ADVERTISEMENT
admin

admin

ಭಾರತದಲ್ಲಿ ಬಿಡುಗಡೆಯಾಯ್ತು ತೂಕ ಇಳಿಸುವ ‘ವೆಗೋವಿ’ ಔಷಧ: ಇಲ್ಲಿದೆ ಇದರ ಸಂಪೂರ್ಣ ಮಾಹಿತಿ!

Untitled design (96)

ಡ್ಯಾನಿಶ್ ಔಷಧ ಕಂಪನಿ ನೊವೊ ನಾರ್ಡಿಸ್ಕ್ ತನ್ನ ಜನಪ್ರಿಯ ತೂಕ ಇಳಿಕೆ ಔಷಧ ‘ವೆಗೋವಿ’ಯನ್ನು ಭಾರತದಲ್ಲಿ ಮಂಗಳವಾರ (ಜೂನ್ 24)ರಂದು ಬಿಡುಗಡೆ ಮಾಡಿದೆ. ಸೆಮಾಗ್ಲುಟೈಡ್‌ನಿಂದ ತಯಾರಾದ ಈ...

Read moreDetails

ದೇವನಹಳ್ಳಿ ರೈತರ ಹೋರಾಟ: ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ಕೊಟ್ಟ ಅನ್ನದಾತರು

Untitled design (94)

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರು ತಮ್ಮ ಭೂಮಿಯನ್ನು ರಕ್ಷಿಸಲು ಕೈಗೊಂಡಿರುವ ಹೋರಾಟವು ಈಗ ತೀವ್ರ ಸ್ವರೂಪ ಪಡೆದಿದೆ. 1777...

Read moreDetails

ಅಪಘಾತದಲ್ಲಿ ಮೃತಪಟ್ಟ ಮಗ! ತನ್ನಿಷ್ಟದ ಬೈಕ್‌ನೊಂದಿಗೆ ಅಂತ್ಯ ಸಂಸ್ಕಾರ ಮಾಡಿದ ಪಾಲಕರು

Untitled design (92)

ಗುಜರಾತ್: ಗುಜರಾತ್‌ನಲ್ಲಿ ನಡೆದ ಒಂದು ಹೃದಯವಿದ್ರಾವಕ ಘಟನೆಯಲ್ಲಿ, ರಸ್ತೆ ಅಪಘಾತದಲ್ಲಿ ಮೃತಪಟ್ಟ 18 ವರ್ಷದ ಯುವಕ ಕ್ರಿಶ್ ಪರ್ಮಾರ್‌ನ ಅಂತ್ಯಸಂಸ್ಕಾರವನ್ನು ಅವನ ಅತ್ಯಂತ ಪ್ರೀತಿಯ ಬೈಕ್‌ನೊಂದಿಗೆ ಕುಟುಂಬವು...

Read moreDetails

ಬೆಂಗಳೂರಿನಿಂದ ಕಂಪನಿಗಳ ಸ್ಥಳಾಂತರಕ್ಕೆ ಈ ಪೋಸ್ಟ್​​​ ಕಾರಣನಾ? ಎಕ್ಸ್​​​ನಲ್ಲಿ ಭಾರೀ ಚರ್ಚೆ

Untitled design (91)

ಬೆಂಗಳೂರು: ಭಾರತದ ಐಟಿ ಕೇಂದ್ರವಾಗಿ ಹೆಸರಾಗಿರುವ ನಗರದಿಂದ ಬಹುರಾಷ್ಟ್ರೀಯ ಕಂಪನಿಗಳು ಸ್ಥಳಾಂತರಗೊಳ್ಳಲು ಕನ್ನಡ ಭಾಷೆಯ ಬಗ್ಗೆ ಒಂದು ಸಾಮಾಜಿಕ ಜಾಲತಾಣದ ಪೋಸ್ಟ್ ಕಾರಣವಾಗಿದೆ ಎಂದು ವ್ಯಕ್ತಿಯೊಬ್ಬರು ಎಕ್ಸ್‌ನಲ್ಲಿ...

Read moreDetails

ಶುಕ್ಲಾರ ಗಗನಯಾನಕ್ಕಾಗಿ ಭಾರತ ಖರ್ಚು ಮಾಡಿದ ಹಣವೆಷ್ಟು ಗೊತ್ತಾ?

Untitled design (89)

ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. 1984ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ಸೋವಿಯತ್ ರಷ್ಯಾದ ಸೊಯುಜ್ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ತೆರಳಿದ ನಂತರ,...

Read moreDetails

ಬೀದರ್‌ನಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವಕ ಸಾವು

Untitled design (99)

ಬೀದರ್: ಬೀದರ್ ಜಿಲ್ಲೆಯ ಹುಮನಾಬಾದ್ ರೈಲ್ವೆ ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು 31 ವರ್ಷದ ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಕಲ್ಬುರ್ಗಿಯಿಂದ ಬೀದರ್‌ಗೆ ಸಂಚರಿಸುತ್ತಿದ್ದ...

Read moreDetails

ಶಿಗ್ಗಾವಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್: ಮನೆಗೆಲಸದಾತನ ಮೇಲೆ ಅನುಮಾನ, ಸಿಸಿಟಿವಿ ಆಧರಿಸಿ ತನಿಖೆ

Untitled design (87)

ಶಿಗ್ಗಾವಿ: ಶಿಗ್ಗಾವಿ ಪಟ್ಟಣದಲ್ಲಿ ಗುತ್ತಿಗೆದಾರ ಶಿವಾನಂದ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಶಿವಾನಂದನ ಜೊತೆ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಮನೆಗೆಲಸದಾತ ಜಂಪನಗೌಡನ ಮೇಲೆ ಪೊಲೀಸರಿಗೆ...

Read moreDetails

ಸಖತ್ ಹಾಟ್ ಲುಕ್‌ನಲ್ಲಿ ಮಿಂಚಿದ ಬಿಗ್‌ಬಾಸ್ ಬೆಡಗಿ ಇಶಾನಿ: ಹೊಸ ಆಲ್ಬಂ ಸಾಂಗ್‌ಗೆ ಫ್ಯಾನ್ಸ್ ಫಿದಾ!

Untitled design (86)

ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಇಶಾನಿ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳಿಂದ ಸದ್ದು ಮಾಡಿದ್ದ ಈ ರ್ಯಾಪರ್-ನಟಿ, ತಮ್ಮ ಇತ್ತೀಚಿನ ಆಲ್ಬಂ...

Read moreDetails

‘ನೀರಲ್ಲಿ ಅರಿಶಿಣ’ ಟ್ರೆಂಡ್‌: ಗಂಭೀರ ಎಚ್ಚರಿಕೆ ಕೊಟ್ಟ ಜ್ಯೋತಿಷಿ, ವಿಡಿಯೋ ವೈರಲ್!

Untitled design (85)

ಸಾಮಾಜಿಕ ಮಾಧ್ಯಮದಲ್ಲಿ 'ನೀರಲ್ಲಿ ಅರಿಶಿಣ' ಬೆರೆಸುವ ಟ್ರೆಂಡ್ ಭಾರೀ ಜನಪ್ರಿಯವಾಗಿದೆ. ಆದರೆ, ಈ ಟ್ರೆಂಡ್ ಅಪಾಯಕಾರಿ ಎಂದು ಜ್ಯೋತಿಷಿ ಅರುಣ್ ಕುಮಾರ್ ವ್ಯಾಸ್ ಗಂಭೀರ ಎಚ್ಚರಿಕೆ ನೀಡಿದ್ದಾರೆ....

Read moreDetails

ಒಸ್ಟ್ರಾವಾದಲ್ಲಿ ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ

Untitled design (83)

ಒಸ್ಟ್ರಾವಾ: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಮಂಗಳವಾರ ಒಸ್ಟ್ರಾವಾ ಗೋಲ್ಡನ್ ಸ್ಪೈಕ್ 2025 ಕೂಟದಲ್ಲಿ 85.29 ಮೀಟರ್ ದೂರ ಈಟಿಯನ್ನು ಎಸೆಯುವ ಮೂಲಕ ಚಿನ್ನದ ಪದಕ...

Read moreDetails

ಶಿಗ್ಗಾಂವಿಯಲ್ಲಿ ಗುತ್ತಿಗೆದಾರನ ಭೀಕರ ಹತ್ಯೆ: ಆರೋಪಿಯ ಮನೆಗೆ ಬೆಂಕಿ ಹಚ್ಚಿ ಕುಟುಂಬ ಆಕ್ರೋಶ

Untitled design (80)

ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರ ಶಿವಾನಂದ ಕುನ್ನೂರು (40) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಭಾರೀ ಸಂಚಲನ ಸೃಷ್ಟಿಸಿದೆ....

Read moreDetails

ಪ್ರಪಾತದ ಬಳಿ ಬಸ್ ಪಲ್ಟಿ: ತಪ್ಪಿದ ಭಾರೀ ದುರಂತ

Untitled design (79)

ಕಾರವಾರ: ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರೆಬೈಲ್ ಘಟ್ಟದಲ್ಲಿ ಲಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಇಂದು ಬೆಳಗ್ಗೆ ನಡೆದಿದೆ....

Read moreDetails

ಬೋಲ್ಡ್ ಲುಕ್, ಟ್ಯಾಟೂನಿಂದ ಗಮನ ಸೆಳೆದ ಕಾಂತಾರ ಬೆಡಗಿ!

Untitled design (77)

ಕನ್ನಡ ಚಿತ್ರರಂಗದ ಖ್ಯಾತ ನಟಿ ಸಪ್ತಮಿ ಗೌಡ, 'ಕಾಂತಾರ' ಚಿತ್ರದ ಲೀಲಾ ಪಾತ್ರದಿಂದ ಎಲ್ಲರ ಮನಗೆದ್ದವರು, ಇದೀಗ ತಮ್ಮ ಮಾಡರ್ನ್ ಲುಕ್ ಮತ್ತು ಆಕರ್ಷಕ ಟ್ಯಾಟೂನಿಂದ ಸಾಮಾಜಿಕ...

Read moreDetails

ಅಯೋಗ್ಯ ರಾಜ್ಯಾಧ್ಯಕ್ಷನನ್ನು ಬದಲಾಯಿಸಿದ್ರೆ ಪಕ್ಷ ಉಳಿಯುತ್ತೆ: ಶಾಸಕ ಯತ್ನಾಳ್‌

1 (31)

ವಿಜಯಪುರ: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಮುಂದುವರಿಕೆ ಕುರಿತಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರರನ್ನು ಬದಲಾಯಿಸದಿದ್ದರೆ ಪಕ್ಷದ ಭವಿಷ್ಯ ಕಷ್ಟಕರ...

Read moreDetails

ಅಮೆರಿಕ ಇರಾನ್‌ ಸಂಘರ್ಷ: ಇರಾನ್‌ ಬೆದರಿಕೆಯಿಂದ ಕಚ್ಚಾ ತೈಲ ದರ ಭಾರೀ ಏರಿಕೆ

1 (29)

ಅಮೆರಿಕದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್‌ ಹಾರ್ಮುಜ್‌ ಜಲಸಂಧಿಯನ್ನು ಮುಚ್ಚುವುದಾಗಿ ಘೋಷಿಸಿದ ಬೆನ್ನಲ್ಲೇ, ಕಚ್ಚಾ ತೈಲದ ಬೆಲೆಯು ಕಳೆದ ಐದು ತಿಂಗಳಲ್ಲಿ ಗರಿಷ್ಠ ಏರಿಕೆ ಕಂಡಿದೆ. ಒಂದು ಬ್ಯಾರೆಲ್‌...

Read moreDetails

ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಡಿಕೆ ಸುರೇಶ್‌ ವಿಚಾರಣೆಗೊಳಪಡಿಸಿದ ಇಡಿ

1 (30)

ಬೆಂಗಳೂರು: ಐಶ್ವರ್ಯಾ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾಂಗ್ರೆಸ್ ಸಂಸದ ಮತ್ತು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಸೋಮವಾರ ಬೆಂಗಳೂರಿನ ಶಾಂತಿನಗರದ ಜಾರಿ ನಿರ್ದೇಶನಾಲಯ (ಇಡಿ)...

Read moreDetails

ಆಂಧ್ರದಲ್ಲಿ ಮತ್ತೊಂದು ನವವಿವಾಹಿತನ ಕೊಲೆ: ಕಾಲುವೆಯಲ್ಲಿ ಶವ ಪತ್ತೆ

1 (28)

ಗದ್ವಾಲ್: ಆಂಧ್ರಪ್ರದೇಶದ ಗದ್ವಾಲ್ ಪಟ್ಟಣದಲ್ಲಿ ನವವಿವಾಹಿತನೊಬ್ಬ ಶವವಾಗಿ ಪತ್ತೆಯಾಗಿರುವ ಘಟನೆ, ದೇಶಾದ್ಯಂತ ನವವಿವಾಹಿತರ ಕೊಲೆ ಪ್ರಕರಣಗಳಿಂದ ಮದುವೆಯ ಬಗ್ಗೆ ಭಯ ಸೃಷ್ಟಿಯಾಗಿರುವ ಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. 32...

Read moreDetails

ಇನ್ನೆರಡು ದಿನದಲ್ಲಿ ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ: ಕಾಂಗ್ರೆಸ್ ಶಾಸಕ ರಾಜು ಕಾಗೆ

1 (27)

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರಿಂದಲೇ ಅಸಮಾಧಾನದ ಸ್ವರ ಮೇಲೆದ್ದಿದೆ. ವಸತಿ ಯೋಜನೆಯ ಮನೆ ಹಂಚಿಕೆಯಲ್ಲಿ ಲಂಚ ಆರೋಪದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಶಾಸಕ ರಾಜು...

Read moreDetails

ಇಡಿ ತನಿಖೆಗೆ ನನ್ನ ಸಂಪೂರ್ಣ ಸಹಕಾರ: ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್

1 (25)

ಬೆಂಗಳೂರು: "ಇಡಿಯವರು ವಿಚಾರಣೆಗೆ ಹಾಜರಾಗಿ ಎಂದು ತಿಳಿಸಿದ್ದಾರೆ. ನಾನು ಇದಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವ ಮಾನದಂಡವಿಟ್ಟುಕೊಂಡು ನನ್ನನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವೆ" ಎಂದು ಬಮೂಲ್...

Read moreDetails

ಚಿನ್ನ ಪ್ರಿಯರಿಗೆ ನಿರಾಳ: ಬೆಂಗಳೂರಿನಲ್ಲಿ ಇಳಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ ಸ್ಥಿರ!

Your paragraph text (5)

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಸೋಮವಾರ ಸ್ವಲ್ಪ ಇಳಿಕೆ ಕಂಡಿದೆ, ಆದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಕಳೆದ ವಾರಾಂತ್ಯದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಗ್ರಾಮ್‌ಗೆ...

Read moreDetails

ನಟ ಸಲ್ಮಾನ್ ಖಾನ್‌ಗೆ ಗಂಭೀರ ಕಾಯಿಲೆ

1 (24)

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಆರೋಗ್ಯದ ಬಗ್ಗೆ ಆಘಾತಕಾರಿ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ಖ್ಯಾತ ಕಾಮಿಡಿ ಕಾರ್ಯಕ್ರಮ ಕಪಿಲ್ ಶರ್ಮಾ ಶೋನಲ್ಲಿ ಮಾತನಾಡಿದ ಸಲ್ಮಾನ್, ತಾನು...

Read moreDetails

ಅಮೆರಿಕ-ಇರಾನ್ ಸಂಘರ್ಷ: ಹೆಚ್ಚಿದ ಉದ್ವಿಗ್ನತೆ, ರಷ್ಯಾದ ಮೊರೆ ಹೋದ ಇರಾನ್

1 (23)

ತೆಹರಾನ್/ಮಾಸ್ಕೋ: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ದಾಳಿಯ ಬಳಿಕ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ಈ ಬಿಕ್ಕಟ್ಟಿನಿಂದ ಸಹಾಯ ಪಡೆಯಲು...

Read moreDetails

ಅಮೆರಿಕ ಮಾಡಿದ ದಾಳಿಗೆ ಕಠಿಣ ಶಿಕ್ಷೆ ಅನುಭವಿಸಲಿದೆ: ಇರಾನ್‌ ಸುಪ್ರೀಂ ನಾಯಕ ಖಮೇನಿ

1 (22)

ತೆಹರಾನ್, ಇರಾನ್: ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ಇರಾನ್‌ನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ತೀವ್ರವಾಗಿ ಖಂಡಿಸಿದ್ದಾರೆ. “ಅಮೆರಿಕವು ದೊಡ್ಡ...

Read moreDetails

ಇರಾನ್-ಇಸ್ರೇಲ್ ಸಂಘರ್ಷ: ಇರಾನ್‌ಗೆ ಅಣ್ವಸ್ತ್ರ ಪೂರೈಸಲು ರಷ್ಯಾ ಚೀನಾ ಬೆಂಬಲ

1 (21)

ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅಮೆರಿಕವು ಇರಾನ್‌ನ ಅಣ್ವಸ್ತ್ರ ಕೇಂದ್ರಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ, ಹಲವು...

Read moreDetails

ಡಮಾಸ್ಕಸ್ ಚರ್ಚ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಆತ್ಮಾಹುತಿ ಬಾಂಬರ್ ದಾಳಿ: 20 ಮಂದಿ ಸಾವು

1 (20)

ಡಮಾಸ್ಕಸ್, ಸಿರಿಯಾ: ಡಮಾಸ್ಕಸ್‌ನ ದ್ವೇಲಾ ಪ್ರದೇಶದಲ್ಲಿರುವ ಮಾರ್ ಎಲಿಯಾಸ್ ಚರ್ಚ್‌ನಲ್ಲಿ ಭಾನುವಾರ ಪ್ರಾರ್ಥನೆಯ ಸಂದರ್ಭದಲ್ಲಿ ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ಆತ್ಮಹತ್ಯಾ ಬಾಂಬರ್ ಸ್ವತಃ ಸ್ಫೋಟಿಸಿಕೊಂಡ ಪರಿಣಾಮ ಕನಿಷ್ಠ...

Read moreDetails

ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಿಗೆ ಒಂದು ವಾರ ಪವರ್ ಕಟ್

1 (19)

ಬೆಂಗಳೂರು: ನಿರ್ಮಾಣ ಕಾಮಗಾರಿಗಳ ಕಾರಣದಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಜೂನ್ 23 ರಿಂದ 30, 2025 ರವರೆಗೆ ವಿದ್ಯುತ್...

Read moreDetails

ರಾಜ್ಯದ ಈ ನಾಲ್ಕು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ: ಯೆಲ್ಲೋ ಅಲರ್ಟ್

Untitled design (40)

ಬೆಂಗಳೂರು: ಕರ್ನಾಟಕದ ದಕ್ಷಿಣ ಕನ್ನಡ, ಬಳ್ಳಾರಿ, ಕೊಡಗು ಮತ್ತು ಕೋಲಾರ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದಕ್ಷಿಣ...

Read moreDetails

ಡಿಸಿಎಂ ಡಿಕೆಶಿ ಮಾದಪ್ಪನಾಣೆಗೂ ಸಿಎಂ ಆಗ್ತಾರೆ: ಇಕ್ಬಾಲ್ ಹುಸೇನ್‌

1 (18)

ರಾಮನಗರ: ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕುರಿತು ಮಾತನಾಡದಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಟ್ಟುನಿಟ್ಟಾಗಿ ಹೇಳಿದ್ರು ಸಹಿತ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಚರ್ಚೆ ಜೋರಾಗಿದ್ದು, ಹೈಕಮಾಂಡ್ ಮಾತಿಗೂ...

Read moreDetails

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಬೇಕಾ? ಇಲ್ಲಿದೆ ಜಿಲ್ಲಾವಾರು ದರ ಪಟ್ಟಿ

Untitled design (32)

ಕರ್ನಾಟಕದಲ್ಲಿ ಪೆಟ್ರೋಲ್ ಸರಾಸರಿ ಬೆಲೆ ರೂ. 103.32 ಪ್ರತಿ ಲೀಟರ್‌ಗೆ ವ್ಯಾಪಾರವಾಗುತ್ತಿದೆ. ಜೂನ್ 22, 2025ರಿಂದ ಯಾವುದೇ ಬದಲಾವಣೆ ದಾಖಲಾಗಿಲ್ಲ. ಕಳೆದ ತಿಂಗಳು, ಮೇ 31, 2025ರಂದು...

Read moreDetails

ಮುರುಡೇಶ್ವರ ದೇವಸ್ಥಾನಕ್ಕೆ ಬರುವ ಪ್ರವಾಸಿಗರಿಗೆ ಬಿಗ್‌ಶಾಕ್ ಕೊಟ್ಟ ಆಡಳಿತ ಮಂಡಳಿ

ಶಿವಪ್ಪ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯಗೊಳಿಸುವ ಕ್ರಮ ಕೈಗೊಳ್ಳಲಾಗಿದೆ. ಗೋಕರ್ಣದ ಪವಿತ್ರ ಮಹಾಬಲೇಶ್ವರ ದೇವಸ್ಥಾನದಲ್ಲಿ ಈಗಾಗಲೇ ವಸ್ತ ಸಂಹಿತೆ ಜಾರಿಗೊಳಿಸಲಾಗಿದ್ದು, ಇದೀಗ...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ಜನ್ಮಸಂಖ್ಯೆ ಆಧಾರದಲ್ಲಿ ಇಂದು ನಿಮ್ಮ ದಿನಚರಿ ಹೇಗಿರಲಿದೆ ತಿಳಿಯಿರಿ..!

Untitled design (30)

ನಿಮ್ಮ ಜನ್ಮಸಂಖ್ಯೆಯನ್ನು ತಿಳಿಯಲು, ನಿಮ್ಮ ಜನ್ಮದಿನದ ತಾರೀಕನ್ನು ಒಂದಂಕಿಗೆ ಸಂಕ್ಷೇಪಿಸಿ. ಉದಾಹರಣೆಗೆ, 1, 10, 19, 28ರಂದು ಜನಿಸಿದವರ ಜನ್ಮಸಂಖ್ಯೆ 1. ಈ ಕೆಳಗಿನ ಭವಿಷ್ಯವು ಜೂನ್...

Read moreDetails

ಇಂದು ಯಾವ ರಾಶಿಗೆ ಧನಲಾಭ, ಯಾವ ರಾಶಿಯವರಿಗೆ ತೊಂದರೆ?

Rashi bavishya

ಮೇಷ ರಾಶಿ: ಯಾರನ್ನೂ ಕೆಣಕದಿರಿ, ಇಲ್ಲವೇ ತೊಂದರೆಯಾಗಬಹುದು. ಕೊಟ್ಟ ವಸ್ತು ಇಟ್ಟುಕೊಳ್ಳಲು ಕಷ್ಟವಾಗಬಹುದು. ಸಾಮಾಜಿಕವಾಗಿ ಗೌರವ ಸಿಗಲಿದೆ, ಆದರೆ ಇತರರ ಮಾತುಗಳನ್ನು ಯೋಚಿಸದೇ ನಂಬಿದರೆ ಸಮಸ್ಯೆ. ಕೆಲಸ...

Read moreDetails

ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಚಿನ್ನದ ಕಿರೀಟಕ್ಕೆ ಮುತ್ತಿಟ್ಟ ನೀರಜ್‌ ಚೋಪ್ರಾ

Add a heading (69)

ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಪ್ರತಿಷ್ಠಿತ ಪ್ಯಾರಿಸ್ ಡೈಮಂಡ್ ಲೀಗ್ 2025 ರಲ್ಲಿ ಚಿನ್ನದ ಪದಕವನ್ನು ಗೆದ್ದು ದೇಶಕ್ಕೆ ಮತ್ತೊಂದು ಕೀರ್ತಿಯನ್ನು ತಂದಿದ್ದಾರೆ. ತಮ್ಮ ಮೊದಲ...

Read moreDetails

ಕೇಂದ್ರದ ಮಾರ್ಗಸೂಚಿಯಂತೆ ಅಲ್ಪಸಂಖ್ಯಾತರಿಗೆ ಶೇ.15 ಮೀಸಲಾತಿ: ಸಿಎಂ ಸಿದ್ದರಾಮಯ್ಯ

Add a heading (68)

ಬೆಂಗಳೂರು: ಕರ್ನಾಟಕದ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಶೇ.10 ರಿಂದ ಶೇ.15 ಕ್ಕೆ ಹೆಚ್ಚಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷ ಬಿಜೆಪಿಯು ತೀವ್ರವಾಗಿ ಟೀಕಿಸಿದೆ. ಈ...

Read moreDetails

ಅಮೆರಿಕ ಭೇಟಿಗೆ ಅನುಮತಿ: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ!

Add a heading (67)

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅಮೆರಿಕ ಭೇಟಿಗೆ ಅನುಮತಿ ನಿರಾಕರಿಸಿದ್ದ ಕೇಂದ್ರ ಸರ್ಕಾರವು ತನ್ನ ನಿರ್ಧಾರವನ್ನು ರದ್ದುಗೊಳಿಸಿ ಜೂನ್ 19ರಂದು...

Read moreDetails

ದೈತ್ಯ ಮೊಸಳೆಯ ಬಾಲ ಹಿಡಿದು ಹುಚ್ಚಾಟ ಮೆರೆದ ವ್ಯಕ್ತಿ: ವಿಡಿಯೋ ವೈರಲ್

Add a heading (66)

ಕಾಡಿನ ಅಪಾಯಕಾರಿ ಪ್ರಾಣಿಗಳಾದ ಹುಲಿ, ಸಿಂಹ, ಮತ್ತು ಮೊಸಳೆಗಳನ್ನು ಕಂಡರೆ ಜನ ಸಾಮಾನ್ಯವಾಗಿ ಭಯಗೊಳ್ಳುತ್ತಾರೆ. ಆದರೆ, ಕೆಲವರು ಈ ಜೀವಿಗಳೊಂದಿಗೆ ಸರಸವಾಡುವ ಮೂಲಕ ಸಾಹಸದ ಹೊಸ ಎತ್ತರವನ್ನು...

Read moreDetails

ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ: 9 ವಿಮಾನಗಳ ಹಾರಾಟ ರದ್ದು!

Add a heading (64)

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡ ದುರಂತದ ನಂತರ, ವಿಮಾನಗಳ ಸುರಕ್ಷತೆಯ ದೃಷ್ಟಿಯಿಂದ ತಪಾಸಣೆಯನ್ನು ಚುರುಕುಗೊಳಿಸಲಾಗಿದೆ. ಜೂನ್ 12ರಂದು ನಡೆದ ಏರ್ ಇಂಡಿಯಾ ವಿಮಾನ AI171ರ ದುರಂತದಲ್ಲಿ...

Read moreDetails

ವಿಧಾನಸೌಧದಲ್ಲಿ ಯೋಗ ದಿನಾಚರಣೆ: 5,000 ಮಂದಿ ಯೋಗ ಪ್ರದರ್ಶನ!

Add a heading (62)

ಇಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಆಯುಷ್ ಇಲಾಖೆಯಿಂದ ಆಯೋಜಿತವಾದ ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್...

Read moreDetails

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಯಿರಿ

Untitled design (32)

ಇಂದು ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿರುವುದರೊಂದಿಗೆ, ರಾಜ್ಯದಾದ್ಯಂತ ಪೆಟ್ರೋಲ್ ಸರಾಸರಿ ₹103.28 ಪ್ರತಿ ಲೀಟರ್‌ಗೆ ಮತ್ತು ಡೀಸೆಲ್ ₹91.31 ಪ್ರತಿ ಲೀಟರ್‌ಗೆ ವಹಿವಾಟಾಗುತ್ತಿದೆ. ಜೂನ್...

Read moreDetails

ಇರಾನ್-ಇಸ್ರೇಲ್ ಸಂಘರ್ಷ: ಇರಾನ್ ಮೇಲೆ ದಾಳಿಗೆ ಎರಡು ವಾರ ಗಡುವು ನೀಡಿದ ಟ್ರಂಪ್‌

Add a heading (61)

ಇಸ್ರೇಲ್ ಮತ್ತು ಇರಾನ್ ನಡುವಿನ ಮುಕ್ತ ಸಂಘರ್ಷವು ಏಳನೇ ದಿನಕ್ಕೆ ಕಾಲಿಟ್ಟಿದ್ದು, ಇರಾನ್‌ನ ಪರಮಾಣು ಕಾರ್ಯಕ್ರಮದ ವಿರುದ್ಧ ಇಸ್ರೇಲ್‌ನ ಇತ್ತೀಚಿನ ವಾಯುದಾಳಿಗಳಿಂದ ಉದ್ವಿಗ್ನ ಸ್ಥಿತಿ ತಲುಪಿದೆ. ಅಮೆರಿಕದ...

Read moreDetails

ಯೋಗ ಒಬ್ಬರಿಗಾಗಿ ಅಲ್ಲ, ಎಲ್ಲರಿಗಾಗಿ: ವಿಶಾಖಪಟ್ಟಣಂನಲ್ಲಿ ಪ್ರಧಾನಿ ಮೋದಿ ಸಂದೇಶ

Add a heading (60)

ಇಂದು ದೇಶಾದ್ಯಂತ 11ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನ ಆರ್‌.ಕೆ. ಬೀಚ್‌ನಿಂದ ಭೋಗಪುರಂವರೆಗಿನ 26 ಕಿ.ಮೀ. ಉದ್ದದ ಕಾರಿಡಾರ್‌ನಲ್ಲಿ 3 ಲಕ್ಷಕ್ಕೂ ಅಧಿಕ ಜನರು...

Read moreDetails

MLC 2025: ಫಾಫ್ ಡುಪ್ಲೆಸಿಸ್‌ರಿಂದ ದಾಖಲೆಯ ಶತಕ

Add a heading (59)

ಮೇಜರ್ ಲೀಗ್ ಕ್ರಿಕೆಟ್ (MLC) 2025 ಟೂರ್ನಿಯಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡದ ನಾಯಕ ಫಾಫ್ ಡುಪ್ಲೆಸಿಸ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ. ಡಲ್ಲಾಸ್‌ನಲ್ಲಿ...

Read moreDetails

ಯೋಗದ ಜಾಗತಿಕ ಖ್ಯಾತಿಗೆ ಪ್ರಧಾನಿ ಮೋದಿ ಕಾರಣ; ಡಿಸಿಎಂ ಪವನ್ ಕಲ್ಯಾಣ್

Add a heading (58)

ಇಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಕೆ ಬೀಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಲಕ್ಷಾಂತರ ಜನರೊಂದಿಗೆ...

Read moreDetails

ವಿಶಾಖಪಟ್ಟಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನ: 3 ಲಕ್ಷಕ್ಕೂ ಅಧಿಕ ಜನರೊಂದಿಗೆ ಪಿಎಂ ಮೋದಿ

Add a heading (57)

ಇಂದು ದೇಶಾದ್ಯಂತ 11ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಉತ್ಸಾಹದಿಂದ ಆಚರಿಸಲಾಗುತ್ತಿದೆ. ಈ ಬಾರಿಯ ಯೋಗ ದಿನಾಚರಣೆಯು "ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ" ಎಂಬ ಧ್ಯೇಯವಾಕ್ಯದೊಂದಿಗೆ ವಿಶಾಖಪಟ್ಟಣಂನ...

Read moreDetails

ತಜಕಿಸ್ತಾನದಲ್ಲಿ 4.0 ತೀವ್ರತೆಯ ಭೂಕಂಪ: ದುಶಾನೈಯಲ್ಲಿ ನಡುಕ!

Add a heading (54)

ಇಂದು (ಶನಿವಾರ) ಮುಂಜಾನೆ ತಜಕಿಸ್ತಾನದಲ್ಲಿ 4.0 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿಯ ಪ್ರಕಾರ, ಈ ಭೂಕಂಪದಿಂದ ರಾಜಧಾನಿ ದುಶಾನೈಯಲ್ಲಿ ಲಘು ನಡುಕವನ್ನು...

Read moreDetails

ಇಂಗ್ಲೆಂಡ್-ಭಾರತ: ಟೆಸ್ಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರಿಷಬ್ ಪಂತ್

Add a heading (53)

ಬಹುನಿರೀಕ್ಷಿತ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಆಂಡರ್ಸನ್-ಸಚಿನ್ ಟೆಸ್ಟ್ ಸರಣಿಯು ಶುಕ್ರವಾರ (ಜೂನ್ 20)ದಂದು ಲೀಡ್ಸ್‌ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ನಿಮ್ಮ ಜನ್ಮಸಂಖ್ಯೆ ಏನು ಹೇಳುತ್ತದೆ ತಿಳಿಬೇಕಾ ?

Untitled design (30)

ಸಂಖ್ಯಾಶಾಸ್ತ್ರದ ಆಧಾರದಲ್ಲಿ, ಜನ್ಮಸಂಖ್ಯೆಯು ಒಬ್ಬರ ಜನ್ಮ ದಿನಾಂಕದ ಒಟ್ಟು ಅಂಕಿಗಳನ್ನು ಒಂದೇ ಅಂಕಿಗೆ ಸೀಮಿತಗೊಳಿಸುವ ಮೂಲಕ ಲೆಕ್ಕಾಚಾರ ಮಾಡಲಾಗುತ್ತದೆ. ಉದಾಹರಣೆಗೆ, ಯಾವುದೇ ತಿಂಗಳ 1, 10, 19,...

Read moreDetails

ರಾಶಿ ಭವಿಷ್ಯ: ಗ್ರಹಗಳ ಸ್ಥಾನದಿಂದ ಯಾವ ರಾಶಿಗೆ ಯಶಸ್ಸು? ಯಾರಿಗೆ ಎಚ್ಚರಿಕೆ..!

Rashi bavishya 10

2025 ಜೂನ್ 21, ಶನಿವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ದ್ವಾದಶ ರಾಶಿಗಳ ಜನರ ದಿನವು ವಿಶಿಷ್ಟವಾಗಿರಲಿದೆ. ಚಂದ್ರನು ಮೇಷ ರಾಶಿಯಲ್ಲಿ ಸಂಚರಿಸುತ್ತಿದ್ದು, ಶನಿಯು ಮೀನ ರಾಶಿಯಲ್ಲಿದ್ದು...

Read moreDetails

ಯುವ ನಟನಿಗೆ ನಿರ್ದೇಶಕ ನಂದ ಕಿಶೋರ್ ವಂಚನೆ, ಬೆದರಿಕೆ ಆರೋಪ

Add a heading (52)

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಂದ ಕಿಶೋರ್ ವಿರುದ್ಧ ಯುವ ನಟ ಶಬರೀಶ್ ಶೆಟ್ಟಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸುದೀಪ್ ಅಭಿನಯದ ‘ರನ್ನ’, ‘ವಿಕ್ಟರಿ’, ‘ಅಧ್ಯಕ್ಷ’,...

Read moreDetails

ಕಾರಿನ ಸೈರನ್‌ಗೆ ಪುಟಾಣಿಯ ಸಖತ್ ಡ್ಯಾನ್ಸ್: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

Add a heading (51)

ಮಕ್ಕಳ ಮುಗ್ಧತೆಯು ಎಂದಿಗೂ ಎಲ್ಲರ ಮನಸ್ಸನ್ನು ಕರಗಿಸುತ್ತದೆ. ಅವರ ತುಂಟಾಟ, ಮಾತು, ಮತ್ತು ಕುತೂಹಲದಿಂದ ಕೂಡಿದ ಕ್ರಿಯೆಗಳು ನೋಡುಗರಿಗೆ ಖುಷಿಯನ್ನು ತಂದುಕೊಡುತ್ತವೆ. ಇದೀಗ, ಒಂದು ಮುದ್ದಾದ ಪುಟಾಣಿಯ...

Read moreDetails

ಬಿಎಸ್‌ಇ ಸೆನ್ಸೆಕ್ಸ್‌ಗೆ ಬಿಇಎಲ್, ಟ್ರೆಂಟ್ ಸೇರ್ಪಡೆ: ನೆಸ್ಲೆ, ಇಂಡಸ್‌ಇಂಡ್ ಹೊರಕ್ಕೆ, ಏನಿದು ಬದಲಾವಣೆ?

Add a heading (50)

ನವದೆಹಲಿ: ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ (BSE) ಪ್ರಮುಖ ಸೂಚ್ಯಂಕವಾದ ಸೆನ್ಸೆಕ್ಸ್‌ನಲ್ಲಿ ಇಂದು ಗಮನಾರ್ಹ ಬದಲಾವಣೆ ಜಾರಿಗೆ ಬಂದಿದೆ. ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮತ್ತು ಟಾಟಾ ಗ್ರೂಪ್‌ನ...

Read moreDetails

ಟಾಟಾ ಐಪಿಎಲ್ 2025: 1 ಬಿಲಿಯನ್ ಪ್ರೇಕ್ಷಕರನ್ನು ತಲುಪಿ ದಾಖಲೆ ಸೃಷ್ಟಿಸಿದ ಜಿಯೋಸ್ಟಾರ್

Add a heading (49)

ಟಾಟಾ ಐಪಿಎಲ್ 2025 ರ 18ನೇ ಆವೃತ್ತಿಯು ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಅಧಿಕೃತ ಪ್ರಸಾರ ಮತ್ತು ಸ್ಟ್ರೀಮಿಂಗ್ ಪಾಲುದಾರರಾದ ಜಿಯೋಸ್ಟಾರ್, ಟಿವಿ ಮತ್ತು ಡಿಜಿಟಲ್...

Read moreDetails

ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಭ್ರಷ್ಟಾಚಾರ ಬಾಂಬ್: ಬಿ.ಆರ್. ಪಾಟೀಲ್ ಆಡಿಯೋ ವೈರಲ್!

Add a heading (48)

ಕಲಬುರಗಿ, ಜೂನ್ 20, 2025: ರಾಜ್ಯ ಸರ್ಕಾರದ ಬುಡಕ್ಕೆ ಮತ್ತೊಂದು ಭ್ರಷ್ಟಾಚಾರದ ಆರೋಪದ ಬಾಂಬ್ ಬಿದ್ದಿದೆ. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ (Rajeev Gandhi Housing Corporation)...

Read moreDetails

ಜುಲೈ 5ರ ಬೆಳಗ್ಗೆ 4.18ಕ್ಕೆ ಸಂಭವಿಸಲಿದೆ ಮಹಾವಿಪತ್ತು: ಭವಿಷ್ಯ ನುಡಿದ ರಿಯೋ ಟ್ಯಾಟ್ಸುಕಿ

Add a heading (47)

ಜಪಾನ್‌ನ ಪ್ರಸಿದ್ಧ ಮಂಗಾ ಕಲಾವಿದೆ ಮತ್ತು ಭವಿಷ್ಯಗಾರ್ತಿಯಾಗಿ ‘ಜಪಾನ್‌ನ ಬಾಬಾ ವಂಗಾ’ ಎಂದೇ ಖ್ಯಾತರಾದ ರಿಯೋ ಟ್ಯಾಟ್ಸುಕಿಯವರ ಭವಿಷ್ಯವಾಣಿಯು ಜಗತ್ತಿನಾದ್ಯಂತ ಭೀತಿಯನ್ನು ಹುಟ್ಟುಹಾಕಿದೆ. ಜುಲೈ 5ರಂದು ಬೆಳಗ್ಗೆ...

Read moreDetails

ಇರಾನ್ ನಾಶಕ್ಕೆ ಕೇವಲ 24 ರಿಂದ 48 ಗಂಟೆ ಕಾಲವಕಾಶ: ಇಸ್ರೇಲ್

Add a heading (46)

ಜಗತ್ತು ಎರಡು ಬಣಗಳಾಗಿ ವಿಂಗಡಿಸಲ್ಪಟ್ಟಂತಿರುವ ಇರಾನ್-ಇಸ್ರೇಲ್ ಯುದ್ಧದಲ್ಲಿ, ಇಸ್ರೇಲ್‌ನ ಆಕ್ರಮಣಕಾರಿ ಹೇಳಿಕೆಗಳು ಮತ್ತು ಅಂತರರಾಷ್ಟ್ರೀಯ ಶಕ್ತಿಗಳ ಎಚ್ಚರಿಕೆಗಳು ತೀವ್ರ ಚರ್ಚೆಗೆ ಕಾರಣವಾಗಿವೆ. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ತಡೆಗಟ್ಟಲು...

Read moreDetails

ಕುಂದಾಪುರ ಪೊಲೀಸರಿಂದ ನೋಟಿಸ್: ರಾಜಕೀಯ ಮಾತಾಡಬಾರದೆಂಬ ಷರತ್ತಿಗೆ ಸೂಲಿಬೆಲೆ ಕಿಡಿ

Add a heading (45)

ಉಡುಪಿ: ಕರ್ನಾಟಕದಲ್ಲಿ ರಾಜಕೀಯ ಮಾತಾಡಬಾರದು ಎಂಬ ನಿಯಮ ಯಾವಾಗಿನಿಂದ ಜಾರಿಯಾಯಿತು ಎಂದು ಚಿಂತಕ ಹಾಗೂ ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕುಂದಾಪುರ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ....

Read moreDetails

ದ್ವೇಷ ಭಾಷಣ, ಸುಳ್ಳು ಸುದ್ದಿಗೆ ಕಡಿವಾಣ: ಸಂಪುಟ ಸಭೆಯಲ್ಲಿ ಚರ್ಚೆ

Add a heading (44)

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ದ್ವೇಷ ಭಾಷಣ, ದ್ವೇಷದ ಅಪರಾಧಗಳು ಮತ್ತು ಸುಳ್ಳು ಸುದ್ದಿಗಳನ್ನು ತಡೆಗಟ್ಟಲು ಪ್ರತ್ಯೇಕ ಕಾಯ್ದೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಗುರುವಾರ ನಡೆದ ಸಚಿವ ಸಂಪುಟ...

Read moreDetails

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಭಾರೀ ಕುಸಿತ: ಇಲ್ಲಿದೆ ದರ ಪಟ್ಟಿ

Your paragraph text (5)

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸತತ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಶುಕ್ರವಾರ ಇಳಿಮುಖವಾಗಿವೆ. ಚಿನ್ನದ ಬೆಲೆಯು ಗ್ರಾಮ್‌ಗೆ 50 ರೂಪಾಯಿ ಕಡಿಮೆಯಾಗಿದ್ದು, ಆಭರಣ...

Read moreDetails

ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್ ಬಾರ್‌ಗಳ ಮೇಲೆ ಪೊಲೀಸ್ ದಾಳಿ

Add a heading (42)

ಬೆಂಗಳೂರು: ಬೆಂಗಳೂರು ನಗರದಲ್ಲಿ ಗುರುವಾರ ತಡರಾತ್ರಿ ಪೊಲೀಸರು 17ಕ್ಕೂ ಹೆಚ್ಚು ಡ್ಯಾನ್ಸ್ ಬಾರ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಅವಧಿಗಿಂತ ಹೆಚ್ಚು ಕಾಲ ಕಾರ್ಯಾಚರಿಸುವುದು, ಯುವತಿಯರಿಂದ ಅಶ್ಲೀಲ...

Read moreDetails

ರಸ್ತೆ ಡಾಂಬರೀಕರಣ: ಹೆಬ್ಬಾಳ ಮೇಲ್ಸೇತುವೆ ವಾಹನ ಸಂಚಾರಕ್ಕೆ ನಿರ್ಬಂಧ

Add a heading (41)

ಬೆಂಗಳೂರು: ಬೆಂಗಳೂರು ಮಹಾನಗರದ ಹೆಬ್ಬಾಳ ಮೇಲ್ಸೇತುವೆಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಯಿಂದಾಗಿ ಶುಕ್ರವಾರ ರಾತ್ರಿ 11:30 ರಿಂದ ಶನಿವಾರ ಬೆಳಿಗ್ಗೆ 5:00 ಗಂಟೆವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ....

Read moreDetails

ಇಸ್ರೇಲ್-ಇರಾನ್ ಸಂಘರ್ಷ: ಐಆರ್‌ಜಿಸಿಗೆ ಹೊಸ ಗುಪ್ತಚರ ಮುಖ್ಯಸ್ಥರನ್ನು ನೇಮಿಸಿದ ಇರಾನ್

Add a heading (40)

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಇರಾನ್ ತನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗುಪ್ತಚರ ವಿಭಾಗಕ್ಕೆ ಹೊಸ...

Read moreDetails

ರಾಹುಲ್ ಗಾಂಧಿ ಜನ್ಮದಿನ: ನೇತ್ರದಾನ ಒಪ್ಪಿಗೆ ಪತ್ರಕ್ಕೆ ಡಿಸಿಎಂ ಡಿಕೆಶಿ ಸಹಿ

Add a heading (39)

ಬೆಂಗಳೂರು: ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ 55ನೇ ಜನ್ಮದಿನದ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ...

Read moreDetails

ಕರಾವಳಿ ಜಿಲ್ಲೆಗಳಿಗೆ ಜೂನ್ 26ರವರೆಗೆ ಭಾರೀ ಮಳೆ: ಉಳಿದೆಡೆ ಒಣಹವೆ

Befunky collage 2025 05 31t081255.620

ಕರ್ನಾಟಕದಾದ್ಯಂತ ಜೂನ್ 26ರವರೆಗೆ ಹವಾಮಾನದಲ್ಲಿ ವೈವಿಧ್ಯತೆ ಕಾಣಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ...

Read moreDetails

ರಾಜಸ್ಥಾನದಲ್ಲಿ ಮಹಿಳೆ ವೇಷದಲ್ಲಿ ಸೀರೆ ಧರಿಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಅರೆಸ್ಟ್

Add a heading (38)

ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಮಹಿಳೆಯ ವೇಷ ಧರಿಸಿ ತಲೆಮರೆಸಿಕೊಂಡಿದ್ದ ಹಿಂದಿನ ಕ್ರಿಮಿನಲ್ ದಾಖಲೆಯ ಆರೋಪಿ ದಯಾ ಶಂಕರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ದಯಾ ಶಂಕರ್ ವಿರುದ್ಧ...

Read moreDetails

ಇಂದಿನ ಜಿಲ್ಲಾವಾರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಬೇಕಾ? ಇಲ್ಲಿದೆ ವಿವರ

Untitled design (32)

ಬೆಂಗಳೂರು: ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಜೂನ್ 19, 2025ಕ್ಕೆ ಹೋಲಿಸಿದರೆ ಯಾವುದೇ ಬದಲಾವಣೆಯಾಗಿಲ್ಲ. ಇಂದು, ಜೂನ್ 20, 2025ರಂದು, ಕರ್ನಾಟಕದಲ್ಲಿ ಪೆಟ್ರೋಲ್‌ನ ಸರಾಸರಿ ಬೆಲೆ...

Read moreDetails

ಭಾರತ-ಪಾಕ್ ಯುದ್ಧ ನಿಲುಗಡೆ: ಪಾಕ್ ಫೀಲ್ಡ್ ಮಾರ್ಷಲ್‌ಗೆ ಟ್ರಂಪ್‌ ಔತಣಕೂಟ

Add a heading (37)

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಅವರನ್ನು ವೈಟ್ ಹೌಸ್‌ನಲ್ಲಿ ಔತಣಕೂಟಕ್ಕೆ ಆಹ್ವಾನಿಸಿ, ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷವನ್ನು...

Read moreDetails

ಬೈಕ್‌ ಟ್ಯಾಕ್ಸಿ ನಿಷೇಧ: ಟ್ಯಾಕ್ಸಿ ಸಂಸ್ಥೆಗಳಿಂದ ದುಪ್ಪಟ್ಟು ದರ ವಸೂಲಿ, ಸಾರ್ವಜನಿಕರು ಆಕ್ರೋಶ

Add a heading (36)

ಕರ್ನಾಟಕ ಹೈಕೋರ್ಟ್‌ನ ಆದೇಶದಂತೆ ರಾಜ್ಯಾದ್ಯಂತ ಬೈಕ್‌ ಟ್ಯಾಕ್ಸಿ ಸೇವೆಯನ್ನು ನಿಷೇಧಿಸಿದ ಬೆನ್ನಲ್ಲೇ, ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಸಂಸ್ಥೆಗಳು ಪ್ರಯಾಣಿಕರಿಂದ ಕಡಿಮೆ ದೂರದ ಪ್ರಯಾಣಕ್ಕೂ ದುಬಾರಿ...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ದಿನಭವಿಷ್ಯ ತಿಳಿಯಿರಿ!

Untitled design (30)

ಸಂಖ್ಯಾಶಾಸ್ತ್ರದ ಆಧಾರದಲ್ಲಿ, ನಿಮ್ಮ ಜನ್ಮಸಂಖ್ಯೆಗೆ ತಕ್ಕಂತೆ ಜೂನ್ 20, 2025ರ ಶುಕ್ರವಾರದ ದಿನದ ಭವಿಷ್ಯವನ್ನು ಇಲ್ಲಿ ವಿವರಿಸಲಾಗಿದೆ. ಜನ್ಮಸಂಖ್ಯೆ ಎಂದರೆ ನಿಮ್ಮ ಜನ್ಮದಿನಾಂಕದ ಏಕಾಂಕ ಅಂಕಿಯಾಗಿದ್ದು, ಉದಾಹರಣೆಗೆ...

Read moreDetails

ರಾಶಿ ಭವಿಷ್ಯ: ಧನ ದೇವತೆ ಲಕ್ಷ್ಮಿಯ ಕೃಪೆಯಿಂದ ಈ ರಾಶಿಯವರಿಗೆ ಅಧಿಕ ಧನಲಾಭ!

Rashi bavishya

2025 ಜೂನ್ 20ರ ಶುಕ್ರವಾರವಾದ ಇಂದು, ಗ್ರಹಗಳ ಚಲನೆಯಿಂದ ದ್ವಾದಶ ರಾಶಿಗಳಿಗೆ ವಿಶೇಷ ಫಲಾಫಲಗಳಿವೆ. ಚಂದ್ರನು ಮೀನ ರಾಶಿಯಿಂದ ಮೇಷ ರಾಶಿಗೆ ಸಂಚಾರ ಮಾಡುತ್ತಾನೆ, ಇದರಿಂದ ಶುಕ್ರ...

Read moreDetails

ಮರದ ಕೊಂಬೆ ಬಿದ್ದು ಆಸ್ಪತ್ರೆಗೆ ಸೇರಿದ್ದ ಅಕ್ಷಯ್‌ ಸಾವು

Add a heading (34)

ಬೆಂಗಳೂರು: ಬನಶಂಕರಿಯ ಬ್ರಹ್ಮಚೈತನ್ಯ ಮಂದಿರದ ಬಳಿ ಕಳೆದ ಭಾನುವಾರ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಅಕ್ಷಯ್, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇಂದು ಕೊನೆಯುಸಿರೆಳೆದಿದ್ದಾನೆ. ಬೈಕ್‌ನಲ್ಲಿ...

Read moreDetails

ಗೃಹಲಕ್ಷ್ಮಿ ಯೋಜನೆಯಲ್ಲಿ ಪರಿಷ್ಕರಣೆ ಇಲ್ಲ: ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ!

Add a heading (33)

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ರೀತಿಯ ಪರಿಷ್ಕರಣೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ...

Read moreDetails

ಕೆಂಪೇಗೌಡ ಏರ್‌ಪೋರ್ಟ್‌ಗೆ ಒಂದೇ ವಾರದಲ್ಲಿ ಎರಡು ಹುಸಿ ಬಾಂಬ್ ಇ-ಮೇಲ್ ಬೆದರಿಕೆ

Add a heading (31)

ಬೆಂಗಳೂರು/ಚಿಕ್ಕಬಳ್ಳಾಪುರ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಒಂದೇ ವಾರದಲ್ಲಿ ಎರಡು ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿವೆ. ಜೂನ್ 13 ಮತ್ತು 16ರಂದು...

Read moreDetails

ಇರಾನ್-ಇಸ್ರೇಲ್ ಸಂಘರ್ಷ: ಇರಾನ್‌ನಿಂದ ಖಂಡಾಂತರ ಕ್ಷಿಪಣಿ ದಾಳಿ, ಆಸ್ಪತ್ರೆ ಛಿದ್ರ ಛಿದ್ರ

Add a heading (30)

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಕ್ಷಿಪಣಿ ದಾಳಿಗಳನ್ನು ಮುಂದುವರೆಸಿವೆ. ಜೂನ್ 13ರಂದು ಇಸ್ರೇಲ್ ಇರಾನ್‌ನ ಅಣ್ವಸ್ತ್ರ ಘಟಕಗಳು ಮತ್ತು ಸೈನಿಕ...

Read moreDetails

ಧಮ್ಕಿಗೆ ಬಗ್ಗಲ್ಲ, ಇರಾನ್ ವಿರುದ್ಧ ನೇರ ಯುದ್ಧಕ್ಕೆ ಅಮೆರಿಕ ಸಜ್ಜು: ಟ್ರಂಪ್

Add a heading (29)

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಂದ ಬಂದ ಎಚ್ಚರಿಕೆಗಳಿಗೆ ಇರಾನ್ ಮಣಿಯದ ಹಿನ್ನೆಲೆಯಲ್ಲಿ, ಇರಾನ್ ವಿರುದ್ಧ ನೇರ ಯುದ್ಧಕ್ಕೆ ಅಮೆರಿಕ ಸಿದ್ಧವಾಗಿದೆ. ಟ್ರಂಪ್ ದಾಳಿಯ ಯೋಜನೆಗೆ ಈಗಾಗಲೇ...

Read moreDetails

ಬೆಂಗಳೂರು ಜನರ ಜೀವಕ್ಕಾಗಿ ಕಾಯ್ತಿವೆ ಬೀದಿ ಬೀದಿಯಲ್ಲೂ ಮರಗಳು..!

Add a heading (28)

ಬೆಂಗಳೂರು: ಬೆಂಗಳೂರಿನ ಬೀದಿಗಳಲ್ಲಿ ಮಳೆ ಮತ್ತು ಗಾಳಿಯಿಂದ ಬೀಳುವ ಒಣ ಮರಗಳು ಜನರ ಜೀವಕ್ಕೆ ಕುತ್ತು ತರುತ್ತಿವೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ...

Read moreDetails

Guarantee Exclusive: ಕಮಲ್ ಹಾಸನ್ ಎಫೆಕ್ಟ್.. ಧನುಷ್ ‘ಕುಬೇರ’ನಿಗೂ ಕುತ್ತು..!

Add a heading (27)

ಬೆಂಗಳೂರು: ತಮಿಳು ನಟ ಕಮಲ್ ಹಾಸನ್‌ರ 'ಥಗ್ ಲೈಫ್' ಚಿತ್ರದ ಸಂದರ್ಭದಲ್ಲಿ ಕನ್ನಡ ವಿರೋಧಿ ಹೇಳಿಕೆಯಿಂದ ಉಂಟಾದ ವಿವಾದವು ಈಗ ಧನುಷ್ ಮತ್ತು ನಾಗಾರ್ಜುನ ಅಭಿನಯದ 'ಕುಬೇರ'...

Read moreDetails

ತಾಂತ್ರಿಕ ದೋಷ: ಲೇಹ್‌ಗೆ ಹೊರಟ ಇಂಡಿಗೋ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ

Add a heading (26)

ನವದೆಹಲಿ: ದೆಹಲಿಯಿಂದ ಲೇಹ್‌ಗೆ ಹೊರಟಿದ್ದ ಇಂಡಿಗೋ ವಿಮಾನ (6E 2006) ಗುರುವಾರ ತಾಂತ್ರಿಕ ದೋಷದಿಂದಾಗಿ ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ...

Read moreDetails

ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್: ಶಾಸಕತ್ವ ಅನರ್ಹ ಆದೇಶ ವಾಪಸ್

Add a heading (25)

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಗಾಲಿ ಜನಾರ್ದನ ರೆಡ್ಡಿಗೆ ಕರ್ನಾಟಕ ವಿಧಾನಸಭೆಯಿಂದ ದೊಡ್ಡ ಅವಕಾಶ ಸಿಕ್ಕಿದೆ. ಅವರ ಶಾಸಕತ್ವವನ್ನು ಅನರ್ಹಗೊಳಿಸಿದ್ದ ಆದೇಶವನ್ನು ವಾಪಸ್ ಪಡೆಯಲಾಗಿದೆ. ತೆಲಂಗಾಣ...

Read moreDetails

ಚಿನ್ನ ಪ್ರಿಯರಿಗೆ ಬಿಗ್ ಶಾಕ್: ಸತತ ಏರಿಕೆ ಕಂಡ ಚಿನ್ನ-ಬೆಳ್ಳಿ ದರ

Your paragraph text (5)

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಏರಿಕೆಯನ್ನು ಕಾಣುತ್ತಿವೆ. ಗುರುವಾರವಾದ ಇಂದು, ಬೆಂಗಳೂರಿನ ಬುಲಿಯನ್ ಮಾರುಕಟ್ಟೆಯಲ್ಲಿ ಆಭರಣ ಚಿನ್ನದ ಬೆಲೆ ಗ್ರಾಮ್‌ಗೆ 15 ರೂ. ಏರಿಕೆಯಾಗಿ...

Read moreDetails

“X&Y” ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ಕಥಾಹಂದರ: ನಿರ್ದೇಶಕ ಡಿ ಸತ್ಯಪ್ರಕಾಶ್

Add a heading (24)

ಬೆಂಗಳೂರು: "ರಾಮಾ ರಾಮಾ ರೇ" ಚಿತ್ರದಿಂದ ಖ್ಯಾತರಾದ ನಿರ್ದೇಶಕ ಡಿ.ಸತ್ಯಪ್ರಕಾಶ್ ತಮ್ಮ ಹೊಸ ಚಿತ್ರ "X&Y" ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಲು ಸಿದ್ಧರಾಗಿದ್ದಾರೆ. "ಒಂದಲ್ಲಾ...

Read moreDetails

8 ವರ್ಷಗಳ ಬಳಿಕ ಭಾರತ ತಂಡಕ್ಕೆ ಮರಳಿದ ಕನ್ನಡಿಗ ಕರುಣ್ ನಾಯರ್

Add a heading (23)

ಭಾರತೀಯ ಕ್ರಿಕೆಟ್‌ನಲ್ಲಿ ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆ ಹೊಂದಿರುವ ಕನ್ನಡಿಗ ಕರುಣ್ ನಾಯರ್, 2017ರಲ್ಲಿ ಕೇವಲ 6 ಟೆಸ್ಟ್...

Read moreDetails

LIC ಹೌಸಿಂಗ್ ಫೈನಾನ್ಸ್‌ನಲ್ಲಿ 250 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

Add a heading (22)

LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (LIC HFL) ತನ್ನ 2025ರ ಅಪ್ರೆಂಟಿಸ್ಶಿಪ್ ಪ್ರೋಗ್ರಾಂ-003 ಅಡಿಯಲ್ಲಿ 250 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಕಾರ್ಯಕ್ರಮವು ಭಾರತದ...

Read moreDetails

ಉಕ್ರೇನ್ ಸೈನಿಕರ 3,000 ಶವಗಳ ಹಸ್ತಾಂತರಕ್ಕೆ ರಷ್ಯಾ ಸಿದ್ಧ: ಪುಟಿನ್

Add a heading (21)

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ಉಕ್ರೇನ್‌ನಲ್ಲಿ ಹುತಾತ್ಮರಾದ 3,000 ಉಕ್ರೇನಿಯನ್ ಸೈನಿಕರ ಶವಗಳನ್ನು ಹಸ್ತಾಂತರಿಸಲು ರಷ್ಯಾ ಸಿದ್ಧವಾಗಿದೆ ಎಂದು ಗುರುವಾರ ಘೋಷಿಸಿದ್ದಾರೆ. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಪ್ರಮುಖ...

Read moreDetails

ಇಂದು ಬಮೂಲ್ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ

Add a heading (20)

ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ (ಬಮೂಲ್) ಅಧ್ಯಕ್ಷ ಸ್ಥಾನಕ್ಕೆ ತಮ್ಮ ಕಣ್ಣಿಟ್ಟಿದ್ದಾರೆ. ಇಂದು ಬೆಳಿಗ್ಗೆ 10:30ಕ್ಕೆ ಬೆಂಗಳೂರು...

Read moreDetails

ನಾವು ಆಟಕ್ಕೆ ವಿದೇಶಕ್ಕೆ ಹೋಗುತ್ತಿಲ್ಲ: ಕೇಂದ್ರದ ನಿರ್ಬಂಧಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ

Add a heading (19)

ಬೆಂಗಳೂರು: ಕರ್ನಾಟಕದ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರದಿಂದ ನಿರ್ಬಂಧ ಹೇರಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ....

Read moreDetails

ರಾಜ್ಯದಲ್ಲಿ ಇಂದಿನಿಂದ ತಗ್ಗಲಿದೆ ಮಳೆ: ಕರಾವಳಿ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್

Untitled design (40)

ಕರ್ನಾಟಕದಾದ್ಯಂತ ಇಂದಿನಿಂದ ಮುಂಗಾರು ಮಳೆಯ ತೀವ್ರತೆ ಕಡಿಮೆಯಾಗುವ ಸಾಧ್ಯತೆಯಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮತ್ತು ಉಡುಪಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಯೆಲ್ಲೋ ಅಲರ್ಟ್...

Read moreDetails

ಅಮೆರಿಕ ಭೇಟಿಯ ಆಹ್ವಾನ ತಿರಸ್ಕರಿಸಿದ ಪ್ರಧಾನಿ ಮೋದಿ

Add a heading (18)

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿದ ಆಹ್ವಾನವನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ತಿರಸ್ಕರಿಸಿದ್ದಾರೆ. ಜಿ7 ಶೃಂಗಸಭೆಗಾಗಿ ಕೆನಡಾದಲ್ಲಿರುವ ಮೋದಿ, ಭಾರತಕ್ಕೆ ಮರಳುವಾಗ ಅಮೆರಿಕಕ್ಕೆ...

Read moreDetails

ರಾಜ್ಯದಲ್ಲಿನ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಬೇಕಾ? ಇಲ್ಲಿದೆ ವಿವರ..!

Untitled design (32)

ಕರ್ನಾಟಕದಾದ್ಯಂತ ಜೂನ್ 19, 2025ರಂದು ಪೆಟ್ರೋಲ್ ಸರಾಸರಿ ಬೆಲೆ 103.26 ರೂ. ಪ್ರತಿ ಲೀಟರ್ ಆಗಿದ್ದು, ಜೂನ್ 18ರಿಂದ ಯಾವುದೇ ಬದಲಾವಣೆ ದಾಖಲಾಗಿಲ್ಲ. ಡೀಸೆಲ್ ಸರಾಸರಿ ಬೆಲೆ...

Read moreDetails

ನಾಳೆಯಿಂದ ಭಾರತ-ಇಂಗ್ಲೆಂಡ್ ಟೆಸ್ಟ್ ಫೈಟ್ ಶುರು, ಲೈವ್ ಎಲ್ಲಿ ನೋಡಬೇಕು?

Add a heading (17)

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯು ನಾಳೆಯಿಂದ (ಜೂನ್ 20) ಆರಂಭವಾಗಲಿದೆ, ಇದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2025-27ರ ಭಾಗವಾಗಿದೆ. ಈ ಸರಣಿಯು...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ಈ ದಿನಾಂಕದಂದು ಹುಟ್ಟಿದವರಿಗೆ ಇಂದು ಅದೃಷ್ಟದ ಬಾಗಿಲು ತೆರೆಯಲಿದೆ..!

Untitled design (30)

ನಿಮ್ಮ ಜನ್ಮ ದಿನಾಂಕದ ಆಧಾರದಲ್ಲಿ ಜನ್ಮಸಂಖ್ಯೆಯನ್ನು ಲೆಕ್ಕಹಾಕಿ, ಜೂನ್ 19, 2025ರ ಗುರುವಾರದ ದಿನದ ಭವಿಷ್ಯವನ್ನು ತಿಳಿಯಿರಿ. ಜನ್ಮಸಂಖ್ಯೆ ಲೆಕ್ಕಾಚಾರ: ಉದಾಹರಣೆಗೆ, ನೀವು 19ನೇ ತಾರೀಕು ಜನಿಸಿದ್ದರೆ,...

Read moreDetails

ರಾಶಿ ಭವಿಷ್ಯ: ಇಂದು ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ..!

Rashi bavishya

ಶಾಲಿವಾಹನ ಶಕೆ 1948, ವಿಶ್ವಾವಸು ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ನವಮೀ ತಿಥಿ, ಗುರುವಾರ. ಇಂದಿನ ನಕ್ಷತ್ರ: ಉತ್ತರಾಭಾದ್ರ, ಯೋಗ: ಬ್ರಹ್ಮ,...

Read moreDetails

ವೃದ್ಧ ಜೋಡಿಗೆ ಮನಸೋತು ಮಂಗಳಸೂತ್ರ ಕೊಟ್ಟು ಆಶೀರ್ವಾದ ಪಡೆದ ಮಳಿಗೆ ಮಾಲೀಕ

Add a heading (15)

ಜಲ್ನಾ: ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಛತ್ರಪತಿ ಸಾಂಭಾಜಿನಗರದ ಆಭರಣ ಮಳಿಗೆಯೊಂದಕ್ಕೆ 93 ವರ್ಷದ ವೃದ್ಧರೊಬ್ಬರು ತಮ್ಮ ಪತ್ನಿಯೊಂದಿಗೆ ಆಗಮಿಸಿದಾಗ, ಅವರ ಕೃಶವಾದ ದೇಹ ಮತ್ತು ಸರಳ ಉಡುಗೊರೆಯನ್ನು...

Read moreDetails

ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ 8 ನಂದಿನಿ ಮಳಿಗೆ ತೆರೆಯಲು ಡಿಕೆಶಿ ಸೂಚನೆ

Add a heading (14)

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಡೆಸಿದ ಟೆಂಡರ್‌ನಲ್ಲಿ ಕೆಎಂಎಫ್ (ನಂದಿನಿ) ಭಾಗವಹಿಸದಿದ್ದರೂ, ಮೆಟ್ರೊ ನಿಲ್ದಾಣಗಳಲ್ಲಿ 10 ಸ್ಥಳಗಳ...

Read moreDetails

‘ಉಪ್ಪಿ ರುಪ್ಪಿ’ ವಿವಾದ ಸಂಧಾನ: ರಚಿತಾ ರಾಮ್‌ರ ಆಪ್ತ ಮೂಲಗಳಿಂದ ಸ್ಪಷ್ಟನೆ

Add a heading (13)

ನಟಿ ರಚಿತಾ ರಾಮ್ ವಿರುದ್ಧ ‘ಉಪ್ಪಿ ರುಪ್ಪಿ’ ಚಿತ್ರದ ನಿರ್ಮಾಪಕರು ಮಾಡಿದ್ದ ದೂರಿನ ವಿಚಾರ ಈಗ ಸಂಧಾನಗೊಂಡಿದೆ ಎಂದು ರಚಿತಾ ರಾಮ್‌ರ ಆಪ್ತ ಮೂಲಗಳು ತಿಳಿಸಿವೆ. ಈ...

Read moreDetails

ತಂದೆಗಾಗಿ ಸ್ಟಾಂಡಪ್ ಕಾಮಿಡಿ ಶೋಗೆ ಟಿಕೆಟ್ ಖರೀದಿಸಿ ಸೀಟು ಖಾಲಿ ಇಟ್ಟ ಭಾರತೀಯ ಯುವತಿ: ವಿಡಿಯೋ ವೈರಲ್

Add a heading (12)

ಹೆತ್ತವರ ಪ್ರೀತಿಯ ಎದುರಿಗೆ ಯಾವ ಕಷ್ಟವೂ ದೊಡ್ಡದಲ್ಲ. ತಮ್ಮ ಮಕ್ಕಳ ಸಂತೋಷಕ್ಕಾಗಿ ತಂದೆ-ತಾಯಿಯರು ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ಆದರೆ, ಭಾರತದ ರಿತಿಕಾ ಎಂಬ ಯುವತಿಯೊಬ್ಬಳು ತನ್ನ ಇಹಲೋಕ...

Read moreDetails

ಬೈಕ್ ಸವಾರನ ಮೇಲೆ ಮರ ಬಿದ್ದ ಪ್ರಕರಣ; ಆಸ್ಪತ್ರೆ ಬಿಲ್ ಪಾವತಿಸಿದ ಬಿಬಿಎಂಪಿ

Add a heading (11)

ಬೆಂಗಳೂರಿನ ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ಮರದ ಕೊಂಬೆ ಬಿದ್ದು ಬೈಕ್ ಸವಾರ ಅಕ್ಷಯ್ (29) ಗಂಭೀರವಾಗಿ ಗಾಯಗೊಂಡು ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪ್ರಕರಣಕ್ಕೆ...

Read moreDetails

ವಂಚನೆ ಆರೋಪ: ‘ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’ ಎಂದ ಬಿಗ್‌ಬಾಸ್ ಮಾಜಿ ಸ್ಪರ್ಧಿ

Add a heading (9)

ರಾಯಚೂರು: ಕನ್ನಡದ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಗೋಲ್ಡ್ ಸುರೇಶ್ ವಿರುದ್ಧ ಗಂಭೀರ ವಂಚನೆ ಆರೋಪ ಕೇಳಿಬಂದಿದೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಮೈನುದ್ದಿನ್ ಎಂಬವರು, ಕೇಬಲ್...

Read moreDetails

ಮುಂಬೈ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಶ್ಮಿಕಾ-ವಿಜಯ್: ವಿಡಿಯೋ ವೈರಲ್

Add a heading

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರೂ ಒಂದೇ ಕಾರಿನ...

Read moreDetails

ಬೆಂಗಳೂರಿನ ಕುಟುಂಬದಿಂದ ಅಪರಿಚಿತರಿಗೆ ಹೃದಯಸ್ಪರ್ಶಿ ಆತಿಥ್ಯ: ವಿಡಿಯೋ ವೈರಲ್

Add a heading (8)

ಕನ್ನಡಿಗರ ದೊಡ್ಡ ಮನಸ್ಸು ಮತ್ತು ಆತಿಥ್ಯದ ಗುಣವನ್ನು ತೋರಿಸುವ ಹೃದಯಸ್ಪರ್ಶಿ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ದೆಹಲಿಯಿಂದ ಬಂದ ಅಪರಿಚಿತ ವ್ಯಕ್ತಿಯೊಬ್ಬನಿಗೆ ಬೆಂಗಳೂರಿನ ಕುಟುಂಬವೊಂದು ಊಟದ ಆತಿಥ್ಯ ನೀಡಿದ್ದು,...

Read moreDetails

ದುರ್ಬಲವಾಗಿರುವ ನಿಮ್ಮ ಹೃದಯವನ್ನು ಬಲಿಷ್ಠಗೊಳಿಸಲು ಈ 5 ಹಣ್ಣುಗಳನ್ನು ತಿನ್ನಿ

Add a heading (7)

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿ ಮತ್ತು ಪೌಷ್ಟಿಕ ಆಹಾರ ಪದ್ಧತಿ ಅತ್ಯಗತ್ಯ. ಫೈಬರ್, ವಿಟಮಿನ್‌ಗಳು, ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಆಹಾರಗಳು ಹೃದಯಕ್ಕೆ ರಕ್ಷಣೆ ನೀಡುತ್ತವೆ....

Read moreDetails
Page 39 of 52 1 38 39 40 52

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist