ರೋಚಕ ಕದನ

Befunky collage 2025 05 17t080940.507

ಭಾರತ-ಪಾಕಿಸ್ತಾನ ಬಿಕ್ಕಟ್ಟಿನಿಂದ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಐಪಿಎಲ್‌ ಕ್ರಿಕೆಟ್‌ ಹಬ್ಬ ಇಂದಿನಿಂದ ಮತ್ತೆ ಆರಂಭವಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ...

Read moreDetails

ಕರ್ನಾಟಕದಲ್ಲಿನ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಯಿರಿ

Befunky collage 2025 05 15t071322.525

ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ 103.24 ರೂ. ಪ್ರತಿ ಲೀಟರ್‌ಗೆ ಮತ್ತು ಡೀಸೆಲ್ 91.32 ರೂ. ಪ್ರತಿ ಲೀಟರ್‌ಗೆ ವಹಿವಾಟಾಗುತ್ತಿದೆ. ಇದರಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಕಳೆದ ತಿಂಗಳು,...

Read moreDetails

ಬೆಂಗಳೂರು ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು-ಗಾಳಿ ಸಹಿತ ಭಾರೀ ಮಳೆ

Befunky collage 2025 05 15t070256.855

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಇಂದು ಕೂಡ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ...

Read moreDetails

ಬೆಂಗಳೂರು ಹಳದಿ ಮೆಟ್ರೋ: ಮೂರನೇ ರೈಲು ಜೋಡಣೆ ಆರಂಭ, ಮೇ ಅಂತ್ಯಕ್ಕೆ ಸಾರ್ವಜನಿಕ ಸಂಚಾರ?

Befunky collage 2025 05 17t070000.247

ಬೆಂಗಳೂರು: ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವನ್ನು ಸಂಪರ್ಕಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗಕ್ಕೆ ತೀತಾಘರ್ ರೈಲ್ ಸಿಸ್ಟಂಸ್ ಕಂಪನಿಯಿಂದ ಪೂರೈಕೆಯಾದ ಮೂರನೇ ರೈಲಿನ ಜೋಡಣೆ ಕಾರ್ಯ ಹೆಬ್ಬಗೋಡಿ ಡಿಪೋದಲ್ಲಿ...

Read moreDetails

ಇಂದಿನ ರಾಶಿ ಭವಿಷ್ಯ: ಈ 3 ರಾಶಿಯವರಿಗೆ ಸೂರ್ಯನಂತೆ ಹೊಳೆಯಲಿದೆ ಅದೃಷ್ಟ!

Rashi bavishya 5

ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯನನ್ನು ಗ್ರಹಗಳ ರಾಜನೆಂದು ಪರಿಗಣಿಸಲಾಗುತ್ತದೆ. ಪ್ರತಿ ತಿಂಗಳು ರಾಶಿಯನ್ನು ಬದಲಾಯಿಸುವ ಸೂರ್ಯನ ಸಂಚಾರವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇಂದು ಕೆಲವು ರಾಶಿಗಳಿಗೆ...

Read moreDetails

ಕುಡಿದ ಮತ್ತಿನಲ್ಲಿ ಗಲಾಟೆ: ಇಬ್ಬರು ಸ್ನೇಹಿತರಿಗೆ ಚಾಕು ಇರಿದು ಆರೋಪಿ ಪರಾರಿ

Befunky collage 2025 05 16t152941.514

ಬೆಂಗಳೂರಿನ ಪೀಣ್ಯಾದ ದೊಡ್ಡಬಿದರಕಲ್ಲು ಗ್ರಾಮದಲ್ಲಿ ಕುಡಿತದ ಬಳಿಕ ನಡೆದ ಗಲಾಟೆಯಲ್ಲಿ ಇಬ್ಬರು ಯುವಕರು ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ವಿಮಲ್ (28) ಮತ್ತು ಅನ್ವರಸನ್ (22)ಇಬ್ಬರಿಗೂ...

Read moreDetails

ಭಜರಂಗಿ’ ನಟಿಯ ಡೈಮಂಡ್ ರಿಂಗ್‌, ರೊಲೆಕ್ಸ್ ವಾಚ್ ಕದ್ದ ಆರೋಪಿ ಅರೆಸ್ಟ್

Befunky collage 2025 05 16t151222.448

ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ‘ಭಜರಂಗಿ’ ಖ್ಯಾತಿಯ ನಟಿ ರುಕ್ಮಿಣಿ ವಿಜಯ್‌ಕುಮಾರ್‌ರ ಬ್ಯಾಗ್‌ನಿಂದ ₹23 ಲಕ್ಷ ಮೌಲ್ಯದ ದುಬಾರಿ ವಸ್ತುಗಳನ್ನು ಕದ್ದ ಆರೋಪಿಯನ್ನು ಬಂಧಿಸಿದ್ದಾರೆ. ಕ್ಯಾಬ್ ಚಾಲಕನಾಗಿದ್ದ...

Read moreDetails

ರಾವಣ ಯಶ್ ಗೆ ಸಿಕ್ಕೇಬಿಟ್ಲು ಮಂಡೋದರಿ..!

Befunky collage 2025 05 16t142730.064

ಬಿಟೌನ್ ರಾಮಾಯಣಕ್ಕೆ ರಾಕೀಭಾಯ್ ಎಂಟ್ರಿಕೊಟ್ಟಾಗಿನಿಂದ ಸಿಕ್ಕಾಪಟ್ಟೆ sensation ಕ್ರಿಯೇಟ್ ಮಾಡಿದೆ. ಅದ್ರಲ್ಲೂ ಸಿನಿಮಾದ ಸ್ಟಾರ್ ಕ್ಯಾಸ್ಟ್ ಮೇಲೆ ಗ್ಲೋಬಲ್ ಆಡಿಯೆನ್ಸ್ ಕಣ್ಣಿದೆ. ಈಗಾಗಲೇ ರಾಮಾಯಣ್ ಸಿನಿಮಾದಲ್ಲಿ ದೊಡ್ಡ...

Read moreDetails

ಜಾನ್ವಿ ಕಪೂರ್‌ಗೆ ಟಾಲಿವುಡ್‌ನಲ್ಲಿ ಭಾರೀ ಡಿಮ್ಯಾಂಡ್

Befunky collage 2025 05 16t140215.824

ಬಾಲಿವುಡ್‌ನ ಯುವ ನಟಿ ಜಾನ್ವಿ ಕಪೂರ್ (Janhvi Kapoor) ಇದೀಗ ತೆಲುಗು ಚಿತ್ರರಂಗದಲ್ಲಿ (ಟಾಲಿವುಡ್) ಭಾರೀ ಬೇಡಿಕೆಯನ್ನು ಗಳಿಸಿದ್ದಾರೆ. ಬಾಲಿವುಡ್‌ಗಿಂತ ಟಾಲಿವುಡ್‌ನಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಒಲಿದು...

Read moreDetails

ಬೆಡ್‌ರೂಮಲ್ಲಿ ಬಿಕಿನಿ ತೊಟ್ಟು ಸೆಲ್ಫಿ ಕ್ಲಿಕ್ಕಿಸಿದ ಬಾಲಿವುಡ್‌ ಮಾದಕ ನಟಿ

Befunky collage 2025 05 16t133452.307

ಬಾಲಿವುಡ್‌ನ ಸುಂದರ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ (Disha Patani) ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಮತ್ತು ಮಾದಕ ಫೋಟೋಗಳ ಮೂಲಕ ಸದಾ ಸಂಚಲನ ಸೃಷ್ಟಿಸುತ್ತಿರುತ್ತಾರೆ. 32...

Read moreDetails

ಭುಜ್‌ನಲ್ಲಿ ಭಾರತೀಯ ಸೇನೆಗೆ ಆತ್ಮಸ್ಥೈರ್ಯ ತುಂಬಿದ ಸಚಿವ ರಾಜನಾಥ್ ಸಿಂಗ್‌

Befunky collage 2025 05 16t131846.815

ಗುಜರಾತ್‌ನ ಭುಜ್ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ಸೇನೆಯ ಯೋಧರಿಗೆ ಗೌರವ ನಮನ ಸಲ್ಲಿಸಿದರು. ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್‌ನ ಭವ್ಯ ಯಶಸ್ಸಿನ ಬಗ್ಗೆ...

Read moreDetails

ಬೆಂಗಳೂರಿನಲ್ಲಿ ಮೇ 17ರಿಂದ ಭಾರಿ ಮಳೆ: ಕರ್ನಾಟಕದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

Befunky collage 2025 05 16t125009.429

ಕರ್ನಾಟಕದ ವಾತಾವರಣದಲ್ಲಿ ಬದಲಾವಣೆ ಕಾಣಿಸಿಕೊಂಡಿದ್ದು, ರಾಜ್ಯದ 23 ಜಿಲ್ಲೆಗಳಿಗೆ ಭಾರಿ ಮಳೆಯ ಸಾಧ್ಯತೆಯಿಂದಾಗಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರು ಸೇರಿದಂತೆ ರಾಯಚೂರು,...

Read moreDetails

ಜಮ್ಮುಕಾಶ್ಮೀರ ಪೊಲೀಸ್ ಮತ್ತು ಸೇನೆ ಜಂಟಿ ಸುದ್ದಿಗೋಷ್ಠಿ, 3 ದಿನದಲ್ಲಿ 6 ಭಯೋತ್ಪಾದಕರ ಹತ್ಯೆ

Befunky collage 2025 05 16t125806.383

ಜಮ್ಮು ಕಾಶ್ಮೀರದ ಶೋಫಿಯಾನ್‌ನಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಕಳೆದ ಮೂರು ದಿನಗಳಲ್ಲಿ ಒಟ್ಟು ಆರು ಭಯೋತ್ಪಾದಕರನ್ನು ಹತ್ಯೆ...

Read moreDetails

ಬೆಳಗಾವಿಯಲ್ಲಿ ಒಳಚರಂಡಿ ಬ್ಲಾಕೇಜ್ ಪತ್ತೆಗೆ ರೋಬೋಟ್: ರಾಜ್ಯದ ಮೊದಲ ಪ್ರಾಯೋಗಿಕ ಪರೀಕ್ಷೆ

Befunky collage 2025 05 16t113716.473

ಬೆಳಗಾವಿ: ಒಳಚರಂಡಿ (ಯುಜಿಡಿ) ಪೈಪ್‌ಲೈನ್‌ನಲ್ಲಿ ಉಂಟಾಗುವ ಬ್ಲಾಕೇಜ್ ಸಮಸ್ಯೆಯನ್ನು ಪತ್ತೆ ಹಚ್ಚಲು ಇನ್ನು ಮುಂದೆ ಮಾನವರ ಅಗತ್ಯವಿಲ್ಲ. ಬೆಳಗಾವಿ ಮಹಾನಗರ ಪಾಲಿಕೆಯು ಈ ಸಮಸ್ಯೆಯನ್ನು ತಡೆಗಟ್ಟಲು ರೋಬೋಟ್...

Read moreDetails

ಬೆಂಗಳೂರಿನ ಬ್ಲಡ್ ಬ್ಯಾಂಕ್‌ಗಳಲ್ಲಿ ಅಕ್ರಮ: ಆರೋಗ್ಯ ಇಲಾಖೆಯಿಂದ ತೀವ್ರ ತನಿಖೆ

Befunky collage 2025 05 16t113111.838

ಬೆಂಗಳೂರಿನ ರಕ್ತನಿಧಿ ಘಟಕಗಳಲ್ಲಿ (ಬ್ಲಡ್ ಬ್ಯಾಂಕ್‌) ಅತಿಯಾದ ಹಣ ವಸೂಲಿ, ಅನೈರ್ಮಲ್ಯ, ಮತ್ತು ಅಕ್ರಮಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಆರೋಗ್ಯ ಇಲಾಖೆ ತೀವ್ರ...

Read moreDetails

ಚಿನ್ನ-ಬೆಳ್ಳಿ ಬೆಲೆಯಲ್ಲಿ ಏರಿಳಿತ: ಇಂದಿನ ದರ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ

Befunky collage 2025 05 16t091911.341

ಬೆಂಗಳೂರು, ಮೇ 16, 2025: ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದ್ದು, ಶುಕ್ರವಾರದಂದು ಗ್ರಾಮ್‌ಗೆ 110 ರೂ. ಏರಿಕೆ ಕಂಡಿದೆ. ನಿನ್ನೆ ಗುರುವಾರ ಗ್ರಾಮ್‌ಗೆ 195 ರೂ. ಇಳಿಕೆಯಾಗಿದ್ದ...

Read moreDetails

ಭಾರತ-ಪಾಕ್ ಬಿಕ್ಕಟ್ಟು: ಶಾಂತಿಗಾಗಿ ಭಾರತದೊಂದಿಗೆ ಮಾತುಕತೆಗೆ ಸಿದ್ಧ ಎಂದ ಪಾಕ್ ಪ್ರಧಾನಿ

Befunky collage 2025 05 16t105938.236

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭಾರತದೊಂದಿಗೆ ಶಾಂತಿ ಮಾತುಕತೆಗೆ ಇಸ್ಲಾಮಾಬಾದ್ ಸಿದ್ಧವಾಗಿದೆ ಎಂದು ಘೋಷಿಸಿದ್ದಾರೆ. ಇದು ಉಭಯ ಪರಮಾಣು ಸಶಸ್ತ್ರ ರಾಷ್ಟ್ರಗಳು ಮೇ 10ರಂದು ತಮ್ಮ ತೀವ್ರ...

Read moreDetails

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ಕೊಟ್ಟ ನಮ್ಮ ಮೆಟ್ರೋ

Befunky collage 2025 05 16t095705.253

ಬೆಂಗಳೂರಿನ ಕ್ರಿಕೆಟ್ ರಸಿಕರಿಗೆ ಒಂದು ಖುಷಿಯ ಸುದ್ದಿ, ಹೌದು 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ಸಂದರ್ಭದಲ್ಲಿ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್)...

Read moreDetails

ಪಾಕಿಸ್ತಾನದ ಧೂಳಿನಿಂದ ದಿಲ್ಲಿಯ ಸುತ್ತಮುತ್ತ ಹೆಚ್ಚಿದ ವಾಯುಮಾಲಿನ್ಯ

Befunky collage 2025 05 16t085515.286

ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ವಾಯು ಗುಣಮಟ್ಟವು ಗಣನೀಯವಾಗಿ ಕುಸಿದಿದ್ದು, ದಟ್ಟವಾದ ಧೂಳಿನ ಕಣಗಳು ಆವರಿಸಿವೆ. ಈ ಧೂಳಿನಿಂದಾಗಿ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗೋಚರತೆಯೂ ತೀವ್ರವಾಗಿ ಕ್ಷೀಣಿಸಿದೆ....

Read moreDetails

ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಅರೆಸ್ಟ್

Befunky collage 2025 05 16t082548.896

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ ಪೊಲೀಸರು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ದೇಶದ ರಫೇಲ್ ಯುದ್ಧ ವಿಮಾನಗಳ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ...

Read moreDetails

ವಿಶ್ವಕ್ಕೆ ಮತ್ತೆ ಮಹಾಮಾರಿ ಕೊರೊನಾ ಆತಂಕ

Befunky collage 2025 05 16t075711.776

ಏಷ್ಯಾದ ಕೆಲವು ಪ್ರಮುಖ ನಗರಗಳಲ್ಲಿ ಕೋವಿಡ್-19 ಪ್ರಕರಣಗಳು ಮತ್ತೆ ತಲೆ ಎತ್ತಿವೆ. ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಆರೋಗ್ಯ ಅಧಿಕಾರಿಗಳು ಎಚ್ಚರಿಕೆಯ...

Read moreDetails

ನೀರವ್ ಮೋದಿಯ 10ನೇ ಜಾಮೀನು ಅರ್ಜಿ ತಿರಸ್ಕರಿಸಿದ ಲಂಡನ್ ಹೈಕೋರ್ಟ್‌

Befunky collage 2025 05 16t074224.955

ಭಾರತಕ್ಕೆ ಬೇಕಾಗಿರುವ ಆರ್ಥಿಕ ಅಪರಾಧಿ ನೀರವ್ ಮೋದಿಗೆ ಲಂಡನ್‌ನ ಹೈಕೋರ್ಟ್‌ನ ಕಿಂಗ್ಸ್ ಬೆಂಚ್ ವಿಭಾಗವು ಮತ್ತೊಮ್ಮೆ ಆಘಾತ ನೀಡಿದೆ. ಅವರ 10ನೇ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ....

Read moreDetails

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ದರ ತಿಳಿಬೇಕಾ? ಇಲ್ಲಿದೆ ಸಂಪೂರ್ಣ ವಿವರ

Befunky collage 2025 05 15t071322.525

2025 ಮೇ 16ರಂದು ಕರ್ನಾಟಕದಲ್ಲಿ ಪೆಟ್ರೋಲ್‌ನ ಸರಾಸರಿ ಬೆಲೆ ಪ್ರತಿ ಲೀಟರ್‌ಗೆ ₹103.31 ಆಗಿದ್ದು, ಕಳೆದ ದಿನಕ್ಕೆ (ಮೇ 15, 2025) ಹೋಲಿಸಿದರೆ ಯಾವುದೇ ಬದಲಾವಣೆ ದಾಖಲಾಗಿಲ್ಲ....

Read moreDetails

ರಾಶಿ ಭವಿಷ್ಯ: ಚಂದ್ರನ ಸ್ಥಾನ ಬದಲಾವಣೆಯಿಂದ ಯಾವ ರಾಶಿಯವರಿಗೆ ಶುಭಸುದ್ದಿ ದೊರೆಯಲಿದೆ?

Rashi bavishya 5

2025 ಮೇ 16ರ ಶುಕ್ರವಾರದಂದು ಚಂದ್ರನು ಧನು ರಾಶಿಯಲ್ಲಿ ಸಂಚರಿಸುತ್ತಾನೆ. ಗುರುವಿನ ಶುಭ ದೃಷ್ಟಿಯಿಂದ ಗಜಕೇಸರಿ ಮತ್ತು ಶುಭ ಸಂಸಪ್ತಕ ಯೋಗ ರೂಪುಗೊಳ್ಳುತ್ತದೆ. ಸೂರ್ಯನ ಸಂಚಾರವು ವೃಷಭ...

Read moreDetails

ಟೂರ್ನಿಯಿಂದ ಹೊರಬಿದ್ದ ದೇವದತ್ ಪಡಿಕ್ಕಲ್‌: ಆರ್‌ಸಿಬಿಗೆ ಮತ್ತೊಬ್ಬ ಕನ್ನಡಿಗನ ಎಂಟ್ರಿ, ಆ ಕನ್ನಡಿಗನಿಗೆ ಸಿಗುವ ಸಂಭಾವನೆ ಎಷ್ಟು?

Befunky collage 2025 05 15t150750.708

ಐಪಿಎಲ್ ಸೀಸನ್ 18ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅತ್ಯುತ್ತಮ ಪ್ರದರ್ಶನ ತೋರಿದ್ದು, ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. 11 ಪಂದ್ಯಗಳಲ್ಲಿ 8 ಗೆಲುವು ಸಾಧಿಸಿರುವ ಆರ್‌ಸಿಬಿ,...

Read moreDetails

ಪಾಕ್ ಧ್ವಜ, ಸರಕು ಮಾರಾಟ ನಿಷೇಧ: ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರದ ಕಟ್ಟುನಿಟ್ಟಿನ ಎಚ್ಚರಿಕೆ!

Befunky collage 2025 05 15t141520.382

ನವದೆಹಲಿ: ಪಾಕಿಸ್ತಾನದ ಧ್ವಜ ಹಾಗೂ ಅದಕ್ಕೆ ಸಂಬಂಧಿಸಿದ ಸರಕುಗಳ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಸೇರಿದಂತೆ ಪ್ರಮುಖ ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ...

Read moreDetails

ಅನುಷ್ಕಾ-ವಿರಾಟ್‌ ಕೊಹ್ಲಿ ಮಕ್ಕಳ ಮುದ್ದಾದ ವಿಡಿಯೋ ಭಾರೀ ವೈರಲ್…

Untitled design (11)

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮಕ್ಕಳಾದ ವಮಿಕಾ ಮತ್ತು ಅಕಾಯ್ ಅವರ ಒಂದು ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

Read moreDetails

ಪಾಕ್ ಸೇನೆಯ 14 ಸೈನಿಕರ ಹತ್ಯೆ: ಅಧಿಕೃತ ವೀಡಿಯೊ ಬಿಡುಗಡೆ ಮಾಡಿದ ಬಿಎಲ್‌ಎ

Untitled design (10)

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನದ ಬಲೂಚಿಸ್ತಾನದ ಪಂಜ್‌ಗುರ್ ಜಿಲ್ಲೆಯ ಮಜ್‌ಬೂರಾಬಾದ್‌ನ ಬೋನಿಸ್ತಾನ್‌ನಲ್ಲಿ ಮೇ 9ರಂದು ನಡೆಸಿದ ದಾಳಿಯಲ್ಲಿ 14 ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಘೋಷಿಸಿದೆ. ‘ಆಪರೇಷನ್...

Read moreDetails

ಪಾಕ್ ಪರಮಾಣು ಶಸ್ತ್ರಾಸ್ತ್ರಗಳಿಗೆ ಜಾಗತಿಕ ಮೇಲ್ವಿಚಾರಣೆ ಅಗತ್ಯ: ರಾಜನಾಥ್ ಸಿಂಗ್

Befunky collage 2025 05 15t140201.630

ಶ್ರೀನಗರ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಾದಾಮಿ ಬಾಗ್ ಕಂಟೋನ್ಮೆಂಟ್‌ನಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರೊಂದಿಗೆ ಸಂವಾದ ನಡೆಸಿದರು. ಈ...

Read moreDetails

ಚೈತ್ರಾ ಕುಂದಾಪುರ ಮದುವೆ ವಿವಾದ: ತಂದೆ ಬಾಲಕೃಷ್ಣ ನಾಯ್ಕ್‌ರಿಂದ ಗಂಭೀರ ಆರೋಪ!

Befunky collage 2025 05 15t134510.235

‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ ತಮ್ಮ ಬಹುಕಾಲದ ಗೆಳೆಯ ಶ್ರೀಕಾಂತ್ ಜೊತೆ 2025ರ ಮೇ 9ರಂದು ವಿವಾಹವಾದರು. ಆದರೆ, ಈ ಮದುವೆಯ ಬೆನ್ನಲ್ಲೇ ಚೈತ್ರಾ ವಿರುದ್ಧ...

Read moreDetails

ಲಾರಿ ಡಿಕ್ಕಿಯಿಂದ ಕಾನ್ಸ್‌ಟೇಬಲ್ ಸಾವು, ಕಿಡಿಗೇಡಿಗಳ ಕಾಮೆಂಟ್ಸ್‌ಗೆ ಎಸ್‌ಪಿ ಗರಂ!

Untitled design (9)

ದಾವಣಗೆರೆ: ವಾಹನ ತಪಾಸಣೆ ವೇಳೆ ಪೊಲೀಸ್ ಕಾನ್ಸ್‌ಟೇಬಲ್‌(Police Constable) ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ದಾವಣಗೆರೆಯ(Davanagere) ಹೆಬ್ಬಾಳು ಟೋಲ್ ಗೇಟ್ ಬಳಿ ನಡೆದಿತ್ತು. ರಾಮಪ್ಪ ಪೂಜಾರ್(27)...

Read moreDetails

ಪ್ರಧಾನಿ ಮೋದಿಯವರ ಸರ್ವಾಧಿಕಾರಿ ಧೋರಣೆಗೆ ಹರಿಹಾಯ್ದ ಸಚಿವ ಸಂತೋಷ್ ಲಾಡ್

Befunky collage 2025 05 15t121449.548

ಬೆಂಗಳೂರು: ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಡವಳಿಕೆ ಮತ್ತು ಕದನ ವಿರಾಮದ ನಿರ್ಧಾರದ ಕುರಿತು ತೀವ್ರ ಟೀಕೆಗಳನ್ನು ಮಾಡಿದ್ದಾರೆ....

Read moreDetails

ಬಿಬಿಎಂಪಿ ಇನ್ನು ಕೇವಲ ನೆನಪು ಮಾತ್ರ: ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆರಂಭ!

Untitled design (8)

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ 18 ವರ್ಷಗಳ ಆಡಳಿತಕ್ಕೆ ವಿದಾಯ ಹೇಳಿದ್ದು, ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದಿದೆ. ಗ್ರೇಟರ್...

Read moreDetails

ಗೋಡೆ ಕೊರೆದು, ಬೆತ್ತಲೆಯಾಗಿ ಕಳ್ಳತನ ಮಾಡಿದ ಐನಾತಿ ಕಳ್ಳ..!

Untitled design (7)

ಬೆಂಗಳೂರಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಹೊಂಗಸಂದ್ರದಲ್ಲಿ ಮೇ 9ರ ರಾತ್ರಿ 1:30 ರಿಂದ 3:00 ಗಂಟೆಯ ನಡುವೆ ಅಪೂರ್ವ ಕಳ್ಳತನದ ಘಟನೆ ನಡೆದಿದೆ. ಮೈಮೇಲೆ ಒಂದೇ ಒಂದು...

Read moreDetails

ನೆಲಮಂಗಲದಲ್ಲಿ ಟ್ಯಾಂಕರ್-ಬೈಕ್ ನಡುವೆ ಭೀಕರ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Befunky collage 2025 05 15t102549.455

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಾಕಳಿಯ ಎಪಿಎಂಸಿ ರಸ್ತೆ ತಿರುವಿನಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟ್ಯಾಂಕರ್...

Read moreDetails

ದಾವಣಗೆರೆಯಲ್ಲಿ ಕಾರು-ಬೈಕ್ ನಡುವೆ ಭೀಕರ ಡಿಕ್ಕಿ: ಇಬ್ಬರು ಸಾವು, ಒಬ್ಬನಿಗೆ ಗಂಭೀರ ಗಾಯ

Untitled design (6)

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯ್ಕನಹಳ್ಳಿ ಬಳಿ ಇಂದು ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವತಿಯರು ದುರ್ಮರಣಕ್ಕೀಡಾಗಿದ್ದಾರೆ. ಕಾರು ಮತ್ತು ಬೈಕ್ ನಡುವಿನ ಡಿಕ್ಕಿಯಿಂದ...

Read moreDetails

ದಾವಣಗೆರೆಯಲ್ಲಿ ಬೆಳ್ಳಂ ಬೆಳಗ್ಗೆ ರೌಡಿಶೀಟರ್‌ಗಳ ಚಳಿ ಬಿಡಿಸಿದ ಖಾಕಿ

Untitled design (4)

ದಾವಣಗೆರೆ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಜಿಲ್ಲಾ ಪೊಲೀಸರು ರೌಡಿಶೀಟರ್‌ಗಳ ಮೇಲೆ ಕಠಿಣ ಕಾರ್ಯಾಚರಣೆ ನಡೆಸಿ, ಸ್ಥಳೀಯರಲ್ಲಿ ಭದ್ರತೆಯ ಭಾವನೆಯನ್ನು ಮೂಡಿಸಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 46...

Read moreDetails

ಅಕ್ರಮ ಆಸ್ತಿ ಗಳಿಕೆ: ವಿಜಯಪುರ, ಮಂಗಳೂರು, ತುಮಕೂರಿನಲ್ಲಿ ಲೋಕಾಯುಕ್ತ ದಾಳಿ

Befunky collage 2025 05 15t090448.719

ಕರ್ನಾಟಕದ ವಿಜಯಪುರ, ಮಂಗಳೂರು ಮತ್ತು ತುಮಕೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದಡಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ...

Read moreDetails

ಸೋಷಿಯಲ್ ಮೀಡಿಯಾದಲ್ಲಿ ಸಮಾಜದ ಶಾಂತಿ ಸುವ್ಯವಸ್ಥೆ ಹದಗೆಡುವ ರೀತಿ ಪೋಸ್ಟ್ ಹಾಕಿದ್ರೆ ಹುಷಾರ್!

Befunky collage 2025 05 15t084133.459

ಮೈಸೂರು ನಗರದಲ್ಲಿ ರೌಡಿಶೀಟರ್ ಕಾರ್ತಿಕ್ ಕೊಲೆ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮೇ 5, 2025ರಂದು ಮೈಸೂರಿನ ಹೊರವಲಯದಲ್ಲಿ ನಡೆದ ಈ ಕೊಲೆ ಪ್ರಕರಣದ...

Read moreDetails

ರಾತ್ರಿವೇಳೆ ಮನೆ ಬಾಗಿಲಿಗೆ ಬಂದ 13ಅಡಿ ಉದ್ದದ ಹೆಬ್ಬಾವು, ಮುಂದೇನಾಯ್ತು?

Untitled design (3)

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಅಂಬಿಕಾನಗರದ ಕೆಪಿಸಿ ಕಾಲೋನಿಯಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ರೋಚಕ ಘಟನೆಯೊಂದು ನಡೆದಿದೆ. ಸಂಗೀತಾ ಮಿರಾಶಿ ಎಂಬುವವರ ಮನೆಯ ಬಾಗಿಲಿಗೆ...

Read moreDetails

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಬೇಕ? ಇಲ್ಲಿದೆ ಸಂಪೂರ್ಣ ವಿವರ

Befunky collage 2025 05 15t071322.525

ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ ದರ ಲೀಟರ್‌ಗೆ ₹103.32 ಮತ್ತು ಡೀಸೆಲ್ ದರ ₹91.38 ಆಗಿದ್ದು, ಕಳೆದ ದಿನವಾದ ಮೇ 14, 2025ಕ್ಕೆ ಹೋಲಿಸಿದರೆ ಯಾವುದೇ ಬದಲಾವಣೆ ಕಂಡುಬಂದಿಲ್ಲ....

Read moreDetails

ಕರ್ನಾಟಕದಲ್ಲಿ ಮುಂದಿನ 3-4 ದಿನ ಗುಡುಗು ಮಿಂಚು ಸಹಿತ ಭಾರೀ ಮಳೆ

Befunky collage 2025 05 15t070256.855

ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ...

Read moreDetails

ಇಂದಿನ ರಾಶಿ ಫಲ: ಗುರು-ಚಂದ್ರ ಯೋಗದಿಂದ ಈ ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ

Rashi bavishya 5

ಗುರುವಿನ ಪ್ರಭಾವದಿಂದ ದಿನವಿಡೀ ಶುಭಕರವಾಗಿರಲಿದೆ. ಗುರು ಗ್ರಹವು ಮಿಥುನ ರಾಶಿಯಲ್ಲಿ ಸಂಚರಿಸುತ್ತಿದ್ದು, ಚಂದ್ರನು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಸ್ಥಾನ ಬದಲಾಯಿಸಲಿದ್ದಾನೆ. ಚಂದ್ರ ಮತ್ತು ಗುರುವಿನ ನಡುವೆ...

Read moreDetails

IPL 2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಡಬಲ್ ಶಾಕ್, ಸ್ಟಾರ್ಕ್-ಮೆಕ್‌ಗುರ್ಕ್ ಹೊರಗೆ!

Befunky collage 2025 05 14t191705.495

ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ಬಳಿಕ ಸ್ಥಗಿತಗೊಂಡಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಮೇ 17ರಿಂದ ಮರು ಆರಂಭವಾಗಲಿದೆ. ಆದರೆ, ಬದಲಾದ ವೇಳಾಪಟ್ಟಿಯಿಂದಾಗಿ...

Read moreDetails

ವರ್ಕ್ ಫ್ರಮ್ ಹೋಮ್ ಕೆಲಸ ಕೊಡಿಸ್ತೇವೆ ಅಂತ ನಾಮ ಹಾಕಿದ್ದ 12 ಆರೋಪಿಗಳ ಬಂಧ‌ನ

Befunky collage 2025 05 14t182517.878

ಬೆಂಗಳೂರಿನ ಆಡುಗೋಡಿ ಪೊಲೀಸರು, ‘ವರ್ಕ್ ಫ್ರಮ್ ಹೋಮ್’ ಕೆಲಸದ ಆಮಿಷವೊಡ್ಡಿ ಆನ್‌ಲೈನ್ ವಂಚನೆ ನಡೆಸುತ್ತಿದ್ದ 12 ಆರೋಪಿಗಳನ್ನು ಪ್ರಯಾಗ್‌ರಾಜ್‌ನಿಂದ ಬಂಧಿಸಿದ್ದಾರೆ. ಈ ವಂಚಕರು ಸಾಮಾಜಿಕ ಜಾಲತಾಣಗಳು ಮತ್ತು...

Read moreDetails

ಆಪರೇಷನ್ ಸಿಂದೂರ್: ಉಗ್ರ ಮಸೂದ್ ಅಜರ್ ಕುಟುಂಬಕ್ಕೆ 14 ಕೋಟಿ ರೂ. ಪರಿಹಾರ ಘೋಷಣೆ ಮಾಡಿದ ಪಾಕಿಸ್ತಾನ

Masood azhar 1

ಪಾಕಿಸ್ತಾನದ ಉಗ್ರ ಪೋಷಕ ನೀತಿಯ ಮತ್ತೊಂದು ಕರಾಳ ಮುಖವು ಜಾಗತಿಕವಾಗಿ ಟೀಕೆಗೆ ಗುರಿಯಾಗಿದೆ. ಭಾರತದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಜೈಷ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಸಂಸ್ಥಾಪಕ ಮಸೂದ್...

Read moreDetails

ಹೂಡಿಕೆದಾರರಿಗೆ ಗುಡ್ ನ್ಯೂಸ್: ಶೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 182 ಅಂಕ, ನಿಫ್ಟಿ 24,666ಕ್ಕೆ ಏರಿಕೆ

Befunky collage 2025 05 14t162714.005

ನವದೆಹಲಿ: ಭಾರತೀಯ ಶೇರು ಮಾರುಕಟ್ಟೆಯು ಹೂಡಿಕೆದಾರರಿಗೆ ಸಂತಸದ ಸುದ್ದಿಯನ್ನು ತಂದಿದೆ. ನಿಫ್ಟಿ 50 ಸೂಚ್ಯಂಕವು 0.36% ಅಥವಾ 88 ಅಂಕಗಳ ಏರಿಕೆಯೊಂದಿಗೆ 24,666 ಪಾಯಿಂಟ್‌ಗಳಲ್ಲಿ ಮುಕ್ತಾಯಗೊಂಡಿತು. ಇನ್ನು...

Read moreDetails

ಬೆಂಗಳೂರಿನ ಆಸ್ಪತ್ರೆಗಳಿಗೆ ಕಾಡ್ತಿದೆ ರಕ್ತದ ಕೊರತೆ!

Befunky collage 2025 05 14t160659.952

ಭಾರತದ ಐಟಿ ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ ನೀರಿನ ಕೊರತೆಯ ಸಮಸ್ಯೆಯಾದರೆ, ಮತ್ತೊಂದೆಡೆ ರಕ್ತದ ಕೊರತೆಯು ಆಸ್ಪತ್ರೆಗಳನ್ನು ಕಾಡುತ್ತಿದೆ. ಸಿಲಿಕಾನ್ ಸಿಟಿಯ ಪ್ರಮುಖ ರಕ್ತ ಕೇಂದ್ರಗಳು ಖಾಲಿಯಾಗಿದ್ದು, ರೋಗಿಗಳಿಗೆ...

Read moreDetails

ದೀಪಿಕಾ ಪಡುಕೋಣೆಗೆ 20 ಕೋಟಿ ಸಂಭಾವನೆ: ಪ್ರಭಾಸ್ ಸಿನಿಮಾದಲ್ಲಿ ಭರ್ಜರಿ ರೀ-ಎಂಟ್ರಿ!

Befunky collage 2025 05 14t150547.891

ಬಾಲಿವುಡ್‌ನ ಸೂಪರ್‌ಸ್ಟಾರ್ ದೀಪಿಕಾ ಪಡುಕೋಣೆ ತಾಯಿಯಾದ ಸಂತಸದ ನಡುವೆಯೂ ಸಿನಿಮಾ ರಂಗಕ್ಕೆ ಭವ್ಯವಾಗಿ ಮರಳಲು ಸಿದ್ಧರಾಗಿದ್ದಾರೆ. ಪ್ರಭಾಸ್‌ನೊಂದಿಗಿನ ಹೊಸ ಸಿನಿಮಾದಲ್ಲಿ ನಟಿಸಲು ದೀಪಿಕಾಗೆ 20 ಕೋಟಿ ರೂಪಾಯಿಗಳ...

Read moreDetails

ಭಾರತ ಪಾಕ್ ಉದ್ವಿಗ್ನತೆ: ಟರ್ಕಿಯ ಇಬ್ಬರು ಡ್ರೋನ್ ಆಪರೇಟರ್‌ಗಳ ಹೊಡೆದುರುಳಿಸಿದ ಭಾರತೀಯ ಸೇನೆ

Befunky collage 2025 05 14t135101.417

ಭಾರತದ ಮೇಲೆ 350ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ದಾಳಿ ನಡೆಸಲು ಯತ್ನಿಸಿದ ಪಾಕಿಸ್ತಾನಕ್ಕೆ ಭಾರತ ತೀವ್ರ ಪ್ರತಿದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಡ್ರೋನ್‌ಗಳನ್ನು ನಿರ್ವಹಿಸುತ್ತಿದ್ದ ಟರ್ಕಿಯ...

Read moreDetails

ಯಾದಗಿರಿಯಲ್ಲಿ ಧಾರ್ಮಿಕ ದ್ವೇಷ ಹರಡುವ ವಿಡಿಯೋ ಪೋಸ್ಟ್: ಜಾಫರ್ ಖಾನ್ ಬಂಧನ

Befunky collage 2025 05 14t132551.331

ಯಾದಗಿರಿ: ಸಾಮಾಜಿಕ ಜಾಲತಾಣದಲ್ಲಿ ಧರ್ಮ ಮತ್ತು ಜನಾಂಗಗಳ ನಡುವೆ ದ್ವೇಷ ಹರಡುವ ಪ್ರಚೋದನಾಕಾರಿ ವಿಡಿಯೋವನ್ನು ಹಂಚಿಕೊಂಡ ಆರೋಪದ ಮೇಲೆ ಯಾದಗಿರಿ ನಗರದ ನಿವಾಸಿ ಜಾಫರ್ ಖಾನ್‌ನನ್ನು ಪೊಲೀಸರು...

Read moreDetails

ಶೋಫಿಯಾನ್ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯ ದಿಟ್ಟ ಕಾರ್ಯಾಚರಣೆ: ಭಾರೀ ಶಸ್ತ್ರಾಸ್ತ್ರ ವಶ

Befunky collage 2025 05 14t125905.961

ಜಮ್ಮು ಮತ್ತು ಕಾಶ್ಮೀರದ ಶೋಫಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನೆ ನಡೆಸಿದ ದಿಟ್ಟ ಕಾರ್ಯಾಚರಣೆಯೊಂದರಲ್ಲಿ ಮೂವರು ಲಷ್ಕರ್-ಎ-ತೊಯಿಬಾ ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಎನ್‌ಕೌಂಟರ್‌ನಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕ...

Read moreDetails

ನೀವು ಮ್ಯಾಕ್ಸ್‌ವೆಲ್‌ರನ್ನು ಮದುವೆಯಾಗಿಲ್ಲ ಅಂತ ಚೆನ್ನಾಗಿ ಆಡ್ತಿಲ್ಲ ಎಂದಿದ್ದ ನೆಟ್ಟಿಗನಿಗೆ ಪ್ರೀತಿ ಝಿಂಟಾ ಕ್ಲಾಸ್

Befunky collage 2025 05 14t122832.773

ಬಾಲಿವುಡ್ ನಟಿ ಹಾಗೂ ಪಂಜಾಬ್ ಕಿಂಗ್ಸ್ ಐಪಿಎಲ್ ತಂಡದ ಸಹ-ಮಾಲೀಕರಾದ ಪ್ರೀತಿ ಝಿಂಟಾ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕಾಮೆಂಟ್‌ನಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಎಕ್ಸ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ...

Read moreDetails

ಭಾರತೀಯ ಸೇನೆಯ ಶೌರ್ಯವನ್ನು ಕೊಂಡಾಡಿದ ರಷ್ಯಾ ಮಹಿಳೆ: ವೀಡಿಯೋ ವೈರಲ್

Befunky collage 2025 05 14t115126.453

ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ, ಗುರುಗ್ರಾಮ್‌ನಲ್ಲಿ ವಾಸಿಸುವ ರಷ್ಯಾದ ಮಹಿಳೆ ಪೋಲಿನಾ ಅಗರ್ವಾಲ್‌ ಭಾರತೀಯ ಸೇನೆಯ ಧೈರ್ಯ ಮತ್ತು ತ್ಯಾಗವನ್ನು ಕೊಂಡಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌...

Read moreDetails

‘ಬುಲ್ ಬುಲ್’ ಬೆಡಗಿ ರಚಿತಾಗೆ 12 ವರ್ಷದ ಸಿನಿಮಾ ಸಂಭ್ರಮ: ದರ್ಶನ್‌ರಿಂದ ಭಾವುಕ ಸಂದೇಶ!

Befunky collage 2025 05 14t112616.022

ಕನ್ನಡ ಚಿತ್ರರಂಗದ ‘ಬುಲ್ ಬುಲ್’ ಬೆಡಗಿ ರಚಿತಾ ರಾಮ್‌ಗೆ ಸಿನಿಮಾ ಜಗತ್ತಿನಲ್ಲಿ 12 ವರ್ಷಗಳ ಸುದೀರ್ಘ ಯಾತ್ರೆ ಪೂರೈಸಿದ ಸಂತಸ. ಹಲವಾರು ಪಾತ್ರಗಳ ಮೂಲಕ ಪ್ರೇಕ್ಷಕರ ಮನ...

Read moreDetails

ಸರಿಗಮಪ ಖ್ಯಾತಿಯ ಹನುಮಂತ ಮದುವೆಯಾಗ್ತಿರೋ ಹುಡುಗಿ ಯಾರು?, ಗುಟ್ಟು ಬಿಚ್ಚಿಟ್ಟ ‘ಗೋಲ್ಡ್ ಮ್ಯಾನ್’

Befunky collage 2025 05 14t110054.072

 ‘ಬಿಗ್ ಬಾಸ್ ಕನ್ನಡ’ ಸೀಸನ್ 11ರ ವಿಜೇತ ಹನುಮಂತ ಲಮಾಣಿ ಶೀಘ್ರದಲ್ಲೇ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಈ ಬಗ್ಗೆ ‘ಬಿಗ್ ಬಾಸ್’ ಸ್ಪರ್ಧಿಯೊಬ್ಬರು ರೋಚಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ....

Read moreDetails

ಭಾರತದ ಪಾಸ್‌ಪೋರ್ಟ್‌ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ: ಇ-ಪಾಸ್‌ಪೋರ್ಟ್‌ ಜಾರಿ

Befunky collage 2025 05 14t104057.413

ಭಾರತ ಸರ್ಕಾರವು ಪಾಸ್‌ಪೋರ್ಟ್‌ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿದೆ. ಇನ್ನು ಮುಂದೆ ದೇಶಾದ್ಯಂತ ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ಗಳನ್ನು ನೀಡಲು ಆರಂಭಿಸಲಾಗಿದೆ. ಪಾಸ್‌ಪೋರ್ಟ್ ಸೇವಾ ಕಾರ್ಯಕ್ರಮ (ಪಿಎಸ್‌ಪಿ 2.0)...

Read moreDetails

ತಂದೆ ಎದುರೇ ಮಗಳ ಅಪಹರಣ: ಮಗಳ ರಕ್ಷಣೆಗೆ ಕಾರಿನ ಕಿಟಕಿಗೆ ಜೋತುಬಿದ್ದ ಗಾಯಗೊಂಡ ತಂದೆ

Befunky collage 2025 05 13t184736.938

ಹಾಸನ: ಜಿಲ್ಲೆಯ ಅರೇಹಳ್ಳಿಯಲ್ಲಿ ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಭೀಕರ ಘಟನೆಯೊಂದು ನಡೆದಿದೆ. ಚನ್ನರಾಯಪಟ್ಟಣದ ಯುವಕ ಪ್ರಜ್ವಲ್ ತನ್ನ ಪತ್ನಿ ಪ್ರಸ್ಟಲ್ ಡಿಯೀಲಾ ಫರ್ನಾಂಡೀಸ್ (19) ಅವರನ್ನು ಕಾರಿನಲ್ಲಿ...

Read moreDetails

ಕಾಪಿರೈಟ್‌ ಸಮರ: ಸೋನು ನಿಗಮ್ ಅರ್ಜಿ ಮುಂದೂಡಿಕೆ

Befunky collage 2025 05 13t182335.331

ಬೆಂಗಳೂರು: ಪ್ರಖ್ಯಾತ ಗಾಯಕ ಸೋನು ನಿಗಮ್ ಅವರು ಬೆಂಗಳೂರಿನ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಲಾಗಿದೆ. ಈ ಅರ್ಜಿಯು ಸಂಗೀತ ಕಾರ್ಯಕ್ರಮಗಳಲ್ಲಿ ಧ್ವನಿಮುದ್ರಣದ ಅನಧಿಕೃತ ಬಳಕೆಯ ವಿರುದ್ಧ...

Read moreDetails

ಚಂದ್ರನಿಗೇ ಲೇಸರ್ ಬಿಟ್ಟ ಚೀನಾ! ಲೇಸರ್ ಮೂಲಕ ಭೂಮಿ-ಚಂದ್ರನ ದೂರ ಲೆಕ್ಕಾಚಾರ!

Befunky collage 2025 05 13t181250.393

ಬೀಜಿಂಗ್: ಚೀನಾದ ವಿಜ್ಞಾನಿಗಳು ಬಾಹ್ಯಾಕಾಶ ಸಂಶೋಧನೆಯಲ್ಲಿ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಮೊದಲ ಬಾರಿಗೆ, ಹಗಲಿನ ವೇಳೆಯಲ್ಲಿ (daytime) ಭೂಮಿ ಮತ್ತು ಚಂದ್ರನ ನಡುವಿನ ಅಂತರಿಕ್ಷದಲ್ಲಿ ಉಪಗ್ರಹ ಲೇಸರ್...

Read moreDetails

ವೇತನವಿಲ್ಲದೇ ನೌಕರರ ನರಳಾಟ: ಸರ್ಕಾರಕ್ಕೆ ಎಚ್ಚರಿಕೆ

Befunky collage 2025 05 13t172638.510

ಬೆಂಗಳೂರು: ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯಲ್ಲಿ ಸಾವಿರಾರು ರಾಷ್ಟ್ರೀಯ ಆರೋಗ್ಯ ಮಿಷನ್ (NHM) ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಈ ನೌಕರರಿಗೆ ಕಳೆದ ಎರಡು ತಿಂಗಳಿಂದ ವೇತನವನ್ನೇ ನೀಡದೆ,...

Read moreDetails

ಡಿಕೆ ಶಿವಕುಮಾರ್ ಜೊತೆ ಗುತ್ತಿಗೆದಾರರ ಸಂಘದ ಸಭೆ: ಬಾಕಿ ಬಿಲ್‌ಗೆ ಪರಿಹಾರ?

Befunky collage 2025 05 13t170748.605

ಬೆಂಗಳೂರು: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ (KSCA) ಜೊತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸರ್ಕಾರಿ ನಿವಾಸದಲ್ಲಿ ಪ್ರಮುಖ ಸಭೆ ನಡೆಸಿದ್ದಾರೆ. ಸಂಘದ ಅಧ್ಯಕ್ಷ ಆರ್....

Read moreDetails

ಮೈಸೂರಿನಲ್ಲಿ ಸರ್ಕಾರಿ ಶಾಲೆ ಉಳಿಸಲು ಎಐಡಿಎಸ್‌ಒ ಸಮಿತಿಯಿಂದ ಸಹಿ ಅಭಿಯಾನ

Befunky collage 2025 05 13t164150.680

ಮೈಸೂರು: ಕರ್ನಾಟಕ ಸರ್ಕಾರವು 473 ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆಯನ್ನು ರೂಪಿಸಿದೆ ಎಂದು ಆರೋಪಿಸಿ, ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್...

Read moreDetails

ಸಿಲಿಕಾನ್ ಸಿಟಿಯಲ್ಲಿ ವರುಣಾರ್ಭಟ: ಬೆಂಗಳೂರಿನಲ್ಲಿ ಧಾರಾಕಾರ ಮಳೆ

Befunky collage 2025 05 13t163616.312

ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣನ ಆಗಮನ ತಂಪೆರೆದಿದೆ. ಇಂದು ಶಾಂತಿನಗರ, ಬಸವನಗುಡಿ, ಕೆ.ಆರ್. ಮಾರ್ಕೆಟ್, ಲಾಲ್‌ಬಾಗ್, ಕಬ್ಬನ್ ಪಾರ್ಕ್,...

Read moreDetails

ನಮ್ಮ ಪರಂಪರೆಯೇ ಶ್ರೇಷ್ಠ: ಈಶ್ವರ ಖಂಡ್ರೆ

Befunky collage 2025 05 13t154951.571

ಬೇಲೂರು: ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯನ್ನು ತೊರೆದು, ಭಾರತದ ಶ್ರೀಮಂತ ಪರಂಪರೆಯನ್ನು ಯುವಜನರು ಎತ್ತಿಹಿಡಿಯಬೇಕು ಎಂದು ಕರ್ನಾಟಕದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ...

Read moreDetails

ಕುತೂಹಲ ಮೂಡಿಸಿದ ಕೊಹ್ಲಿ-ರೋಹಿತ್ ಟೆಸ್ಟ್‌ಗೆ ವಿದಾಯ: ಅಷ್ಟಕ್ಕೂ ಏನಾಗ್ತಿದೆ ಟೀಮ್ ಇಂಡಿಯಾದಲ್ಲಿ?

Befunky collage 2025 05 13t134323.826

ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಒಂದು ಯುಗದ ಅಂತ್ಯವಾಗಿದೆ. ಟೀಮ್ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ದಶಕಗಳ...

Read moreDetails

ಕದನ ವಿರಾಮ: ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಸಚಿವ ದಿನೇಶ್ ಗುಂಡೂರಾವ್

Befunky collage 2025 05 13t132501.727

ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾರತ-ಪಾಕಿಸ್ತಾನ ಕದನ ವಿರಾಮ ನಿರ್ಧಾರದ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಮೋದಿಯವರು ಉಗ್ರರ ವಿರುದ್ಧ...

Read moreDetails

ಕಾಂಗ್ರೆಸ್‌ನಿಂದ ಮೋದಿಗೆ ತಿರುಗೇಟು: “ಭಾರತಕ್ಕೆ ಮಾತಿನ ಮೋದಿ ಸಾಕು, ಇಂದಿರಾ ನಡೆ ಬೇಕು” ಪೋಸ್ಟರ್ ಅಭಿಯಾನ

Befunky collage 2025 05 13t124231.073

ಬೆಂಗಳೂರು: ಭಾರತ-ಪಾಕಿಸ್ತಾನ ಕದನ ವಿರಾಮ ಒಪ್ಪಂದಕ್ಕೆ ಅಮೆರಿಕದ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರಿನ ಪ್ರಮುಖ...

Read moreDetails

ಸೋಫಿಯಾ ಖುರೇಷಿಯ ಸಾಧನೆಗೆ ಸೆಲ್ಯೂಟ್: ಸೋಫಿಯಾ ಅನ್ಸಾರಿ ಅಲ್ಲ, ಸೋಫಿಯಾ ಖುರೇಷಿಯಂತಾಗಿ, ವಿಡಿಯೋ ವೈರಲ್

Befunky collage 2025 05 13t122931.183

ಜಮ್ಮು-ಕಾಶ್ಮೀರ: ಕರ್ನಾಟಕದ ಬೆಳಗಾವಿಯ ಸೊಸೆಯಾದ ಕರ್ನಲ್ ಸೋಫಿಯಾ ಖುರೇಷಿಯವರು ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆಸಿದ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಮೂಲಕ ದೇಶದ ಗಮನ...

Read moreDetails

ಅಮೆರಿಕ ವಿರುದ್ಧ ಭಾರತದ ದಿಟ್ಟ ಕ್ರಮ: $7.5 ಬಿಲಿಯನ್ ವ್ಯಾಪಾರ ರಿಯಾಯಿತಿ ಸ್ಥಗಿತಗೊಳಿಸಿದ ಮೋದಿ

Befunky collage 2025 05 13t115542.859

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು ಅಮೆರಿಕ ಸಂಯುಕ್ತ ಸಂಸ್ಥಾನದ ಉಕ್ಕು ಮತ್ತು ಅಲ್ಯೂಮಿನಿಯಂ ಆಮದುಗಳಿಗೆ $7.5 ಬಿಲಿಯನ್ ಮೌಲ್ಯದ ವ್ಯಾಪಾರ ರಿಯಾಯಿತಿಗಳನ್ನು ಸ್ಥಗಿತಗೊಳಿಸಿದೆ....

Read moreDetails

ಕದನ ವಿರಾಮದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ: ಪ್ರಧಾನಿ ಮೋದಿಗೆ ಒತ್ತಾಯ

Befunky collage 2025 05 13t114610.802

ಕಲಬುರಗಿ: ಕೇಂದ್ರ ಸರ್ಕಾರದ ಕದನ ವಿರಾಮ ನಿರ್ಧಾರವು ಭಾರತೀಯ ಸೇನೆ ಮತ್ತು ಸಾಮಾನ್ಯ ನಾಗರಿಕರಲ್ಲಿ ನಿರಾಸೆ ಮೂಡಿಸಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ...

Read moreDetails

ಪ್ರಧಾನಿ ಮೋದಿ ವಿರುದ್ಧ ಪ್ರಚೋದನಾಕಾರಿ ವಿಡಿಯೋ: ಬೆಂಗಳೂರಿನಲ್ಲಿ ಯುವಕ ಬಂಧನ

Befunky collage 2025 05 13t112657.207

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿರುವ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಕೆಲವರು ಸಾಮಾಜಿಕ ಮಾಧ್ಯಮಗಳ ಮೂಲಕ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಘಟನೆಗಳು ವರದಿಯಾಗಿವೆ. ಬೆಂಗಳೂರಿನಲ್ಲಿ ಯುವಕನೊಬ್ಬ,...

Read moreDetails

ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಭರ್ಜರಿ ಕಾರ್ಯಾಚರಣೆ: ಲಷ್ಕರ್ ಕಮಾಂಡರ್ ಹತ್ಯೆ

Befunky collage 2025 05 13t110635.389

ಜಮ್ಮು-ಕಾಶ್ಮೀರ: ಭಾರತೀಯ ಸೇನೆಯು ಜಮ್ಮು-ಕಾಶ್ಮೀರದ ಬಂಡೀಪೋರಾ ಜಿಲ್ಲೆಯಲ್ಲಿ ನಡೆಸಿದ ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ಲಷ್ಕರ್-ಎ-ತೊಯಿಬಾದ ಕಮಾಂಡರ್‌ನನ್ನು ಹತ್ಯೆಗೈದಿರುವ ಸಾಧ್ಯತೆಯಿದೆ. ಈ ಕಾರ್ಯಾಚರಣೆಯು ರಾಜ್ಯದಲ್ಲಿ ಭಯೋತ್ಪಾದನೆಯ ವಿರುದ್ಧ ಸೇನೆಯ ನಿರಂತರ...

Read moreDetails

ಇ-ಪೌತಿ ಆಂದೋಲನ: ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್

Befunky collage 2025 05 13t105422.723

ಕರ್ನಾಟಕ ಸರ್ಕಾರವು ರಾಜ್ಯದ ರೈತರಿಗೆ ಮತ್ತೊಂದು ಸಿಹಿಸುದ್ದಿಯನ್ನು ನೀಡಿದೆ. ಮೃತಪಟ್ಟ ಜಮೀನು ಮಾಲೀಕರ ಹೆಸರಿನಲ್ಲಿರುವ 51.13 ಲಕ್ಷ ಪಹಣಿಗಳನ್ನು ವಾರಸುದಾರರ ಹೆಸರಿಗೆ ನೋಂದಣಿ ಮಾಡಿಕೊಡಲು ಇ-ಪೌತಿ ಆಂದೋಲನವನ್ನು...

Read moreDetails

ಪೆನ್ಸಿಲ್ವೇನಿಯಾದಲ್ಲಿ ಭೀಕರ ರಸ್ತೆ ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳ ಸಾವು

Befunky collage 2025 05 13t102318.286

ಪೆನ್ಸಿಲ್ವೇನಿಯಾದ ರಸ್ತೆಯೊಂದರಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಕ್ಲೀವ್‌ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ದುರಂತ ಸಾವನ್ನಪ್ಪಿದ್ದಾರೆ. ಮೃತರನ್ನು ಮಾನವ್ ಪಟೇಲ್ (20) ಮತ್ತು ಸೌರವ್ ಪ್ರಭಾಕರ್...

Read moreDetails

ಭಾರತೀಯ ಸೇನೆಯ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ: ರಾಜಮೌಳಿಯ ಮನವಿ

Befunky collage 2025 05 10t181120.780

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಸಂದರ್ಭದಲ್ಲಿ, ಖ್ಯಾತ ಚಿತ್ರನಿರ್ದೇಶಕ ಎಸ್‌.ಎಸ್. ರಾಜಮೌಳಿ ತಮ್ಮ ಅಭಿಮಾನಿಗಳಿಗೆ ಮತ್ತು ಜನತೆಗೆ ಒಂದು ಮಹತ್ವದ ಸಂದೇಶವನ್ನು ರವಾನಿಸಿದ್ದಾರೆ. ಭಾರತೀಯ ಸೇನೆಗೆ...

Read moreDetails

ಕದನ ವಿರಾಮಕ್ಕೆ ಭಾರತ ಒಪ್ಪಿಗೆ: ವಿಕ್ರಮ್ ಮಿಶ್ರಿ ಮಹತ್ವದ ಹೇಳಿಕೆ

Befunky collage 2025 05 10t180827.179

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ತೀವ್ರ ಉದ್ವಿಗ್ನತೆಯನ್ನು ತಣ್ಣಗಾಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ. ಈ ಕದನ ವಿರಾಮವು ಇಂದು ಸಂಜೆ...

Read moreDetails

ಭಾರತ ಮತ್ತು ಪಾಕ್ ಕದನ ವಿರಾಮಕ್ಕೆ ಒಪ್ಪಿಗೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್

Befunky collage 2025 05 10t175310.885

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನ ಸಂಘರ್ಷದ ಬಳಿಕ, ಎರಡೂ ದೇಶಗಳು ಸಂಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್...

Read moreDetails

ದೇಶದ ಕರೆಗೆ ಹನಿಮೂನ್‌ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಸಿದ್ದಾಪುರ ಯೋಧ

Befunky collage 2025 05 10t172945.406

ಕಾರವಾರ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಈ ಸಂದರ್ಭದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಯೋಧ ಜಯಂತ್ ತಮ್ಮ ಹನಿಮೂನ್‌ನನ್ನು ರದ್ದುಗೊಳಿಸಿ ದೇಶ ಸೇವೆಗಾಗಿ...

Read moreDetails

ಯಾವುದೇ ಭಯೋತ್ಪಾದಕ ಕೃತ್ಯವನ್ನು ಭಾರತ ಯುದ್ಧವೆಂದೇ ಪರಿಗಣಿಸುತ್ತದೆ: ಮೋದಿ ಪಾಕ್‌ಗೆ ಎಚ್ಚರಿಕೆ

Befunky collage 2025 05 10t170250.748

ನವದೆಹಲಿ: ಭಯೋತ್ಪಾದನೆಯ ವಿರುದ್ಧ ಭಾರತವು ಸಮರ ಸಾರಿದೆ. "ಯಾವುದೇ ಭಯೋತ್ಪಾದಕ ಕೃತ್ಯವನ್ನು ಭಾರತವು ಯುದ್ಧವೆಂದೇ ಪರಿಗಣಿಸುತ್ತದೆ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಈ ಮೂಲಕ...

Read moreDetails

ಭಾರತದೊಂದಿಗಿನ ಯುದ್ಧದಲ್ಲಿ ಉಳಿಗಾಲವಿಲ್ಲ: ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಖ್ತರ್ ಆತಂಕ

Befunky collage 2025 05 10t163452.932

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಸಂದರ್ಭದಲ್ಲಿ, ಪಾಕಿಸ್ತಾನದ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಖ್ತರ್ ತಮ್ಮ ದೇಶದ ದುರ್ಬಲ ಸ್ಥಿತಿಯ ಬಗ್ಗೆ ಗಂಭೀರ...

Read moreDetails

ಎಂಎಸ್ ಧೋನಿ ಜೊತೆಗಿನ ಸಂಬಂಧ ಗಾಯದಂತೆ ಉಳಿದಿದೆ: ಬೆಳಗಾವಿ ನಟಿ ರಾಯ್ ಲಕ್ಷ್ಮೀ

Befunky collage 2025 05 10t160825.948

ದಕ್ಷಿಣ ಭಾರತದ ಚಿತ್ರರಂಗದ ಪ್ರಸಿದ್ಧ ನಟಿ ರಾಯ್ ಲಕ್ಷ್ಮಿ, ಭಾರತೀಯ ಕ್ರಿಕೆಟ್ ತಾರೆ ಎಂಎಸ್ ಧೋನಿ ಜೊತೆಗಿನ ತಮ್ಮ ಹಳೆಯ ಸಂಬಂಧದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಬೆಳಗಾವಿ...

Read moreDetails

ಪ್ರಧಾನಿ ಮೋದಿ ಜೊತೆ ರಾಜನಾಥ್ ಸಿಂಗ್, ದೋವಲ್, ಸೇನಾ ಮುಖ್ಯಸ್ಥರ ತುರ್ತು ಸಭೆ

Befunky collage 2025 05 10t153606.107

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ತಮ್ಮ ನಿವಾಸದಲ್ಲಿ ಉನ್ನತ ಮಟ್ಟದ ರಕ್ಷಣಾ ಸಭೆಯನ್ನು ನಡೆಸಿದ್ದಾರೆ....

Read moreDetails

ಆಪರೇಷನ್ ಸಿಂಧೂರ್: ಭಾರತಕ್ಕೆ ಬೇಕಾದ ಐವರು ಮೋಸ್ಟ್ ವಾಂಟೆಡ್ ಉಗ್ರರ ಹತ್ಯೆ

Befunky collage 2025 05 10t150843.710

ನವದೆಹಲಿ: ಏಪ್ರಿಲ್ 22, 2025ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತೀಯ ಸೇನೆಯು ಮೇ 7ರಂದು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನ ಮತ್ತು ಪಾಕ್...

Read moreDetails

ಭಾರತ-ಪಾಕ್ ಬಿಕ್ಕಟ್ಟಿಗೆ ಅಮೆರಿಕದ ಮಧ್ಯಸ್ಥಿಕೆ: ರುಬಿಯೊರಿಂದ ಶಾಂತಿ ಮಾತುಕತೆ

Befunky collage 2025 05 10t141112.446

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಅಮೆರಿಕವು ಮಧ್ಯಸ್ಥಿಕೆ ವಹಿಸುವ ಪ್ರಯತ್ನವನ್ನು ತೀವ್ರಗೊಳಿಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಭಾರತದ ವಿದೇಶಾಂಗ ಸಚಿವ...

Read moreDetails

ಭಾರತದ ದಾಳಿಗೆ ತತ್ತರಿಸಿದ ಪಾಕ್: ಪರಮಾಣು ನಿರ್ಧಾರಕ್ಕೆ ಷರೀಫ್‌ರಿಂದ ತುರ್ತು ಸಭೆ

Befunky collage 2025 05 10t134526.884

ಇಸ್ಲಾಮಾಬಾದ್: ಭಾರತದ ಆಕ್ರಮಣಕಾರಿ ಕಾರ್ಯಾಚರಣೆಗಳಿಗೆ ತತ್ತರಿಸಿರುವ ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರ ಬಳಕೆಯ ಕುರಿತು ಗಂಭೀರ ಚರ್ಚೆಗೆ ಮುಂದಾಗಿದೆ. ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಅವರು ರಾಷ್ಟ್ರೀಯ ಆಜ್ಞಾಪನೆ...

Read moreDetails

ಯೋಧರ ಹೋರಾಟದ ನಡುವೆ ಜನ್ಮದಿನ ಸಂಭ್ರಮ ಬೇಡ: ಡಿಕೆ ಶಿವಕುಮಾರ್‌ ಮನವಿ

Befunky collage 2025 05 10t132509.483

ಬೆಂಗಳೂರು: ದೇಶದ ಗಡಿಯಲ್ಲಿ ಭಯೋತ್ಪಾದನೆ ವಿರುದ್ಧ ಭಾರತೀಯ ಯೋಧರು ಪ್ರಾಣಪಣವಾಗಿ ಹೋರಾಡುತ್ತಿರುವ ಈ ಸಂದರ್ಭದಲ್ಲಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಜನ್ಮದಿನವನ್ನು (ಮೇ 15)...

Read moreDetails

ಯುದ್ಧ ಭೀತಿ ನಡುವೆ ಕರ್ನಾಟಕದಲ್ಲಿ ಬಿಗಿ ಭದ್ರತೆ: ಗೃಹ ಸಚಿವ ಜಿ.ಪರಮೇಶ್ವರ್

Befunky collage 2025 05 10t130457.333

ಬೆಂಗಳೂರು: ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಮತ್ತು ಯುದ್ಧ ಭೀತಿಯ ಹಿನ್ನೆಲೆಯಲ್ಲಿ...

Read moreDetails

ಬಲೂಚ್ ದಾಳಿಯಿಂದ ನಡುಗಿದ ಪಾಕ್ ಸೇನೆ: ಕ್ವೆಟ್ಟಾ, ಟರ್ಬತ್‌ನಲ್ಲಿ ಗ್ರೆನೇಡ್ ಸ್ಫೋಟ

Befunky collage 2025 05 10t122813.369

ಬಲೂಚಿಸ್ತಾನ: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಸಂದರ್ಭದಲ್ಲಿ, ಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಯ ಮೇಲೆ ಬಲೂಚಿಸ್ತಾನ ಲಿಬರೇಶನ್ ಆರ್ಮಿ (ಬಿಎಲ್‌ಎ) ನಿರಂತರ ದಾಳಿಗಳನ್ನು ನಡೆಸುತ್ತಿದೆ. ಕ್ವೆಟ್ಟಾ,...

Read moreDetails

ಪಾಕ್ ಶೆಲ್ ದಾಳಿಯಲ್ಲಿ ಜಮ್ಮು-ಕಾಶ್ಮೀರದ ಹಿರಿಯ ಅಧಿಕಾರಿ ಸಾವು: ಒಮರ್ ಅಬ್ದುಲ್ಲಾ ಸಂತಾಪ

Befunky collage 2025 05 10t121139.035

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯು ಗಡಿಯಾಚೆಗಿನ ದಾಳಿಗಳೊಂದಿಗೆ ತೀವ್ರಗೊಂಡಿದೆ. ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಶನಿವಾರ (ಮೇ 10, 2025) ಮುಂಜಾನೆ ಪಾಕಿಸ್ತಾನವು ನಡೆಸಿದ ಶೆಲ್ ದಾಳಿಯಲ್ಲಿ...

Read moreDetails

ಭಾರತದ ಕ್ಷಿಪಣಿ ದಾಳಿಗೆ ನಡುಗಿದ ಪಾಕ್: ತಾತ್ಕಾಲಿಕ ವಾಯುಪ್ರದೇಶ ಸ್ಥಗಿತಗೊಳಿಸಿ ಆದೇಶ

Befunky collage 2025 05 10t115632.603

ಪಾಕಿಸ್ತಾನವು ತನ್ನ ಸಂಪೂರ್ಣ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ರಾವಲ್ಪಿಂಡಿ, ಚಕ್ಲಾಲಾ ಮತ್ತು ಚಕ್ವಾಲ್‌ನಲ್ಲಿರುವ ಪ್ರಮುಖ ವಾಯುನೆಲೆಗಳಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಬಾಂಬ್ ಸ್ಫೋಟಗಳ ಬೆನ್ನಲ್ಲೇ ಈ...

Read moreDetails

ಕೋಮು ಸಾಮರಸ್ಯವೇ ನನ್ನ ಆದ್ಯತೆ, ಯಾರಿಗೂ ಕೊಲ್ಲುವ ಹಕ್ಕಿಲ್ಲ: ಸ್ಪೀಕರ್ ಯು.ಟಿ. ಖಾದರ್

Befunky collage 2025 05 10t112321.284

ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಬೇಕೆ ಎಂಬುದು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬಿಟ್ಟಿದ್ದು, ಯಾವುದೇ ತನಿಖೆಗೆ ತಮ್ಮ ಆಕ್ಷೇಪವಿಲ್ಲ...

Read moreDetails

ಭಾರತ-ಪಾಕಿಸ್ತಾನ ಉದ್ವಿಗ್ನತೆ: ಕಳೆದ 12 ಗಂಟೆಗಳಲ್ಲಿ ಏನೇನಾಯಿತು?

2222 (5)

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ತೀವ್ರಗೊಂಡಿದ್ದು, ಎರಡೂ ದೇಶಗಳು ಪರಸ್ಪರ ದಾಳಿಗಳನ್ನು ಮುಂದುವರೆಸಿವೆ. ಪಾಕಿಸ್ತಾನವು ಭಾರತದ ಪ್ರಮುಖ ಪ್ರದೇಶಗಳ ಮೇಲೆ ಡ್ರೋನ್ ಮತ್ತು ಗುಂಡಿನ...

Read moreDetails

IPL 2025 ನಡೆಸಲು ಯುಎಇ ಬೆಂಬಲ, ಪಾಕ್‌ನ PSL ಮನವಿಗೆ ಯುಎಇ ತಿರಸ್ಕಾರ: ಪಾಕ್‌ಗೆ ಭಾರೀ ಮುಖಭಂಗ

Befunky collage 2025 05 10t104413.830

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಎರಡೂ ದೇಶಗಳಲ್ಲಿ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಒಂದು ವಾರದವರೆಗೆ ಮುಂದೂಡಲ್ಪಟ್ಟಿದೆ,...

Read moreDetails

ಮದುವೆಯಾದ ಮೂರೇ ದಿನಕ್ಕೆ ಗಂಡ ಕರ್ತವ್ಯಕ್ಕೆ: ನಾನು ನನ್ನ ಸಿಂಧೂರವನ್ನು ದೇಶವನ್ನು ರಕ್ಷಿಸಲು ಕಳುಹಿಸುತ್ತಿದ್ದೇನೆ, ಹೆಂಡತಿ ಭಾವುಕ

Befunky collage 2025 05 09t192003.463

ಜಲಗಾಂವ್: ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿರುವ ಬೆನ್ನಲ್ಲೇ, ಜಲಗಾಂವ್‌ನ ಚಿಂಚ್‌ಖೇಡ್ ಗ್ರಾಮದ ಸೇನಾ ಸೈನಿಕ ಮನೋಜ್ ಧನೇಶ್ವರ್ ಪಾಟೀಲ್ ಅವರು ತಮ್ಮ ವಿವಾಹದ ಕೇವಲ ಮೂರು ದಿನಗಳ...

Read moreDetails

ಪಾಕ್‌ನ ಕಪಟತನ ಬಯಲು: ಆಪರೇಷನ್ ಸಿಂದೂರ್‌ಗೆ ಪಾಕ್ ಯುವಕನಿಂದ ವಿಡಿಯೋ ಸಂದೇಶ

2222 (4)

ಭಾರತೀಯ ಸೇನೆಯ ಆಪರೇಷನ್ ಸಿಂದೂರ್ ಕಾರ್ಯಾಚರಣೆಗೆ ಒಬ್ಬ ಪಾಕಿಸ್ತಾನಿ ಯುವಕನಿಂದ ಅನಿರೀಕ್ಷಿತ ಬೆಂಬಲ ವ್ಯಕ್ತವಾಗಿದೆ. ಪಹಲ್ಗಾಮ್ ದಾಳಿಯಲ್ಲಿ 26 ಅಮಾಯಕರನ್ನು ಕೊಂದ ಪಾಕ್-ಪ್ರಾಯೋಜಿತ ಉಗ್ರರಿಗೆ ಭಾರತ ತಕ್ಕ...

Read moreDetails

ಭಾರತ vs ಪಾಕ್ ಬಿಕ್ಕಟ್ಟು: ಭಾರತದ 4 ರಾಜ್ಯಗಳ ಮೇಲೆ ಪಾಕ್ ಟರ್ಕಿ ಡ್ರೋನ್‌ ಬಳಸಿ ದಾಳಿಗೆ ಯತ್ನ

Befunky collage 2025 05 09t182252.283

ನವದೆಹಲಿ: ಗುರುವಾರ ರಾತ್ರಿ ಭಾರತದ ನಾಲ್ಕು ರಾಜ್ಯಗಳ ಮೇಲೆ ಪಾಕಿಸ್ತಾನವು ಟರ್ಕಿ ಡ್ರೋನ್‌ಗಳನ್ನು ಬಳಸಿ ದಾಳಿಗೆ ಯತ್ನಿಸಿದೆ. ಈ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ಸೇನೆಯು ಆಪರೇಷನ್ ಸಿಂದೂರ್-2...

Read moreDetails

ಭಾರತ ಪಾಕ್ ಬಿಕ್ಕಟ್ಟು: ಎಲ್ಲಾ ರಾಜ್ಯಗಳಿಗೆ ತುರ್ತು ಅಧಿಕಾರ ಬಳಸಲು ಕೇಂದ್ರ ಗೃಹ ಸಚಿವಾಲಯ ಆದೇಶ

Befunky collage 2025 05 09t175639.511

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತುರ್ತು ಅಧಿಕಾರಗಳನ್ನು ಬಳಸುವಂತೆ...

Read moreDetails

ಯುದ್ಧ ಭೀತಿ: ಚಂಡೀಗಢ ಸೇರಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ 2 ತಿಂಗಳುಗಳ ಕಾಲ ಪಟಾಕಿ ನಿಷೇಧ

Befunky collage 2025 05 09t173405.817

ಚಂಡೀಗಢ: ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಚಂಡೀಗಢ ಸರ್ಕಾರವು ಮುನ್ನೆಚ್ಚರಿಕೆ ಕ್ರಮವಾಗಿ ಎರಡು ತಿಂಗಳ ಕಾಲ ಪಟಾಕಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ....

Read moreDetails
Page 45 of 52 1 44 45 46 52

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist