ADVERTISEMENT
admin

admin

ಐಸಿಐಸಿಐ ಬ್ಯಾಂಕ್‌ನ ಎಟಿಎಂ, ಕ್ಯಾಷ್ ಡೆಪಾಸಿಟ್ ಮತ್ತು ಇತರ ಸೇವೆಗಳ ಶುಲ್ಕ ಪರಿಷ್ಕರಣೆ: ವಿವರ ಇಲ್ಲಿದೆ

Add a heading (5)

ನವದೆಹಲಿ, ಜೂನ್ 18, 2025: ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್ ತನ್ನ ಕೆಲವು ಸೇವೆಗಳ ಶುಲ್ಕಗಳನ್ನು ಪರಿಷ್ಕರಿಸಿದೆ. ಎಟಿಎಂ ವಹಿವಾಟು, ಕ್ಯಾಷ್ ಡೆಪಾಸಿಟ್,...

Read moreDetails

ಸಂಜು ವೆಡ್ಸ್ ಗೀತಾ-2: ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು

Add a heading (4)

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಚಿತಾ ರಾಮ್ ವಿರುದ್ಧ ‘ಸಂಜು ವೆಡ್ಸ್ ಗೀತಾ-2’ ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ಸಹಕರಿಸದ ಕಾರಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಫಿಲ್ಮ್...

Read moreDetails

ಕಾಶ್ಮೀರದ ಬಗ್ಗೆ ಪಾಕ್‌ನ ಉದ್ಧಟತನ: ಕಾಶ್ಮೀರವೇ ಜೀವಾಳ ಎಂದ ಪಾಕ್ ಸೇನಾ ಮುಖ್ಯಸ್ಥ

Add a heading (3)

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ವಾಷಿಂಗ್ಟನ್ ಡಿಸಿಯಲ್ಲಿ ಆಕ್ರೋಶಕಾರಿ ಭಾಷಣ ಮಾಡುವ ಮೂಲಕ ಭಾರತಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ. ಕಾಶ್ಮೀರವನ್ನು ಪಾಕಿಸ್ತಾನದ ಜೀವಾಳ...

Read moreDetails

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: NSUI ಮುಖಂಡ ಸೇರಿ ಇಬ್ಬರು ಸಾವು

Add a heading (2)

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಜೆಪ್ಪಿನಮೊಗರು ಬಳಿ ಮಂಗಳವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲಾ NSUI ಮುಖಂಡ ಓಂ ಶ್ರೀ (24,...

Read moreDetails

ಚಿನ್ನ-ಬೆಳ್ಳಿ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು?

Your paragraph text (5)

ಬೆಂಗಳೂರು: ಇಂದು ಬುಧವಾರ, ಚಿನ್ನ ಮತ್ತು ಬೆಳ್ಳಿ ಬೆಲೆಗಳೆರಡೂ ಏರಿಕೆ ಕಂಡಿವೆ. ಸತತ ಎರಡು ದಿನಗಳ ಇಳಿಕೆಯ ನಂತರ, ಚಿನ್ನದ ಬೆಲೆ ಇಂದು ಗ್ರಾಮ್‌ಗೆ 50 ರೂಪಾಯಿ...

Read moreDetails

ವೈಫ್ ಸ್ವಾಪಿಂಗ್: ತನ್ನ ಪತ್ನಿಯ ಜತೆ ಲೈಂಗಿಕ ಕ್ರಿಯೆ ನಡೆಸಲು ಆನ್ ಲೈನ್‌ನಲ್ಲಿ ಜನರನ್ನು ಆಹ್ವಾನಿಸಿದ ಪತಿಗೆ ಹೈಕೋರ್ಟ್‌ ಶಾಕ್

Add a heading (1)

ತನ್ನ ಪತ್ನಿಯನ್ನು 'ಪತ್ನಿಯರ ವಿನಿಮಯ' (ವೈಫ್ ಸ್ವಾಪಿಂಗ್)ಗೆ ಒತ್ತಾಯಿಸಿದ ಮತ್ತು ಆಕೆಯೊಂದಿಗೆ ಲೈಂಗಿಕ ಕ್ರಿಯೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಜನರನ್ನು ಆಹ್ವಾನಿಸಿದ ಆರೋಪದ ಮೇಲೆ ಬಂಧಿತನಾದ ವ್ಯಕ್ತಿಯ ಜಾಮೀನು...

Read moreDetails

ಪ್ರಿಯಕರನೊಂದಿಗೆ OYO ರೂಮ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ: ವಿಡಿಯೋ ವೈರಲ್

Add a heading

ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಒಬ್ಬ ಮಹಿಳೆ ತನ್ನ ಹಳೆಯ ಪ್ರಿಯಕರನೊಂದಿಗೆ OYO ಹೋಟೆಲ್‌ನಲ್ಲಿ ಇರುವಾಗ ತನ್ನ ಪತಿ ಮತ್ತು ಅತ್ತೆ-ಮಾವನಿಂದ ಸಿಕ್ಕಿಬಿದ್ದ ಘಟನೆ...

Read moreDetails

ನಟಿ ಸಮಂತಾಗೆ ಮುಂಬೈ ರಸ್ತೆಯಲ್ಲಿ ಕಿರುಕುಳ: ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ

Untitled design (75)

ಮುಂಬೈ: ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರಿಗೆ ಮುಂಬೈನ ರಸ್ತೆಯಲ್ಲಿ ಪಾಪರಾಜಿಗಳಿಂದ ಕಿರುಕುಳವಾದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಮ್‌ನಿಂದ ಹೊರಬಂದ ಸಮಂತಾ ಅವರ...

Read moreDetails

ಜೀವಂತ ವ್ಯಕ್ತಿಯ ಡೆತ್ ಸರ್ಟಿಫಿಕೇಟ್ ಸೃಷ್ಟಿಸಿ ಕೋಟ್ಯಾಂತರ ರೂ. ವಂಚನೆ: 21 ಜನರ ವಿರುದ್ಧ ಕೇಸ್

Untitled design (76)

ಬೆಂಗಳೂರು: ಬೆಂಗಳೂರಿನ ಚೇಮಸಂದ್ರ ಗ್ರಾಮದಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಜೀವಂತವಾಗಿರುವ ವ್ಯಕ್ತಿಯಾದ ಮುನಿಯಪ್ಪನ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರ...

Read moreDetails

ಪಾಕ್ ಸೇನಾ ಮುಖ್ಯಸ್ಥನಿಗೆ ಅಮೆರಿಕದಲ್ಲಿ ಪಾಕ್ ಪ್ರಜೆಗಳಿಂದ ಭಾರೀ ಮುಖಭಂಗ: ವಿಡಿಯೋ ವೈರಲ್

Untitled design (74)

ವಾಷಿಂಗ್ಟನ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಹಾಗೂ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಅಮೆರಿಕದಲ್ಲಿ ತೀವ್ರ ಮುಜುಗರ ಎದುರಾಗಿದೆ. ಇದು ಭಾರತೀಯರಿಂದಾಗಲಿ ಅಥವಾ ಇತರ ರಾಷ್ಟ್ರದ ಜನರಿಂದಾಗಲಿ...

Read moreDetails

ನಾಗುರ: ಕಳ್ಳನ ಕೈಚಳಕಕ್ಕೆ ನೆಟ್ಟಿಗರು ಶಾಕ್‌! ಸಣ್ಣ ಕಿಟಕಿಯಿಂದ ಮದ್ಯದಂಗಡಿಗೆ ನುಗ್ಗಿದ ಕಳ್ಳ

Untitled design (73)

ನಾಗುರ: ಸಾಮಾನ್ಯವಾಗಿ ಮನೆಯ ಬೀಗ ಒಡೆಯುವ ಅಥವಾ ಗೋಡೆ ಹತ್ತಿ ಕಳ್ಳತನ ಮಾಡುವ ಘಟನೆಗಳನ್ನು ಕೇಳಿದ್ದೇವೆ. ಆದರೆ, ನಾಗುರದಲ್ಲಿ ಸಣ್ಣ ಕಿಟಕಿಯ ಮೂಲಕ ಮದ್ಯದ ಅಂಗಡಿಯೊಳಗೆ ಸರಾಗವಾಗಿ...

Read moreDetails

ಬಾಗಲಕೋಟೆ: ದೆವ್ವದ ಹೆಸರಲ್ಲಿ ವಂಚಿಸಿ ಲಕ್ಷ ಲಕ್ಷ ಹಣ ದೋಚಿದ ಮಹಿಳಾ ಜ್ಯೋತಿಷಿ

Untitled design (72)

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಖಾಸಗಿ ಸಹಕಾರಿ ಬ್ಯಾಂಕ್ ಉದ್ಯೋಗಿಯಾದ ಲಕ್ಷ್ಮಿ ಲಾಗಲೋಟಿ ಎಂಬ ಮಹಿಳೆಯನ್ನು ಜ್ಯೋತಿಷಿ ಸೀಮಾಶಾಂಭವಿ ಶೆಟ್ಟಿ ₹28 ಲಕ್ಷ ವಂಚಿಸಿರುವ ಘಟನೆ...

Read moreDetails

56 ವರ್ಷಗಳ ಬಳಿಕ ಕುಟುಂಬಕ್ಕೆ ಹೆಣ್ಣು ಮಗು: ಪುಟ್ಟ ಲಕ್ಷ್ಮಿಗೆ ಅದ್ದೂರಿ ಸ್ವಾಗತ, ವೈರಲ್ ವಿಡಿಯೋ

Untitled design (71)

ಹೊಸ ಮಗುವಿನ ಆಗಮನವು ಯಾವುದೇ ಕುಟುಂಬಕ್ಕೆ ಸಂತೋಷದ ಕ್ಷಣ. ಆದರೆ, ಒಂದು ಕುಟುಂಬವು 56 ವರ್ಷಗಳ ಬಳಿಕ ಹೆಣ್ಣು ಮಗುವಿನ ಜನನವನ್ನು ಅದ್ದೂರಿಯಾಗಿ ಸಂಭ್ರಮಿಸಿರುವ ಘಟನೆ ಸಾಮಾಜಿಕ...

Read moreDetails

ಉತ್ತರ ಪ್ರದೇಶ: ಆತ್ಮಹತ್ಯೆ ಮಾಡಿಕೊಂಡ ಭಾವಿ ಪತ್ನಿಯ ಶವಕ್ಕೆ ತಾಳಿ ಕಟ್ಟಿದ ಯುವಕ!

Untitled design (70)

ಮಹಾರಾಜ್‌ಗಂಜ್: ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಕೃಷ್ಣ ನಗರದ 29 ವರ್ಷದ ಸನ್ನಿ ಮಧೇಸಿಯಾ ತಮ್ಮ ಭಾವಿ ಪತ್ನಿ ಪ್ರಿಯಾಂಕಾ ಮಾಧೇಸಿಯಾ (23) ಆತ್ಮಹತ್ಯೆ ಮಾಡಿಕೊಂಡ ನಂತರ ಆಕೆಯ...

Read moreDetails

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ: ಚಾಕು, ಗಾಂಜಾ ಸೇರಿ ನಿಷೇಧಿತ ವಸ್ತು ಪತ್ತೆ

Untitled design (69)

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಬಳಕೆಯ ಬಗ್ಗೆ ಮಾಹಿತಿ ಪಡೆದ ಕೇಂದ್ರೀಯ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಸೋಮವಾರ (ಜೂನ್ 16) ದಿಢೀರ್...

Read moreDetails

ಕಾಲ್ತುಳಿತ ಪ್ರಕರಣ: ರಾಜ್ಯ ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ, ಆರ್. ಅಶೋಕ್ ಕಿಡಿ

Untitled design (68)

ಬೆಂಗಳೂರು: ಕಾಲ್ತುಳಿತ ದುರಂತ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನಿಂದ ಸ್ವಯಂ ಪ್ರೇರಣೆಯ ಪ್ರಕರಣ ದಾಖಲಾಗಿರುವುದು ರಾಜ್ಯ ಸರ್ಕಾರದ ಮೇಲಿನ ಅಪನಂಬಿಕೆಯನ್ನು ತೋರಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್...

Read moreDetails

ಒಡಿಶಾದ ಗೋಪಾಲಪುರ ಬೀಚ್‌ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ: 8 ಆರೋಪಿಗಳ ಬಂಧನ

Untitled design (65)

ಭುವನೇಶ್ವರ: ಒಡಿಶಾದ ಗಂಜಾಂ ಜಿಲ್ಲೆಯ ಗೋಪಾಲಪುರ ಸಮುದ್ರ ತೀರಕ್ಕೆ ಸ್ನೇಹಿತನೊಂದಿಗೆ ಔಟಿಂಗ್‌ಗೆ ಹೋಗಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಭಾನುವಾರ (ಜೂನ್...

Read moreDetails

ಯೂಟ್ಯೂಬ್‌ನಿಂದ ಮೇಘನಾ ರಾಜ್ ಗಳಿಸ್ತಿರೋ ಆದಾಯವಷ್ಟು? ಅವರ ಒಟ್ಟಾರೆ ಆಸ್ತಿ ಎಷ್ಟಿದೆ?

Untitled design (67)

ಬೆಂಗಳೂರು: ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿರುವ ನಟಿ ಮೇಘನಾ ರಾಜ್ ಸರ್ಜಾ ಅವರು ತಮ್ಮ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಮೂಲಕ...

Read moreDetails

ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮಾಜಿ ಸಂಸದ ಡಿ.ಕೆ. ಸುರೇಶ್‌ಗೆ ಇ.ಡಿ. ಸಮನ್ಸ್

Untitled design (66)

ಬೆಂಗಳೂರು: ಬಹುಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ. ಸುರೇಶ್‌ಗೆ ಜಾರಿ ನಿರ್ದೇಶನಾಲಯ (ಇ.ಡಿ.) ಸಮನ್ಸ್ ಜಾರಿ ಮಾಡಿದೆ. ಗುರುವಾರ (ಜೂನ್ 19) ವಿಚಾರಣೆಗೆ...

Read moreDetails

ಕೆನಡಾದ ಜಿ-7 ಶೃಂಗಸಭೆ ರದ್ದುಗೊಳಿಸಿದ ಟ್ರಂಪ್‌: ಶ್ವೇತಭವನದಲ್ಲಿ ತುರ್ತು ಎನ್‌ಎಸ್‌ಸಿ ಸಭೆ

Untitled design (63)

ವಾಶಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾದಲ್ಲಿ ನಡೆಯಬೇಕಿದ್ದ ಜಿ-7 ಶೃಂಗಸಭೆಯ ಭೇಟಿಯನ್ನು ರದ್ದುಗೊಳಿಸಿ, ಶ್ವೇತಭವನದಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ (ಎನ್‌ಎಸ್‌ಸಿ) ತುರ್ತು ಸಭೆ ಕರೆಯುವಂತೆ ಸೂಚಿಸಿದ್ದಾರೆ...

Read moreDetails

ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್

Untitled design (62)

ಕರ್ನಾಟಕದಲ್ಲಿ ಕಮಲ್ ಹಾಸನ್‌ರ ‘ಥಗ್ ಲೈಫ್’ ಚಿತ್ರದ ಬಿಡುಗಡೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಜಸ್ಟೀಸ್ ಮನಮೋಹನ್ ಮತ್ತು ಜಸ್ಟೀಸ್ ಜೆ. ಭುಯನ್ ಅವರ ಪೀಠದಿಂದ...

Read moreDetails

ಫೋನ್‌ನಲ್ಲಿ ಸ್ತ್ರೀಯರ 13500 ಚಿತ್ರ ಇಟ್ಕೊಂಡಿದ್ದ ಸಂಡೂರಿನ ವ್ಯಕ್ತಿ ಅರೆಸ್ಟ್

Untitled design (60)

ಬಳ್ಳಾರಿ: ಸಂಡೂರಿನ ಶುಭಂ ಕುಮಾರ್ ಮನೋಜ್ ಪ್ರಸಾದ್ ಸಿಂಗ್(25 ) ಎಂಬ ವ್ಯಕ್ತಿಯನ್ನು ಮಹಿಳೆಯರ ಹೆಸರಿನಲ್ಲಿ ನಕಲಿ ಖಾತೆಗಳನ್ನು ರಚಿಸಿ ಅಶ್ಲೀಲ ವಿಷಯ ಪೋಸ್ಟ್ ಮಾಡಿದ ಆರೋಪದ...

Read moreDetails

ಯಾದಗಿರಿ ಕಾಂಗ್ರೆಸ್ ಕಚೇರಿಗೆ ಬೆಂಕಿ ಇಟ್ಟ ಕೇಸ್: ಮಾಜಿ ಮಹಿಳಾ ಜಿಲ್ಲಾಧ್ಯಕ್ಷೆ ಮಂಜುಳಾ ಗೂಳಿ ಅರೆಸ್ಟ್

Untitled design (61)

ಯಾದಗಿರಿ: ಯಾದಗಿರಿ ನಗರದ ಕಾಂಗ್ರೆಸ್ ಕಚೇರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಮಾಜಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಗೂಳಿಯನ್ನು ಯಾದಗಿರಿ ಪೊಲೀಸರು ಬೀದರ್‌ನಲ್ಲಿ ಬಂಧಿಸಿದ್ದಾರೆ. ಮಂಜುಳಾ...

Read moreDetails

ಭಾರೀ ಮಳೆ: ಮಂಗಳೂರು, ಶಿವಮೊಗ್ಗದಲ್ಲಿ ಭೂಕುಸಿತ, ಕಲಬುರ್ಗಿಯಲ್ಲಿ ಮನೆ ಕುಸಿದು ಬಾಲಕ ಸಾವು

Untitled design (59)

ರಾಜ್ಯದ ಕರಾವಳಿ, ಮಲೆನಾಡು, ಮತ್ತು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಮತ್ತು ಚಿಕ್ಕಮಗಳೂರು...

Read moreDetails

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗೆ ಬ್ರೇಕ್: ಸಾರಿಗೆ ಇಲಾಖೆಯಿಂದ ನಿನ್ನೆ ದಿನ 103 ಬೈಕ್ ಸೀಜ್!

Untitled design (58)

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಆದೇಶದಂತೆ ರಾಜ್ಯಾದ್ಯಂತ ಅನಧಿಕೃತ ಬೈಕ್ ಟ್ಯಾಕ್ಸಿ ಸೇವೆಗಳ ಸಂಚಾರವನ್ನು ನಿಷೇಧಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಬೆಂಗಳೂರಿನಲ್ಲಿ ಕಠಿಣ ಕ್ರಮ ಕೈಗೊಂಡಿದ್ದು,...

Read moreDetails

ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್: ಸತತ ಎರಡನೇ ದಿನ ಚಿನ್ನದ ಬೆಲೆ ಭಾರೀ ಇಳಿಕೆ, ಇಲ್ಲಿದೆ ದರಪಟ್ಟಿ

Your paragraph text (5)

ಬೆಂಗಳೂರು: ಚಿನ್ನದ ಬೆಲೆಯು ಸತತ ಎರಡನೇ ದಿನವೂ ಇಳಿಕೆ ಕಂಡಿದೆ. ನಿನ್ನೆ ಸೋಮವಾರ 15 ರೂ. ಕಡಿಮೆಯಾಗಿದ್ದ ಚಿನ್ನದ ಬೆಲೆ ಇಂದು ಮಂಗಳವಾರ 105 ರೂ. ಇಳಿಕೆಯಾಗಿದೆ....

Read moreDetails

ICC ಮಹಿಳಾ ಏಕದಿನ ವಿಶ್ವಕಪ್ 2025: ಟೀಮ್ ಇಂಡಿಯಾ ವೇಳಾಪಟ್ಟಿ ಪ್ರಕಟ

Untitled design (57)

ICC ಮಹಿಳಾ ಏಕದಿನ ವಿಶ್ವಕಪ್ 2025 ಸೆಪ್ಟೆಂಬರ್ 30 ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ನ್ಯೂಝಿಲೆಂಡ್, ಇಂಗ್ಲೆಂಡ್,...

Read moreDetails

ವಿಜಯ್‌ನ ಎಲ್ಲವೂ ಇಷ್ಟ: ನಾಚಿಕೆಯಿಂದ ಹೇಳಿದ ರಶ್ಮಿಕಾ ಮಂದಣ್ಣ

Untitled design (56)

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಸಂಬಂಧದ ಬಗ್ಗೆ ಚಿತ್ರರಂಗದಲ್ಲಿ ಚರ್ಚೆಯಾಗುತ್ತಿರುವ ಊಹಾಪೋಹಗಳಿಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಮಾತುಗಳು ಮತ್ತಷ್ಟು ರೆಕ್ಕೆ ತಾಕಿವೆ. ಗೀತ ಗೋವಿಂದಂ...

Read moreDetails

ಹನಿಟ್ರ್ಯಾಪ್‌ ಕೃತ್ಯದಲ್ಲಿ ಸಿಕ್ಕಿಬಿದ್ದಿದ್ದ ಪೊಲೀಸ್ ಅರೆಸ್ಟ್

Untitled design (55)

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಕಾನೂನು ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿಯೇ ಹನಿಟ್ರ್ಯಾಪ್ ಕೃತ್ಯದಲ್ಲಿ ತೊಡಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾನೂನಿನ ರಕ್ಷಕರೇ ಕಾನೂನು ಉಲ್ಲಂಘಿಸಿದ ಈ ಘಟನೆಯಿಂದ...

Read moreDetails

ಬಿಡುಗಡೆಗೆ ಮೊದಲೇ ಲಾಭದಲ್ಲಿ ಅನುಷ್ಕಾ ಶೆಟ್ಟಿ ಮೂವಿ!

Untitled design (54)

ಕನ್ನಡತಿ ಆದರೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಿರುವ ಅನುಷ್ಕಾ ಶೆಟ್ಟಿ ತಮ್ಮ ಅಪಾರ ಅಭಿಮಾನಿಗಳಿಂದ ಎಲ್ಲೆಡೆ ಜನಪ್ರಿಯರಾಗಿದ್ದಾರೆ. ಅರುಂಧತಿ ಚಿತ್ರದ ಮೂಲಕ ಟಾಲಿವುಡ್‌ನ...

Read moreDetails

ನಂದಿ ಬೆಟ್ಟಕ್ಕೆ ಇಂದಿನಿಂದ 3 ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ

Untitled design (53)

ಚಿಕ್ಕಬಳ್ಳಾಪುರ: ಕರ್ನಾಟಕ ಸರ್ಕಾರದ ಇತಿಹಾಸದಲ್ಲಿ ಮೊದಲ ಬಾರಿಗೆ ನಂದಿಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಜೂನ್ 19ರಂದು ನಡೆಯಲಿದೆ. ಈ ಸಭೆಗೆ ಸಿದ್ಧತೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್....

Read moreDetails

ಲಾಲ್ ಬಾಗ್ ಸುತ್ತಲು ಇನ್ನಷ್ಟು ಸುಲಭ: ಇ-ಸ್ಕೂಟರ್ ಸೌಲಭ್ಯ ಒದಗಿಸಿದ ತೋಟಗಾರಿಕೆ ಇಲಾಖೆ!

Untitled design (52)

ಬೆಂಗಳೂರಿನ ಹಸಿರು ತಾಣವಾದ ಲಾಲ್ ಬಾಗ್ ನಗರದ ಒಡಲಾಳದಲ್ಲಿ ಆಕ್ಸಿಜನ್ ತುಂಬಿದ ಒಂದು ಸೊಗಸಾದ ಉದ್ಯಾನವನವಾಗಿದೆ. ವಾರಾಂತ್ಯದಲ್ಲಿ ರಿಲಾಕ್ಸ್ ಆಗಲು ಮತ್ತು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಇದು...

Read moreDetails

ಕುಣಿಗಲ್ ಬೈಪಾಸ್‌ನಲ್ಲಿ ಲಾರಿ-ಬೈಕ್ ನಡುವೆ ಅಪಘಾತ: ಇಬ್ಬರು ಡ್ಯಾನ್ಸರ್ ಸಾವು

Untitled design (51)

ನೆಲಮಂಗಲ: ಕುಣಿಗಲ್ ಬೈಪಾಸ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವ ಡ್ಯಾನ್ಸರ್‌ಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತರನ್ನು ಪ್ರಜ್ವಲ್...

Read moreDetails

ಮಾದೇವನಿಂದ ಮರಿ ಟೈಗರ್‌ಗೆ ಬಂಪರ್‌ ಹಿಟ್‌: ಬಾಕ್ಸ್‌ ಆಫೀಸ್‌ ದಾಖಲೆ

Untitled design (50)

ಬೆಂಗಳೂರು: ವಿನೋದ್‌ ಪ್ರಭಾಕರ್‌ ನಟನೆಯ ಮಾದೇವ ಚಿತ್ರ ರಿಲೀಸ್‌ ಆಗಿ ಕನ್ನಡ ಚಿತ್ರರಂಗದಲ್ಲಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ. ಚಿತ್ರಮಂದಿರಗಳಲ್ಲಿ ಚಿತ್ರವೀಕ್ಷಿಸಿದ ಪ್ರೇಕ್ಷಕರು ಭಾವನಾತ್ಮಕ ಕಥೆ, ಗಟ್ಟಿಮುಟ್ಟಾದ ನಿರ್ದೇಶನ...

Read moreDetails

ದಿನಕ್ಕೆ ಎಷ್ಟು ಬಾರಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ? ನಿಮ್ಮ ಮೂತ್ರಕೋಶ ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ?

Untitled design (49)

ಆರೋಗ್ಯವಂತ ವ್ಯಕ್ತಿಯು ಸಾಮಾನ್ಯವಾಗಿ ದಿನಕ್ಕೆ 4 ರಿಂದ 7 ಬಾರಿ ಮೂತ್ರ ವಿಸರ್ಜನೆ ಮಾಡುತ್ತಾನೆ. 24 ಗಂಟೆಗಳಲ್ಲಿ 6-8 ಬಾರಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ ಎಂದು...

Read moreDetails

ಮಹಿಳೆಯ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್, ಕೇರಳ ದೇವಸ್ಥಾನದ ಅರ್ಚಕ ಬಂಧನ

Untitled design (48)

ಬೆಂಗಳೂರು: ಕೇರಳದ ತ್ರಿಶೂರ್‌ನ ಪ್ರತಿಷ್ಠಿತ ಪೆರಿಗೊಟ್ಟುಕ್ಕಾರ ದೇವಾಲಯಕ್ಕೆ ಮಾಟ-ಮಂತ್ರ ನಿವಾರಣೆಗೆಂದು ತೆರಳಿದ ಮಹಿಳೆಯೊಬ್ಬರ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು...

Read moreDetails

ದಿ ಗ್ರೇಟ್ ಖಲಿ ಹೊಡೆತಕ್ಕೆ WWE ರಿಂಗ್‌ನಲ್ಲಿ 22 ವರ್ಷದ ಯುವ ಕುಸ್ತಿಪಟು ಸಾವು

1425 (34)

ಭಾರತದ ಪ್ರಖ್ಯಾತ WWE ಕುಸ್ತಿಪಟು ದಿ ಗ್ರೇಟ್ ಖಲಿ, 2001ರಲ್ಲಿ ತರಬೇತಿ ಸಮಯದಲ್ಲಿ ಸಂಭವಿಸಿದ ದುರಂತ ಘಟನೆಯಿಂದ ಯುವ ಕುಸ್ತಿಪಟು ಬ್ರಿಯಾನ್ ಒಂಗ್‌ನ ಸಾವಿಗೆ ಕಾರಣರಾದರು. ಈ...

Read moreDetails

₹1.57 ಕೋಟಿ ಚಿನ್ನಾಭರಣ ದೋಚಿದ್ದ ಕೇರ್‌ಟೇಕರ್ ಮಹಿಳೆ ಅರೆಸ್ಟ್

1425 (32)

ಬೆಂಗಳೂರು: ಚಾಮರಾಜಪೇಟೆಯಲ್ಲಿ ₹1.57 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಕದ್ದ ಕೇರ್‌ಟೇಕರ್ ಮಹಿಳೆಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಉಮಾ, ಚಾಮರಾಜಪೇಟೆಯ ಕೇರ್‌ಟೇಕರ್ ಆಗಿ...

Read moreDetails

ಇಸ್ರೇಲ್‌ ದಾಳಿಗೆ ಇರಾನ್‌ ತಿರುಗೇಟು: ಇರಾನ್‌ನಿಂದ ಎರಡು F-35 ಜೆಟ್‌ಗಳ ಧ್ವಂಸ

1425 (31)

ಟೆಲ್ ಅವಿವ್: ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಶುಕ್ರವಾರ (ಜೂನ್ 13) ಇಸ್ರೇಲ್ ಇರಾನ್‌ನ ಪರಮಾಣು ಮತ್ತು ಮಿಲಿಟರಿ ತಾಣಗಳ ಮೇಲೆ ಭಾರೀ ವೈಮಾನಿಕ...

Read moreDetails

ಚಿನ್ನದ ಬೆಲೆ ದಾಖಲೆ: ₹1.01 ಲಕ್ಷ ದಾಟಿದ ಚಿನ್ನ, ಇನ್ನೂ ಎಷ್ಟು ಏರಬಹುದು?

Befunky collage 2025 05 31t093510.055

ಇಂದು ಚಿನ್ನದ ಬೆಲೆ ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, 10 ಗ್ರಾಂಗೆ ₹1,01,560 ತಲುಪಿದೆ. ಇದುವರೆಗಿನ ಅತ್ಯಂತ ವೇಗವಾದ ಏರಿಕೆಯಾಗಿದ್ದು, ಮಧ್ಯಪ್ರಾಚ್ಯದ ಉದ್ವಿಗ್ನತೆ ಮತ್ತು ಜಾಗತಿಕ ಆರ್ಥಿಕ...

Read moreDetails

ಭಾರತ vs ಇಂಗ್ಲೆಂಡ್ ಟೆಸ್ಟ್: ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ ಗಿಲ್, ರಾಹುಲ್, ಶಾರ್ದೂಲ್ ಭರ್ಜರಿ ಪ್ರದರ್ಶನ

1425 (30)

ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಜೂನ್ 20ರಿಂದ ಆರಂಭವಾಗಲಿರುವ ಈ ಸರಣಿಗೆ ಮುಂಚಿತವಾಗಿ ಭಾರತ ತಂಡ ಬೆಕೆನ್‌ಹ್ಯಾಮ್‌ನಲ್ಲಿ ಇಂಟ್ರಾ-ಸ್ಕ್ವಾಡ್ ಪಂದ್ಯವನ್ನು...

Read moreDetails

ಕೊರೊನಾ ಪ್ರಕರಣ ಹೆಚ್ಚಳ: ಮಾಸ್ಕ್ ಧರಿಸಲು ಕೇಂದ್ರ ಸರ್ಕಾರ ಸೂಚನೆ

1425 (29)

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿನ ಪ್ರಕರಣಗಳು ಮತ್ತೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಇಲಾಖೆ ಮತ್ತು ಪಂಜಾಬ್ ಸರ್ಕಾರವು ಮಾಸ್ಕ್ ಧರಿಸುವಂತೆ ಸಾರ್ವಜನಿಕರಿಗೆ ಮಹತ್ವದ ಸೂಚನೆ ನೀಡಿದೆ....

Read moreDetails

ಕರ್ನಾಟಕದಲ್ಲಿ ಸೈಕ್ಲೋನ್ ಆರ್ಭಟ: 9 ಜಿಲ್ಲೆಗಳಿಗೆ ರೆಡ್ ಅಲರ್ಟ್, ಶಾಲೆ-ಕಾಲೇಜು ರಜೆ!

1425 (28)

ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಕರ್ನಾಟಕದಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ 9 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಐದು ಜಿಲ್ಲೆಗಳಲ್ಲಿ...

Read moreDetails

AIನಿಂದ ಹೆರಿಗೆ ಯಶಸ್ವಿ: ಕೊಲಂಬಿಯಾ ವಿಶ್ವವಿದ್ಯಾಲಯದ ಐತಿಹಾಸಿಕ ಸಾಧನೆ

1425 (27)

ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದ ಫರ್ಟಿಲಿಟಿ ಸೆಂಟರ್‌ನ ವೈದ್ಯರು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ, ಮೊದಲ ಬಾರಿಗೆ ಒಬ್ಬ ಮಹಿಳೆಯ ಯಶಸ್ವಿ ಪ್ರಸವವನ್ನು ಸಾಧಿಸಿದ್ದಾರೆ. ಈ ಐತಿಹಾಸಿಕ...

Read moreDetails

ವಾಹನ ಸವಾರರಿಗೆ ಬಿಗ್ ಶಾಕ್: ಹೊಸ ಸಂಚಾರ ನಿಯಮ ಜಾರಿ, ತಪ್ಪು ಮಾಡಿದರೆ ₹25,000 ದಂಡ ಫಿಕ್ಸ್!

1425 (26)

ಭಾರತದಲ್ಲಿ ಪ್ರತಿವರ್ಷ ಸಾವಿರಾರು ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಸಂಚಾರ ನಿಯಮಗಳ ಉಲ್ಲಂಘನೆ. ಅತಿವೇಗ ಚಾಲನೆ, ಮೊಬೈಲ್ ಬಳಕೆ, ಹೆಲ್ಮೆಟ್ ಧರಿಸದಿರುವುದು,...

Read moreDetails

ರಾಜ್ಯದಲ್ಲಿ ಜೂನ್ 16ರಿಂದ ಬೈಕ್ ಟ್ಯಾಕ್ಸಿ ಸಂಪೂರ್ಣ ಬಂದ್: ಹೈಕೋರ್ಟ್ ಆದೇಶ

1425 (25)

ಬೆಂಗಳೂರು: ಕರ್ನಾಟಕದಲ್ಲಿ ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ವಿವಿಧ ಕಂಪನಿಗಳು ನೀಡುತ್ತಿದ್ದ ಬೈಕ್ ಟ್ಯಾಕ್ಸಿ ಸೇವೆ ಜೂನ್ 16ರ ಸೋಮವಾರದಿಂದ ಸಂಪೂರ್ಣವಾಗಿ ನಿಷೇಧಗೊಳ್ಳಲಿದೆ. ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ...

Read moreDetails

ಭಾರತದ 14 ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ: ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್

1425 (23)

ಭಾರತೀಯ ಹವಾಮಾನ ಇಲಾಖೆ (IMD) ದೇಶಾದ್ಯಂತ 14 ರಾಜ್ಯಗಳಲ್ಲಿ ಜೂನ್ 13 ರಿಂದ 18ರ ವರೆಗೆ ಗುಡುಗು ಸಹಿತ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದೆ. ಕರ್ನಾಟಕ, ಕೇರಳ,...

Read moreDetails

ತಂದೆಯಿಂದಲೇ ಬಾಲಕಿಗೆ ಅನ್ಯ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಗೆ ಬಲವಂತ

1425 (22)

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾಲರಹಳ್ಳಿ ಗ್ರಾಮದಲ್ಲಿ ತಂದೆಯೊಬ್ಬ ತನ್ನ ಸ್ವಂತ ಮಗಳಿಗೆ ದೌರ್ಜನ್ಯ ನಡೆಸಿ, ಅನ್ಯ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆಘಾತಕಾರಿ ಘಟನೆ ನಡೆದಿದೆ....

Read moreDetails

ಬೆಂಗಳೂರಿನ ಈ ರಸ್ತೆಯಲ್ಲಿ ಇಂದಿನಿಂದ 3 ತಿಂಗಳು ಸಂಚಾರ ನಿಷೇಧ

1425 (21)

ಬೆಂಗಳೂರು: ಕೆಆರ್ ಪುರಂ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬೆನ್ನಿಗಾನಹಳ್ಳಿಯಿಂದ ಕಸ್ತೂರಿನಗರಕ್ಕೆ ಸಂಪರ್ಕಿಸುವ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ರೈಲ್ವೆ ಇಲಾಖೆಯಿಂದ ಸೇತುವೆ (ಬ್ರಿಡ್ಜ್) ನಿರ್ಮಾಣ ಕಾಮಗಾರಿ ಆರಂಭವಾಗಿದೆ....

Read moreDetails

ಇಸ್ರೇಲ್‌ನಿಂದ ಇರಾನ್‌ ಮೇಲೆ ವೈಮಾನಿಕ ದಾಳಿ: 78 ಸಾವು, 329 ನಾಗರಿಕರಿಗೆ ಗಾಯ

1425 (20)

ಜೆರುಸಲೇಂ: ಇಸ್ರೇಲ್ ಇರಾನ್‌ನಾದ್ಯಂತ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಪರಮಾಣು ಸೌಲಭ್ಯಗಳು, ಕ್ಷಿಪಣಿ ಕಾರ್ಖಾನೆಗಳು ಮತ್ತು ಮಿಲಿಟರಿ ನಾಯಕರನ್ನು ಗುರಿಯಾಗಿಸಿಕೊಂಡಿತ್ತು. ಈ ದಾಳಿಗಳಲ್ಲಿ 78 ಜನರು ಸಾವನ್ನಪ್ಪಿದ್ದು,...

Read moreDetails

ಟಿ-20ಯಲ್ಲಿ ಅಬ್ಬರದ ಆಟ ಮುಂದುವರೆಸಿದ ಆರ್‌ಸಿಬಿ ಸ್ಟಾರ್ ಬ್ಯಾಟ್ಸ್‌ಮನ್

1425 (19)

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 17 ವರ್ಷಗಳ ನಂತರ, ತನ್ನ 18ನೇ ಸೀಸನ್‌ನಲ್ಲಿ ಐಪಿಎಲ್ ಟ್ರೋಫಿ ಗೆದ್ದು ಸಂಭ್ರಮಿಸಿತು. ಈ ಐತಿಹಾಸಿಕ ಗೆಲುವಿನಲ್ಲಿ ಸ್ಟಾರ್ ವಿಕೆಟ್...

Read moreDetails

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಬೇಕಾ? ಇಲ್ಲಿದೆ ನಗರವಾರು ದರ ಪಟ್ಟಿ 

Untitled design (32)

ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ ₹103.34 ಪ್ರತಿ ಲೀಟರ್‌ಗೆ ಮತ್ತು ಡೀಸೆಲ್ ಸರಾಸರಿ ₹91.40 ಪ್ರತಿ ಲೀಟರ್‌ಗೆ ವ್ಯಾಪಾರವಾಗುತ್ತಿದೆ. ಜೂನ್ 13, 2025ಕ್ಕೆ ಹೋಲಿಸಿದರೆ ಯಾವುದೇ ಬದಲಾವಣೆ ದಾಖಲಾಗಿಲ್ಲ....

Read moreDetails

‘ಅಗ್ರಿ ಗೋಲ್ಡ್’ ವಂಚನೆ: ಆಂಧ್ರ ಸರ್ಕಾರಕ್ಕೆ ₹7,000 ಕೋಟಿ ಆಸ್ತಿ ಹಿಂದಿರುಗಿಸಿದ ಇಡಿ

1425 (18)

ನವದೆಹಲಿ: 'ಅಗ್ರಿ ಗೋಲ್ಡ್' ಸಂಸ್ಥೆಯು ಹಣ ದ್ವಿಗುಣಗೊಳಿಸುವ ಆಮಿಷವೊಡ್ಡಿ ಲಕ್ಷಾಂತರ ಹೂಡಿಕೆದಾರರನ್ನು ವಂಚಿಸಿದ ಪ್ರಕರಣದ ತನಿಖೆಯ ಭಾಗವಾಗಿ, ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದ್ದ ಆಸ್ತಿಗಳನ್ನು ಆಂಧ್ರ...

Read moreDetails

ಸಂಖ್ಯಾಶಾಸ್ತ್ರ ದಿನ ಭವಿಷ್ಯ: ಈ ದಿನ ಹೇಗಿರಲಿದೆ? ಯಾರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ..!

Untitled design (30)

ನಿಮ್ಮ ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 14, 2025ರ ಶನಿವಾರದ ದಿನ ಭವಿಷ್ಯವನ್ನು ಇಲ್ಲಿ ವಿವರಿಸಲಾಗಿದೆ. ಜನ್ಮಸಂಖ್ಯೆಯನ್ನು ತಿಳಿಯಲು, ನಿಮ್ಮ ಜನ್ಮ ದಿನಾಂಕದ ಒಟ್ಟು ಅಂಕಿಗಳನ್ನು ಕೂಡಿ ಒಂದಂಕಿಯ...

Read moreDetails

ರಾಶಿ ಭವಿಷ್ಯ: ಇಂದು ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಗೆ ಸವಾಲು?

Rashi bavishya

ಇಂದು ಶನಿವಾರ, 14ನೇ ಜೂನ್ 2025ರಂದು 12 ರಾಶಿಗಳ ದಿನವಾರ ಭವಿಷ್ಯವನ್ನು ಇಲ್ಲಿ ವಿವರವಾಗಿ ತಿಳಿಯಿರಿ. ಈ ದಿನದ ಫಲಾಫಲ, ಆರೋಗ್ಯ, ಕೆಲಸ, ಪ್ರೀತಿ, ಮತ್ತು ಆರ್ಥಿಕ...

Read moreDetails

ದೇವರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮಹಿಳೆ ಮುಖವಾಡ ಕಳಚಿದ ತಾತ

ಸಾಂದರ್ಭಿಕ ಚಿತ್ರ

ದೇವರ ಹೆಸರಿನಲ್ಲಿ ವಂಚನೆ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಷ್ಟದಲ್ಲಿರುವ ಜನರಿಗೆ ದೇವರ ದರ್ಶನದ ಆಸೆಯನ್ನು ದುರ್ಬಳಕೆ ಮಾಡಿಕೊಂಡು, ಕೆಲವರು ಹಣ ಗಳಿಸುವ ವ್ಯಾಪಾರದಲ್ಲಿ ತೊಡಗಿದ್ದಾರೆ....

Read moreDetails

ವಿಮಾನ ದುರಂತ: ಪವಾಡದಂತೆ ಬದುಕುಳಿದ ರಮೇಶ್ ವಿಶ್ವಾಸ್, “ನಾನು ಹೇಗೆ ಜೀವಂತ ಬಂದೆ ಗೊತ್ತಿಲ್ಲ”

Untitled design (47)

ಅಹಮದಾಬಾದ್: ನಿನ್ನೆ (ಜೂನ್ 12) ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ 171ರ ಭೀಕರ ಅಪಘಾತದಲ್ಲಿ 241 ಪ್ರಯಾಣಿಕರಲ್ಲಿ ಕೇವಲ ಒಬ್ಬರಾದ ರಮೇಶ್ ವಿಶ್ವಾಸ್ (38) ಪವಾಡದಂತೆ...

Read moreDetails

ಜೇನುನೊಣ ನುಂಗಿ ಕರಿಷ್ಮಾ ಕಪೂರ್‌ರ ಮಾಜಿ ಪತಿ ಸಂಜಯ್ ಕಪೂರ್ ಹಠಾತ್ ನಿಧನ

Untitled design (46)

ಲಂಡನ್‌: ಬಾಲಿವುಡ್ ನಟಿ ಕರಿಷ್ಮಾ ಕಪೂರ್‌ರ ಮಾಜಿ ಪತಿ ಮತ್ತು ಪ್ರಮುಖ ಕೈಗಾರಿಕೋದ್ಯಮಿ ಸಂಜಯ್ ಕಪೂರ್ (53) ಗುರುವಾರ (ಜೂನ್ 12) ಇಂಗ್ಲೆಂಡ್‌ನಲ್ಲಿ ಹಠಾತ್ ನಿಧನರಾದರು. ಯುಕೆಯಲ್ಲಿ...

Read moreDetails

ಷೇರುಪೇಟೆಯಲ್ಲಿ ಭಾರೀ ಕುಸಿತ: ಸೆನ್ಸೆಕ್ಸ್ 1,100 ಹೆಚ್ಚು ಅಂಕ ಕುಸಿತ, 24,600ಕ್ಕಿಂತ ತಗ್ಗಿದ ನಿಫ್ಟಿ

Untitled design (45)

ಭಾರತೀಯ ಷೇರುಪೇಟೆಯಲ್ಲಿ ಸೋಮವಾರದಿಂದ ಭಾರೀ ಕುಸಿತ ಕಂಡುಬಂದವು. ಈಗ ಬಿಎಸ್‌ಇ ಸೆನ್ಸೆಕ್ಸ್ 1,100 ಅಂಕಗಳಿಗಿಂತಲೂ ಹೆಚ್ಚು ಕುಸಿದರೆ, ಎನ್‌ಎಸ್‌ಇ ನಿಫ್ಟಿ 24,600ಕ್ಕಿಂತ ಕೆಳಗಿಳಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ,...

Read moreDetails

ಯೋಗೇಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿ “ಸಿಬಿಐ” ವಶಕ್ಕೆ

Untitled design (44)

ಧಾರವಾಡದ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಶಕ್ಕೆ ಪಡೆದಿದೆ....

Read moreDetails

ಇರಾನ್‌ನ ಟೆಹ್ರಾನ್‌ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್‌ ದಾಳಿ

Untitled design (43)

ಜೆರುಸಲೇಂ: ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಇಂದು ಬೆಳಗಿನ ಜಾವ ಇಸ್ರೇಲ್ ಆಕಸ್ಮಿಕ ವೈಮಾನಿಕ ದಾಳಿಗಳನ್ನು ನಡೆಸಿದೆ. ಇರಾನ್‌ನ ಪರಮಾಣು ಮತ್ತು ಕೇಂದ್ರಗಳನ್ನು ಗುರಿಯಾಗಿಸಿಕೊಂಡ ಈ ದಾಳಿಯಿಂದ ಟೆಹ್ರಾನ್‌ನಲ್ಲಿ...

Read moreDetails

ಅಹಮದಾಬಾದ್ ವಿಮಾನ ದುರಂತ: ಘಟನಾಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

Untitled design (42)

ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (ಎಐ171) ಜೂನ್ 12ರಂದು ಗುರುವಾರ ಮಧ್ಯಾಹ್ನ 1:38ಕ್ಕೆ ಟೇಕಾಫ್...

Read moreDetails

ಬೆಂಗಳೂರು: ಚಿನ್ನ ಪ್ರಿಯರಿಗೆ ಬಿಗ್ ಶಾಕ್, ಮತ್ತೆ ಏರಿಕೆ ಕಂಡ ಚಿನ್ನ-ಬೆಳ್ಳಿ!

Your paragraph text (5)

ನಲ್ಲಿ ಚಿನ್ನ, ಬೆಳ್ಳಿ ಬೆಲೆ ದಾಖಲೆ: 24 ಕ್ಯಾರಟ್ ಚಿನ್ನ ₹1,01,400ಕ್ಕೆ ಏರಿಕೆ ಬೆಂಗಳೂರು: ಜೂನ್ 13, 2025 ಶುಕ್ರವಾರ, ಬೆಂಗಳೂರಿನ ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆಯಲ್ಲಿ...

Read moreDetails

ವಿಮಾನ ದುರಂತ: ಎಲ್ಲವೂ ಸುಟ್ಟರೂ ಭಗವದ್ಗೀತೆ ಸುರಕ್ಷಿತ, ವಿಡಿಯೋ ವೈರಲ್

Untitled design (41)

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (ಎಐ171) ಜೂನ್ 12 ಗುರುವಾರ ಪತನಗೊಂಡಿತು. ಈ ಭೀಕರ ದುರಂತವು ವಿಮಾನಯಾನ ಇತಿಹಾಸದಲ್ಲಿ ಅತ್ಯಂತ ದೊಡ್ಡ...

Read moreDetails

ರಾಜ್ಯದಲ್ಲಿ ಚಂಡಮಾರುತದ ಆರ್ಭಟ: ಗಂಟೆಗೆ 70 ಕಿ.ಮೀ ವೇಗದ ಬಿರುಗಾಳಿ ಸಹಿತ ಭಾರೀ ಮಳೆ

Untitled design (40)

ಭಾರತದ ಹವಾಮಾನದಲ್ಲಿ ಮಿಶ್ರಣದ ವಾತಾವರಣ ಕಂಡುಬಂದಿದೆ. ಉತ್ತರ ಭಾರತದಲ್ಲಿ ತಾಪಮಾನ ಏರಿಕೆಯಾಗುತ್ತಿದ್ದರೆ, ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ....

Read moreDetails

ಲಂಡನ್‌ ಕನಸು ಛಿದ್ರ: ವಿಮಾನ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಬಲಿ

Untitled design (39)

ಲಂಡನ್‌ನಲ್ಲಿ ಭವಿಷ್ಯದ ಕನಸು ಕಟ್ಟಿಕೊಂಡಿದ್ದ ಒಂದೇ ಕುಟುಂಬದ ಐವರು, ಗುರುವಾರ (ಜೂನ್ 13) ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಏರ್ ಇಂಡಿಯಾ...

Read moreDetails

ಇಂದಿನ ನಗರವಾರು ಪೆಟ್ರೋಲ್-ಡಿಸೇಲ್ ಬೆಲೆ ತಿಳಿಬೇಕಾ? ಇಲ್ಲಿದೆ ದರ ಪಟ್ಟಿ!

Untitled design (32)

ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ ₹103.36ಕ್ಕೆ ಮಾರಾಟವಾಗುತ್ತಿದೆ. ಜೂನ್ 12, 2025ರಿಂದ ಯಾವುದೇ ಬೆಲೆ ಬದಲಾವಣೆ ದಾಖಲಾಗಿಲ್ಲ. ಕಳೆದ ತಿಂಗಳು (ಮೇ 31, 2025) ಪೆಟ್ರೋಲ್ ಬೆಲೆ ಸರಾಸರಿ...

Read moreDetails

ವಿಮಾನ ದುರಂತ: ಕ್ಲೈವ್ ಕುಂದರ್ ನನ್ನ ಸಂಬಂಧಿಯಲ್ಲ, ಕುಟುಂಬ ಸ್ನೇಹಿತ ಎಂದ ವಿಕ್ರಾಂತ್ ಮಾಸಿ!

Untitled design (38)

ಏರ್ ಇಂಡಿಯಾದ ದುರಂತಕ್ಕೊಳಗಾದ ವಿಮಾನದ ಕೋ-ಪೈಲಟ್ ಕ್ಲೈವ್ ಕುಂದರ್ ಕುರಿತು ‘12th ಫೇಲ್’ ಖ್ಯಾತಿಯ ನಟ ವಿಕ್ರಾಂತ್ ಮಾಸಿ ತಪ್ಪು ತಿಳುವಳಿಕೆಯನ್ನು ಸ್ಪಷ್ಟಪಡಿಸಿದ್ದಾರೆ. ಆರಂಭದಲ್ಲಿ ಕ್ಲೈವ್ ತಮ್ಮ...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ?

Untitled design (30)

ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 13, 2025ರ ಶುಕ್ರವಾರದ ದಿನಭವಿಷ್ಯವನ್ನು ಇಲ್ಲಿ ವಿವರಿಸಲಾಗಿದೆ. ಜನ್ಮಸಂಖ್ಯೆಯನ್ನು ತಿಳಿಯಲು, ನಿಮ್ಮ ಜನ್ಮ ದಿನಾಂಕದ ಅಂಕಿಗಳನ್ನು ಒಟ್ಟುಗೂಡಿಸಿ ಒಂದಂಕಿಯ ಸಂಖ್ಯೆಗೆ ತರಬೇಕು (ಉದಾಹರಣೆಗೆ:...

Read moreDetails

ಹನಿಮೂನ್ ಪ್ರಕರಣ ಮಾಸುವ ಮುನ್ನವೇ ಪತಿ ಮತ್ತು ಎರಡನೇ ಪ್ರೇಮಿಯೊಂದಿಗೆ ಸೇರಿ ಮೊದಲ ಪ್ರಿಯತಮನ ಕೊಂದ ಮಹಿಳೆ

Untitled design (37)

ಲಖನೌ: ಉತ್ತರಪ್ರದೇಶದ ಲಖನೌನಲ್ಲಿ ಜೂನ್ 08ರಂದು ನಡೆದ ಆಘಾತಕಾರಿ ಘಟನೆಯೊಂದು ದೇಶಾದ್ಯಂತ ಸಂಚಲನ ಮೂಡಿಸಿದೆ. ಮಧುಚಂದ್ರಕ್ಕೆಂದು ಕರೆದೊಯ್ದು ನವವಿವಾಹಿತೆಯೊಬ್ಬಳು ಪ್ರೇಮಿಯೊಂದಿಗೆ ಸೇರಿ ಪತಿಯನ್ನು ಕೊಂದ ಸುದ್ದಿಯ ಆಘಾತದಿಂದ...

Read moreDetails

ನೀವು ತುಂಬಾ ದಪ್ಪಗಿದ್ದೀರಾ? ಹಾಗಾದರೆ ಈ ಪಾನೀಯಗಳನ್ನು ಕುಡಿಯಿರಿ, ಬೊಜ್ಜು ಬೆಣ್ಣೆಯಂತೆ ಕರಗುತ್ತೆ!

Untitled design (36)

ತೂಕ ಇಳಿಸಿಕೊಳ್ಳಲು ಆರೋಗ್ಯಕರ ಆಹಾರ ಪದ್ಧತಿಯ ಜೊತೆಗೆ ಕೆಲವು ಪಾನೀಯಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಈ ಪಾನೀಯಗಳು ಚಯಾಪಚಯ ಕ್ರಿಯೆಯನ್ನು ಉತ್ತೇಜಿಸುತ್ತವೆ, ದೇಹದಿಂದ ವಿಷಕಾರಕ ಅಂಶಗಳನ್ನು ತೆಗೆದುಹಾಕುತ್ತವೆ ಮತ್ತು...

Read moreDetails

ರಾಜ್ಯದಲ್ಲಿ ಭಾರೀ ಮಳೆಯ ಆರ್ಭಟ: ಮೂವರು ಸಾವು, ಜನಜೀವನ ಅಸ್ತವ್ಯಸ್ತ

Befunky collage 2025 05 26t080848.517 1024x576

ಹುಬ್ಬಳ್ಳಿ/ಮಂಗಳೂರು: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ (ಜೂನ್ 12-13, 2025) ಧಾರಾಕಾರ ಮಳೆಯಾಗಿದ್ದು, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ,...

Read moreDetails

ಗೊಟ್ಟಿಪುರ ಗೇಟ್‌ನಲ್ಲಿ ಲಾರಿ-ಆಂಧ್ರ ಬಸ್ ಮಧ್ಯೆ ಭೀಕರ ಅಪಘಾತ: ನಾಲ್ವರು ಸಾವು

Befunky collage 2025 05 31t125619.603

ಬೆಂಗಳೂರು ಗ್ರಾಮಾಂತರ: ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗೇಟ್ ಬಳಿ ಇಂದು (ಶುಕ್ರವಾರ) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ...

Read moreDetails

WTC 2025 ಫೈನಲ್: ರಬಾಡರ ರುದ್ರತಾಂಡವ-ಒಂದೇ ಓವರ್‌ನಲ್ಲಿ ಖವಾಜಾ, ಗ್ರೀನ್ ಔಟ್!

Untitled design (35)

2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿದ್ದಾರೆ....

Read moreDetails

ಲೋಕಾಯುಕ್ತದಲ್ಲಿ ಭ್ರಷ್ಟಾಚಾರದ ಕರಿನೆರಳು: ಎಸ್ಪಿಗೆ ರಿಲೀವ್, ನಿಂಗಪ್ಪನ ಮೊಬೈಲ್‌ನಲ್ಲಿ ರಹಸ್ಯ?

Untitled design (34)

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಮೇಲೆ ಭ್ರಷ್ಟಾಚಾರದ ಆರೋಪದ ಕಳಂಕವೊಡ್ಡಿದೆ. ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಮಾಜಿ ಹೆಡ್ ಕಾನ್ಸ್ಟೆಬಲ್ ನಿಂಗಪ್ಪನನ್ನು ಲೋಕಾಯುಕ್ತ...

Read moreDetails

ರಾಶಿ ಭವಿಷ್ಯ: ಚಂದ್ರನ ಚಲನೆಯಿಂದ ಇಂದು ಯಾವ ರಾಶಿಯವರಿಗೆ ಅದೃಷ್ಟ, ಯಾರಿಗೆ ಎಚ್ಚರಿಕೆ?

Rashi bavishya 3 350x250 (1)

2025 ಜೂನ್ 13ರ ಶುಕ್ರವಾರವಾದ ಇಂದು, ಚಂದ್ರನ ಸ್ಥಾನ ಬದಲಾವಣೆಯಿಂದ ದ್ವಾದಶ ರಾಶಿಗಳ ಫಲಾಫಲಗಳು ವಿಶೇಷವಾಗಿರಲಿವೆ. ಚಂದ್ರನು ಧನು ರಾಶಿಯಲ್ಲಿ ಸಾಗುತ್ತಿದ್ದು, ಶುಕ್ರವಾರದಿಂದಾಗಿ ಶುಕ್ರನ ಪ್ರಾಬಲ್ಯವೂ ಇರುತ್ತದೆ....

Read moreDetails

KSRTC ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ವ್ಯಕ್ತಿಗೆ ಹೃದಯಾಘಾತ

1425 (17)

ಹಾಸನ: ಹಾಸನ ಜಿಲ್ಲೆಯ ಆಲೂರು ತಾಲೂಕಿನ ವೈ.ಎನ್.ಪುರದಿಂದ ಹಾಸನಕ್ಕೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕ-ನಿರ್ವಾಹಕ ನಾಗಪ್ಪ (55) ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ....

Read moreDetails

ಕಪ್ಪು ಸುಂದರಿ ನೇರಳೆ ಹಣ್ಣು ಮಾರುಕಟ್ಟೆಯಲ್ಲಿ ಗಮನ ಸೆಳೆದರೂ ಈ ವರ್ಗದವರು ತಿನ್ನಬೇಕಿಲ್ಲ!

1425 (16)

ಹಣ್ಣುಗಳ ರಾಜ ಮಾವಿನ ಸುಗಂಧದಿಂದ ಕಂಗೊಳಿಸುತ್ತಿದ್ದ ಮಾರುಕಟ್ಟೆ, ಈಗ ಕಪ್ಪು ಸುಂದರಿ ನೇರಳೆ ಹಣ್ಣಿನ (Jamun Fruit) ಆಕರ್ಷಣೆಗೆ ಸಾಕ್ಷಿಯಾಗಿದೆ. ಕಳೆದ ಕೆಲವು ವಾರಗಳಿಂದ ಮಾವಿನ ಹಣ್ಣು...

Read moreDetails

IAS ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ

1425 (15)

ಬೆಂಗಳೂರು: ರಾಜ್ಯ ಸರ್ಕಾರವು ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ವರ್ಗಾವಣೆಯು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ. ಈ ವರ್ಗಾವಣೆಯ...

Read moreDetails

ಮೋದಿ ಆಡಳಿತಕ್ಕೆ ಸಿಎಂ ಸಿದ್ದರಾಮಯ್ಯ ಸೊನ್ನೆ ಕೊಟ್ಟ ವಿಚಾರ: ಆರ್ ಅಶೋಕ್ ವ್ಯಂಗ್ಯ

1425 (13)

ಮೈಸೂರು: ವಿಪಕ್ಷ ನಾಯಕ ಆರ್. ಅಶೋಕ್ ಅವರು ಮೈಸೂರಿನಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ತೀವ್ರವಾಗಿ ಟೀಕಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಸಿದ್ದರಾಮಯ್ಯ...

Read moreDetails

ಸರಣಿ ಸೋಲುಗಳ ನಂತರವೂ ನಟ ಸೂರ್ಯಗೆ ಭಾರಿ ಬಜೆಟ್ ಸಿನಿಮಾ

1425 (4)

ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರಾದ ಸೂರ್ಯ, ತಮ್ಮ ಕಳೆದ ಎರಡು ಸಿನಿಮಾಗಳಾದ ‘ಕಂಗುವ’ ಮತ್ತು ‘ರೆಟ್ರೊ’ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿದ್ದರೂ, ಇನ್ನೂ ಜನಪ್ರಿಯತೆಯ ಶಿಖರದಲ್ಲಿದ್ದಾರೆ....

Read moreDetails

ಕಾಲ್ತುಳಿತ ದುರಂತ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಧ್ಯಪ್ರವೇಶಕ್ಕೆ ಆರ್‌ ಅಶೋಕ್ ಮನವಿ

1425 (14)

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಮಧ್ಯಪ್ರವೇಶಿಸಬೇಕೆಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್...

Read moreDetails

ಯುಪಿಐ ವಹಿವಾಟಿಗೆ ಎಂಡಿಆರ್ ವಿಧಿಸುವ ಯೋಜನೆ ಇಲ್ಲ: ಹಣಕಾಸು ಸಚಿವಾಲಯ ಸ್ಪಷ್ಟನೆ

1425 (3)

ನವದೆಹಲಿ: ಯುಪಿಐ (UPI) ವಹಿವಾಟುಗಳ ಮೇಲೆ ಮರ್ಚಂಟ್ ಡಿಸ್ಕೌಂಟ್ ರೇಟ್ (MDR) ವಿಧಿಸಲು ಸರ್ಕಾರ ಯಾವುದೇ ಯೋಜನೆ ಹೊಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. 3,000...

Read moreDetails

ಅಹಮದಾಬಾದ್ ವಿಮಾನ ದುರಂತ: ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್‌ ಸಂತಾಪ

1425 (12)

ಲಂಡನ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಂದು (ಜೂನ್ 12) ಸಂಭವಿಸಿದ ಏರ್ ಇಂಡಿಯಾ ವಿಮಾನ AI-171 ದುರಂತದ ಬಗ್ಗೆ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತೀವ್ರ ಆಘಾತ ಮತ್ತು...

Read moreDetails

ಬೋಯಿಂಗ್ 787 ಡ್ರೀಮ್‌ಲೈನರ್ ಅಪಘಾತ: ವಿಮಾನದ ಬೆಲೆ ಮತ್ತು ವಿಶೇಷತೆಗಳೇನು?

1425 (11)

ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ವಿಮಾನ AI171, ಬೋಯಿಂಗ್ 787-8 ಡ್ರೀಮ್‌ಲೈನರ್, ಇಂದು (ಜೂನ್...

Read moreDetails

ಅಹಮದಾಬಾದ್ ವಿಮಾನ ದುರಂತ ಬೆನ್ನಲ್ಲೇ ಬೋಯಿಂಗ್ ಷೇರುಗಳಲ್ಲಿ ಭಾರೀ ಕುಸಿತ

1425 (10)

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI-171 (ಬೋಯಿಂಗ್ 787-8 ಡ್ರೀಮ್‌ಲೈನರ್) ಟೇಕ್‌ಆಫ್...

Read moreDetails

ವಿಮಾನ ದುರಂತ: ಭಾರತದ ಪ್ರಮುಖ ವಿಮಾನ ಅಪಘಾತಗಳ ಸಂಕ್ಷಿಪ್ತ ಇತಿಹಾಸ

1425 (8)

ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (AI-171) ಟೇಕ್‌ಆಫ್ ಆದ ಕೆಲವೇ...

Read moreDetails

MBBS ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಅಪ್ಪಳಿಸಿದ ವಿಮಾನ: ಪ್ರಯಾಣಕರು ಸೇರಿ ಹಲವು ವಿದ್ಯಾರ್ಥಿಗಳ ದುರ್ಮರಣ

1425 (7)

ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಇಂದು ಮಧ್ಯಾಹ್ನ (ಜೂನ್ 12) ಟೇಕ್‌ಆಫ್ ಆದ...

Read moreDetails

ಕಾಲ್ತುಳಿತ ಪ್ರಕರಣ: ಆರ್‌ಸಿಬಿ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಮಧ್ಯಂತರ ಜಾಮೀನು

1425 (6)

ಬೆಂಗಳೂರು: ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 3ರಂದು ನಡೆದ ದುರಂತ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ...

Read moreDetails

ಅಹಮದಾಬಾದ್‌ನಲ್ಲಿ ವಿಮಾನ ದುರಂತ: 110ಕ್ಕೂ ಹೆಚ್ಚು ಸಾವು

1425 (5)

ಅಹಮದಬಾದ್: ಇಂದು ಮಧ್ಯಾಹ್ನ 1:38 ಕ್ಕೆ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾದ ಫ್ಲೈಟ್ AI 171, ಟೇಕ್‌ಆಫ್...

Read moreDetails

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ

1425 (9)

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾದ ವಿಮಾನವೊಂದು ಟೇಕ್‌ಆಫ್ ಸಂದರ್ಭದಲ್ಲಿ ದುರಂತಕ್ಕೀಡಾಗಿದೆ. ವಿಮಾನದಲ್ಲಿ 242 ಪ್ರಯಾಣಿಕರು ಇದ್ದರು...

Read moreDetails

ಸುಹಾಸ್ ಶೆಟ್ಟಿ ನಿವಾಸಕ್ಕೆ ಭೇಟಿ ನೀಡದ ಬಗ್ಗೆ ಯುಟಿ ಖಾದರ್ ಸ್ಪಷ್ಟನೆ!

1425 (2)

ಮಂಗಳೂರು: ಕರಾವಳಿಯಲ್ಲಿ ಕೋಮು ಗಲಾಟೆ ಮತ್ತು ಪ್ರಚೋದನಕಾರಿ ಭಾಷಣಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ...

Read moreDetails

ಬರ್ತ್‌ಡೇ ಪಾರ್ಟಿ ವಿವಾದ: ಡ್ರಗ್ಸ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಗಾಯಕಿ ಮಂಗ್ಲಿ

1425

ಹೈದರಾಬಾದ್‌ನ ಚೆವೆಲ್ಲ ಮಂಡಲದ ತ್ರಿಪುರ ರೆಸಾರ್ಟ್‌ನಲ್ಲಿ ಜೂನ್10 ರಂದು ನಡೆದ ಖ್ಯಾತ ಗಾಯಕಿ ಮಂಗ್ಲಿಯ ಜನ್ಮದಿನದ ಸಂಭ್ರಮದ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವನೆಯ ಆರೋಪದಿಂದ ಕೇಸು ದಾಖಲಾಗಿದೆ....

Read moreDetails

ಶೀಘ್ರದಲ್ಲೇ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ ಜಾರಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

Befunky collage 2025 06 11t190301.339

ಭಾರತ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿಯನ್ನು (Kilometer-Based Toll Tax Policy) ಜಾರಿಗೆ ತರಲು ಯೋಜಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ...

Read moreDetails

IRCTC ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು ಹೇಗೆ: ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಹೊಸ ನಿಯಮ

0 (29)

ಭಾರತೀಯ ರೈಲ್ವೆ ಇಲಾಖೆಯು ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಜಾರಿಗೆ ತಂದಿದೆ. ಜುಲೈ 1, 2025 ರಿಂದ ಆಧಾರ್ ದೃಢೀಕರಣ ಇಲ್ಲದ IRCTC ಖಾತೆಯಿಂದ...

Read moreDetails

ವೈಮನಸ್ಸು ಮರೆತು ಒಂದಾದ ಯಡಿಯೂರಪ್ಪ-ಈಶ್ವರಪ್ಪ: ಮದುವೆ ಸಮಾರಂಭದಲ್ಲಿ ಕಾಂತೇಶ್‌ಗೆ BSY ಆಶೀರ್ವಾದ

0 (28)

ಶಿವಮೊಗ್ಗ: ಬಿಜೆಪಿಯ ಹಿರಿಯ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಶಿವಮೊಗ್ಗದ ಶಿಕಾರಿಪುರದಲ್ಲಿ ನಡೆದ ಸಂಸದ ಬಿವೈ ರಾಘವೇಂದ್ರ ಅವರ...

Read moreDetails

ಪ್ರೇಯಸಿಯ ಹತ್ಯೆಗೆ ಎರಡು ತಿಂಗಳ ಹಿಂದೆಯೇ ಸಂಚು: ತನಿಖೆ ವೇಳೆ ಬಾಯ್ಬಿಟ್ಟ ಆರೋಪಿ

0 (27)

ಬೆಂಗಳೂರು: ಸುಬ್ರಹ್ಮಣ್ಯಪುರದ ಬಳಿಯ ಪೂರ್ಣಪ್ರಜ್ಞ ಲೇಔಟ್‌ನ ಓಯೋ ರೂಮ್‌ನಲ್ಲಿ ತನ್ನ ಪ್ರೇಯಸಿ ಹರಿಣಿಯನ್ನು 17 ಬಾರಿ ಇರಿದು ಹತ್ಯೆ ಮಾಡಿದ ಆರೋಪಿ ಯಶಸ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ....

Read moreDetails

ಇತ್ತೀಚೆಗೆ ಹುಡುಗಿಯರ ಮಿಸ್‌ಯೂಸ್ ಜಾಲ ಬಯಲಿಗೆಳೆದಿದ್ದ ಯುವಕ ಆತ್ಮಹತ್ಯೆ

0 (26)

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹುಡುಗಿಯರನ್ನು ದುರ್ಬಳಕೆ ಮಾಡುವ ಜಾಲವನ್ನು ಬಯಲಿಗೆಳೆದ ಯುವಕ ಸಂತೋಷ್ ಗಣಪತಿ ನಾಯ್ಕ (26) ಆತ್ಮಹತ್ಯೆಗೆ ಶರಣಾಗಿದ್ದಾನೆ....

Read moreDetails

ವರದಕ್ಷಿಣೆಯಾಗಿ ಸೊಸೆಯ ಕಿಡ್ನಿಯನ್ನೇ ಕೇಳಿದ ಅತ್ತೆ-ಮಾವ!

0 (25)

ಪಾಟ್ನಾ: ಬಿಹಾರದ ಮುಜಫರ್‌ಪುರದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ದೀಪ್ತಿ ಎಂಬ ಮಹಿಳೆಯ ಬಳಿ ಆಕೆಯ ಅತ್ತೆ-ಮಾವಂದಿರು ವರದಕ್ಷಿಣೆಯಾಗಿ ಕಿಡ್ನಿಯನ್ನು ಬೇಡಿಕೆಯಿಟ್ಟಿದ್ದಾರೆ. ಈ ಕುರಿತು ದೀಪ್ತಿ ಮುಜಫರ್‌ಪುರದ ಮಹಿಳಾ...

Read moreDetails

ಮದುವೆ ಮನೆಯಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಎಕ್ಸಾಂ ಬರೆದ ವಧು

0 (24)

ಕೊಪ್ಪಳ: ಮದುವೆಯ ದಿನವೇ ವಧುವಿನ ಪೋಷಾಕಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ, ಪರೀಕ್ಷೆ ಬರೆದು ಗಮನ ಸೆಳೆದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಸಂಕಲ್ಪ ಮಹಿಳಾ ಕಾಲೇಜಿನ...

Read moreDetails
Page 40 of 52 1 39 40 41 52

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist