ADVERTISEMENT
admin

admin

ಗಣೇಶ ಮೆರವಣಿಗೆ ಮೇಲೆ ಟ್ರಕ್ ಹರಿದು 9 ಮಂದಿ ಸಾ*ವು: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ

0 (22)

ಹಾಸನ: ಹಾಸನ ತಾಲೂಕಿನ ಮೊಸಳೆಹೊಸಹಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಭೀಕರ ದುರಂತ ಸಂಭವಿಸಿದೆ. ಟ್ರಕ್ ಒಂದು ಏಕಾಏಕಿ ಡಿವೈಡರ್ ದಾಟಿ ಮೆರವಣಿಗೆಯ ಮೇಲೆ...

Read moreDetails

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತಿಳಿಬೇಕಾ? ಇಲ್ಲಿದೆ ದರ ಪಟ್ಟಿ!

111 (35)

ಕರ್ನಾಟಕದಾದ್ಯಂತ ಪೆಟ್ರೋಲ್ ಸರಾಸರಿ ಬೆಲೆ ರೂ. 103.37 ಆಗಿದೆ. ನಿನ್ನೆ ಸೆಪ್ಟೆಂಬರ್ 12ರಿಂದ ಕರ್ನಾಟಕದಲ್ಲಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ತಿಂಗಳು ಆಗಸ್ಟ್ 31ರಂದು ಕರ್ನಾಟಕದಲ್ಲಿ ಪೆಟ್ರೋಲ್...

Read moreDetails

ಸಂಖ್ಯಾಶಾಸ್ತ್ರ ಭವಿಷ್ಯ: ಇಂದು ಯಾವ ರಾಶಿಯವರಿಗೆ ಸಂಕಷ್ಟ, ಯಾರಿಗೆ ಲಾಭ!

Untitled design (5)

ನಿಮ್ಮ ಜನ್ಮ ದಿನಾಂಕದ ಆಧಾರದಲ್ಲಿ ಜನ್ಮಸಂಖ್ಯೆಯನ್ನು ತಿಳಿದುಕೊಂಡು, ಸಂಖ್ಯಾಶಾಸ್ತ್ರದ ಮೂಲಕ ಇಂದಿನ ದಿನದ ಭವಿಷ್ಯವನ್ನು ತಿಳಿಯಿರಿ. ಜನ್ಮಸಂಖ್ಯೆಯನ್ನು ಹೇಗೆ ಲೆಕ್ಕ ಹಾಕುವುದು? ನಿಮ್ಮ ಜನ್ಮ ದಿನಾಂಕದ ಅಂಕಿಗಳನ್ನು...

Read moreDetails

ರಾಶಿ ಭವಿಷ್ಯ: ಇಂದು ಈ ರಾಶಿಯವರಿಗೆ ಶನಿ ಕೃಪೆಯಿಂದ ನಿರೀಕ್ಷೆಗೂ ಮೀರಿದ ಧನ ಲಾಭ!

Rashi bavishya 10

2025 ಸೆಪ್ಟೆಂಬರ್ 13ರ ಶನಿವಾರವಾದ ಇಂದು, ಚಂದ್ರನ ಸ್ಥಾನವು ತನ್ನ ಉತ್ತುಂಗ ವೃಷಭ ರಾಶಿಯಲ್ಲಿ ಇರುತ್ತದೆ. ಶನಿಯು ಮೂರನೇ ಮನೆಯಲ್ಲಿ ಸ್ಥಿತವಾಗಿದ್ದು, ಮಂಗಳವು ತುಲಾ ರಾಶಿಯಲ್ಲಿ ಸಂಚರಿಸುತ್ತಿದೆ....

Read moreDetails

ಝೈದ್ ಖಾನ್‌ ನಟನೆಯ “ಕಲ್ಟ್” ಚಿತ್ರದ “ಅಯ್ಯೊ ಶಿವನೇ” ಹಾಡಿಗೆ ಅಭಿಮಾನಿಗಳ ಫಿದಾ!

0 (21)

ಬೆಂಗಳೂರು: ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಝೈದ್ ಖಾನ್ ತಮ್ಮ ಚೊಚ್ಚಲ ಚಿತ್ರ "ಬನಾರಸ್" ಮೂಲಕ ಗಮನ ಸೆಳೆದಿದ್ದರು. ಈಗ ಅವರ ಎರಡನೇ ಚಿತ್ರ "ಕಲ್ಟ್" ಭಾರೀ...

Read moreDetails

ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಭೀಕರ ಅಪಘಾತ: ಟ್ರಕ್ ಹರಿದು 7 ಜನ ಸಾ*ವು, ಹಲವರ ಸ್ಥಿತಿ ಗಂಭೀರ!

0 (20)

ಹಾಸನ: ಜಿಲ್ಲೆಯ ಮೊಸಳೆಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆಯ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಟ್ರಕ್‌ವೊಂದು ಡಿಕ್ಕಿಹೊಡೆದ ಪರಿಣಾಮ 7...

Read moreDetails

ನೇಪಾಳದಲ್ಲಿ ಮಧ್ಯಂತರ ಸರ್ಕಾರದ ಮೊದಲ ಮಹಿಳಾ ಪ್ರಧಾನಿಯಾಗಿ ಸುಶೀಲಾ ಕರ್ಕಿ ಪ್ರಮಾಣ ವಚನ

0 (19)

ಕಠ್ಮಂಡು: ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಇಂದು (ಶುಕ್ರವಾರ) ರಾತ್ರಿ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅವರು ನೇಪಾಳದ ಇತಿಹಾಸದಲ್ಲಿ...

Read moreDetails

ಕೋಮು ಪ್ರಚೋದನೆ ಆರೋಪ: ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಅರೆಸ್ಟ್

0 (18)

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊವನ್ನು ಎಡಿಟ್ ಮಾಡಿ ಕೋಮು ಪ್ರಚೋದನೆ ಆರೋಪದ ಮೇಲೆ ಪೋಸ್ಟ್ ಕಾರ್ಡ್ ನ್ಯೂಸ್ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಅವರನ್ನು ಮೂಡಬಿದಿರೆ...

Read moreDetails

ಬೆಂಗಳೂರಿನ ಈ ಪ್ರದೇಶಗಳಲ್ಲಿ ಶನಿವಾರ, ಭಾನುವಾರ ವಿದ್ಯುತ್ ವ್ಯತ್ಯಯ: ಇಲ್ಲಿದೆ ವಿವರ

0 (17)

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಗಳಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಶನಿವಾರ (ಸಪ್ಟೆಂಬರ್ 13) ಮತ್ತು ಭಾನುವಾರ (ಸಪ್ಟೆಂಬರ್...

Read moreDetails

ನೇಪಾಳದ ಹಂಗಾಮಿ ಪ್ರಧಾನಿಯಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ: ರಾತ್ರಿ 8.45ಕ್ಕೆ ಪ್ರಮಾಣವಚನ

0 (13)

ಕಠ್ಮಂಡು: ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ನೇಪಾಳದ ಹಂಗಾಮಿ ಪ್ರಧಾನಿಯಾಗಿ ಇಂದು (ಸೆಪ್ಟೆಂಬರ್ 12) ರಾತ್ರಿ 8:45ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜನ್‌ಜಿ...

Read moreDetails

ಕೇವಲ ದೆಹಲಿ-NCRಗೆ ಮಾತ್ರವಲ್ಲ ದೇಶವ್ಯಾಪಿ ಪಟಾಕಿ ನಿಷೇಧಿಸಬೇಕು: ಸುಪ್ರೀಂ ಕೋರ್ಟ್‌

0 (9)

ನವದೆಹಲಿ: ಪಟಾಕಿ ನಿಷೇಧವು ಕೇವಲ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ (NCR)ಕ್ಕೆ ಸೀಮಿತವಾಗಿರದೆ, ದೇಶಾದ್ಯಂತ ಅನ್ವಯವಾಗಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಗಂಭೀರ ಪ್ರಶ್ನೆ ಎತ್ತಿದೆ....

Read moreDetails

ಮುಂಬೈನ ಕಾಂಡ್ಲಾದಲ್ಲಿ ಟೇಕಾಫ್‌ ವೇಳೆ ಕಳಚಿದ ಸ್ಪೈಸ್‌ಜೆಟ್ ಚಕ್ರ: ತುರ್ತು ಲ್ಯಾಂಡಿಂಗ್!

0 (8)

ಮುಂಬೈ: ಕಾಂಡ್ಲಾದಿಂದ (Kandla) ಮುಂಬೈಗೆ (Mumbai) ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನದ (Spicejet Aircraft) ಚಕ್ರ ಟೇಕಾಫ್‌ (Take Off) ಆಗುವ ವೇಳೆ ರನ್‌ವೇನಲ್ಲೇ ಕಳಚಿಕೊಂಡ ಘಟನೆ ನಡೆದಿದೆ....

Read moreDetails

“ಮರಳಿ ಮನಸಾಗಿದೆ” ಚಿತ್ರದ “ಓಡುವ ನದಿಗೆ” ಹಾಡು ಬಿಡುಗಡೆಗೊಳಿಸಿದ ನಟಿ ಪ್ರೇಮ

0 (7)

ಬೆಂಗಳೂರು: ಬೆನಕ ಟಾಕೀಸ್ ಲಾಂಛನದಲ್ಲಿ ಮುದೇಗೌಡ್ರು ನವೀನ್ ಕುಮಾರ್ ಆರ್.ಓ. ಮತ್ತು ತೆಲಿಗಿ ಮಲ್ಲಿಕಾರ್ಜುನಪ್ಪ ಅವರ ಚೊಚ್ಚಲ ನಿರ್ಮಾಣದ "ಮರಳಿ ಮನಸಾಗಿದೆ" ಚಿತ್ರದ ನಾಲ್ಕನೇ ಮತ್ತು "ಓಡುವ...

Read moreDetails

“31 DAYS” ಚಿತ್ರದ ಭರ್ಜರಿ ಯಶಸ್ಸು: N-STAR ENTERPRISESನ ಮುಂದಿನ ಯೋಜನೆ ಬಗ್ಗೆ ನಿರಂಜನ್ ಶೆಟ್ಟಿ ಮಾಹಿತಿ!

0 (4)

ಬೆಂಗಳೂರು: "ಜಾಲಿಡೇಸ್" ಚಿತ್ರದ ಖ್ಯಾತಿಯ ನಾಯಕ ನಿರಂಜನ್ ಶೆಟ್ಟಿ ಅಭಿನಯದ, ರಾಜ ರವಿಕುಮಾರ್ ನಿರ್ದೇಶನದ, ಮತ್ತು ಸಂಗೀತ ನಿರ್ದೇಶಕ ವಿ. ಮನೋಹರ್ ಅವರ 150ನೇ ಚಿತ್ರವಾದ "31...

Read moreDetails

ಬೆಂಗಳೂರಿನಲ್ಲಿ ಮತ್ತೆ ‘ಜೆಸಿಬಿ’ ಸದ್ದು: ಅನಧಿಕೃತ ಕಟ್ಟಡಗಳು ಧ್ವಂಸ, ನಿವಾಸಿಗಳ ಕಣ್ಣೀರು

ಬೆಂಗಳೂರಿನಲ್ಲಿ ಮತ್ತೆ ‘ಜೆಸಿಬಿ’ ಸದ್ದು: ಅನಧಿಕೃತ ಕಟ್ಟಡಗಳು ಧ್ವಂಸ, ನಿವಾಸಿಗಳ ಕಣ್ಣೀರು

ಬೆಂಗಳೂರು: ಬೆಂಗಳೂರಿನ ದಕ್ಷಿಣ ತಾಲೂಕಿನ ದೊಡ್ಡನಾಗಮಂಗಲದಲ್ಲಿ ಮತ್ತೆ ಜೆಸಿಬಿಗಳ ಗುಡುಗು ಕೇಳಿಬಂದಿದ್ದು, ಅನಧಿಕೃತವಾಗಿ ನಿರ್ಮಿಸಲಾದ ಹಲವು ಮನೆಗಳು ಮತ್ತು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಈ ಕಾರ್ಯಾಚರಣೆಯಿಂದಾಗಿ ನೂರಾರು ನಿವಾಸಿಗಳು...

Read moreDetails

ಎಸ್‌ಐಟಿ ವಿಚಾರಣೆ ಬಳಿಕ ಹೊಸ ವಿಡಿಯೋ ಬಿಡುಗಡೆ ಮಾಡಿದ ಯೂಟ್ಯೂಬರ್ ಸಮೀರ್ ಎಂ.ಡಿ

Untitled design (79)

ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ (ಎಸ್‌ಐಟಿ) ವಿಚಾರಣೆಗೆ ಒಳಗಾಗಿದ್ದ ಯೂಟ್ಯೂಬರ್ ಸಮೀರ್ ಎಂ.ಡಿ. ತಮ್ಮ ಮೊದಲ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಎಸ್‌ಐಟಿ ವಿಚಾರಣೆಯ...

Read moreDetails

ಜನ್‌ಜಿ ಉದ್ರಿಕ್ತರಿಂದ ಕಾಠ್ಮಂಡುವಿನ ಹೋಟೆಲ್‌ಗೆ ಬೆಂಕಿ: ಭಾರತೀಯ ಮಹಿಳೆ ಸಾ*ವು

Untitled design (78)

ಕಾಠ್ಮಂಡು: ನೇಪಾಳದ ಕಾಠ್ಮಂಡುವಿನಲ್ಲಿ ನಡೆದ ಜನ್‌ಜಿ (Gen Z) ಪ್ರತಿಭಟನೆಗಳ ಉಗ್ರ ಸ್ವರೂಪದಿಂದಾಗಿ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ 57 ವರ್ಷದ ಮಹಿಳೆಯೊಬ್ಬರು ಹೊಟೇಲ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ...

Read moreDetails

ವಸತಿ ಶಾಲೆಯಲ್ಲಿ ಉಪಹಾರ ಸೇವನೆ: 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ, ಇಬ್ಬರ ಸ್ಥಿತಿ ಗಂಭೀರ!

Untitled design (77)

ಬೆಳಗಾವಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹೆರೆಕೋಡಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ಇಂದು ಬೆಳಿಗ್ಗೆ ಉಪಹಾರ ಸೇವಿಸಿದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥರಾಗಿದ್ದಾರೆ. ಈ...

Read moreDetails

ಪ್ರಧಾನಿ ಮೋದಿ ತಾಯಿಯ AI ವಿಡಿಯೋ ಪೋಸ್ಟ್: ಕಾಂಗ್ರೆಸ್‌ನ ವಿವಾದಾತ್ಮಕ ನಡೆಗೆ ಬಿಜೆಪಿ ಆಕ್ರೋಶ!

Untitled design (76)

ಬಿಹಾರ: ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಬಿಸಿ ಹೆಚ್ಚುತ್ತಿರುವಂತೆಯೇ, ವಿರೋಧ ಪಕ್ಷಗಳ ನಡುವಿನ ಜಗಳವೂ ಮುಗಿಯದೇ ಉಳಿದಿದೆ. ಇದೀಗ ಬಿಹಾರ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ...

Read moreDetails

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ

Untitled design (74)

ಬೆಳಗಾವಿ: ಇಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಕಣವು ರಣಾಂಗಣವಾಗಿ ಪರಿವರ್ತನೆಯಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ಕಾರ್ಯಕರ್ತರ ನಡುವೆ ಪೊಲೀಸರ ಎದುರೇಯೇ ತೀವ್ರ ಘರ್ಷಣೆ ನಡೆದಿದೆ....

Read moreDetails

ಡೇಟಿಂಗ್ ಗಾಸಿಪ್‌ಗೆ ರಮ್ಯಾ ಖಡಕ್ ಉತ್ತರ: ‘ಮಹಿಳೆಯರ ಬಗ್ಗೆ ಜಡ್ಜ್ ಮಾಡುವುದನ್ನು ನಿಲ್ಲಿಸಿ’

Your paragraph text (18)

ಬೆಂಗಳೂರು: ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ, ತಮ್ಮ ಖಾಸಗಿ ಜೀವನಕ್ಕೆ ಸಂಬಂಧಿಸಿದ ಡೇಟಿಂಗ್ ಗಾಸಿಪ್‌ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವಿನಯ್ ರಾಜ್‌ಕುಮಾರ್ ಜೊತೆಗಿನ ಡೇಟಿಂಗ್...

Read moreDetails

ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ: ಸಾಹಸಿಂಹ ಜೊತೆಗಿನ ದಿನಗಳನ್ನು ಮೆಲಕು ಹಾಕಿದ ರಮೇಶ್ ಅರವಿಂದ್!

Your paragraph text (17)

ಬೆಂಗಳೂರು: ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ. ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾದ ಸುದ್ದಿ ಕೇಳಿ, ನಟ ರಮೇಶ್ ಅರವಿಂದ್ ಸಂತೋಷ ವ್ಯಕ್ತಪಡಿಸಿದ್ದಾರೆ. ವಿಷ್ಣುವರ್ಧನ್ ಅವರ...

Read moreDetails

ಮದ್ದೂರು ಗಲಭೆ ಬೆನ್ನಲ್ಲೇ ಮಂಡ್ಯ ಹೆಚ್ಚುವರಿ ಎಸ್‌ಪಿ ವರ್ಗಾವಣೆ

Your paragraph text (16)

ಮಂಡ್ಯ: ಮದ್ದೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಗಲಭೆಗಳ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಅಡಿಷನಲ್ ಎಸ್‌ಪಿ-1) ತಿಮ್ಮಯ್ಯ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ...

Read moreDetails

ಕೇರಳದ ಹಿರಿಯ ಕಾಂಗ್ರೆಸ್‌ ನಾಯಕ ಪಿ.ಪಿ. ತಂಕಚನ್ ವಿಧಿವಶ!

Your paragraph text (14)

ತಿರುವನಂತಪುರಂ: ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸ್ಪೀಕರ್ ಪಿ.ಪಿ. ತಂಕಚನ್ (86) ಗುರುವಾರ (ಸೆಪ್ಟೆಂಬರ್ 11) ಸಂಜೆ 4:30 ರ ಸುಮಾರಿಗೆ ಅಲುವಾದ ಖಾಸಗಿ...

Read moreDetails

ಮದ್ದೂರಿನಲ್ಲಿ ಘರ್ಜಸಿದ ಯತ್ನಾಳ್: ಹೊಸ ಪಕ್ಷದ ಹೆಸ್ರು-ಚಿಹ್ನೆ ಬಹಿರಂಗ, ಬಿಜೆಪಿಗೆ ಖಡಕ್ ಎಚ್ಚರಿಕೆ!

Your paragraph text (11)

ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಕಲ್ಲು ತೂರಾಟದ ಘಟನೆಯಿಂದ ಉದ್ವಿಗ್ನಗೊಂಡ ವಾತಾವರಣ ಈಗ ಶಾಂತವಾಗಿದ್ದರೂ, ಬೂದಿಮುಚ್ಚಿದ ಕೆಂಡದಂತೆ ಉಳಿದಿದೆ. ಈ...

Read moreDetails

ರೋಗಿ ಜೊತೆ ಲೈಂಗಿಕ ಸಂಪರ್ಕ: ಕೆನಡಾದಲ್ಲಿ ಭಾರತೀಯ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತು

Your paragraph text (10)

ಒಟ್ಟಾವ: ಕೆನಡಾದಲ್ಲಿ ರೋಗಿಯೊಂದಿಗೆ ಲೈಂಗಿಕ ಸಂಪರ್ಕದ ಆರೋಪದ ಮೇಲೆ ಭಾರತೀಯ ಮೂಲದ ವೈದ್ಯೆಯ ಮೆಡಿಕಲ್ ಲೈಸೆನ್ಸ್ ಅಮಾನತುಗೊಳಿಸಲಾಗಿದೆ. ವೈದ್ಯೆ ಸುಮನ್ ಖುಲ್ಬೆ ಅವರು ಪುರುಷ ರೋಗಿಯೊಂದಿಗೆ ಲೈಂಗಿಕ...

Read moreDetails

ಕುಕ್ಕರ್‌ನಿಂದ ಮಹಿಳೆಯ ತಲೆಗೆ ಹೊಡೆದು ಕೊ*ಲೆ, ಚಿನ್ನಾಭರಣ ದೋಚಿ ಪರಾರಿಯಾದ ಐನಾತಿ ಕಳ್ಳ!

Your paragraph text (8)

ಹೈದರಾಬಾದ್: ದೇಶದಲ್ಲಿ ದಿನೇ ದಿನೇ ಕೊಲೆ ಪ್ರಕರಣಗಳು ಹೆಚ್ಚತ್ತಲೇ ಇವೆ. ಹೈದರಾಬಾದ್‌ನ ಕುಕತ್‌ಪಲ್ಲಿ ಪ್ರದೇಶದ ಸ್ಕ್ಯಾನ್ ಲೇಕ್ ಗೇಟೆಡ್ ಕಮ್ಯುನಿಟಿಯಲ್ಲಿ ರೇಣು ಅಗರ್ವಾಲ್ ಎಂಬ ಮಹಿಳೆಯನ್ನು ಭೀಕರವಾಗಿ...

Read moreDetails

ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ: ಆರೇಂಜ್ ಅಲರ್ಟ್!

Your paragraph text (7)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ...

Read moreDetails

ಬೆಂಗಳೂರಿನ ಶಿವಾಜಿನಗರ ಮೆಟ್ರೋ ಸ್ಟೇಷನ್‌ ಹೆಸರು ಬದಲಾವಣೆಗೆ ಮಹಾರಾಷ್ಟ್ರ ಸಿಎಂ ಆಕ್ರೋಶ

Your paragraph text (6)

ಮುಂಬೈ: ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣದ ಹೆಸರನ್ನು 'ಸೇಂಟ್ ಮೇರಿ ನಿಲ್ದಾಣ' ಎಂದು ಮರುನಾಮಕರಣ ಮಾಡುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಿರ್ಧಾರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್...

Read moreDetails

ಕೊಲ್ಲೂರು ಮೂಕಾಂಬಿಕೆಗೆ 4.50 ಕೋಟಿ ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಸಂಗೀತ ಸಾಮ್ರಾಟ್ ಇಳಯರಾಜ

Your paragraph text (5)

ಉಡುಪಿ: ದೇಶದ ಕಂಡ ಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು 'ಸ್ವರ ಮಾಂತ್ರಿಕ' ಎಂದೇ ಖ್ಯಾತಿ ಪಡೆದ ಇಳಯರಾಜ ಅವರು ಉಡುಪಿಯ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಿಗೆ 4.50 ಕೋಟಿ ರೂಪಾಯಿ ಮೌಲ್ಯದ...

Read moreDetails

ಡಾ. ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ

Your paragraph text (4)

ಬೆಂಗಳೂರು: ಕನ್ನಡ ಚಿತ್ರರಂಗದ ದಂತಕಥೆಗಳಾದ ಡಾ. ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿದೆ. ಇಂದು (ಸೆಪ್ಟೆಂಬರ್ 11)...

Read moreDetails

ಸಿ.ಟಿ ರವಿ ಸಂಸ್ಕೃತಿ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ: ಡಿಸಿಎಂ ಡಿಕೆಶಿ

Your paragraph text (3)

ಬೆಂಗಳೂರು: ಎಂಎಲ್‌ಸಿ ಸಿ.ಟಿ.ರವಿಯವರ ಸಂಸ್ಕೃತಿ ಬಗ್ಗೆ ರಾಜ್ಯದ ಜನತೆಗೆ ಚೆನ್ನಾಗಿ ತಿಳಿದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್,...

Read moreDetails

ಗಣೇಶ ವಿಸರ್ಜನೆ ಗಲಾಟೆಯಲ್ಲಿ ಲಾಠಿ ಏಟು ತಿಂದ ಮಹಿಳೆ ವಿರುದ್ಧ ಎಫ್‌ಐಆರ್

Your paragraph text (2)

ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸೆಪ್ಟೆಂಬರ್ 8ರಂದು ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ, ಲಾಠಿ ಚಾರ್ಜ್‌ಗೆ ಒಳಗಾದ ಮಹಿಳೆ ಜ್ಯೋತಿ ವಿರುದ್ಧ ಮದ್ದೂರು...

Read moreDetails

ಮುಸ್ಲಿಂನಲ್ಲಿ ಮುಂದಿನ ಜನ್ಮ ಇಲ್ಲಾರೀ, ಇಲ್ಲಿ ಬಾಂಬ್ ಹಾಕಿ ಹೋದ್ರೆ ಸ್ವರ್ಗದಲ್ಲಿ ಸುಂದರಿಯರು ಸಿಗ್ತಾರಂತೆ: ಯತ್ನಾಳ್‌

Your paragraph text (1)

ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ಶಾಸಕ ಸಂಗಮೇಶ್‌ರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಧರ್ಮ, ರಾಜಕೀಯ ಮತ್ತು ಆಡಳಿತದ ವಿರುದ್ಧ ತೀಕ್ಷ್ಣವಾಗಿ...

Read moreDetails

ಮಹಾರಾಷ್ಟ್ರ-ವಿಜಯಪುರದಲ್ಲಿ ಭಾರೀ ಮಳೆ: ಡೋಣಿ ನದಿ ಪ್ರವಾಹಕ್ಕೆ ವಿಜಯಪುರ-ತಾಳಿಕೋಟಿ ಸೇತುವೆ ಜಲಾವೃತ

Untitled design (72)

ವಿಜಯಪುರ: ವಿಜಯಪುರ ಜಿಲ್ಲೆ ಮತ್ತು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ-ತಾಳಿಕೋಟೆ...

Read moreDetails

ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸುಮಂತ್ ವಿರುದ್ಧ ಮತ್ತೋರ್ವ ಯೂಟ್ಯೂಬರ್ ಅಭಿಷೇಕ್ ದೂರು

Your paragraph text

ಹಾಸನ: ಧರ್ಮಸ್ಥಳದ ಪ್ರಕರಣದಲ್ಲಿ ಯೂಟ್ಯೂಬರ್‌ಗಳ ನಡುವೆ ತೀವ್ರ ಕದನ ಆರಂಭವಾಗಿದೆ. ಯೂಟ್ಯೂಬರ್ ಸುಮಂತ್ ವಿರುದ್ಧ ಇನ್ನೊಬ್ಬ ಯೂಟ್ಯೂಬರ್ ಅಭಿಷೇಕ್ ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೆಲ ದಿನಗಳ...

Read moreDetails

ಕಲಬುರಗಿಯ ಚಿಂಚನಸೂರು ಗ್ರಾಮದಲ್ಲಿ ಭೂಕಂಪನ: 2.3 ತೀವ್ರತೆ ದಾಖಲು, ಗ್ರಾಮಸ್ಥರಲ್ಲಿ ಆತಂಕ!

Untitled design (70)

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರು ಗ್ರಾಮದಲ್ಲಿ ಇಂದು ಬೆಳಗ್ಗೆ 8:30 ರ ಸುಮಾರಿಗೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಈ ಭೂಕಂಪದ ತೀವ್ರತೆ 2.3...

Read moreDetails

ನೇಪಾಳ ಉದ್ವಿಗ್ನತೆ: ಜನರೇಷನ್ ಝೀಡ್‌ನ ಕಪಿಚೇಷ್ಟೆಗೆ ನೆಟಿಜನ್‌ಗಳ ಛೀಮಾರಿ

Untitled design (67)

ಕಾಠ್ಮಂಡು: ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ Gen Z ಯುವಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ದೇಶವೇ ತತ್ತರಿಸಿಹೋಗಿದೆ. ಸಾಮಾಜಿಕ ಜಾಲತಾಣ ನಿಷೇಧದಿಂದ ಆರಂಭವಾದ ಈ ಆಕ್ರೋಶವು...

Read moreDetails

ಹಾಡಿನ ಮೂಲಕ ಚಿತ್ರಮಂದಿರಕ್ಕೆ ಆಹ್ವಾನಿಸಿದ S/O ಮುತ್ತಣ್ಣ: ಸೆಪ್ಟೆಂಬರ್ 12ಕ್ಕೆ ರಾಜ್ಯಾದ್ಯಂತ ರಿಲೀಸ್!

Untitled design (66)

ಸೆಪ್ಟೆಂಬರ್: ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ S/O ಮುತ್ತಣ್ಣ ಚಿತ್ರವು ಇದೇ ಸೆಪ್ಟೆಂಬರ್ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತೀಯ...

Read moreDetails

ವಾಯುಪುತ್ರ 3ಡಿ ಅನಿಮೇಷನ್ ಸಿನಿಮಾ: ದಸರಾಗೆ ಪಂಚ ಭಾಷೆಯಲ್ಲಿ ಗ್ರ್ಯಾಂಡ್ ರಿಲೀಸ್!

Untitled design (65)

ಭಾರತೀಯ ಚಿತ್ರರಂಗದಲ್ಲಿ ಹನುಮಾನ್‌ನ ಸಾಹಸ ಕಥೆಗಳು ಯಾವಾಗಲೂ ಸೂಪರ್‌ಹಿಟ್‌ ಆಗಿವೆ. ಇದೀಗ ವಾಯುಪುತ್ರ ಶೀರ್ಷಿಕೆಯಡಿಯಲ್ಲಿ ಒಂದು 3ಡಿ ಅನಿಮೇಷನ್ ಸಿನಿಮಾ ಬೆಳ್ಳಿತೆರೆಗೆ ಸಜ್ಜಾಗಿದೆ. ಈ ಚಿತ್ರವು ದಸರಾ...

Read moreDetails

ನನಗೆ ಮಕ್ಕಳಾಗದಿರಲು ಇದೇ ಕಾರಣ, ನನ್ನ ಮರಣದ ಬಳಿಕ ಸಮಸ್ತ ಆಸ್ತಿ ಜನರಿಗೆ ಸೇರಲಿದೆ: ನಟಿ ವಿಜಯಶಾಂತಿ

Untitled design (64)

ಬೆಂಗಳೂರು: ದಕ್ಷಿಣ ಭಾರತದ ಲೇಡಿ ಆಕ್ಷನ್ ಸೂಪರ್‌ಸ್ಟಾರ್ ವಿಜಯಶಾಂತಿ ಅವರ ಸಿನಿಮಾ ಮತ್ತು ರಾಜಕೀಯ ಜೀವನವು ತಲೆಮಾರುಗಳಿಗೆ ಸ್ಫೂರ್ತಿಯಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ವೈಯಕ್ತಿಕ ಜೀವನ,...

Read moreDetails

ಜಯದೇವ ಹೃದ್ರೋಗ ಆಸ್ಪತ್ರೆಗೆ ನೂತನ ನಿರ್ದೇಶಕರಾಗಿ ಡಾ. ಬಿ. ದಿನೇಶ್ ಅಧಿಕಾರ ಸ್ವೀಕಾರ

Untitled design (63)

ಬೆಂಗಳೂರು: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (ಜಯದೇವ ಆಸ್ಪತ್ರೆ) ನೂತನ ನಿರ್ದೇಶಕರಾಗಿ ಡಾ. ಬಿ. ದಿನೇಶ್ ಅಧಿಕಾರ ವಹಿಸಿಕೊಂಡರು. ಬುಧವಾರ ಸಂಜೆ ಡಾ....

Read moreDetails

ನಾಳೆ ಬೆಂಗಳೂರಿನಲ್ಲಿ 11ನೇ ಕಾಮನ್‌ವೆಲ್ತ್ ಸಂಸದೀಯ ಸಂಘದ ಸಮ್ಮೇಳನ

Untitled design (62)

ಬೆಂಗಳೂರು: ನಾಳೆ(ಸ.10) ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಸಂಸದೀಯ ಸಂಘದ (ಸಿಪಿಎ) ಭಾರತ ವಲಯದ 11ನೇ ಸಮ್ಮೇಳನವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಉದ್ಘಾಟಿಸಲಿದ್ದಾರೆ. “ಶಾಸಕಾಂಗದ ಸದನಗಳಲ್ಲಿ...

Read moreDetails

ಇನ್ಮುಂದೆ ರೈತರಿಗೆ ಹಗಲು ಹೊತ್ತಿನಲ್ಲೇ 7 ಗಂಟೆ ವಿದ್ಯುತ್‌: ಸಚಿವ ಕೆ.ಜೆ. ಜಾರ್ಜ್‌

Untitled design (60)

ಗದಗ: ಕರ್ನಾಟಕ ಸರ್ಕಾರವು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ನಿರಂತರ 7 ಗಂಟೆಗಳ ಕಾಲ ವಿದ್ಯುತ್‌ ಪೂರೈಸಲು ಕುಸುಮ್-ಬಿ ಮತ್ತು ಕುಸುಮ್-ಸಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ...

Read moreDetails

ಏಷ್ಯಾಕಪ್‌ಗೆ ಮೊದಲೇ ಸಿಡಿಲಬ್ಬರದ ಬ್ಯಾಟಿಂಗ್: ನೆಟ್ ಬೌಲರ್ಸ್​​ಗೆ ಬೆಂಡೆತ್ತಿದ ಅಭಿಷೇಕ್ ಶರ್ಮಾ!

Untitled design (58)

ಯುವರಾಜ್ ಸಿಂಗ್‌ರ ಶಿಷ್ಯ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಹೊಡಿಬಡಿ ಬ್ಯಾಟಿಂಗ್‌ಗೆ ಹೆಸರಾಗಿರುವ ಯುವ ಬ್ಯಾಟ್ಸ್‌ಮನ್. ಏಷ್ಯಾಕಪ್ 2025 ಟೂರ್ನಮೆಂಟ್‌ಗೆ ಸಿದ್ಧವಾಗಿರುವ ಈ ಆಟಗಾರ, ದುಬೈನಲ್ಲಿ...

Read moreDetails

ಬಿಜೆಪಿ ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ

Untitled design (57)

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಯವರಿಗೆ ಸರ್ಕಾರದ ಆರ್ಥಿಕ ಸಾಧನೆಗಳನ್ನು ಎತ್ತಿ ತೋರಿಸಿ, ಬಿಜೆಪಿಯ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದ್ದಾರೆ....

Read moreDetails

ಅಕ್ರಮ ಗಣಿಗಾರಿಕೆ ಆಸ್ತಿ ಜಪ್ತಿ ಕಾನೂನಿಗೆ ಅಧಿಕೃತ ಮುದ್ರೆ: ಸಚಿವ ಎಚ್.ಕೆ. ಪಾಟೀಲ್

Untitled design (56)

ಗದಗ: ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಮತ್ತು ಜಪ್ತಿ ಮಾಡಲು ಸಂಬಂಧಿಸಿದ ‘ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧ ಉತ್ಪತ್ತಿಗಳಿಂದಾದ ಸ್ವತ್ತು ವಶಪಡಿಕೆ ಮತ್ತು...

Read moreDetails

ಬರೀ ಬಾಳೆಹಣ್ಣುಗಳ ಖರೀದಿಗೆ 35 ಲಕ್ಷ ಖರ್ಚು: ಬಿಸಿಸಿಐಗೆ ನೋಟಿಸ್ ನೀಡಿದ ಹೈಕೋರ್ಟ್!

Untitled design (55)

ದೆಹರಾಡೂನ್: ಉತ್ತರಾಖಂಡ ಕ್ರಿಕೆಟ್ ಅಸೋಸಿಯೇಷನ್ (CAU) ಕ್ರಿಕೆಟ್ ಟೂರ್ನಮೆಂಟ್‌ಗಳಿಗಾಗಿ ನೀಡಲಾದ 12 ಕೋಟಿ ರೂಪಾಯಿಗಳ ಸರ್ಕಾರಿ ನಿಧಿಯನ್ನು ದುರುಪಯೋಗ ಮಾಡಿರುವ ಆರೋಪದ ಮೇಲೆ ಉತ್ತರಾಖಂಡ ಹೈಕೋರ್ಟ್ ಭಾರತೀಯ...

Read moreDetails

ಪ್ರತಾಪ್ ಸಿಂಹ ತಂದೆ-ತಾಯಿ ದೈವ ಭಕ್ತರಿರಬೇಕು, ಇಲ್ಲಂದ್ರೆ ಕೋತಿ ಅಂತ ಹೆಸರಿಡ್ತಿದ್ರು: ಶಾಸಕ ಪ್ರದೀಪ್ ಈಶ್ವರ್

Untitled design (50)

ಬೆಂಗಳೂರು:  ಮೈಸೂರು ಮಾಜಿ ಸಂಸದ "ಪ್ರತಾಪ್ ಸಿಂಹ ಅವರ ತಂದೆ-ತಾಯಿ ದೈವ ಭಕ್ತರಿರಬೇಕು, ಅದಕ್ಕೆ ಅವರಿಗೆ ಪ್ರತಾಪ್ ಎಂದು ಹೆಸರಿಟ್ಟಿದ್ದಾರೆ. ಇಲ್ಲವಾದರೆ ಕೋತಿ ಎಂದು ಹೆಸರಿಡುತ್ತಿದ್ದರು," ಎಂದು...

Read moreDetails

ವಿದೇಶದಿಂದ ನಿಮ್ಮ ಮಕ್ಕಳನ್ನು ಕರೆಸಿ ಮದ್ದೂರು ಚಲೋ ಮಾಡಿ: ಬಿಜೆಪಿ ನಾಯಕರ ಭೇಟಿಗೆ ಸಚಿವ ಖರ್ಗೆ ಕಿಡಿ

Untitled design (48)

ಕಲಬುರಗಿ: ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮದ ಸಂದರ್ಭದಲ್ಲಿ ಉಂಟಾದ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಮದ್ದೂರಿಗೆ ಭೇಟಿ ನೀಡಿದ್ದಾರೆ. ಇಂದು ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ...

Read moreDetails

ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಿದರೆ ಉಗ್ರ ಹೋರಾಟ ಮಾಡ್ತೇವೆ: ಶಾಸಕ ಎಸ್.ಆರ್. ವಿಶ್ವನಾಥ್

Untitled design (47)

ಚಿಕ್ಕಬಳ್ಳಾಪುರ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ರನ್ನು ಆಹ್ವಾನಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, "ಯಾವುದೇ ಕಾರಣಕ್ಕೂ ಬಾನು ಮುಷ್ತಾಕ್‌ರನ್ನು ದಸರಾ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲ, ಇದಕ್ಕಾಗಿ ಉಗ್ರ ಹೋರಾಟ...

Read moreDetails

ಜುಲೈ, ಆಗಸ್ಟ್ ತಿಂಗಳ ಬಾಕಿ ಗೃಹ ಲಕ್ಷ್ಮೀ ಹಣ ಶೀಘ್ರವೇ ಬಿಡುಗಡೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Untitled design (46)

ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರವು ತನ್ನ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಹಂತಹಂತವಾಗಿ ಜಾರಿಗೊಳಿಸುತ್ತಿದೆ. ಗೃಹ ಲಕ್ಷ್ಮೀ ಯೋಜನೆಯ ಬಾಕಿ ಕಂತುಗಳ ಹಣಕ್ಕಾಗಿ ರಾಜ್ಯದ ಮಹಿಳೆಯರು ಕಾತರದಿಂದ...

Read moreDetails

ಕಾರಿನ ಮೇಲೆ ಪಾಕಿಸ್ತಾನ ಧ್ವಜ ಪ್ರದರ್ಶಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್: FIR ಆದ್ರೂ ಆರೋಪಿಯ ಬಂಧಿಸದ ಪೊಲೀಸರು

Untitled design (45)

ಗದಗ: ಗದಗ ನಗರದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು, ಕಿಡಿಗೇಡಿಗಳು ಕಾರಿನ ಬೋನಟ್ ಮೇಲೆ ಪಾಕಿಸ್ತಾನ ಧ್ವಜವನ್ನು ಪ್ರದರ್ಶಿಸಿ, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ಸೆಪ್ಟೆಂಬರ್ 7ರಂದೇ...

Read moreDetails

ಖತರ್‌ನ ದೋಹಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: ಹಮಾಸ್ ನಾಯಕರ ಟಾರ್ಗೆಟ್!

Untitled design (44)

ಖತರ್‌: ಖತರ್‌ನ ರಾಜಧಾನಿ ದೋಹಾದ ಮೇಲೆ ಇಸ್ರೇಲ್ ಗುರಿಯಾಗಿಟ್ಟುಕೊಂಡು ವೈಮಾನಿಕ ದಾಳಿ ನಡೆಸಿದ್ದು, ಹಮಾಸ್‌ನ ಉನ್ನತ ನಾಯಕರನ್ನು ಟಾರ್ಗೆಟ್ ಮಾಡಿದೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಹಮಾಸ್‌ನ...

Read moreDetails

ಚಿಕ್ಕಣ್ಣನಿಗೆ ಮಹೇಶ್ ಕುಮಾರ್ ನಿರ್ದೇಶನ: ಅಕ್ಟೋಬರ್‌ನಲ್ಲಿ ಹೊಸ ಚಿತ್ರದ ಮುಹೂರ್ತ ಫಿಕ್ಸ್!

Untitled design (43)

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ಕಾಮಿಡಿ ನಟ ಚಿಕ್ಕಣ್ಣ, ‘ಉಪಾಧ್ಯಕ್ಷ’ ಚಿತ್ರದ ಯಶಸ್ಸಿನ ಬಳಿಕ ಈಗ ಮತ್ತೊಂದು ವಿಭಿನ್ನ ಕಥಾನಕದ ಚಿತ್ರದಲ್ಲಿ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. ಈ...

Read moreDetails

ಕಾಂತಾರ ಚಾಪ್ಟರ್ 1: ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಅಕ್ಟೋಬರ್ 2ಕ್ಕೆ ಬಿಡುಗಡೆ!

Untitled design (42)

ಬೆಂಗಳೂರು: ಬಹುನಿರೀಕ್ಷಿತ ಚಲನಚಿತ್ರ ಕಾಂತಾರ ಚಾಪ್ಟರ್ 1 ಅಕ್ಟೋಬರ್ 2 ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ರಿಷಬ್ ಶೆಟ್ಟಿ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಹೊಂಬಾಳೆ...

Read moreDetails

ಮದ್ದೂರು ಕಲ್ಲೆಸೆತ ಪ್ರಕರಣ: ತಪ್ಪೊಪ್ಪಿಕೊಂಡು ಕ್ಷಮೆಯಾಚಿಸಿದ ಮುಸ್ಲಿಂ ಮುಖಂಡ!

Untitled design (41)

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ನಡೆದ ಕಲ್ಲೆಸೆತ ಘಟನೆಯ ಸತ್ಯ ಕೊನೆಗೂ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ತಮ್ಮ ಸಮುದಾಯದ ಕೆಲವು ಯುವಕರು...

Read moreDetails

ಮುಂದಿನ ಜನ್ಮದವರೆಗೆ ಕಾಯಬೇಡಿ, ಈ ಜನ್ಮದಲ್ಲೇ ಹೋಗಿ: ಶಾಸಕ ಸಂಗಮೇಶ್‌ಗೆ ಶೋಭಾ ಕರಂದ್ಲಾಜೆ ತಿರುಗೇಟು

Untitled design (40)

ನವದೆಹಲಿ: ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ ಅವರು "ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆ" ಎಂದು ಈದ್ ಮಿಲಾದ್ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಗೆ ಕೇಂದ್ರ ಸಚಿವೆ...

Read moreDetails

ಡಿಜಿಟಲ್ ಅರೆಸ್ಟ್‌ ಹೆಸರಲ್ಲಿ ಮಾಜಿ ಶಾಸಕ ಗುಂಡಪ್ಪ ವಕೀಲ್‌ಗೆ ವಂಚನೆ: ₹30.99 ಲಕ್ಷ ದೋಚಿದ ಖದೀಮರು!

Untitled design (39)

ಬೀದರ್: ಔರಾದ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗುಂಡಪ್ಪ ವಕೀಲ್ ಅವರಿಗೆ ಡಿಜಿಟಲ್ ಅರೆಸ್ಟ್‌ನ ಹೆಸರಿನಲ್ಲಿ ಸೈಬರ್ ವಂಚಕರು ₹30.99 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ....

Read moreDetails

ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಬಂಧಿಸಿದ ಇಡಿ ಅಧಿಕಾರಿಗಳು

Untitled design (37)

ಉತ್ತರಕನ್ನಡ: ಕಾಂಗ್ರೆಸ್‌ನ ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಆಗಸ್ಟ್ 13 ಮತ್ತು 14ರಂದು ಕಾರವಾರ, ಮುಂಬೈ, ದೆಹಲಿ...

Read moreDetails

ಭಾರತದ 15ನೇ ಉಪ ರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಆಯ್ಕೆ!

Untitled design (30)

ನವದೆಹಲಿ: ಇಂದು (ಸ.09) ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಅವರು ವಿರೋಧ ಪಕ್ಷದ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿಯವರನ್ನು ಸೋಲಿಸಿ ಗೆಲುವು...

Read moreDetails

ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆಯಿದೆ: ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ವ‌ರ್, ವಿಡಿಯೋ ವೈರಲ್!

Untitled design (26)

ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದ ಈದ್ ಮಿಲಾದ್ ಆಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಬಿಕೆ ಸಂಗಮೇಶ್ವರ್ ಅವರು ತಮ್ಮ ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ...

Read moreDetails

ಶಾಂತಿ ಕದಡುವುದೇ ಬಿಜೆಪಿಯ ಉದ್ದೇಶ: ಸಿಎಂ ಸಿದ್ದರಾಮಯ್ಯ ಆಕ್ರೋಶ!

Untitled design (24)

ಬೆಂಗಳೂರು: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಕಲ್ಲು ತೂರಾಟ ಘಟನೆಯ ಬೆನ್ನಲ್ಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಂತಿ ಸಭೆಯನ್ನು ಕರೆಯಲಾಗಿದೆ....

Read moreDetails

ಹುಡುಗಿ ಚುಡಾಯಿಸಿದ ಆರೋಪ: ಯುವಕನ ಮೇಲೆ ಗುಂಪಿನಿಂದ ಹಿಗ್ಗಾಮುಗ್ಗಾ ಹಲ್ಲೆ, ವಿಡಿಯೋ ವೈರಲ್!

Untitled design (23)

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದ ಬಿಎಲ್‌ಡಿಇ ಕಾಲೇಜಿನ ಹಿಂಭಾಗದಲ್ಲಿ ಹುಡುಗಿಯನ್ನು ಚುಡಾಯಿಸಿದ್ದೀಯಾ" ಎಂದು ಆರೋಪಿಸಿ, ಸೆಪ್ಟೆಂಬರ್ 7ರಂದು ಶಂಭು ಎಂಬ ಯುವಕನ ಮೇಲೆ ಐದಾರು ಜನರ ಗುಂಪೊಂದು...

Read moreDetails

ಜಿಎಸ್‌ಟಿ ಪರಿಷ್ಕರಣೆ: ಉತ್ಪನ್ನಗಳ ಮೇಲೆ ಹಳೆ-ಹೊಸ ದರ ನಮೂದಿಸುವಂತೆ ಗ್ರಾಹಕ ವ್ಯವಹಾರ ಸಚಿವಾಲಯ ಸೂಚನೆ

Untitled design (22)

ನವದೆಹಲಿ: ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ದರ ಪರಿಷ್ಕರಣೆಯ ಬಳಿಕ, ಗ್ರಾಹಕರಿಗೆ ಈ ಸುಧಾರಣೆಯ ಲಾಭ ತಲುಪಿಸುವ ಸಲುವಾಗಿ ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯವು ಉತ್ಪಾದಕರು,...

Read moreDetails

ಮದ್ದೂರು ಕಲ್ಲು ತೂರಾಟ ಪ್ರಕರಣ: ಶಾಂತಿ ಸಭೆ ಬಹಿಷ್ಕರಿಸಿದ ಹಿಂದೂ ಮುಖಂಡರು

Untitled design (27)

ಮಂಡ್ಯ: ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಬೆನ್ನಲ್ಲೇ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ...

Read moreDetails

ವಿಭಿನ್ನ ಕಥೆಯೊಂದಿಗೆ “ನಿದ್ರಾದೇವಿ Next Door” ಸಿನಿಮಾ ಸೆ.12ರಂದು ರಾಜ್ಯಾದ್ಯಂತ ಬಿಡುಗಡೆ

Untitled design (15)

ಬೆಂಗಳೂರು: ಸುರಮ್ ಮೂವೀಸ್ ಲಾಂಛನದಲ್ಲಿ ಜಯರಾಮ ದೇವಸಮುದ್ರ ನಿರ್ಮಿಸಿರುವ, ಸುರಾಗ್ ನಿರ್ದೇಶನದ ಹಾಗೂ ಪ್ರವೀರ್ - ರಿಷಿಕಾ ನಾಯಕ ನಾಯಕಿಯಾಗಿ ನಟಿಸಿರುವ "ನಿದ್ರಾದೇವಿ next door" ಚಿತ್ರ...

Read moreDetails

ಮದ್ದೂರು ಗಣೇಶ ವಿಸರ್ಜನೆ ಕಲ್ಲು ತೂರಾಟ ಪೂರ್ವಯೋಜಿತ ದಾಳಿ: ಶಾಸಕ ಶೈಲೇಂದ್ರ ಬೆಲ್ದಾಳೆ

Untitled design (13)

ಬೀದರ್: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟವು ಪೂರ್ವಯೋಜಿತ ದಾಳಿ ಎಂದು ಬೀದರ್‌ನ ಬಿಜೆಪಿ ಶಾಸಕ ಶೈಲೇಂದ್ರ ಬೆಲ್ದಾಳೆ ಕಿಡಿಕಾರಿದ್ದಾರೆ....

Read moreDetails

ದರ್ಶನ್ ಅರ್ಜಿ ವಿಚಾರಣೆ: ಕೋರ್ಟ್‌ನಿಂದ ಜೈಲಾಧಿಕಾರಿಗಳಿಗೆ ಮಹತ್ವದ ಸೂಚನೆ!

Untitled design (12)

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅರ್ಜಿ ವಿಚಾರಣೆ ನಡೆಯಿತು. ಬೆಂಗಳೂರಿನ 64ನೇ ಸಿಸಿಎಚ್ ಕೋರ್ಟ್, ನಟ ದರ್ಶನ್‌ಗೆ ಸಂಬಂಧಿಸಿದ...

Read moreDetails

ಕಾಶ್ಮೀರದಲ್ಲಿ ಬಹಳಷ್ಟು ಭಯೋತ್ಪಾದಕರ ಸಮಾಧಿಗಳಿವೆಯೆಂತೆ: ಅಧ್ಯಯನದಿಂದ ಬಹಿರಂಗ

Untitled design (11)

ಶ್ರೀನಗರ: ಉತ್ತರ ಕಾಶ್ಮೀರದಲ್ಲಿ 4,056 ಸಮಾಧಿಗಳಲ್ಲಿ 90%ಕ್ಕೂ ಹೆಚ್ಚು ವಿದೇಶಿ ಮತ್ತು ಸ್ಥಳೀಯ ಭಯೋತ್ಪಾದಕರಿಗೆ ಸೇರಿದ್ದು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಕಾಶ್ಮೀರ ಮೂಲದ ಎನ್‌ಜಿಒ...

Read moreDetails

ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ವಜಾಗೊಳಿಸಿದ ಸುಪ್ರೀಂ

Untitled design (10)

ನವದೆಹಲಿ: 2024ರ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ (Revanth Reddy) ಅವರ ಭಾಷಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ತೆಲಂಗಾಣ ಘಟಕದಿಂದ ಸಲ್ಲಿಸಲ್ಪಟ್ಟ...

Read moreDetails

ಮೈಸೂರಿನ DRC ಮಾಲ್‌ನಲ್ಲಿ “4ನೇ ಮಹಡಿಯಿಂದ ಬಿದ್ದು ಎಲೆಕ್ಟ್ರಿಷಿಯನ್ ಸಾ*ವು, ಮತ್ತೋರ್ವನಿಗೆ ಗಂಭೀರ ಗಾಯ

111 (82)

ಮೈಸೂರು: ಮೈಸೂರಿನ ಡಿಆರ್‌ಸಿ ಮಾಲ್‌ನಲ್ಲಿ ಎಲೆಕ್ಟ್ರಿಷಿಯನ್ ಕೆಲಸದ ವೇಳೆ ಆಯತಪ್ಪಿ ನಾಲ್ಕನೇ ಮಹಡಿಯಿಂದ ಬಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ಮೃತ ವ್ಯಕ್ತಿಯನ್ನು ಸುನೀಲ್...

Read moreDetails

ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಹೆಸರು ನಾಮಕರಣ: ಸಿಎಂ ಸಿದ್ದರಾಮಯ್ಯ ಭರವಸೆ

111 (79)

ಬೆಂಗಳೂರು: ಬೆಂಗಳೂರು ನಗರದ ಒಂದು ಮೆಟ್ರೋ ನಿಲ್ದಾಣಕ್ಕೆ ‘ಸೆಂಟ್ ಮೇರಿ’ ಎಂದು ಹೆಸರಿಡುವ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು, ಮತ್ತು ಅನುಮೋದನೆ...

Read moreDetails

ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ನಿಷೇಧ ಖಂಡಿಸಿ ಪ್ರತಿಭಟನೆ: ಹಿಂಸಾಚಾರದಲ್ಲಿ 14 ಮಂದಿ ಸಾ*ವು

111 (80)

ಕಠ್ಮಂಡು: ನೇಪಾಳ ಸರ್ಕಾರದ 26 ಸಾಮಾಜಿಕ ಮಾಧ್ಯಮ ವೇದಿಕೆಗಳ ನಿಷೇಧದ ವಿರುದ್ಧ ಜನರಲ್ ಝಡ್ (1995-2010ರಲ್ಲಿ ಜನಿಸಿದವರು) ಯುವಕರ ನೇತೃತ್ವದಲ್ಲಿ ಕಠ್ಮಂಡುವಿನಲ್ಲಿ ನಡೆದ ಬೃಹತ್ ಪ್ರತಿಭಟನೆಯು ಹಿಂಸಾತ್ಮಕವಾಗಿ...

Read moreDetails

ಬಹುತ್ವ ಸಂಸ್ಕೃತಿಯಲ್ಲಿ ನಮ್ಮ ಸರ್ಕಾರಕ್ಕೆ ಸ್ಪಷ್ಟ ಬದ್ಧತೆ ಇದೆ: ಸಿಎಂ ಸಿದ್ದರಾಮಯ್ಯ

111 (78)

ಬೆಂಗಳೂರು: ಬಹುತ್ವ ಸಂಸ್ಕೃತಿಯಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆ ಇದೆ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರಿಗಾಗಿ ನಮ್ಮ ಸರ್ಕಾರ ಕಾರ್ಯಕ್ರಮ ರೂಪಿಸಿ ಜಾರಿ ಮಾಡುವ ಮೂಲಕ...

Read moreDetails

ಸೌಜನ್ಯ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್: ಆಕೆಯ ಮಾವ ವಿಠಲಗೌಡನೇ ಕೊ*ಲೆಗಾರ ಎಂದ ಸ್ನೇಹಮಯಿ ಕೃಷ್ಣ

111 (75)

ದಕ್ಷಿಣ ಕನ್ನಡ: ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಸೌಜನ್ಯ ಅವರ ಸೋದರ ಮಾವ ವಿಠಲ...

Read moreDetails

ಕಲ್ಲು ತೂರಾಟ ಮಾಡಿದವರು ಅಮಾಯಕರೇ? ರಾಜ್ಯ ಸರ್ಕಾರದ ವಿರುದ್ಧ ಸಂಸದ ಜೋಶಿ ವಾಗ್ದಾಳಿ

111 (74)

ಮಂಡ್ಯ: ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮಸೀದಿಯಿಂದ ಕಲ್ಲು ತೂರಾಟ ನಡೆದ ಘಟನೆಗೆ ಸಂಬಂಧಿಸಿ, ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಕಾಂಗ್ರೆಸ್...

Read moreDetails

ಶಿವಮೊಗ್ಗದಲ್ಲಿ ಬೈಕ್‌-ಬೈಕ್‌ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಯುವತಿ ಸಾ*ವು

111 (45)

ಶಿವಮೊಗ್ಗ: ನಗರದ ಮಲವಗೊಪ್ಪ ಬಳಿ ಬೈಕ್‌-ಬೈಕ್‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ದುಮ್ಮಳ್ಳಿ-ಶಿವಪುರ ತಾಂಡದ ನಿವಾಸಿ ಕವಿತಾ (26)...

Read moreDetails

ಮಸೀದಿ ಕಡೆಯಿಂದ ಕಲ್ಲೆಸೆದ 21 ಮಂದಿ ಮುಸ್ಲಿಮರ ಬಂಧನ: ಸಚಿವ ಚಲುವರಾಯಸ್ವಾಮಿ

111 (64)

ಮಂಡ್ಯ: ಜಿಲ್ಲೆಯ ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಭಾನುವಾರ ರಾತ್ರಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿ 21 ಮಂದಿ ಮುಸ್ಲಿಮರನ್ನು ಬಂಧಿಸಲಾಗಿದೆ...

Read moreDetails

ಗಣೇಶ ಮೂರ್ತಿಯ ಮೇಲೆ ಕಲ್ಲು ತೂರಾಟ: ಕಠಿಣ ಕ್ರಮಕ್ಕೆ ಪ್ರತಾಪ್ ಸಿಂಹ ಆಗ್ರಹ

111 (62)

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಚನ್ನೇಗೌಡ ಬಡಾವಣೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಗಣೇಶ ಮೂರ್ತಿಯ ಮೇಲೆ ಕಲ್ಲು ತೂರಾಟ ನಡೆದ ಘಟನೆಗೆ ಸಂಬಂಧಿಸಿ, ದುಷ್ಕರ್ಮಿಗಳ ವಿರುದ್ಧ...

Read moreDetails

ಚಿಕ್ಕಮಗಳೂರಿನ 10 ಸಾವಿರ ಎಕರೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆ: ಡ್ರಿಲ್ಲಿಂಗ್‌ಗೆ ಕೇಂದ್ರದ ಅನುಮತಿ ಕೋರಿದ ಬೆಂಗಳೂರು ಕಂಪನಿ

111 (61)

ಚಿಕ್ಕಮಗಳೂರು: ಪಶ್ಚಿಮ ಘಟ್ಟಗಳ ಮಡಿಲಿನ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ 10,100 ಎಕರೆ ಅರಣ್ಯ ಪ್ರದೇಶದಲ್ಲಿ ಚಿನ್ನದ ನಿಕ್ಷೇಪವಿರುವುದು ಪತ್ತೆಯಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯಾದ ಔರಮ್ ಜಿಯೋ...

Read moreDetails

‘ನಾಳೆ ಇರ್ತಿನೋ ಇಲ್ಲೋ’ ಎಂದು ರೀಲ್ಸ್ ಮಾಡಿದ್ದ ಸ್ವಾಮೀಜಿ ತುಂಗಾನದಿಯಲ್ಲಿ ಮುಳುಗಿ ಸಾ*ವು

111 (60)

ಕೊಪ್ಪಳ: "ನಾಳೆ ಇರ್ತಿನೋ ಇಲ್ಲೋ, ಏನ್ ಮಾಡ್ತಿನೋ ಗೊತ್ತಿಲ್ಲ" ಎಂದು ರೀಲ್ಸ್ ಮಾಡಿದ್ದ ಆಂಧ್ರ ಮೂಲದ ಸ್ವಾಮೀಜಿ ಲಕ್ಷ್ಮಯ್ಯ ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವನಪ್ಪಿದ ಘಟನೆ ಕೊಪ್ಪಳ...

Read moreDetails

ದೇಶಾದ್ಯಂತ ಜನರ ಕಣ್ಣು ಆಗಸದತ್ತ: ಖಗ್ರಾಸ ಚಂದ್ರಗ್ರಹಣ, ‘ಬ್ಲಡ್ ಮೂನ್’ ಕಂಡು ಜನ ಫುಲ್ ಖುಷ್!

111 (59)

ಬೆಂಗಳೂರು: 2025ರ ಕೊನೆಯ ಪೂರ್ಣ ಚಂದ್ರಗ್ರಹಣ ಮತ್ತು ಎರಡನೇ ‘ಬ್ಲಡ್ ಮೂನ್’ ಈ ರಾತ್ರಿ ಆಗಸದಲ್ಲಿ ಕಂಗೊಳಿಸಿದೆ. ಈ ಅಪರೂಪದ ರಕ್ತಚಂದ್ರ ಗ್ರಹಣವನ್ನು ದೇಶಾದ್ಯಂತ ಜನರು ಕಣ್ಣಾರೆ...

Read moreDetails

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ: ತಮಿಳುನಾಡಿನ ಆರೋಪಿ ಅರೆಸ್ಟ್

111 (57)

ದಕ್ಷಿಣಕನ್ನಡ: ಜಿಲ್ಲೆಯ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ವೆಲ್ಲೂರು ನಿವಾಸಿಯಾದ ಶಶಿಕುಮಾರ್ (38) ಬಂಧಿತ ಆರೋಪಿಯಾಗಿದ್ದಾನೆ....

Read moreDetails

ಒಣಗಿದ ತೊಗರಿ ಬೆಳೆ ಹಿಡಿದುಕೊಂಡು ಬಂದ ರೈತನಿಗೆ ಖರ್ಗೆ ತರಾಟೆ

111 (54)

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಕಲಬುರಗಿಯ ತಮ್ಮ ನಿವಾಸದಲ್ಲಿ ನಡೆದ ಮಾಧ್ಯಮಗೋಷ್ಠಿಯ ವೇಳೆ ಒಣಗಿದ ತೊಗರಿ ಬೆಳೆಯನ್ನು ತಂದು ತೋರಿಸಿದ ರೈತನಿಗೆ ತರಾಟೆಗೆ ತೆಗೆದುಕೊಂಡ...

Read moreDetails

ವಿಧಾನ ಪರಿಷತ್‌ ಸದಸ್ಯರಾಗಿ ರಮೇಶ್‌ಬಾಬು, ಆರತಿ ಕೃಷ್ಣ ಸೇರಿ ನಾಲ್ವರು ನಾಮನಿರ್ದೇಶನ!

111 (56)

ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್‌ನಲ್ಲಿ ದೀರ್ಘಕಾಲ ಖಾಲಿಯಾಗಿದ್ದ ನಾಲ್ಕು ಸದಸ್ಯ ಸ್ಥಾನಗಳಿಗೆ ರಾಜ್ಯ ಸರ್ಕಾರವು ಭಾನುವಾರ (ಸೆಪ್ಟೆಂಬರ್ 7) ಅಧಿಕೃತ ಆದೇಶ ಹೊರಡಿಸಿದೆ. ಈ ನಾಮನಿರ್ದೇಶನವನ್ನು ರಾಜ್ಯಪಾಲ...

Read moreDetails

ಪ್ರಿಯಕರನೊಂದಿಗೆ ಸೇರಿ ಗಂಡನ ಕೊ*ಲೆಗೆ ಯತ್ನಿಸಿದ ಹೆಂಡತಿ ಅರೆಸ್ಟ್

111 (53)

ವಿಜಯಪುರ: ಇಂಡಿ ತಾಲೂಕಿನ ಅಕ್ಕಮಹಾದೇವಿ ನಗರದಲ್ಲಿ ತನ್ನ ಗಂಡನ ಜೀವ ತೆಗೆಯಲು ಪ್ರಯತ್ನಿಸಿದ ಆರೋಪದ ಮೇಲೆ ಸುನಂದ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಪ್ರಿಯಕರ ಸಿದ್ದಪ್ಪ...

Read moreDetails

ನೆಲಮಂಗಲದಲ್ಲಿ ಒಂಟಿ ಮಹಿಳೆಯ ಮೇಲೆ ಅ*ತ್ಯಾಚಾರಕ್ಕೆ ಯತ್ನ: 17 ವರ್ಷದ ಬಾಲಕ ಅರೆಸ್ಟ್!

111 (52)

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ನೆಲಮಂಗಲ ತಾಲೂಕಿನ ಬೋಳಮಾರನಹಳ್ಳಿ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 17 ವರ್ಷದ ಬಾಲಕನೊಬ್ಬ 36 ವರ್ಷದ ಒಂಟಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು,...

Read moreDetails

ಹೆಚ್ಚಿದ ಬೀದಿ ನಾಯಿಗಳ ಹಾವಳಿ: ನಾಲ್ವರು ಮಕ್ಕಳು ಸೇರಿ ಓರ್ವ ವೃದ್ಧನ ಮೇಲೆ ಭೀಕರ ದಾಳಿ

111 (51)

ದಾವಣಗೆರೆ: ಹೊನ್ನಾಳಿ ತಾಲೂಕಿನ ಮಾವಿನಕೋಟೆ ಮತ್ತು ಸಾಸ್ವೆಹಳ್ಳಿ ಗ್ರಾಮಗಳಲ್ಲಿ ಬೀದಿ ನಾಯಿಗಳು ಐವರ ಮೇಲೆ ಮಾರಣಾಂತಿಕ ದಾಳಿ ನಡೆಸಿವೆ. ಈ ದಾಳಿಯಲ್ಲಿ ಮಾವಿನಕೋಟೆ ಗ್ರಾಮದ ಒಬ್ಬ ವೃದ್ಧ...

Read moreDetails

ನೆರೆಯವನೆಂದು ನಂಬಿ 3.71 ಲಕ್ಷ ಸಾಲ ಕೊಡಿಸಿದ ಯುವತಿ: ಹಣ ವಾಪಾಸ್ ಕೇಳಿದ್ದಕ್ಕೆ ರೇ*ಪ್ ಮಾಡೋದಾಗಿ ಬೆದರಿಕೆ

111 (50)

ಬೆಂಗಳೂರು: ಕಷ್ಟದಲ್ಲಿದ್ದೇನೆಂದು ನೆರೆಯವನೆಂದು ನಂಬಿ ಯುವತಿಯೊಬ್ಬಳು 3.71 ಲಕ್ಷ ರೂಪಾಯಿ ಸಾಲ ಮಾಡಿಸಿಕೊಟ್ಟಿದ್ದಾಳೆ. ಆದರೆ, ಹಣ ವಾಪಸ್ ಕೇಳಿದಾಗ ಆರೋಪಿಯು ಆಕೆಯನ್ನು ವಂಚಿಸಿದ್ದಲ್ಲದೇ, "ರೇಪ್ ಮಾಡುತ್ತೇನೆ" ಎಂದು...

Read moreDetails

GST ಕಡಿತದ ಬೆನ್ನಲ್ಲೇ ಮಹೀಂದ್ರಾ ವಾಹನಗಳ ಬೆಲೆ ಇಳಿಕೆ: 1.56 ಲಕ್ಷ ರೂ.ವರೆಗೆ ಉಳಿತಾಯ

111 (48)

ಮುಂಬೈ: ಕೇಂದ್ರ ಸರ್ಕಾರವು ಸೆಪ್ಟೆಂಬರ್ 22ರಿಂದ ಜಾರಿಗೆ ತರುವ ಹೊಸ GST ದರಗಳನ್ನು ಮುಂಗಾಣುವಂತೆ, ಮಹೀಂದ್ರಾ ಅಂಡ್ ಮಹೀಂದ್ರಾ (M&M) ಕಂಪನಿಯು ತನ್ನ ಎಲ್ಲಾ ಒಳಗಿನ ದಹನ...

Read moreDetails

ಜಪಾನ್ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ, ರಾಜೀನಾಮೆ ನೀಡಿದ್ರಾ ಪ್ರಧಾನಿ ಶಿಗೆರು ಇಶಿಬಾ?

111 (47)

ಜಪಾನ್: ಜಪಾನ್‌ನ ಪ್ರಧಾನ ಮಂತ್ರಿ ಶಿಗೆರು ಇಶಿಬಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ (ಎಲ್‌ಡಿಪಿ) ಒಳಗಿನ ವಿಭಜನೆಯನ್ನು ತಡೆಗಟ್ಟಲು...

Read moreDetails

SWCL ಚಾಂಪಿಯನ್‌ಶಿಪ್‌ನಲ್ಲಿ ಮೋನಿಕಾ ಕಲ್ಲೂರಿ ಆರ್ಟ್ಸ್ ಒಡೆತನದ “ಟೀಮ್ ಮಂಜುಳ” ತಂಡ ಜಯಭೇರಿ!

111 (46)

ಬೆಂಗಳೂರು: ದುಬೈನಲ್ಲಿ ಇತ್ತೀಚೆಗೆ ನಡೆದ ಸ್ಯಾಂಡಲ್‌ವುಡ್ ವಿಮೆನ್ಸ್ ಕ್ರಿಕೆಟ್ ಲೀಗ್ (SWCL) ಮೊದಲ ಆವೃತ್ತಿಯಲ್ಲಿ ಮೋನಿಕಾ ಕಲ್ಲೂರಿ ಆರ್ಟ್ಸ್ ಒಡೆತನದ "ಟೀಮ್ ಮಂಜುಳಾ" ಚಾಂಪಿಯನ್ ಪಟ್ಟವನ್ನು ಗೆದ್ದುಕೊಂಡಿದೆ....

Read moreDetails

ಟಿಪ್ಪರ್ ಲಾರಿ-ಸ್ಕೂಟರ್‌ ನಡುವೆ ಭೀಕರ ಡಿಕ್ಕಿ: ಸ್ಥಳದಲ್ಲೇ ಬಾಲಕಿ ಸಾ*ವು, ಇಬ್ಬರಿಗೆ ಗಂಭೀರ ಗಾಯ

111 (45)

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕುಲವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಟಿಪ್ಪರ್ ಲಾರಿಯೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ....

Read moreDetails

ಬರ್ತ್‌ಡೇ ಪಾರ್ಟಿಗೆಂದು ಕರೆದೊಯ್ದು ಪರಿಚಯಸ್ಥರಿಂದಲೇ ಮಹಿಳೆ ಮೇಲೆ ಸಾಮೂಹಿಕ ಅ*ತ್ಯಾಚಾರ

111 (44)

ಕೋಲ್ಕತ್ತಾ: ಮಹಿಳೆಯೊಬ್ಬಳ ಹುಟ್ಟುಹಬ್ಬದ ದಿನವೇ ಆಕೆಯ ಮೇಲೆ ಇಬ್ಬರು ಪರಿಚಯಸ್ಥರು ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಕೋಲ್ಕತ್ತಾದ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ. ಶುಕ್ರವಾರ ದಕ್ಷಿಣ...

Read moreDetails

ರಕ್ತಚಂದ್ರಗ್ರಹಣ 2025: ಚಂದಿರನೇಕೆ ಕೆಂಪಾಗುತ್ತಾನೆ? ವೀಕ್ಷಣೆಗೆ ಎಲ್ಲೆಲ್ಲಿ ವ್ಯವಸ್ಥೆ?

111 (41)

ಬೆಂಗಳೂರು: ಇಂದು ರಾತ್ರಿ ಸಂಪೂರ್ಣ ರಕ್ತಚಂದ್ರಗ್ರಹಣ ಸಂಭವಿಸಲಿದೆ. ಈ ಅದ್ಭುತ ಖಗೋಳ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ. ಆದರೆ, ಚಂದಿರನು ಈ ಗ್ರಹಣದ ಸಂದರ್ಭದಲ್ಲಿ ರಕ್ತವರ್ಣದಲ್ಲಿ ಕಂಗೊಳಿಸುವುದಾದರೂ...

Read moreDetails

ಲವ್ವರ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹ*ತ್ಯೆ

111 (40)

ಚಿಕ್ಕಬಳ್ಳಾಪುರ: ಲವ್ವರ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಮನನೊಂದು ಕೇರಳ ಮೂಲದ ವಿದ್ಯಾರ್ಥಿಯೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದ ಖಾಸಗಿ ಕಾಲೇಜಿನ...

Read moreDetails

ಬಿಗ್‌‌‌ಬಾಸ್‌‌ನಲ್ಲಿ ಕಿಚ್ಚನೇ ಬೆಸ್ಟ್.. ನಾಗಾರ್ಜುನ ಅದೇ ಸ್ಟೈಲ್ ಫಾಲೋ

111 (36)

ಎಲ್ಲ ಭಾಷೆಗಳಲ್ಲೂ ಬಿಗ್ ಬಾಸ್ ರಿಯಾಲಿಟಿ ಶೋಗೆ ಜನಪ್ರಿಯತೆ ಇದೆ. ಸದ್ಯ ಕನ್ನಡ ಬಿಗ್ ಬಾಸ್ ಸೀಸನ್ 12 ಕೂಡ ಇದೆ ಸೆಪ್ಟೆಂಬರ್ 28ಕ್ಕೆ ಶುರುವಾಗ್ತಿದೆ. ಬಿಬಿಕೆ...

Read moreDetails

ದಾವಣಗೆರೆಯ ಕಾಕನೂರಿನಲ್ಲಿ ವೃದ್ಧ ದಂಪತಿಯ ಕೈಕಾಲು ಕಟ್ಟಿ 8 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

111 (34)

ದಾವಣಗೆರೆ: ಚನ್ನಗಿರಿ ತಾಲೂಕಿನ ಕಾಕನೂರು ಗ್ರಾಮದಲ್ಲಿ ಐವರು ಮುಸುಕುಧಾರಿಗಳ ಗುಂಪೊಂದು ವೃದ್ಧ ದಂಪತಿಯ ಕೈಕಾಲು ಕಟ್ಟಿ, 8.40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿರುವ ಘಟನೆ...

Read moreDetails

17ರ ಪ್ರಾಯದ ಹುಡುಗನ ಜೊತೆ 30 ವರ್ಷದ ಆಂಟಿ ಚಕ್ಕಂದ: ಏಕಾಂತದಲ್ಲಿದ್ದಾಗ ನೋಡಿದ ಬಾಲಕಿ ಕತ್ತು ಹಿಸುಕಿ ಹ*ತ್ಯೆ

111 (33)

ಲಕ್ನೋ: ಉತ್ತರ ಪ್ರದೇಶದ ಸಿಕಂದ್ರಾ ರಾವ್ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಗ್ರಾಮದಲ್ಲಿ 6 ವರ್ಷದ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ....

Read moreDetails
Page 1 of 25 1 2 25

Instagram Photos

Welcome Back!

Login to your account below

Retrieve your password

Please enter your username or email address to reset your password.

Add New Playlist