• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಡಿಯಾಗೋ ಗಾರ್ಸಿಯಾ ದ್ವೀಪ ರಕ್ಷಣೆಗೆ ಬ್ರಿಟನ್ ಸಬ್‌ ಮರೀನ್..!

admin by admin
March 22, 2026 - 12:55 pm
in Flash News, ವಿದೇಶ
0 0
0

ವರದಿ: ಹೇಮಂತ್ ಕುಮಾರ್ ಎಸ್. ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್, ಗ್ಯಾರಂಟಿ ನ್ಯೂಸ್

ಟೆಹರಾನ್ : ಇರಾನ್ ಹಾಗೂ ಅಮೆರಿಕಾದ ನಡುವಿನ ಯುದ್ಧ 22ನೇ ದಿನಕ್ಕೆ ಕಾಲಟ್ಟಿದ್ದು ಮತ್ತಷ್ಟು ಭೀಕರತೆಯನ್ನ ಪಡೆಯುತ್ತಿದೆ. ಇದರಿಂದಾಗಿ ಇಡೀ ವಿಶ್ವವೇ ಗ್ಯಾಸ್, ಪೆಟ್ರೊಲ್, ಡಿಸೇಲ್ ಸೇರಿದಂತೆ ಹಲವು ವಸ್ತುಗಳಿಗೆ ತೊಂದರೆಯುಂಟಾಗಿದ್ದು, ಈ 2 ದೇಶಗಳ ಯುದ್ಧದಿಂದಾಗಿ ಸಾಮಾನ್ಯ ಜನರು ಪರಾದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

RelatedPosts

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಇಟ್ಟ ಸ್ಫೋಟಕ ತೆಗೆಯಲು ಜಪಾನ್ ಸಿದ್ಧ: ಯುದ್ಧರಂಗಕ್ಕೆ ಎಂಟ್ರಿ?

ಸಿಎಂ ಮತ್ತು ಪಿಎಂ ಆಗಿ ಮತ್ತೊಂದು ದಾಖಲೆ ಬರೆದ ಪ್ರಧಾನಿ ಮೋದಿ

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ ಆದ್ರೂ ಮೆಚ್ಚಲಿಲ್ಲ ರಮ್ಯಾ

IPL 2026: ಚಾರ್ಟರ್ಡ್ ವಿಮಾನ ವದಂತಿಗೆ ನಗುವಲ್ಲೇ ಸ್ಪಷ್ಟನೆ ನೀಡಿದ ಕಿಂಗ್‌ ಕೊಹ್ಲಿ

ADVERTISEMENT
ADVERTISEMENT
ಡಿಯಾಗೋ ಗಾರ್ಸಿಯಾ ರಕ್ಷಣೆಗೆ ಸಬ್ ಮರೀನ್ 

ಅಮೆರಿಕಾ ಸಹಾಯಕ್ಕೆ ನಿಂತಿರುವ ಬ್ರಿಟನ್‌ನ ಡಿಯಾಗೋ ಗಾರ್ಸಿಯಾ ಮೇಲೆ ಇರಾನ್ ಮಿಸೈಲ್ ದಾಳಿಯನ್ನ ನಡೆಸಿದ್ದು, ಇದು ಅಮೆರಿಕಕ್ಕೆ ಅಚ್ಚರಿಯನ್ನ ಉಂಟು ಮಾಡಿದೆ. ಯಾಕೆಂದರೆ ಈವರೆಗೆ ಅಮೆರಿಕಾ ಇರಾನ್ ಬಳಿ ಕೇವಲ 2 ಸಾವಿರ ರೇಂಜ್ ಹೋಗುವಂತಹ ಮಿಸೈಲ್‌ ಅನ್ನು ಮಾತ್ರ ಹೊಂದಿದೆ ಎಂದು ಅಂದಾಜಿಸಿತ್ತು. ಆದರೆ 4 ಸಾವಿರ ಕಿಲೋಮೀಟರ್ ರೇಂಜ್‌ನ ಮಿಸೈಲ್ ದಾಳಿಯನ್ನ ಕಂಡು ಇದೀಗ ಅಮೆರಿಕ ಶಾಕ್‌ ಆಗಿದೆ. ಇದು ಒಂದು ರೀತಿಯಲ್ಲಿ ಬ್ರಿಟನ್‌ಗೂ ಕೂಡ ವಾರ್ನಿಂಗ್ ಎನ್ನಬಹುದಾಗಿದೆ. ಅಲ್ಲದೇ, ಇರಾನನ್ನೂ ನಿಯಂತ್ರನಕ್ಕೆ ತರಲು ಅಣು ಬಾಂಬ್ ಹೊತ್ತ ಸಬ್ಮರೀನ್‌ ಅನ್ನೂ ಕೂಡ ನಿಯೋಜಿಸಲಾಗಿದೆ. ಇದರಿಂದಾಗಿ ಮತ್ತಷ್ಟು ತೀವ್ರತೆಗೆ ಕಾಲಿಡಲಿದ್ಯಾ ಎಂಬುದನ್ನ ನೋಡಬೇಕಾಗಿದೆ.

ಇರಾನ್‌ಗೆ ಅಮೆರಿಕಾ ವಾರ್ನಿಂಗ್ 

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಓಡಾಟಕ್ಕೆ ಅದಷ್ಟು ಬೇಗ ಗ್ರೀನ್ ಸಿಗ್ನಲ್ ನೀಡುವಂತೆ ಇರಾನ್‌ಗೆ ಅಮೆರಿಕಾ ವಾರ್ನಿಂಗ್ ನೀಡಿದೆ. ಒಂದು ವೇಳೆ ಹಾರ್ಮುಜ್ ದ್ವೀಪವನ್ನ ತೆರವುಗೊಳಿಸದಿದ್ದಲ್ಲಿ ನಿಮ್ಮ ಸರ್ವನಾಶ ಕಟ್ಟಿಟ್ಟ ಬುತ್ತಿ ಎಂದು ಇರಾನ್‌ಗೆ ವಾರ್ನಿಂಗ್ ನೀಡಿದ್ದು, ಇದು ಇರಾನ್‌ ಮತ್ತಷ್ಟು ಕೆರಳುವಂತೆ ಮಾಡಿದೆ.

ನಟಾಂಜ್ ಮೇಲಿನ ಆಟ್ಯಾಕ್‌ಗೆ ಇರಾನ್ ಕೌಂಟರ್

ಅಣು ಸ್ಥಾವರದ ನಟಾಂಜ್ ಮೇಲಿನ ಆಟ್ಯಾಕ್ ನಂತರ ಕೆರಳಿರುವ ಇರಾನ್ , ಇಸ್ರೇಲ್‌ನ ಡಿಮೋನದ ಸಾರ್ವಜನಿಕ ಪ್ರದೇಶದ ಮೇಲೆ ದಾಳಿಯನ್ನ ಮಾಡಿದೆ. ಈ ದಾಳಿಯಲ್ಲಿ 30ಕ್ಕೂ ಅಧಿಕ ಜನರು ಗಾಯಗೊಂಡಿದ್ದು ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಕೂಡ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಮಂಗಳೂರಿಗೆ ಬಂತು ಗ್ಯಾಸ್ ಹೊತ್ತ ಹಡಗು 

ಇದೇಲ್ಲದರ ನಡುವೆ ಗಮನಾರ್ಹ ವಿಷಯವೆಂದರೆ ಹಾರ್ಮುಜ್ ದ್ವೀಪದಿಂದ ಗ್ಯಾಸ್ ಹೊತ್ತಿರುವಂತಹ ಆಕ್ವಾ ಟೈಟನ್ ಹೆಸರಿನ ಹಡಗೊಂದು ಇದೀಗ ಮಂಗಳೂರಿನ ಬಂದರಿಗೆ ತಲುಪಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಗ್ಯಾಸ್ ಸಮಸ್ಯೆ ಬಗೆಹರಿಯುತ್ತ ಎಂಬುದನ್ನ ಕಾದು ನೋಡಬೇಕಾಗಿದೆ. ಯಾಕೆಂದರೆ ಈಗಾಗಲೇ ಗ್ಯಾಸ್ ಶಾರ್ಟೆಜ್‌ನಿಂದಾಗಿ ಹಲವು ಹೋಟೆಲ್‌ಗಳು ಬಂದ್ ಆಗಿದ್ದು ಹೋಟೆಲ್ ಉದ್ಯಮಿಗಳು ಸೇರಿದಂತೆ ಸಾಮಾನ್ಯ ಜನರು ಪರದಾಡುವಂತಹ ಸ್ಥಿತಿ ಬಂದು ತಲುಪಿದೆ. ಒಟ್ಟಿನಲ್ಲಿ ಈ ಯುದ್ಧ ಕೊನೆಗೊಂಡು ಅದಷ್ಟು ಬೇಗ ಎಲ್ಲವೂ ಸರಿಹೋದರೆ ಸಾಕು ಎಂಬುದು ಎಲ್ಲರ ಒತ್ತಾಸೆಯಾಗಿದೆ.

| Reported by: ಹೇಮಂತ್ ಕುಮಾರ್ ಎಸ್. ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್, ಗ್ಯಾರಂಟಿ ನ್ಯೂಸ್
ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 03 22T194907.157

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಇಟ್ಟ ಸ್ಫೋಟಕ ತೆಗೆಯಲು ಜಪಾನ್ ಸಿದ್ಧ: ಯುದ್ಧರಂಗಕ್ಕೆ ಎಂಟ್ರಿ?

by ಶಾಲಿನಿ ಕೆ. ಡಿ
March 22, 2026 - 8:01 pm
0

Untitled design 2026 03 22T193906.012

ರವಿಚಂದ್ರನ್ ಬರ್ತ್ ಡೇಗೆ ಕ್ರೇಜಿ-ಬ್ರಹ್ಮ ಗ್ರೇಟೆಸ್ಟ್ ಟ್ರಿಬ್ಯೂಟ್..!

by ಶಾಲಿನಿ ಕೆ. ಡಿ
March 22, 2026 - 7:39 pm
0

Untitled design 2026 03 22T182601.204

ಸಿಎಂ ಮತ್ತು ಪಿಎಂ ಆಗಿ ಮತ್ತೊಂದು ದಾಖಲೆ ಬರೆದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
March 22, 2026 - 7:21 pm
0

Untitled design 2026 03 22T181358.006

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ ಆದ್ರೂ ಮೆಚ್ಚಲಿಲ್ಲ ರಮ್ಯಾ

by ಶಾಲಿನಿ ಕೆ. ಡಿ
March 22, 2026 - 6:15 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 22T194907.157
    ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಇಟ್ಟ ಸ್ಫೋಟಕ ತೆಗೆಯಲು ಜಪಾನ್ ಸಿದ್ಧ: ಯುದ್ಧರಂಗಕ್ಕೆ ಎಂಟ್ರಿ?
    March 22, 2026 | 0
  • Untitled design 2026 03 22T182601.204
    ಸಿಎಂ ಮತ್ತು ಪಿಎಂ ಆಗಿ ಮತ್ತೊಂದು ದಾಖಲೆ ಬರೆದ ಪ್ರಧಾನಿ ಮೋದಿ
    March 22, 2026 | 0
  • Untitled design 2026 03 22T181358.006
    ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ ಆದ್ರೂ ಮೆಚ್ಚಲಿಲ್ಲ ರಮ್ಯಾ
    March 22, 2026 | 0
  • Untitled design 2026 03 22T175350.041
    IPL 2026: ಚಾರ್ಟರ್ಡ್ ವಿಮಾನ ವದಂತಿಗೆ ನಗುವಲ್ಲೇ ಸ್ಪಷ್ಟನೆ ನೀಡಿದ ಕಿಂಗ್‌ ಕೊಹ್ಲಿ
    March 22, 2026 | 0
  • Untitled design 2026 03 22T165030.110
    ಬೆಕ್ಕು ಸಾಕಬೇಡ ಎಂದು ಕುಟುಂಬದವರು ಹೇಳಿದ್ದಕ್ಕೆ ವೈದ್ಯೆ ಆತ್ಮಹ*ತ್ಯೆ
    March 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version